ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಕಥೆ

ADVERTISEMENT

ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..

Rural Life Story: ಮಂಗ್ಳೂರಿಗೆ ವಲಸೆ ಹೋಗಿದ್ದ ಧರಿಯಪ್ಪ ಮತ್ತೆ ತನ್ನ ಹಳ್ಳಿಯ ಮಸಾರಿ ಹ್ವಲಕ್ಕೆ ಬಂದು ಅಂತರ್‌ಗಂಗೆಯನ್ನು ಕಂಡ ಭಾವನಾತ್ಮಕ ಕಥೆ. ಅಪ್ಪನ ಆಸೆಯಂತೆ ಬರಡು ಭೂಮಿಯಲ್ಲಿ ನೀರು ಕಂಡ ಸಂಭ್ರಮ ಇಲ್ಲಿದೆ.
Last Updated 31 ಜನವರಿ 2026, 23:53 IST
ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..

ದಿಲೀಪ್‌ ಎನ್ಕೆ ಅವರ ಕಥೆ; ಅಂಬಾಸಿಡರ್ ಕಾರು

ದಿಲೀಪ್‌ ಎನ್ಕೆ ಅವರ ಕಥೆ; ಅಂಬಾಸಿಡರ್ ಕಾರು
Last Updated 25 ಜನವರಿ 2026, 0:54 IST
ದಿಲೀಪ್‌ ಎನ್ಕೆ ಅವರ ಕಥೆ; ಅಂಬಾಸಿಡರ್ ಕಾರು

ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಮಸೀದಿಯ ಮುಂದೆ ಆಲೆ ಕುಣಿಗೆ ಗುದ್ಲಿ ಹಾಕಿದೊಡನೆ, ಬೆಂಕಿ ಇಮ್ಮಣ್ಣೆಪ್ಪನ ಮನೆಯಲ್ಲಿ ಹತ್ತಿತ್ತು.
Last Updated 17 ಜನವರಿ 2026, 23:30 IST
ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಕಚೇರಿಯ ಗಾಂಭೀರ್ಯವನ್ನು ಭೇದಿಸುತ್ತಾ ಸುಭಾಷ್ ನನ್ನ ಬಳಿಗೆ ಓಡಿ ಬಂದ. ಅವನ ಮುಖ ಅರಳಿತ್ತು. ಅವನು ನನ್ನ ಕಿವಿಗಳ ಸಮೀಪಕ್ಕೆ ಬಂದು ಎದುಸಿರು ಬಿಡುತ್ತಾ ಹೇಳಿದ, “ಆ ಪ್ರೋಗ್ರಾಮ್ ನಿಶ್ಚಿತವಾಗಿದೆ; ಇಂದು ರಾತ್ರಿ ಒಂಬತ್ತು ಗಂಟೆಗೆ ಜಲ್-ದರ್ಶನ್ ಬಂಗ್ಲೆಯಲ್ಲಿ.”
Last Updated 10 ಜನವರಿ 2026, 19:30 IST
ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಸುರಹೊನ್ನೆ ಅರವಿಂದ ಅವರ ‘ಎನ್ನೊಳಗೆ ಅವಳು’ ಕಥೆ

Sunday Story: ಲಕ್ಷ್ಮಿ ಕುಕ್ಕರಗಾಲಲ್ಲಿ ಕೂತು ಕಾಟ್‌ ಕೆಳಗಿರುವ ಬ್ಯಾಗಿನಿಂದ ಸೀರೆ ಲಂಗ ಶಾಲು ಮುದುರಿಕೊಂಡಳು. ‘ಡಾಕ್ಟ್ರು ಬಂದ್ರೆ ಬಲ್ಗಾಲು ಊದ್ಕೊಂಡಿರೋದು ತೋರ್ಸುʼ ಅಂದ ಶಿವು.
Last Updated 3 ಜನವರಿ 2026, 23:53 IST
ಸುರಹೊನ್ನೆ ಅರವಿಂದ ಅವರ ‘ಎನ್ನೊಳಗೆ ಅವಳು’ ಕಥೆ

ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

'ಏಳು ಕಂದೀಲುಗಳ ವೃತ್ತ' ಎಂಬ ಶಿವಕುಮಾರ್ ಕಂಪ್ಲಿಯ ಕಥೆ ಬಳ್ಳಾರಿ ಪ್ರಾಂತ್ಯದ ಪ背景ದಲ್ಲಿ ರಾಜಕೀಯ ಶೋಷಣೆಯ ವಿರುದ್ಧ ಜನಹೋರಾಟ, ಶೋಷಿತ ವರ್ಗದ ಧೈರ್ಯ ಮತ್ತು ಗಾಂಧೀಜಿಯ ಸಂದೇಶದ ತೀವ್ರತೆಯನ್ನು ತೋರಿಸುತ್ತದೆ.
Last Updated 27 ಡಿಸೆಂಬರ್ 2025, 19:30 IST
ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

ಬಿ.ಎಲ್. ವೇಣು ಅವರ ಕಥೆ: ಬಿಂದಾಸ್

Kannada ‘ಬಿಂದಾಸ್’ by B.L. Venu ಮೊದಲಿದ್ದ ಮುದಿಯ ಮಹಾಕಿರಿಕ್ ಪಾರ್ಟಿ. ಇಂವಾ ಹಾಗಲ್ಲ, ಬೇಕೆಂದಾಗ ತನ್ನ ಚೇಂಬರ್‌ಗೆ ನಮ್ಮನ್ನು ಕರೆಸಿಕೊಳ್ಳಬಹುದಾದ ಪವರ್ ಇದ್ದರೂ ತುರ್ತುಕೆಲಸಗಳಿದ್ದಾಗ ತಾನೇ ನಾವಿದ್ದಲಿಗೇ ಬಂದು ಡಿಸ್ಕಶನ್ ಮಾಡುವಷ್ಟು, ನಮ್ಮ ತಪ್ಪನ್ನು ತಿದ್ದಿ ಸರಿಪಡಿಸುವಷ್ಟು ಉದಾರಿ.
Last Updated 20 ಡಿಸೆಂಬರ್ 2025, 23:35 IST
ಬಿ.ಎಲ್. ವೇಣು ಅವರ ಕಥೆ: ಬಿಂದಾಸ್
ADVERTISEMENT

ಉಷಾ ಯಾದವ್ ಅವರ ಕಥೆ: ಸಾಗರದ ಒಂದು ಹನಿ

Human Values Story: ಪ್ರಾಮಾಣಿಕ ಯುವಕ ದೀಪಕ್ ಹಾಗೂ ಸಂಶಯದಿಂದ ಕಾಡುವ ಪ್ರಮೋದ್ ನಡುವಿನ ಸಂಬಂಧ, ನಂಬಿಕೆ, ತ್ಯಾಗ ಮತ್ತು ಮಾನವೀಯತೆಯ ಆಳವನ್ನು ಅನಾವರಣಗೊಳಿಸುವ ಸ್ಪರ್ಶಕಥೆ ‘ಸಾಗರದ ಒಂದು ಹನಿ’.
Last Updated 13 ಡಿಸೆಂಬರ್ 2025, 23:30 IST
ಉಷಾ ಯಾದವ್ ಅವರ ಕಥೆ: ಸಾಗರದ ಒಂದು ಹನಿ

ಸ್ಮಿತಾ ಅಮೃತರಾಜ್ ಅವರ ಕಥೆ: ಮುಟ್ಟಾಗದವಳು

ಸ್ಮಿತಾ ಅಮೃತರಾಜ್ ಅವರ 'ಮುಟ್ಟಾಗದವಳು' ಕಥೆ ಅಮ್ಮನ ಆಂತರಿಕ ನೋವು, ತ್ಯಾಗ, ಪ್ರೀತಿಯ ಮರ್ಮವನ್ನ ತೀವ್ರತೆಯಿಂದ ಬಿಂಬಿಸುತ್ತಾ ಹೆಣ್ಣುಮಕ್ಕಳ ಮಾನಸಿಕ ಶೋಷಣೆ ಮತ್ತು ಹೆತ್ತಂದಿರ ಸಂಬಂಧದ ಗಂಭೀರ ಮೌಲ್ಯವನ್ನು ಆಳವಾಗಿ ಅನಾವರಣಗೊಳಿಸುತ್ತದೆ.
Last Updated 6 ಡಿಸೆಂಬರ್ 2025, 23:47 IST
ಸ್ಮಿತಾ ಅಮೃತರಾಜ್ ಅವರ ಕಥೆ: ಮುಟ್ಟಾಗದವಳು

ಶೇಖರ ಎಂ.ಬಿ. ಅವರ ಕಥೆ: 'ದೆವ್ವ ಹಿಡಿದ ಹುಡುಗ'

Psychological Conflict: ರೂಮಿನಲ್ಲಿ ಓದುತ್ತಿದ್ದ ನರೇಶನಿಗೆ ಓದಲಾಗಲಿಲ್ಲ. ಮನೆಯಲ್ಲಿ ನಾಲ್ಕಾರು ಹೆಂಗಸರು ಗುಂಪುಕಟ್ಟಿ ಗಲಭೆ ಶುರುವಾಗಿತ್ತು. “ಯಾಕಿಷ್ಟು ಗಲಾಟೆ” ಎಂದು ರೇಗಿದ ನರೇಶಗೆ ಲಿಂಗಣ್ಣನ ತಮ್ಮನ ಮಗನಿಗೆ ದೆವ್ವ ಹಿಡಿದಿದೆ ಎಂದು ತಿಳಿದುಬಂತು.
Last Updated 29 ನವೆಂಬರ್ 2025, 22:30 IST
ಶೇಖರ ಎಂ.ಬಿ. ಅವರ ಕಥೆ: 'ದೆವ್ವ ಹಿಡಿದ ಹುಡುಗ'
ADVERTISEMENT
ADVERTISEMENT
ADVERTISEMENT