<p>ರುದ್ರಾಕ್ಷಿಯನ್ನು ಶಿವನ ಅಂಶವೆಂದು ಹೇಳಲಾಗುತ್ತದೆ. ರುದ್ರಾಕ್ಷಿ ಅಸಾಧಾರಣ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದೆ. ಹಾಗಿದ್ದರೆ ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆಗುವ ಲಾಭಗಳು ಏನು ಎಂಬುದನ್ನು ನೋಡೋಣ.</p><p>ಪುರಾಣ ಕಥೆಗಳ ಪ್ರಕಾರ, ಸತಿ ತನ್ನ ದೇಹ ತ್ಯಾಗ ಮಾಡಿದಾಗ ಕೋಪಗೊಂಡ ಶಿವನು ನರ್ತನ ಮಾಡುವಾಗ ಕಣ್ಣೀರಿನ ಹನಿಗಳು ಭೂಮಿ ಮೇಲೆ ಬಿದ್ದು ರುದ್ರಾಕ್ಷಿಯಾಯಿತು ಎಂಬ ನಂಬಿಕೆ ಇದೆ.</p>.ತೆಂಗಿನಕಾಯಿ ಗಾತ್ರದ ರುದ್ರಾಕ್ಷಿ....1.45 ಲಕ್ಷ ಮೌಲ್ಯದ ರುದ್ರಾಕ್ಷಿ ಮಾಲೆ.<p><strong>ರುದ್ರಾಕ್ಷಿ ಮಾಲೆ ಧರಿಸುವುದರಿಂದಾಗುವ ಲಾಭಗಳು:</strong></p><ul><li><p>ರುದ್ರಾಕ್ಷಿ ಧರಿಸುವುದರಿಂದ ವ್ಯಕ್ತಿಯ ಜನ್ಮಕುಂಡಲಿಯಲ್ಲಿರುವ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.</p></li><li><p>ರುದ್ರಾಕ್ಷಿ ಧರಿಸುವವರನ್ನು ಶಿವ ರಕ್ಷಿಸುತ್ತಾನೆ. ಅವರ ಕಷ್ಟಗಳು ದೂರ ಮಾಡುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ.</p></li><li><p>ರುದ್ರಾಕ್ಷಿ ಧರಿಸುವುದರಿಂದ ಶಿವನ ಕೃಪೆ ದೊರೆಯುತ್ತದೆ. ರುದ್ರಾಕ್ಷಿ ಜಪಮಾಲೆ ಎಣಿಸುವುದರಿಂದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಎಂದು ಜನಪದರಲ್ಲಿ ನಂಬಿಕೆ ಇದೆ. </p></li><li><p>ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. </p></li><li><p>ರುದ್ರಾಕ್ಷಿ ಧರಿಸುವಾಗ ಶಾಸ್ತ್ರಾನುಸಾರ ಹಾಗೂ ನಕ್ಷತ್ರಕ್ಕೆ ಅನುಗುಣಾಗಿ ಸೂಕ್ತ ಜ್ಯೋತಿಷಿಗಳ ಸಲಹೆ ಪಡೆದು ಧರಿಸುವುದರಿಂದು ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರುದ್ರಾಕ್ಷಿಯನ್ನು ಶಿವನ ಅಂಶವೆಂದು ಹೇಳಲಾಗುತ್ತದೆ. ರುದ್ರಾಕ್ಷಿ ಅಸಾಧಾರಣ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದೆ. ಹಾಗಿದ್ದರೆ ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆಗುವ ಲಾಭಗಳು ಏನು ಎಂಬುದನ್ನು ನೋಡೋಣ.</p><p>ಪುರಾಣ ಕಥೆಗಳ ಪ್ರಕಾರ, ಸತಿ ತನ್ನ ದೇಹ ತ್ಯಾಗ ಮಾಡಿದಾಗ ಕೋಪಗೊಂಡ ಶಿವನು ನರ್ತನ ಮಾಡುವಾಗ ಕಣ್ಣೀರಿನ ಹನಿಗಳು ಭೂಮಿ ಮೇಲೆ ಬಿದ್ದು ರುದ್ರಾಕ್ಷಿಯಾಯಿತು ಎಂಬ ನಂಬಿಕೆ ಇದೆ.</p>.ತೆಂಗಿನಕಾಯಿ ಗಾತ್ರದ ರುದ್ರಾಕ್ಷಿ....1.45 ಲಕ್ಷ ಮೌಲ್ಯದ ರುದ್ರಾಕ್ಷಿ ಮಾಲೆ.<p><strong>ರುದ್ರಾಕ್ಷಿ ಮಾಲೆ ಧರಿಸುವುದರಿಂದಾಗುವ ಲಾಭಗಳು:</strong></p><ul><li><p>ರುದ್ರಾಕ್ಷಿ ಧರಿಸುವುದರಿಂದ ವ್ಯಕ್ತಿಯ ಜನ್ಮಕುಂಡಲಿಯಲ್ಲಿರುವ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.</p></li><li><p>ರುದ್ರಾಕ್ಷಿ ಧರಿಸುವವರನ್ನು ಶಿವ ರಕ್ಷಿಸುತ್ತಾನೆ. ಅವರ ಕಷ್ಟಗಳು ದೂರ ಮಾಡುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ.</p></li><li><p>ರುದ್ರಾಕ್ಷಿ ಧರಿಸುವುದರಿಂದ ಶಿವನ ಕೃಪೆ ದೊರೆಯುತ್ತದೆ. ರುದ್ರಾಕ್ಷಿ ಜಪಮಾಲೆ ಎಣಿಸುವುದರಿಂದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಎಂದು ಜನಪದರಲ್ಲಿ ನಂಬಿಕೆ ಇದೆ. </p></li><li><p>ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. </p></li><li><p>ರುದ್ರಾಕ್ಷಿ ಧರಿಸುವಾಗ ಶಾಸ್ತ್ರಾನುಸಾರ ಹಾಗೂ ನಕ್ಷತ್ರಕ್ಕೆ ಅನುಗುಣಾಗಿ ಸೂಕ್ತ ಜ್ಯೋತಿಷಿಗಳ ಸಲಹೆ ಪಡೆದು ಧರಿಸುವುದರಿಂದು ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>