ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಬೆಂಗಳೂರು ಅರ್ಪಿಸುವ ಡಾ.ಸುಪರ್ಣಾ ವೆಂಕಟೇಶ್ ಅವರು ಸಂಯೋಜಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತರ ಕುರಿತು ‘ಅಷ್ಟರತ್ನ ನೃತ್ಯ ರೂಪಕ’ ಮತ್ತು ಕೆಎಸ್ ನರಸಿಂಹಸ್ವಾಮಿ ಅವರ ‘ಕಾವ್ಯನೃತ್ಯ’ ಪ್ರದರ್ಶನ ಸಂಜೆ 6.45ರ ಲೈವ್ನಲ್ಲಿ ನಡೆಯಲಿದೆ.
ಪ್ರಜಾವಾಣಿ ನಾಡು-ನುಡಿಯ ಹಬ್ಬ 2020 ಪೂರ್ಣಗ್ಯಾನ್ ಡ್ಯಾನ್ಸ್ ಅಕಾಡೆಮಿ ಇಂಗ್ಲೆಡ್ ಪರವಾಗಿ ಮೀರಾ ವಿನಯ್ ಅರ್ಪಿಸುವ ಗುರು ಪ್ರವೀಣ್...