ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಮಗ್ರ ಮಾಹಿತಿ

ADVERTISEMENT

ಆಳ-ಅಗಲ | ಗಿಗ್ ಕಾರ್ಮಿಕರು: ತ್ವರಿತ ಸೇವೆ, ಬಸವಳಿದ ಬದುಕು

Quick Commerce Challenges: 10 ನಿಮಿಷಗಳಲ್ಲಿ ಸರಕು ಪೂರೈಸುವ ಒತ್ತಡ, ಕಡಿಮೆ ವೇತನ ಮತ್ತು ಸಾಮಾಜಿಕ ಭದ್ರತೆಯ ಕೊರತೆಯಿಂದ ಗಿಗ್ ಕಾರ್ಮಿಕರ ಬದುಕು ದುಸ್ತರವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕಾನೂನುಗಳ ವಿವರ ಇಲ್ಲಿದೆ.
Last Updated 14 ಜನವರಿ 2026, 0:25 IST
ಆಳ-ಅಗಲ | ಗಿಗ್ ಕಾರ್ಮಿಕರು: ತ್ವರಿತ ಸೇವೆ, ಬಸವಳಿದ ಬದುಕು

ಆಳ –ಅಗಲ| ಎಂಜಿನಿಯರಿಂಗ್: ಕೆಲಸ ಸಿಗುವುದು ಕಷ್ಟ; ಉದ್ಯಮ, ಕೋರ್ಸ್ ನಡುವೆ ಅಂತರ

Job Market Trends: ಭಾರತದಲ್ಲಿ ಎಂಜಿನಿಯರಿಂಗ್ ಪದವೀಧರರ ನಿರುದ್ಯೋಗ ಪ್ರಮಾಣ ಶೇ 83ಕ್ಕೆ ಏರಿಕೆಯಾಗಿದೆ. ಉದ್ಯಮದ ಅಗತ್ಯತೆ ಮತ್ತು ಪಠ್ಯಕ್ರಮದ ನಡುವಿನ ಅಂತರ, ಕೌಶಲಗಳ ಕೊರತೆ ಹಾಗೂ 'ಯುವನಿಧಿ' ಯೋಜನೆಯ ಅಂಕಿಅಂಶಗಳ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ.
Last Updated 13 ಜನವರಿ 2026, 7:36 IST
ಆಳ –ಅಗಲ| ಎಂಜಿನಿಯರಿಂಗ್: ಕೆಲಸ ಸಿಗುವುದು ಕಷ್ಟ; ಉದ್ಯಮ, ಕೋರ್ಸ್ ನಡುವೆ ಅಂತರ

National Youth Day 2026: ಯುವಜನತೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳಿವು..

Healthy Habits: ಈ ದಿನದ ಹಿನ್ನೆಲೆ ಯುವಜನತೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳಾವುವು ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಯುವ ದಿನದ ಇತಿಹಾಸ ಭಾರತ ಸರ್ಕಾರ 1984 ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು
Last Updated 12 ಜನವರಿ 2026, 9:36 IST
National Youth Day 2026: ಯುವಜನತೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳಿವು..

ಇರಾನ್: ಖಮೇನಿಗೆ ಸಂಕಷ್ಟ, ‘ದೇವಪ್ರಭುತ್ವ’ದ ವಿರುದ್ಧ ಪ್ರತಿಭಟನೆ ತೀವ್ರ

ಇರಾನ್‌ನಲ್ಲಿ ಆರ್ಥಿಕ ಕುಸಿತ ಮತ್ತು ಧಾರ್ಮಿಕ ನಿರ್ಬಂಧಗಳ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತಕ್ಕೆ ಸಂಕಷ್ಟ ಎದುರಾಗಿದ್ದು, ಪ್ರತಿಭಟನಕಾರರು ಸರ್ಕಾರ ಪತನಕ್ಕೆ ಆಗ್ರಹಿಸುತ್ತಿದ್ದಾರೆ.
Last Updated 12 ಜನವರಿ 2026, 0:20 IST
ಇರಾನ್: ಖಮೇನಿಗೆ ಸಂಕಷ್ಟ, ‘ದೇವಪ್ರಭುತ್ವ’ದ ವಿರುದ್ಧ ಪ್ರತಿಭಟನೆ ತೀವ್ರ

ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಯೋಜನೆಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಾಶ, ಆರಂಭವಾದ ಆಂದೋಲನ
Last Updated 10 ಜನವರಿ 2026, 23:30 IST
ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ತಾಷ್ಕೆಂಟ್ ಒಪ್ಪಂದಕ್ಕೆ 60 ವರ್ಷ: ಪ್ರಧಾನಿ ಶಾಸ್ತ್ರಿ ಸಾವಿಗೆ ಈಗಲೂ ಸಿಗದ ಕಾರಣ

Lal Bahadur Shastri Death: 1966ರ ಜ. 10ರಂದು ಒಪ್ಪಂದಕ್ಕೆ ಸಹಿ ಹಾಕಿದ್ದ ಅಂದಿನ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರು ಮರುದಿನವೇ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಿಗೂಢವಾಗಿ ಮೃತಪಟ್ಟರು.
Last Updated 10 ಜನವರಿ 2026, 11:12 IST
ತಾಷ್ಕೆಂಟ್ ಒಪ್ಪಂದಕ್ಕೆ 60 ವರ್ಷ: ಪ್ರಧಾನಿ ಶಾಸ್ತ್ರಿ ಸಾವಿಗೆ ಈಗಲೂ ಸಿಗದ ಕಾರಣ

World Hindi Day: 1918ರಲ್ಲೇ ದಕ್ಷಿಣದಲ್ಲಿ ಹಿಂದಿ ಪ್ರಚಾರ ಆರಂಭಿಸಿದ್ದ ಗಾಂಧೀಜಿ

Hindi Diwas: ಹಿಂದಿಯನ್ನು ಜಾಗತಿಕ ಭಾಷೆಯಾಗಿ ಉತ್ತೇಜಿಸುವ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಮಹತ್ವವನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ಜನವರಿ 10ರಂದು ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ.
Last Updated 10 ಜನವರಿ 2026, 7:14 IST
World Hindi Day: 1918ರಲ್ಲೇ ದಕ್ಷಿಣದಲ್ಲಿ ಹಿಂದಿ ಪ್ರಚಾರ ಆರಂಭಿಸಿದ್ದ ಗಾಂಧೀಜಿ
ADVERTISEMENT

ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ

ADR Report 2025: 102 ಸಂಸದರ ಆಸ್ತಿ ಮೌಲ್ಯವು ಈ ಹತ್ತು ವರ್ಷಗಳಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವುದರ ಬಗ್ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ವರದಿ ಪ್ರಕಟಿಸಿವೆ
Last Updated 9 ಜನವರಿ 2026, 5:40 IST
ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ

NRI Day: ವಿದೇಶಗಳಲ್ಲಿ ಅನಿವಾಸಿ ಭಾರತೀಯರ ಉದ್ಯೋಗ, ಶಿಕ್ಷಣ, ಸುರಕ್ಷತೆ ಹೇಗಿದೆ?

Pravasi Bharatiya Divas: ಭಾರತದಲ್ಲಿ ಜನಿಸಿ, ಓದಿ, ಬೆಳೆದಿದ್ದರೂ ಕೋಟ್ಯಂತರ ಜನರು ಸಾಗರ ದಾಟಿ ವಿದೇಶಗಳಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಂಪಾದನೆಯ ಒಂದಷ್ಟು ಭಾಗವನ್ನು ತಾಯ್ನಾಡಿಗೂ ನೀಡುವುದನ್ನು ಅನಿವಾಸಿಗಳು ಮರೆಯಲಾರರು.
Last Updated 9 ಜನವರಿ 2026, 4:55 IST
NRI Day: ವಿದೇಶಗಳಲ್ಲಿ ಅನಿವಾಸಿ ಭಾರತೀಯರ ಉದ್ಯೋಗ, ಶಿಕ್ಷಣ, ಸುರಕ್ಷತೆ ಹೇಗಿದೆ?

ಆಳ–ಅಗಲ: ತಿರುಪರನ್‌ಕುಂದ್ರಂ– ಸಾಮರಸ್ಯದ ‘ದೀಪ’ದಲ್ಲಿ ಒಡಕಿನ ಬಿಂಬಗಳು

ತಮಿಳುನಾಡಿನ ಪುರಾತನ ದೇವಾಲಯದ ಸುತ್ತ ವಿವಾದ; ಸಾಮರಸ್ಯಕ್ಕೆ ಭಂಗ ತರುವುದೇ ರಾಜಕೀಯ?
Last Updated 7 ಜನವರಿ 2026, 23:31 IST
ಆಳ–ಅಗಲ: ತಿರುಪರನ್‌ಕುಂದ್ರಂ– ಸಾಮರಸ್ಯದ ‘ದೀಪ’ದಲ್ಲಿ ಒಡಕಿನ ಬಿಂಬಗಳು
ADVERTISEMENT
ADVERTISEMENT
ADVERTISEMENT