ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ರಬಕವಿ ಬನಹಟ್ಟಿ: ಸಂಭ್ರಮದ ಗುಡ್ಡದ ಲಕ್ಷ್ಮಿದೇವಿ ಜಾತ್ರೆ

Gudda Lakshmi Devi Jatra: ರಬಕವಿ ಬನಹಟ್ಟಿಯಲ್ಲಿ ಗುಡ್ಡದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
Last Updated 20 ಡಿಸೆಂಬರ್ 2025, 2:42 IST

ರಬಕವಿ ಬನಹಟ್ಟಿ: ಸಂಭ್ರಮದ ಗುಡ್ಡದ ಲಕ್ಷ್ಮಿದೇವಿ ಜಾತ್ರೆ

ಸಂಭ್ರಮದ ಎಳ್ಳ ಅಮಾವಾಸ್ಯೆ

Farmer Festival: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ರೈತ ಸಮುದಾಯ ಎಳ್ಳ ಅಮಾವಾಸ್ಯೆಯನ್ನು ಸಡಗರದಿಂದ ಆಚರಿಸಿತು. ಎತ್ತಿನ ಬಂಡಿ, ಟ್ರಾಕ್ಟರ್, ಟಂಟಂಗಳಲ್ಲಿ ರೈತ ಸಮೂಹ ಕುಟುಂಬ ಸಮೇತ ಹೊಲಗಳಿಗೆ ತೆರಳಿ ಭೂತಾಯಿಗೆ ಚರಗ ಚೆಲ್ಲಿ ನಮಿಸಿದರು.
Last Updated 20 ಡಿಸೆಂಬರ್ 2025, 2:41 IST
ಸಂಭ್ರಮದ ಎಳ್ಳ ಅಮಾವಾಸ್ಯೆ

ತೋಟಗಾರಿಕೆ ಮೇಳದಲ್ಲಿ ಹಣ್ಣು, ಹೂವಿನ ಸಸಿಗಳು ಲಭ್ಯ

ರೈತರಿಗಾಗಿ ಭಾಗ್ಯ ನುಗ್ಗೆ, ರುದ್ರ ಮೆಣಸಿನಕಾಯಿ ಬೀಜ
Last Updated 20 ಡಿಸೆಂಬರ್ 2025, 2:39 IST
ತೋಟಗಾರಿಕೆ ಮೇಳದಲ್ಲಿ ಹಣ್ಣು, ಹೂವಿನ ಸಸಿಗಳು ಲಭ್ಯ

ಪಟ್ಟದಕಲ್ಲು ಸ್ಮಾರಕಗಳಿಗೆ ಬೆಳಕಿನ ಮೆರುಗು

World Heritage Site: ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಚಾಲುಕ್ಯರ ವಿಶ್ವ ಪಾರಂಪರಿಕ ತಾಣವಾದ ಐತಿಹಾಸಿಕ ಪಟ್ಟದಕಲ್ಲಿನ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರದ ಮೆರುಗು ನೀಡಲಾಗಿದೆ. ಪಟ್ಟದಕಲ್ಲಿನಲ್ಲಿ ₹ 1.40 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ.
Last Updated 20 ಡಿಸೆಂಬರ್ 2025, 2:37 IST
ಪಟ್ಟದಕಲ್ಲು ಸ್ಮಾರಕಗಳಿಗೆ ಬೆಳಕಿನ ಮೆರುಗು

ಬಾಗಲಕೋಟೆ: ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿಗೆ ರೈತರ ಆಯ್ಕೆ

Best Farmers Award: ಭಾನುವಾರದಿಂದ ಆರಂಭವಾಗಲಿರುವ 14ನೇ ತೋಟಗಾರಿಕಾ ಮೇಳದಲ್ಲಿ ಈ ಸಾಲಿಗೆ ಆಯ್ಕೆಯಾದ ಶ್ರೇಷ್ಠ ತೋಟಗಾರಿಕಾ ರೈತರಿಗೆ ಪ್ರಶಸ್ತಿ ನೀಡಲಾಗುವುದು. 24 ಜಿಲ್ಲೆಗಳ ಪ್ರಮುಖ ರೈತರಿಗೆ ಮೇಳದ ಮೂರು ದಿನಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
Last Updated 20 ಡಿಸೆಂಬರ್ 2025, 2:36 IST
ಬಾಗಲಕೋಟೆ: ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿಗೆ ರೈತರ ಆಯ್ಕೆ

ಬಾಗಲಕೋಟೆ: ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿಗೆ ರೈತರ ಆಯ್ಕೆ

Farmer Recognition: ಭಾನುವಾರದಿಂದ ಆರಂಭವಾಗಲಿರುವ 14 ನೇ ತೋಟಗಾರಿಕಾ ಮೇಳದ ಮೂರು ದಿನಗಳಂದು ಈ ಸಾಲಿಗೆ ಆಯ್ಕೆಯಾದ ಶ್ರೇಷ್ಠ ತೋಟಗಾರಿಕಾ ರೈತರಿಗೆ ಪ್ರಶಸ್ತಿ ನೀಡಲಾಗುವುದು.
Last Updated 19 ಡಿಸೆಂಬರ್ 2025, 23:54 IST
ಬಾಗಲಕೋಟೆ: ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿಗೆ ರೈತರ ಆಯ್ಕೆ

ಕುಡಚಿ–ಬಾಗಲಕೋಟೆ ರೈಲು ಮಾರ್ಗ ವಿಸ್ತರಣೆ: ಅಶ್ವಿನಿ ವೈಷ್ಣವ್‌ಗೆ ಭಾಂಡಗೆ ಮನವಿ

Railway Project: ಬಾಗಲಕೋಟೆ: ವಿವಿಧ ರೈಲುಗಳ ಮಾರ್ಗ ವಿಸ್ತರಣೆ, ಹೊಸ ಮಾರ್ಗಗಳ ನಿರ್ಮಾಣ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮನವಿ ಸಲ್ಲಿಸಿದ್ದಾರೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗವನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಬೇಕು.
Last Updated 19 ಡಿಸೆಂಬರ್ 2025, 4:16 IST
ಕುಡಚಿ–ಬಾಗಲಕೋಟೆ ರೈಲು ಮಾರ್ಗ ವಿಸ್ತರಣೆ: ಅಶ್ವಿನಿ ವೈಷ್ಣವ್‌ಗೆ ಭಾಂಡಗೆ ಮನವಿ
ADVERTISEMENT

ಜಮಖಂಡಿ: ಗಬ್ಬೆದ್ದು ನಾರುತ್ತಿದೆ ನ್ಯಾಯಾಲಯದ ಸಾರ್ವಜನಿಕ ಶೌಚಾಲಯ

Jamkhandi Court: ಜಮಖಂಡಿ: ಇದು ನ್ಯಾಯವನ್ನು ಹುಡುಕಿಕೊಂಡು ಬಂದ ಎಷ್ಟೊ ಜನರಿಗೆ ನ್ಯಾಯ ನೀಡುವ ದೇವಾಲಯ, ಇಲ್ಲಿ ಶ್ರೀಮಂತ, ಬಡವ, ಬಲ್ಲಿದ, ಕೇಳವರ್ಗದವ ಮೇಲ್ವರ್ಗದವ ಎಂಬ ಬೇಧ ಭಾವ ಇಲ್ಲ, ನ್ಯಾಯ ಹುಡುಕಿ ಬಂದವರಿಗಾಗಿಯೇ ಇರುವ ಈ ನ್ಯಾಯಾಲಯದಲ್ಲಿ ಶೌಚಾಲಯದ ಸ್ಥಿತಿ ಹಾಗೂ ಸ್ವಚ್ಚತೆ
Last Updated 19 ಡಿಸೆಂಬರ್ 2025, 4:11 IST
ಜಮಖಂಡಿ: ಗಬ್ಬೆದ್ದು ನಾರುತ್ತಿದೆ ನ್ಯಾಯಾಲಯದ ಸಾರ್ವಜನಿಕ ಶೌಚಾಲಯ

ಬಾಗಲಕೋಟೆ | ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭ: ಕ್ವಿಂಟಲ್‍ಗೆ ₹8 ಸಾವಿರ

MSP Registration: ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ
Last Updated 19 ಡಿಸೆಂಬರ್ 2025, 4:06 IST
ಬಾಗಲಕೋಟೆ | ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭ: ಕ್ವಿಂಟಲ್‍ಗೆ ₹8 ಸಾವಿರ

ಬಾಗಲಕೋಟೆ: ಡಿ. 21ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ

Bagalkot Millets: ಬಾಗಲಕೋಟೆ: ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಸಿರಿಧಾನ್ಯಗಳ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಡಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಏರ್ಪಡಿಸಲಾಗಿದೆ. ಡಿ. 21ರಂದು ಬೆಳಿಗ್ಗೆ 10ಕ್ಕೆ ಸ್ಪರ್ಧೆಯನ್ನು ತೋಟಗಾರಿಕೆ ವಿಜ್ಞಾನಗಳ
Last Updated 19 ಡಿಸೆಂಬರ್ 2025, 4:05 IST
ಬಾಗಲಕೋಟೆ: ಡಿ. 21ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
ADVERTISEMENT
ADVERTISEMENT
ADVERTISEMENT