ರಕ್ಷಣಾ ವ್ಯವಸ್ಥೆಯ ಕಂಪ್ಯೂಟರ್ ಪ್ರಬಲ
ನವದೆಹಲಿ (ಪಿಟಿಐ): ವಿಶಾಖಪಟ್ಟಣ ಮೂಲದ ಪೂರ್ವ ನೌಕಾ ನೆಲೆಯಲ್ಲಿನ ಕಂಪ್ಯೂಟರ್ ಜಾಲದ ಮೇಲೆ ಕಳೆದ ನವೆಂಬರ್ ತಿಂಗಳಲ್ಲಿ ದಾಳಿ ನಡೆದರೂ ದಾಳಿಕೋರರ ಉದ್ದೇಶ ಈಡೇರಲಿಲ್ಲ ಎಂದು ಸಚಿವ ಎ.ಕೆ. ಆಂಟನಿ ರಾಜ್ಯಸಭೆಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.