<p><strong>ನವದೆಹಲಿ (ಪಿಟಿಐ) </strong>ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸೋಮವಾರ ಮಂಡಿಸಿದ 2014-15ನೇ ಸಾಲಿನ ಮಧ್ಯಂತರ ಬಜೆಟ್ನ ಮುಖ್ಯಾಂಶಗಳು ಇಂತಿವೆ.</p>.<p>* ವಿದೇಶಿ ವಿನಿಮಯ ಮೀಸಲು 1500 ಕೋಟಿ ಡಾಲರ್ ಏರಿಕೆ<br /> * ವಿತ್ತೀಯ ಕೊರತೆ ಶೇಕಡಾ 4.6 ರಷ್ಟು ನಿರೀಕ್ಷೆ<br /> * ಆಹಾರಧಾನ್ಯಗಳ ಉತ್ಪಾದನೆ 26 ಕೋಟಿ 30 ಲಕ್ಷ ಟನ್ ನಿರೀಕ್ಷೆ<br /> * ಇಂಧನ ಸಬ್ಸಿಡಿಗೆ 65 ಸಾವಿರ ಕೋಟಿ.<br /> * ರೈಲ್ವೆ ಇಲಾಖೆಗೆ 29 ಸಾವಿರ ಕೋಟಿ<br /> * ಪಂಚಾಯತ್ ರಾಜ್ ಇಲಾಖೆಗೆ 75000 ಸಾವಿರ ಕೋಟಿ.<br /> <br /> * ಅಬಕಾರಿ ಸುಂಕ ಶೇಕಡಾ 12 ರಿಂದ 10ಕ್ಕೆ ಇಳಿಕೆ<br /> * ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ.<br /> * ಚೆನ್ನೈ–ಬೆಂಗಳೂರು, ಬೆಂಗಳೂರು–ಮುಂಬೈ, ಅಮೃತಸರ–ಕೊಲ್ಕತ್ತಾದಲ್ಲಿ ಕೈಗಾರಿಕಾ ಕಾರಿಡಾರ್<br /> * ಮುಂದಿನ 10 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ 234, 600 ಮೆಗಾವ್ಯಾಟ್ ಏರಿಕೆ<br /> * ರೆವಿನ್ಯೂ ಕೊರತೆ ಶೇಕಡಾ 3ರಷ್ಟು ನಿರೀಕ್ಷೆ<br /> * ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿ ದರ ಇಳಿಕೆ.<br /> <br /> * ಅಕ್ಕಿ ದಾಸ್ತಾನು ಮಳಿಗೆ ಮೇಲಿನ ಸೇವಾ ತೆರಿಗೆ ವಿನಾಯಿತಿ<br /> * ಬ್ಲಡ್ ಬ್ಯಾಂಕ್ಗಳಿಗೆ (ರಕ್ತನಿಧಿ) ಸೇವಾ ತೆರಿಗೆ ಇಲ್ಲ.<br /> * 2014–15ರಲ್ಲಿ ಯೋಜನೆ ವೆಚ್ಚ 5 ಲಕ್ಷ 55, 322 ಕೋಟಿ; ಯೋಜನೇತರ ವೆಚ್ಚ 12 ಲಕ್ಷ 7, 892 ಕೋಟಿ.<br /> * ಸಣ್ಣ ಕಾರುಗಳು, ಮೋಟಾರು ಸೈಕಲ್ ಮತ್ತು ಕ್ರೀಡಾ ವಾಹನಗಳ ಮೇಲಿನ ತೆರಿಗೆ ಶೇಕಡಾ 8ರಷ್ಟು ಇಳಿಕೆ.<br /> * ಇಂಧನ ಸಬ್ಸಿಡಿಗೆ 65 ಸಾವಿರ ಕೋಟಿ<br /> <br /> * ಉತ್ಪಾದನಾ ವಲಯಕ್ಕೆ ರಫ್ತು ಮೇಲಿನ ತೆರಿಗೆ ಮನ್ನಾ<br /> * ರಕ್ಷಣಾ ವೆಚ್ಚ ಶೇಕಡಾ 10ರಷ್ಟು ಹೆಚ್ಚಳ; 2 ಲಕ್ಷ 24 ಸಾವಿರ ಕೋಟಿಯಷ್ಟು<br /> * ಒಂದು ಶ್ರೇಣಿ, ಒಂದು ಪಿಂಚಣಿ ವ್ಯವಸ್ಥೆಗೆ 500 ಕೋಟಿ ಮೀಸಲು<br /> * 500 ಮೆಗಾವ್ಯಾಟ್ ಸಾಮರ್ಥ್ಯದ 4 ಸೌರ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ<br /> * ಸಮುದಾಯ ರೇಡಿಯೊ ಉತ್ತೇಜನಕ್ಕೆ 10 ಕೋಟಿ<br /> * 19 ತೈಲ ನಿಕ್ಷೇಪಗಳ ಹಂಚಿಕೆ<br /> * ನಿರ್ಮಾಣ ಹಂತದಲ್ಲಿ ಏಳು ನೂತನ ವಿಮಾನ ನಿಲ್ದಾಣಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ) </strong>ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸೋಮವಾರ ಮಂಡಿಸಿದ 2014-15ನೇ ಸಾಲಿನ ಮಧ್ಯಂತರ ಬಜೆಟ್ನ ಮುಖ್ಯಾಂಶಗಳು ಇಂತಿವೆ.</p>.<p>* ವಿದೇಶಿ ವಿನಿಮಯ ಮೀಸಲು 1500 ಕೋಟಿ ಡಾಲರ್ ಏರಿಕೆ<br /> * ವಿತ್ತೀಯ ಕೊರತೆ ಶೇಕಡಾ 4.6 ರಷ್ಟು ನಿರೀಕ್ಷೆ<br /> * ಆಹಾರಧಾನ್ಯಗಳ ಉತ್ಪಾದನೆ 26 ಕೋಟಿ 30 ಲಕ್ಷ ಟನ್ ನಿರೀಕ್ಷೆ<br /> * ಇಂಧನ ಸಬ್ಸಿಡಿಗೆ 65 ಸಾವಿರ ಕೋಟಿ.<br /> * ರೈಲ್ವೆ ಇಲಾಖೆಗೆ 29 ಸಾವಿರ ಕೋಟಿ<br /> * ಪಂಚಾಯತ್ ರಾಜ್ ಇಲಾಖೆಗೆ 75000 ಸಾವಿರ ಕೋಟಿ.<br /> <br /> * ಅಬಕಾರಿ ಸುಂಕ ಶೇಕಡಾ 12 ರಿಂದ 10ಕ್ಕೆ ಇಳಿಕೆ<br /> * ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ.<br /> * ಚೆನ್ನೈ–ಬೆಂಗಳೂರು, ಬೆಂಗಳೂರು–ಮುಂಬೈ, ಅಮೃತಸರ–ಕೊಲ್ಕತ್ತಾದಲ್ಲಿ ಕೈಗಾರಿಕಾ ಕಾರಿಡಾರ್<br /> * ಮುಂದಿನ 10 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ 234, 600 ಮೆಗಾವ್ಯಾಟ್ ಏರಿಕೆ<br /> * ರೆವಿನ್ಯೂ ಕೊರತೆ ಶೇಕಡಾ 3ರಷ್ಟು ನಿರೀಕ್ಷೆ<br /> * ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿ ದರ ಇಳಿಕೆ.<br /> <br /> * ಅಕ್ಕಿ ದಾಸ್ತಾನು ಮಳಿಗೆ ಮೇಲಿನ ಸೇವಾ ತೆರಿಗೆ ವಿನಾಯಿತಿ<br /> * ಬ್ಲಡ್ ಬ್ಯಾಂಕ್ಗಳಿಗೆ (ರಕ್ತನಿಧಿ) ಸೇವಾ ತೆರಿಗೆ ಇಲ್ಲ.<br /> * 2014–15ರಲ್ಲಿ ಯೋಜನೆ ವೆಚ್ಚ 5 ಲಕ್ಷ 55, 322 ಕೋಟಿ; ಯೋಜನೇತರ ವೆಚ್ಚ 12 ಲಕ್ಷ 7, 892 ಕೋಟಿ.<br /> * ಸಣ್ಣ ಕಾರುಗಳು, ಮೋಟಾರು ಸೈಕಲ್ ಮತ್ತು ಕ್ರೀಡಾ ವಾಹನಗಳ ಮೇಲಿನ ತೆರಿಗೆ ಶೇಕಡಾ 8ರಷ್ಟು ಇಳಿಕೆ.<br /> * ಇಂಧನ ಸಬ್ಸಿಡಿಗೆ 65 ಸಾವಿರ ಕೋಟಿ<br /> <br /> * ಉತ್ಪಾದನಾ ವಲಯಕ್ಕೆ ರಫ್ತು ಮೇಲಿನ ತೆರಿಗೆ ಮನ್ನಾ<br /> * ರಕ್ಷಣಾ ವೆಚ್ಚ ಶೇಕಡಾ 10ರಷ್ಟು ಹೆಚ್ಚಳ; 2 ಲಕ್ಷ 24 ಸಾವಿರ ಕೋಟಿಯಷ್ಟು<br /> * ಒಂದು ಶ್ರೇಣಿ, ಒಂದು ಪಿಂಚಣಿ ವ್ಯವಸ್ಥೆಗೆ 500 ಕೋಟಿ ಮೀಸಲು<br /> * 500 ಮೆಗಾವ್ಯಾಟ್ ಸಾಮರ್ಥ್ಯದ 4 ಸೌರ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ<br /> * ಸಮುದಾಯ ರೇಡಿಯೊ ಉತ್ತೇಜನಕ್ಕೆ 10 ಕೋಟಿ<br /> * 19 ತೈಲ ನಿಕ್ಷೇಪಗಳ ಹಂಚಿಕೆ<br /> * ನಿರ್ಮಾಣ ಹಂತದಲ್ಲಿ ಏಳು ನೂತನ ವಿಮಾನ ನಿಲ್ದಾಣಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>