ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಗುಂಬೆ ಮಾತ್ರವಲ್ಲ ಕೇಂದ್ರ ಅಸ್ತು ಎಂದ ‘ಗ್ರೇಟ್ ನಿಕೋಬಾರ್‌’ಗೆ ಏಕಿಷ್ಟು ವಿರೋಧ?

Nicobar Port Project: ಪಶ್ಚಿಮ ಘಟ್ಟಗಳ ಹೃದಯ ಭಾಗ ಆಗುಂಬೆಯಲ್ಲಿ ನಿರ್ಮಾಣವಾಗಲಿರುವ ಸುರಂಗ ಹೆದ್ದಾರಿ ಅಲ್ಲಿನ ಪರಿಸರ ನಾಶಕ್ಕೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Last Updated 20 ಫೆಬ್ರುವರಿ 2026, 6:58 IST
ಆಗುಂಬೆ ಮಾತ್ರವಲ್ಲ ಕೇಂದ್ರ ಅಸ್ತು ಎಂದ ‘ಗ್ರೇಟ್ ನಿಕೋಬಾರ್‌’ಗೆ ಏಕಿಷ್ಟು ವಿರೋಧ?

ಆಳ–ಅಗಲ ‌| ಕೊರಗರ ವಂಶಜರು ಮೂಲದ್ರಾವಿಡರು

ಮಂಗಳೂರು ವಿ.ವಿ, ಯೆನೆಪೋಯ ಡೀಮ್ಡ್‌ ವಿ.ವಿಯಿಂದ ವಂಶಾವಳಿ ಅಧ್ಯಯನ
Last Updated 19 ಫೆಬ್ರುವರಿ 2026, 23:30 IST
ಆಳ–ಅಗಲ ‌| ಕೊರಗರ ವಂಶಜರು ಮೂಲದ್ರಾವಿಡರು

ಆಳ– ಅಗಲ | ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಪರಿಸರ V/S ಅಭಿವೃದ್ಧಿ

ಸೂಕ್ಷ್ಮ ಪರಿಸರಕ್ಕೆ ಧಕ್ಕೆಯ ಆತಂಕ
Last Updated 18 ಫೆಬ್ರುವರಿ 2026, 23:30 IST
ಆಳ– ಅಗಲ | ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಪರಿಸರ V/S ಅಭಿವೃದ್ಧಿ

ಕೇರಳ ಹಿಂದಿಕ್ಕಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಮಿಜೋರಾಂ ಸಾಧನೆಯ ಹಾದಿ ಹೀಗಿತ್ತು..

India Literacy Rate: ಈಶಾನ್ಯ ರಾಜ್ಯಗಳ ಪಟ್ಟಿಯಲ್ಲಿರುವ ಮಿಜೋರಾಂ ಈಗ ಭಾರತದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಯುನೆಸ್ಕೋ ಪ್ರಕಾರ, ಶೇ 95ರಷ್ಟು ಸಾಕ್ಷರತೆ ಇರುವ ರಾಜ್ಯ ಸಂಪೂರ್ಣ ಸಾಕ್ಷರ ಎಂದು ಘೋಷಿಸಲಾಗುತ್ತದೆ.
Last Updated 18 ಫೆಬ್ರುವರಿ 2026, 13:56 IST
ಕೇರಳ ಹಿಂದಿಕ್ಕಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಮಿಜೋರಾಂ ಸಾಧನೆಯ ಹಾದಿ ಹೀಗಿತ್ತು..

ರಾವಿ ನದಿಗೆ ಭಾರತದ ಅಣೆಕಟ್ಟು: ಪಾಕಿಸ್ತಾನಕ್ಕೆ ಮತ್ತೊಂದು ಜಲಕ್ಷಾಮದ ಭೀತಿ

Indus Water Treaty: ಜಮ್ಮು ಕಾಶ್ಮೀರದ ಬೈಸರನ್‌ ಹುಲ್ಲುಗಾವಲು ಪ್ರದೇಶವಾದ ಪಹಲ್ಗಾಮ್‌ನ‌ಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಜನರ ಮೇಲೆ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ದಮನಕ್ಕೆ ವ್ಯಾಪಕ ಒತ್ತಡ ಕೇಳಿಬಂತು.
Last Updated 18 ಫೆಬ್ರುವರಿ 2026, 8:09 IST
ರಾವಿ ನದಿಗೆ ಭಾರತದ ಅಣೆಕಟ್ಟು: ಪಾಕಿಸ್ತಾನಕ್ಕೆ ಮತ್ತೊಂದು ಜಲಕ್ಷಾಮದ ಭೀತಿ

ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ

Ram Mandir Impact: ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ಆರ್ಥಿಕತೆಯು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಮೊದಲ ಆರು ತಿಂಗಳಲ್ಲಿ 11 ಕೋಟಿ ಭಕ್ತರು ಭೇಟಿ ನೀಡಿದ್ದು, ಸ್ಥಳೀಯ ವ್ಯಾಪಾರಿಗಳ ಆದಾಯದಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.
Last Updated 18 ಫೆಬ್ರುವರಿ 2026, 7:06 IST
ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ

ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿರ್ಬಂಧ; ಆಸ್ಟ್ರೇಲಿಯಾ ಹಾದಿಯಲ್ಲಿರುವ ದೇಶಗಳಿವು

Child Safety Online: 16 ವರ್ಷದೊಳಗಿನ ಮಕ್ಕಳಿಗೆ ಟಿಕ್‌ಟಾಕ್‌, ಯುಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಮೇಲಿನ ಪರಿಣಾಮ ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ.
Last Updated 18 ಫೆಬ್ರುವರಿ 2026, 6:10 IST
ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿರ್ಬಂಧ; ಆಸ್ಟ್ರೇಲಿಯಾ ಹಾದಿಯಲ್ಲಿರುವ ದೇಶಗಳಿವು
ADVERTISEMENT

ವಿದೇಶ ವಿದ್ಯಮಾನ | ಸರ್ವಾಧಿಕಾರಿ ನಾಡಿನಲ್ಲಿ ಉತ್ತರಾಧಿಕಾರಿ ಕುತೂಹಲ

ಕಿಮ್ ಜಾಂಗ್ ಉನ್ ಮಗಳು ಮತ್ತು ತಂಗಿ ನಡುವೆ ಶುರುವಾಗುವುದೇ ಸ್ಪರ್ಧೆ?
Last Updated 17 ಫೆಬ್ರುವರಿ 2026, 23:30 IST
ವಿದೇಶ ವಿದ್ಯಮಾನ | ಸರ್ವಾಧಿಕಾರಿ ನಾಡಿನಲ್ಲಿ ಉತ್ತರಾಧಿಕಾರಿ ಕುತೂಹಲ

ಹ್ಯಾಮರ್ ಕ್ಷಿಪಣಿ ಒಪ್ಪಂದ: ಭಾರತ - ಫ್ರಾನ್ಸ್ ಸಹಭಾಗಿತ್ವದ ಮಹತ್ವ

India France Defense: ರಕ್ಷಣಾ ಸಚಿವ ರಾಜನಾಥ ಸಿಂಗ್ ಫೆ.17ರಂದು ಫ್ರೆಂಚ್ ರಕ್ಷಣಾ ಸಚಿವ ಕ್ಯಾಥರೀನ್ ವಾಟ್ರಿನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ. ಈ ಸಭೆ ಭಾರತ - ಫ್ರಾನ್ಸ್ ರಕ್ಷಣಾ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿದೆ.
Last Updated 17 ಫೆಬ್ರುವರಿ 2026, 8:29 IST
ಹ್ಯಾಮರ್ ಕ್ಷಿಪಣಿ ಒಪ್ಪಂದ: ಭಾರತ - ಫ್ರಾನ್ಸ್ ಸಹಭಾಗಿತ್ವದ ಮಹತ್ವ

ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಮುಂದಿನ ಸರ್ವಾಧಿಕಾರಿ ತಂಗಿಯೋ, ಮಗಳೋ...?

Kim Jong Un Successor: ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಅಧಿಕಾರ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ತಂಗಿ ಕಿಮ್ ಯೊ ಜಾಂಗ್ ಮತ್ತು ಮಗಳು ಕಿಮ್ ಜು ಏ ಹೆಸರುಗಳು ಮುಂಚೂಣಿಯಲ್ಲಿವೆ.
Last Updated 17 ಫೆಬ್ರುವರಿ 2026, 7:50 IST
ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಮುಂದಿನ ಸರ್ವಾಧಿಕಾರಿ ತಂಗಿಯೋ, ಮಗಳೋ...?
ADVERTISEMENT
ADVERTISEMENT
ADVERTISEMENT