ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಮಹಿಳಾ ದೌರ್ಜನ್ಯ | ಕಾನೂನು ಅರಿವು ಅಗತ್ಯ: ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ

Justice for Women: ಬಾಗಲಕೋಟೆ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ ಅವರು ‘ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ ತಡೆಯುವುದು ಅತ್ಯಗತ್ಯ’ ಎಂದು ಕೂಡಲಸಂಗಮದಲ್ಲಿ आयोजित ಕಾರ್ಯಕ್ರಮದಲ್ಲಿ ಹೇಳಿದರು.
Last Updated 28 ನವೆಂಬರ್ 2025, 4:23 IST
ಮಹಿಳಾ ದೌರ್ಜನ್ಯ | ಕಾನೂನು ಅರಿವು ಅಗತ್ಯ:  ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ

ಚಾಲುಕ್ಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಸಚಿವ ಆರ್.ಬಿ. ತಿಮ್ಮಾಪುರ ಸೂಚನೆ

Chalukya Festival: ನಾಡಿನ ಸಾಂಸ್ಕೃತಿಕ ವೈಭವದ ಚಾಲುಕ್ಯ ಉತ್ಸವವನ್ನು ಡಿ.19ರಂದು ಬಾದಾಮಿ, 20ರಂದು ಪಟ್ಟದಕಲ್ ಹಾಗೂ 21ರಂದು ಐಹೊಳೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ಆರಂಭಿಸುವಂತೆ ಸಚಿವ ತಿಮ್ಮಾಪುರ ಸೂಚನೆ ನೀಡಿದ್ದಾರೆ.
Last Updated 28 ನವೆಂಬರ್ 2025, 4:22 IST
ಚಾಲುಕ್ಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಸಚಿವ ಆರ್.ಬಿ. ತಿಮ್ಮಾಪುರ ಸೂಚನೆ

ಕಾಂಗ್ರೆಸ್‌ ಜೊತೆ ಕೈಜೋಡಿಸಲ್ಲ: ಸಂಸದ ಗೋವಿಂದ ಕಾರಜೋಳ

Govind Karjol Statement: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಜೊತೆ ಸೇರಿ ಸರ್ಕಾರ ರಚಿಸುವುದಿಲ್ಲ, ನೇರವಾಗಿ ಚುನಾವಣೆ ಎದುರಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
Last Updated 28 ನವೆಂಬರ್ 2025, 4:17 IST
ಕಾಂಗ್ರೆಸ್‌ ಜೊತೆ ಕೈಜೋಡಿಸಲ್ಲ: ಸಂಸದ ಗೋವಿಂದ ಕಾರಜೋಳ

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ BJP ಒತ್ತಾಯ: ಸರ್ಕಾರದ ವಿರುದ್ಧ ಪ್ರತಿಭಟನೆ

Anti Farmer Policy: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು ಎಂದು ನಾಯಕರು ತಿಳಿಸಿದರು.
Last Updated 28 ನವೆಂಬರ್ 2025, 4:15 IST
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ BJP ಒತ್ತಾಯ:  ಸರ್ಕಾರದ ವಿರುದ್ಧ ಪ್ರತಿಭಟನೆ

ಕೃಷಿ-ಖುಷಿ ಅಂಕಣ | ಸಾವಯವ ಮಿಶ್ರ ಬೇಸಾಯ: ಉತ್ತಮ ಲಾಭ ಪಡೆವ ಕೃಷಿಕ ಆಸಂಗೆಪ್ಪ

Organic Farming Success: ಗುಳೇದಗುಡ್ಡದ ಕಟಗಿನಹಳ್ಳಿ ಗ್ರಾಮದ ಆಸಂಗೆಪ್ಪ ನಕ್ಕರಗುಂದಿ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಸಮಗ್ರ ಸಾವಯುವ ಕೃಷಿ ಮಾಡಿಕೊಂಡು ಉತ್ತಮ ಇಳುವರಿ ಮತ್ತು ಲಾಭ ಪಡೆಯುವ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
Last Updated 28 ನವೆಂಬರ್ 2025, 4:09 IST
ಕೃಷಿ-ಖುಷಿ ಅಂಕಣ | ಸಾವಯವ ಮಿಶ್ರ ಬೇಸಾಯ:
 ಉತ್ತಮ ಲಾಭ ಪಡೆವ ಕೃಷಿಕ ಆಸಂಗೆಪ್ಪ

ಬಾಗಲಕೋಟೆ: ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಇಂದು

Bagalkote News: ಬಿಜೆಪಿ ರೈತ ಮೋರ್ಚಾ ನವೆಂಬರ್ 27 ರಂದು ಜಿಲ್ಲಾಡಳಿತ ಭವನದ ಎದುರು ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಿದೆ. ರೈತರಿಗೆ ಪರಿಹಾರ, ಬೆಂಬಲ ಬೆಲೆ, ನೀರಾವರಿ ಯೋಜನೆಗಳು ಮತ್ತು ಉಚಿತ ವಿದ್ಯುತ್ ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.
Last Updated 27 ನವೆಂಬರ್ 2025, 7:36 IST
ಬಾಗಲಕೋಟೆ: ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಇಂದು

ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ

ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ
Last Updated 27 ನವೆಂಬರ್ 2025, 7:31 IST
ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ
ADVERTISEMENT

ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

Education Facility: ಬಾದಾಮಿ ಸಮೀಪದ ನೆಲವಗಿ ಗ್ರಾಮದ ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಿದ್ದು, 1ರಿಂದ 7ರ ವರೆಗೆ 30 ಮಕ್ಕಳು ಹಳೆಯ ಶಾಲೆಗೆ ಹೋಗಬೇಕಾದ ತೊಂದರೆ ತಪ್ಪಿ ಸ್ಥಳದಲ್ಲೇ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ.
Last Updated 27 ನವೆಂಬರ್ 2025, 7:25 IST
ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

ಜಮಖಂಡಿ: ಆರ್‌ಎಸ್ಎಸ್ ವಿರುದ್ಧ ಕ್ರಮಕ್ಕೆ ಒತ್ತಾಯ

ಜಮಖಂಡಿ ತಾಲ್ಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ದಲಿತ ಸಂಘರ್ಷ ಸಮಿತಿ(ಸಾಗರಬಣ) ಪದಾಧಿಕಾರಿಗಳು ಆರ್‌ಎಸ್ಎಸ್ ಕಾನೂನುಬಾಹಿರ ಚಟುವಟಿಕೆ ವಿರುದ್ಧ ಕ್ರಮ ಜರುಗಿಸಲು ಮತ್ತು ಸಚಿವ ಪ್ರಿಯಾಂಕ ಖರ್ಗೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
Last Updated 27 ನವೆಂಬರ್ 2025, 7:21 IST
ಜಮಖಂಡಿ: ಆರ್‌ಎಸ್ಎಸ್ ವಿರುದ್ಧ ಕ್ರಮಕ್ಕೆ ಒತ್ತಾಯ

ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

‘ಬಾಗಲಕೋಟೆ ಸ್ಪಂದನೆ’ ಕೇಂದ್ರಕ್ಕೆ ತಿಮ್ಮಾಪುರ ಚಾಲನೆ
Last Updated 27 ನವೆಂಬರ್ 2025, 7:18 IST
ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’
ADVERTISEMENT
ADVERTISEMENT
ADVERTISEMENT