ಶುಕ್ರವಾರ, 23 ಜನವರಿ 2026
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ನೇತಾಜಿಗೆ ವಿವೇಕಾನಂದರ ಚಿಂತನೆಗಳೇ ಆದರ್ಶ

Parakram Diwas: 1897ರ ಜನವರಿ 23ರಂದು ಒಡಿಶಾದ ಕಟಕ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನಿಸಿದರು. ಈ ದಿನವನ್ನು ಭಾರತದಲ್ಲಿ 'ಪರಾಕ್ರಮ ದಿವಸ್' ಎಂದು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿವೇಕಾನಂದರೇ ಇವರಿಗೆ ಆದರ್ಶ.
Last Updated 23 ಜನವರಿ 2026, 9:45 IST
ನೇತಾಜಿಗೆ ವಿವೇಕಾನಂದರ ಚಿಂತನೆಗಳೇ ಆದರ್ಶ

Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

Netaji Quotes: ಇಂದು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್‌’ ಆಗಿ ಆಚರಿಸಲಾಗುತ್ತದೆ.
Last Updated 23 ಜನವರಿ 2026, 6:33 IST
Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

Atal Pension Yojana Extension: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2030-31ರವರೆಗೆ ವಿಸ್ತರಿಸಿದೆ. 18-40 ವಯಸ್ಸಿನವರು ತಿಂಗಳಿಗೆ ₹210 ಹೂಡಿಕೆ ಮಾಡುವ ಮೂಲಕ ₹5,000 ವರೆಗೆ ಮಾಸಿಕ ಪಿಂಚಣಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 23 ಜನವರಿ 2026, 5:20 IST
Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

ಆಳ ಅಗಲ | ಪಶ್ಚಿಮ ಘಟ್ಟ: ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಭೂಕುಸಿತದ ಅ‍ಪಾಯ

ಶಿರೂರು ಗುಡ್ಡ ಕುಸಿತ: ಐಐಟಿ ಧಾರವಾಡದಿಂದ ಅಧ್ಯಯನ
Last Updated 22 ಜನವರಿ 2026, 23:30 IST
ಆಳ ಅಗಲ | ಪಶ್ಚಿಮ ಘಟ್ಟ: ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಭೂಕುಸಿತದ ಅ‍ಪಾಯ

ISRO ಮುಟ್ಟಿಬಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡಲು NASA ಗಗನಯಾನಿಗಳ ಕಾತರ

NASA Moon Mission: 1972ರ ಡಿಸೆಂಬರ್‌ನಲ್ಲಿ ಅಪೊಲೊ 17 ನೌಕೆಯು ಚಂದ್ರನಲ್ಲಿ ಇಳಿದಿತ್ತು. ನೀಲ್‌ ಆರ್ಮ್‌ಸ್ಟ್ರಾಂಗ್ ನೇತೃತ್ವದ ಗಗನಯಾನಿಗಳ ತಂಡ ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸದ್ದ ಚಿತ್ರ ಇಂದಿಗೂ ಹರಿದಾಡುತ್ತಿದೆ.
Last Updated 22 ಜನವರಿ 2026, 12:30 IST
ISRO ಮುಟ್ಟಿಬಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡಲು NASA ಗಗನಯಾನಿಗಳ ಕಾತರ

ವಿದೇಶ ವಿದ್ಯಮಾನ | ಟ್ರಂಪ್ ಆಡಳಿತಕ್ಕೆ 1 ವರ್ಷ: ತಾಳ್ಯಾಕ ತಂತ್ಯಾಕ; ಜಗದ ಹಂಗ್ಯಾಕ

US Foreign Policy: ಟ್ರಂಪ್ ಆಡಳಿತದ ಒಂದು ವರ್ಷದಲ್ಲಿ ಅಮೆರಿಕದ ಒಳಾಂಗಣ ಮತ್ತು ಜಾಗತಿಕ ರಾಜಕೀಯದಲ್ಲಿ ಭಾರಿ ಪ್ರಭಾವ ಬೀರಿದೆ. ನೊಬೆಲ್ ಶಾಂತಿ ಪ್ರಶಸ್ತಿ ಹಿಡಿಯುವ ಪ್ರಯತ್ನದಿಂದ ಆರಂಭಿಸಿ ಗ್ರೀನ್‌ಲ್ಯಾಂಡ್ ಪ್ರಚಾರದವರೆಗೆ, ಅವರ ಶೈಲಿ ಸೌಮ್ಯವಲ್ಲ.
Last Updated 22 ಜನವರಿ 2026, 0:00 IST
ವಿದೇಶ ವಿದ್ಯಮಾನ | ಟ್ರಂಪ್ ಆಡಳಿತಕ್ಕೆ 1 ವರ್ಷ: ತಾಳ್ಯಾಕ ತಂತ್ಯಾಕ; ಜಗದ ಹಂಗ್ಯಾಕ

ವಿಶ್ವ ದಾಸೋಹ ದಿನ: ಸಿದ್ಧಗಂಗಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ

Siddhaganga Mutt: ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತಗಳನ್ನೆಣಿಸದೆ ನೆರವಾದರು.
Last Updated 21 ಜನವರಿ 2026, 4:29 IST
ವಿಶ್ವ ದಾಸೋಹ ದಿನ: ಸಿದ್ಧಗಂಗಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ
ADVERTISEMENT

ಮಹಾರಾಣಾ ಪ್ರತಾಪ್ ಸಾರಥಿ ‘ಚೇತಕ್’ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು...

Chetak Horse History: ಮಹಾರಾಣಾ ಪ್ರತಾಪ್‌ ಅವರ ಧೈರ್ಯದ ಬಗ್ಗೆ ಹೇಳುವಾಗ ನೆನೆಪಾಗುವುದೇ ‘ಚೇತಕ್’. ಭಾರತದ ಇತಿಹಾಸದಲ್ಲಿ, ರಜಪೂತ ಸಾಮ್ರಾಟ ಮಹಾರಾಣಾ ಪ್ರತಾಪ್‌ ಹೆಸರಿನೊಂದಿಗೆ ಸೇರಿಕೊಳ್ಳುವುದು ಅವರ ಕುದುರೆ ಚೇತಕ್‌.
Last Updated 19 ಜನವರಿ 2026, 9:25 IST
ಮಹಾರಾಣಾ ಪ್ರತಾಪ್ ಸಾರಥಿ ‘ಚೇತಕ್’ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು...

ಒಳನೋಟ: ಕಾಡು ಕಾಯುವವರ ವ್ಯಥೆ

Forest Guard Struggles: ‘ಬೆಳಿಗ್ಗೆ 6ಕ್ಕೆ ಕಾಡಿಗೆ ಹೊರಟರೆ ವಾಪಸ್‌ ಬರೋದೇ ಸಂಜೆ. ಅರಣ್ಯದೊಳಗೆ ಗಸ್ತು ತಿರುಗಬೇಕು. ವನ್ಯಜೀವಿಗಳ ಭಯ ಬೇರೆ. ಹುಲಿ, ಆನೆ ದಾಳಿಗೆ ಹಲವರು ಜೀವ ಕೂಡ ಕಳೆದುಕೊಂಡಿದ್ದನ್ನೂ ನೋಡಿದ್ದೇವೆ. ಕಳ್ಳ ಬೇಳಗಾರರ ಜಾಡು ಪತ್ತೆ ಮಾಡಬೇಕು.
Last Updated 18 ಜನವರಿ 2026, 0:55 IST
ಒಳನೋಟ: ಕಾಡು ಕಾಯುವವರ ವ್ಯಥೆ

'ಸಿಂಧೂರ'ಕ್ಕೆ ಬೆಚ್ಚಿದ ಬಳಿಕವೂ ಭಾರತದತ್ತ ಡ್ರೋನ್ ಹಾರಿಸುತ್ತಿರುವುದೇಕೆ ಪಾಕ್?

Pahalgam Terror attack: ಭಾರತೀಯ ಸೇನಾ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಎಂಟು ತಿಂಗಳ ಹಿಂದೆ ನಡೆಸಿದ 'ಆಪರೇಷನ್‌ ಸಿಂಧೂರ'ದಿಂದ ಬಲವಾದ ಪೆಟ್ಟು ತಿಂದಿದ್ದರೂ, ಕದನ ವಿರಾಮ ಉಲ್ಲಂಘಿಸುವ ತನ್ನ ಚಾಳಿಯನ್ನು ಪಾಕಿಸ್ತಾನ ಮುಂದುವರಿಸಿದೆ. ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ
Last Updated 17 ಜನವರಿ 2026, 8:00 IST
'ಸಿಂಧೂರ'ಕ್ಕೆ ಬೆಚ್ಚಿದ ಬಳಿಕವೂ ಭಾರತದತ್ತ ಡ್ರೋನ್ ಹಾರಿಸುತ್ತಿರುವುದೇಕೆ ಪಾಕ್?
ADVERTISEMENT
ADVERTISEMENT
ADVERTISEMENT