ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಥೆ

ADVERTISEMENT

ಕಥೆ: ನಿಮ್ಮದು ಇಂಟರ್‌ ರಿಲೀಜಿಯನ್‌ ಮ್ಯಾರೇಜ್‌ ಅಲ್ವಾ?

ಯೇಜಸ್‌ ಪಾಷ ಅಜ್ಜಪನ ಹಳ್ಳಿ ಅವರ ಕಥೆ: ನಿಮ್ಮದು ಇಂಟರ್‌ ರಿಲೀಜಿಯನ್‌ ಮ್ಯಾರೇಜ್‌ ಅಲ್ವಾ?
Last Updated 21 ಫೆಬ್ರುವರಿ 2026, 16:12 IST
ಕಥೆ: ನಿಮ್ಮದು ಇಂಟರ್‌ ರಿಲೀಜಿಯನ್‌ ಮ್ಯಾರೇಜ್‌ ಅಲ್ವಾ?

ಶಿವಕುಮಾರ್‌ ಕಂಪ್ಲಿ ಅವರ ಕಥೆ: ಸೊನ್ನೆಗಳು

Kannada Short Story: ಕತ್ತಲು ಹರವುತ್ತಿರುವ ದಾರಿಯ ಜೊತೆಗೆ ನಿದ್ದೆಹೋಗಿರುವ ಮರಗಳು. ಗಾಳಿಯನ್ನು ಹೊತ್ತೂ ಬೆಳಕನ್ನು ಕಕ್ಕುತ್ತಿರುವ ಲೈಟು ಕಂಬಗಳು. ಹುಸೇನ್‌ ಸಾಗರʼ್ನೀರಿನಲ್ಲಿ ಆ ಕಡೆಗೆ ಈ ಕಡೆಗೆ ತಿರುಗಿ ಧಣಿದು ನಿಂತಿರುವ ಬುದ್ಧ…
Last Updated 14 ಫೆಬ್ರುವರಿ 2026, 23:40 IST
ಶಿವಕುಮಾರ್‌ ಕಂಪ್ಲಿ ಅವರ ಕಥೆ: ಸೊನ್ನೆಗಳು

ಕಥೆ: ಹಳ್ಳಿ ವೆಂಕಟೇಶ್ ಅವರ ‘ಭವಶಿಕ್ಷೆ’

Sunday story– ಕಥೆ: ಹಳ್ಳಿ ವೆಂಕಟೇಶ್ ಅವರ ‘ಭವಶಿಕ್ಷೆ’
Last Updated 7 ಫೆಬ್ರುವರಿ 2026, 21:26 IST
ಕಥೆ: ಹಳ್ಳಿ ವೆಂಕಟೇಶ್ ಅವರ ‘ಭವಶಿಕ್ಷೆ’

ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..

Rural Life Story: ಮಂಗ್ಳೂರಿಗೆ ವಲಸೆ ಹೋಗಿದ್ದ ಧರಿಯಪ್ಪ ಮತ್ತೆ ತನ್ನ ಹಳ್ಳಿಯ ಮಸಾರಿ ಹ್ವಲಕ್ಕೆ ಬಂದು ಅಂತರ್‌ಗಂಗೆಯನ್ನು ಕಂಡ ಭಾವನಾತ್ಮಕ ಕಥೆ. ಅಪ್ಪನ ಆಸೆಯಂತೆ ಬರಡು ಭೂಮಿಯಲ್ಲಿ ನೀರು ಕಂಡ ಸಂಭ್ರಮ ಇಲ್ಲಿದೆ.
Last Updated 31 ಜನವರಿ 2026, 23:53 IST
ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..

ದಿಲೀಪ್‌ ಎನ್ಕೆ ಅವರ ಕಥೆ; ಅಂಬಾಸಿಡರ್ ಕಾರು

ದಿಲೀಪ್‌ ಎನ್ಕೆ ಅವರ ಕಥೆ; ಅಂಬಾಸಿಡರ್ ಕಾರು
Last Updated 25 ಜನವರಿ 2026, 0:54 IST
ದಿಲೀಪ್‌ ಎನ್ಕೆ ಅವರ ಕಥೆ; ಅಂಬಾಸಿಡರ್ ಕಾರು

ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಮಸೀದಿಯ ಮುಂದೆ ಆಲೆ ಕುಣಿಗೆ ಗುದ್ಲಿ ಹಾಕಿದೊಡನೆ, ಬೆಂಕಿ ಇಮ್ಮಣ್ಣೆಪ್ಪನ ಮನೆಯಲ್ಲಿ ಹತ್ತಿತ್ತು.
Last Updated 17 ಜನವರಿ 2026, 23:30 IST
ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಕಚೇರಿಯ ಗಾಂಭೀರ್ಯವನ್ನು ಭೇದಿಸುತ್ತಾ ಸುಭಾಷ್ ನನ್ನ ಬಳಿಗೆ ಓಡಿ ಬಂದ. ಅವನ ಮುಖ ಅರಳಿತ್ತು. ಅವನು ನನ್ನ ಕಿವಿಗಳ ಸಮೀಪಕ್ಕೆ ಬಂದು ಎದುಸಿರು ಬಿಡುತ್ತಾ ಹೇಳಿದ, “ಆ ಪ್ರೋಗ್ರಾಮ್ ನಿಶ್ಚಿತವಾಗಿದೆ; ಇಂದು ರಾತ್ರಿ ಒಂಬತ್ತು ಗಂಟೆಗೆ ಜಲ್-ದರ್ಶನ್ ಬಂಗ್ಲೆಯಲ್ಲಿ.”
Last Updated 10 ಜನವರಿ 2026, 19:30 IST
ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್
ADVERTISEMENT

ಸುರಹೊನ್ನೆ ಅರವಿಂದ ಅವರ ‘ಎನ್ನೊಳಗೆ ಅವಳು’ ಕಥೆ

Sunday Story: ಲಕ್ಷ್ಮಿ ಕುಕ್ಕರಗಾಲಲ್ಲಿ ಕೂತು ಕಾಟ್‌ ಕೆಳಗಿರುವ ಬ್ಯಾಗಿನಿಂದ ಸೀರೆ ಲಂಗ ಶಾಲು ಮುದುರಿಕೊಂಡಳು. ‘ಡಾಕ್ಟ್ರು ಬಂದ್ರೆ ಬಲ್ಗಾಲು ಊದ್ಕೊಂಡಿರೋದು ತೋರ್ಸುʼ ಅಂದ ಶಿವು.
Last Updated 3 ಜನವರಿ 2026, 23:53 IST
ಸುರಹೊನ್ನೆ ಅರವಿಂದ ಅವರ ‘ಎನ್ನೊಳಗೆ ಅವಳು’ ಕಥೆ

ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

'ಏಳು ಕಂದೀಲುಗಳ ವೃತ್ತ' ಎಂಬ ಶಿವಕುಮಾರ್ ಕಂಪ್ಲಿಯ ಕಥೆ ಬಳ್ಳಾರಿ ಪ್ರಾಂತ್ಯದ ಪ背景ದಲ್ಲಿ ರಾಜಕೀಯ ಶೋಷಣೆಯ ವಿರುದ್ಧ ಜನಹೋರಾಟ, ಶೋಷಿತ ವರ್ಗದ ಧೈರ್ಯ ಮತ್ತು ಗಾಂಧೀಜಿಯ ಸಂದೇಶದ ತೀವ್ರತೆಯನ್ನು ತೋರಿಸುತ್ತದೆ.
Last Updated 27 ಡಿಸೆಂಬರ್ 2025, 19:30 IST
ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

ಬಿ.ಎಲ್. ವೇಣು ಅವರ ಕಥೆ: ಬಿಂದಾಸ್

Kannada ‘ಬಿಂದಾಸ್’ by B.L. Venu ಮೊದಲಿದ್ದ ಮುದಿಯ ಮಹಾಕಿರಿಕ್ ಪಾರ್ಟಿ. ಇಂವಾ ಹಾಗಲ್ಲ, ಬೇಕೆಂದಾಗ ತನ್ನ ಚೇಂಬರ್‌ಗೆ ನಮ್ಮನ್ನು ಕರೆಸಿಕೊಳ್ಳಬಹುದಾದ ಪವರ್ ಇದ್ದರೂ ತುರ್ತುಕೆಲಸಗಳಿದ್ದಾಗ ತಾನೇ ನಾವಿದ್ದಲಿಗೇ ಬಂದು ಡಿಸ್ಕಶನ್ ಮಾಡುವಷ್ಟು, ನಮ್ಮ ತಪ್ಪನ್ನು ತಿದ್ದಿ ಸರಿಪಡಿಸುವಷ್ಟು ಉದಾರಿ.
Last Updated 20 ಡಿಸೆಂಬರ್ 2025, 23:35 IST
ಬಿ.ಎಲ್. ವೇಣು ಅವರ ಕಥೆ: ಬಿಂದಾಸ್
ADVERTISEMENT
ADVERTISEMENT
ADVERTISEMENT