ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಅಭಿವೃದ್ಧಿ ಒತ್ತಡಕ್ಕೆ ಗಜ ಪಥಗಳು ಶಿಥಿಲ
Last Updated 28 ಡಿಸೆಂಬರ್ 2025, 0:00 IST
ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 27 ಡಿಸೆಂಬರ್ 2025, 5:26 IST
2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

2025 ಹಿಂದಣ ಹೆಜ್ಜೆ: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

US Tariff Policy India: ‘ಅಮೆರಿಕವೇ ಮೊದಲು’ ಎಂಬ ಧೋರಣೆಯಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ ಸುಂಕ ನೀತಿಗಳು ಜಗತ್ತಿನ ಹಲವು ದೇಶಗಳ ಅರ್ಥವ್ಯವಸ್ಥೆಗೆ ಹೊಡೆತ ನೀಡಿವೆ. ಭಾರತ ಮೇಲೂ ಶೇ 50ರಷ್ಟು ಸುಂಕ ಹೇರಿಕೆಯ ಮೂಲಕ ವ್ಯಾಪಾರ, ರಫ್ತು ಮತ್ತು ಉದ್ಯೋಗ ಕ್ಷೇತ್ರಕ್ಕೆ ಗಂಭೀರ
Last Updated 27 ಡಿಸೆಂಬರ್ 2025, 5:24 IST
2025 ಹಿಂದಣ ಹೆಜ್ಜೆ: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

2025 ಹಿಂದಣ ಹೆಜ್ಜೆ: ಕಳೆದ ವರ್ಷದಲ್ಲಿ ಕಳಕೊಂಡ ಮಹನೀಯರು

Eminent Personalities: byline no author page goes here 2025ರಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ, ಧರ್ಮ, ಸಿನಿಮಾ, ವನ್ಯಜೀವಿ ಸಂರಕ್ಷಣೆ ಹಾಗೂ ಜ್ಯುಡಿಶಿಯರಿ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಗಣ್ಯರು ನಮ್ಮನ್ನಗಲಿದ್ದಾರೆ.
Last Updated 27 ಡಿಸೆಂಬರ್ 2025, 5:21 IST
2025 ಹಿಂದಣ ಹೆಜ್ಜೆ: ಕಳೆದ ವರ್ಷದಲ್ಲಿ ಕಳಕೊಂಡ ಮಹನೀಯರು

2025 ಹಿಂದಣ ಹೆಜ್ಜೆ: ಗಮನ ಸೆಳೆದ ಸುಪ್ರೀಂ ತೀರ್ಪು, ಉಲ್ಲೇಖಾರ್ಹ ವಿದ್ಯಮಾನಗಳು

Key Judicial Rulings: 2025ರಲ್ಲಿ ಸುಪ್ರೀಂ ಕೋರ್ಟ್ ಸಿವಿಲ್, ಸೇವಾ ವಲಯ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ತೀರ್ಪುಗಳನ್ನು ನೀಡಿದೆ. ರಾಜ್ಯಪಾಲರ ಅಧಿಕಾರದಿಂದ ಹಿಡಿದು ಬೀದಿ ನಾಯಿಗಳ ತನಕ ತೀರ್ಪುಗಳು ಗಮನಸೆಳೆದವು.
Last Updated 26 ಡಿಸೆಂಬರ್ 2025, 23:30 IST
2025 ಹಿಂದಣ ಹೆಜ್ಜೆ: ಗಮನ ಸೆಳೆದ ಸುಪ್ರೀಂ ತೀರ್ಪು, ಉಲ್ಲೇಖಾರ್ಹ ವಿದ್ಯಮಾನಗಳು

ಕೋವಿಡ್ ಬಳಿಕ ವಾಯುಮಾಲಿನ್ಯವೇ ಭಾರತಕ್ಕೆ ಅತಿದೊಡ್ಡ ಬಿಕ್ಕಟ್ಟು: ವೈದ್ಯರ ಎಚ್ಚರಿಕೆ

Health Crisis India: ಕೋವಿಡ್‌ ಸಾಂಕ್ರಾಮಿಕದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಎಂದರೆ ಅದು ವಾಯುಮಾಲಿನ್ಯ. ಅದನ್ನು ನಿಯಂತ್ರಿಸದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ ಎಂದು ಭಾರತ ಮೂಲದ ಬ್ರಿಟನ್ ಶ್ವಾಸಕೋಶಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
Last Updated 26 ಡಿಸೆಂಬರ್ 2025, 11:43 IST
ಕೋವಿಡ್ ಬಳಿಕ ವಾಯುಮಾಲಿನ್ಯವೇ ಭಾರತಕ್ಕೆ ಅತಿದೊಡ್ಡ ಬಿಕ್ಕಟ್ಟು: ವೈದ್ಯರ ಎಚ್ಚರಿಕೆ

2025 ಹಿಂದಣ ಹೆಜ್ಜೆ: ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನಾ ಶಿಖರ ಏರಿದವರು

Notable Achievers: byline no author page goes here ಸಾಹಿತ್ಯ, ಕಲೆ, ವಿಜ್ಞಾನ, ಬಾಹ್ಯಾಕಾಶ, ಪರಿಸರ ಸಂರಕ್ಷಣೆ ಮತ್ತು ಮಾನವ ಹಕ್ಕುಗಳ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಹೆಗ್ಗಳಿಕೆಗೆ ಪಾತ್ರರಾದ ಸಾಧಕರ ಹಿನ್ನೋಟ.
Last Updated 25 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನಾ ಶಿಖರ ಏರಿದವರು
ADVERTISEMENT

ಆಳ–ಅಗಲ | ಬಾಂಗ್ಲಾ ಪ್ರಕ್ಷುಬ್ಧ: ಹೊಣೆ ಯಾರು?

Political Instability: 2024ರ ಜುಲೈ–ಆಗಸ್ಟ್‌ನಲ್ಲಿ ನಡೆದಿದ್ದ ವಿದ್ಯಾರ್ಥಿ ದಂಗೆಯ ನಾಯಕ ಶರೀಫ್ ಉಸ್ಮಾನ್ ಹಾದಿಯನ್ನು ಅಪರಿಚಿತರು ಗುಂಡಿಟ್ಟು ಕೊಂದಿರುವ ಘಟನೆ ಬಾಂಗ್ಲಾದ ರಾಜಕೀಯ ಸ್ಥಿರತೆಗೆ ಭಾರಿ ಧಕ್ಕೆಯಾಗಿದೆ.
Last Updated 22 ಡಿಸೆಂಬರ್ 2025, 23:30 IST
ಆಳ–ಅಗಲ | ಬಾಂಗ್ಲಾ ಪ್ರಕ್ಷುಬ್ಧ: ಹೊಣೆ ಯಾರು?

Explainer | ಭಾರತದ ಮುಕ್ತ ವ್ಯಾಪಾರ ಒಪ್ಪಂದ: ಕುಶಲ ಕಾರ್ಮಿಕರಿಗೆ ಆದ್ಯತೆ

Free Trade Agreement Explainer: ನ್ಯೂಜಿಲೆಂಡ್ ಹಾಗೂ ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಒಮ್ಮತ ಮೂಡಿದೆ. ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳೊಂದಿಗೆ ಭಾರತ ಸಹಿ ಹಾಕಿದ 18ನೇ ಒಡಂಬಡಿಕೆ ಇದಾಗಿದೆ.
Last Updated 22 ಡಿಸೆಂಬರ್ 2025, 11:17 IST
Explainer | ಭಾರತದ ಮುಕ್ತ ವ್ಯಾಪಾರ ಒಪ್ಪಂದ: ಕುಶಲ ಕಾರ್ಮಿಕರಿಗೆ ಆದ್ಯತೆ

ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ

Digital Fraud India: ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ವಿಪರೀತ ಹೆಚ್ಚಳವಾಗಿವೆ. ಈ ಸೈಬರ್ ಕಳ್ಳರದ್ದು ಅಂತರರಾಜ್ಯ ಜಾಲ. ದೇಶದ ಕೆಲವು ಜಿಲ್ಲೆಗಳು ಡಿಜಿಟಲ್ ವಂಚಕರಿಂದ ಕುಖ್ಯಾತಿ ಗಳಿಸಿವೆ.
Last Updated 21 ಡಿಸೆಂಬರ್ 2025, 22:30 IST
ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ
ADVERTISEMENT
ADVERTISEMENT
ADVERTISEMENT