ಸೋಮವಾರ, 24 ನವೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಸಾಮಾಜಿಕ ನ್ಯಾಯದ ಹರಿಕಾರ ಟಿಪ್ಪು: ವಕೀಲ ಯಲ್ಲಪ್ಪ ಹೆಗ್ಡೆ

Historical Recognition: ಮುಧೋಳದಲ್ಲಿ ವಕೀಲ ಯಲ್ಲಪ್ಪ ಹೆಗ್ಡೆ ಅವರು “ದೇಶದ ಸ್ವಾತಂತ್ರಕ್ಕಾಗಿ ಅತೀ ಹೆಚ್ಚು ಬಾರಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಟಿಪ್ಪು ಸುಲ್ತಾನ್ ಪ್ರಮುಖರು” ಎಂದು ಹೇಳಿದ್ದಾರೆ.
Last Updated 24 ನವೆಂಬರ್ 2025, 4:23 IST
ಸಾಮಾಜಿಕ ನ್ಯಾಯದ ಹರಿಕಾರ ಟಿಪ್ಪು: ವಕೀಲ ಯಲ್ಲಪ್ಪ ಹೆಗ್ಡೆ

ಮನೆಗೊಂದು ಗ್ರಂಥಾಲಯ ಸ್ಥಾಪಿಸಲು ಚಿಂತನೆ: ಮಾನಸ

‘ಮನೆಗೊಂದು ಗ್ರಂಥಾಲಯ’ ಯೋಜನೆ ಪೂರ್ವಭಾವಿ ಸಭೆ: ಮಾನಸ
Last Updated 24 ನವೆಂಬರ್ 2025, 4:21 IST
ಮನೆಗೊಂದು ಗ್ರಂಥಾಲಯ ಸ್ಥಾಪಿಸಲು ಚಿಂತನೆ:  ಮಾನಸ

ಹುನಗುಂದ | ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಟೇಲರ್ ಪಲ್ಟಿ: ಸಂಚಾರಕ್ಕೆ ತೊಂದರೆ

Road Accident: ನಾಗೂರ ಕ್ರಾಸ್ ಹತ್ತಿರದ ಬೆಳಗಾವಿ–ರಾಯಚೂರು ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವಾಹನ ಸಂಚಾರ ಎರಡು ಗಂಟೆಗಳ ಕಾಲ ಅಸ್ತವ್ಯಸ್ತವಾಯಿತು.
Last Updated 24 ನವೆಂಬರ್ 2025, 4:17 IST
ಹುನಗುಂದ | ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಟೇಲರ್ ಪಲ್ಟಿ: ಸಂಚಾರಕ್ಕೆ ತೊಂದರೆ

ರಬಕವಿ ಬನಹಟ್ಟಿ | ಹಿರಿಯರನ್ನು ಗೌರವದಿಂದ ಕಾಣಿ: ಗುರುಸಿದ್ಧೇಶ್ವರ ಶ್ರೀ

ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಪ್ರಥಮ ಸಮ್ಮೇಳನ; ಹಿರಿಯರಿಗೆ ಸನ್ಮಾನ
Last Updated 24 ನವೆಂಬರ್ 2025, 4:16 IST
ರಬಕವಿ ಬನಹಟ್ಟಿ | ಹಿರಿಯರನ್ನು ಗೌರವದಿಂದ ಕಾಣಿ: ಗುರುಸಿದ್ಧೇಶ್ವರ ಶ್ರೀ

ಕನ್ನಡ ನಶಿಸಿ ಹೋಗುವ ಭಾಷೆಯಲ್ಲ: ವೆಂಕಟಗಿರಿ ದಳವಾಯಿ

‘ಕನ್ನಡ ನೆಲದ ಇತಿಹಾಸ, ಪರಿಸರ ಮತ್ತು ಮೂಲಗಳನ್ನು ತಿಳಿದುಕೊಳ್ಳುವುದು ಅವಶ್ಯ. ಭಾವುಕತನವಿಲ್ಲದೇ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಅಸಾಧ್ಯ. ಕನ್ನಡಕ್ಕೆ ದೊಡ್ಡ ಪರಂಪರೆ ಇದ್ದು, ಅದು ನಶಿಸಿ ಹೋಗುವ ಭಾಷೆಯಲ್ಲ’ ಎಂದು ಹಂಪಿ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಹೇಳಿದರು.
Last Updated 24 ನವೆಂಬರ್ 2025, 4:15 IST
ಕನ್ನಡ ನಶಿಸಿ ಹೋಗುವ ಭಾಷೆಯಲ್ಲ: ವೆಂಕಟಗಿರಿ ದಳವಾಯಿ

ಕೃಷಿ ಅಭಿವೃದ್ಧಿಗೆ ಶಿವಸೇನೆ ಆದ್ಯತೆ: ಸಿದ್ಧಲಿಂಗ ಸ್ವಾಮೀಜಿ

‘ಹಿಂದೂ ವಿರೋಧಿ ಕಾಂಗ್ರೆಸ್‍ಗೆ ಮತ ಹಾಕಿ ಆ ಪಕ್ಷದವರನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿ ಅವರಿಗೆ ಲೂಟಿ ಮಾಡಲು ಅವಕಾಶ ನೀಡುತ್ತಿದ್ದೇವೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
Last Updated 24 ನವೆಂಬರ್ 2025, 4:14 IST
ಕೃಷಿ ಅಭಿವೃದ್ಧಿಗೆ ಶಿವಸೇನೆ ಆದ್ಯತೆ: ಸಿದ್ಧಲಿಂಗ ಸ್ವಾಮೀಜಿ

ಬಾಗಲಕೋಟೆ| ಅಲೆಮಾರಿಗಳಿಗೆ ಕಾಲಮಿತಿಯೊಳಗೆ ಮೂಲಸೌಲಭ್ಯ ಕಲ್ಪಿಸಿ: ಪಲ್ಲವಿ

Nomadic Development: ಅಲೆಮಾರಿ ಸಮುದಾಯದ ಕಾಲೊನಿಗಳಿಗೆ ಭೇಟಿ ನೀಡಿದ ನಂತರ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಲ್ಲವಿ ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Last Updated 23 ನವೆಂಬರ್ 2025, 5:00 IST
ಬಾಗಲಕೋಟೆ| ಅಲೆಮಾರಿಗಳಿಗೆ ಕಾಲಮಿತಿಯೊಳಗೆ ಮೂಲಸೌಲಭ್ಯ ಕಲ್ಪಿಸಿ: ಪಲ್ಲವಿ
ADVERTISEMENT

ಬಾಗಲಕೋಟೆ| ಏಕತೆ ಕಾಪಾಡುವುದು ನಮ್ಮ ಕರ್ತವ್ಯ: ನಾರಾಯಣಸ್ವಾಮಿ

Unity March: ರಾಷ್ಟ್ರದ ಐಕ್ಯತೆ, ಸಮಗ್ರತೆ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ನಾರಾಯಣಸ್ವಾಮಿ ಮಾತನಾಡಿದರು. ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಏಕತಾ ನಡಿಗೆ ಕಾರ್ಯಕ್ರಮ ನಡೆದಿತ್ತು.
Last Updated 23 ನವೆಂಬರ್ 2025, 5:00 IST
ಬಾಗಲಕೋಟೆ| ಏಕತೆ ಕಾಪಾಡುವುದು ನಮ್ಮ ಕರ್ತವ್ಯ: ನಾರಾಯಣಸ್ವಾಮಿ

ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ

Political Criticism: ‘ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ದುಪ್ಪಟ್ಟು, ರೈತರ ಖಾತೆಗೆ ಪರಿಹಾರ ವಹಿಸಿಲ್ಲ, ಸಂಪುಟ ಪುನರ್‌ರಚನೆಯಲ್ಲೂ ಗೊಂದಲ’ ಎಂದು ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 23 ನವೆಂಬರ್ 2025, 5:00 IST
ಹುದ್ದೆ ಕಿತ್ತಾಟದಲ್ಲಿ ಆಡಳಿತ ಸ್ಥಗಿತ, ಅಭಿವೃದ್ಧಿ ಶೂನ್ಯ: ನಾರಾಯಣಸ್ವಾಮಿ

ತೋಟಗಾರಿಕೆ ವಿವಿ 17ನೇ ಸಂಸ್ಥಾಪನಾ ದಿನ|ತಳಿ ಅಭಿವೃದ್ಧಿಯಲ್ಲಿ ಪೋಷಕಾಂಶಕ್ಕೆ ಮಹತ್ವ

Agricultural Research: ತಳಿ ಅಭಿವೃದ್ಧಿಯಲ್ಲಿ ಪೋಷಕಾಂಶ ಮತ್ತು ರುಚಿಗೆ ಆದ್ಯತೆ ನೀಡಬೇಕು ಎಂದು ಯುಎಸ್‍ಎ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದ ತರಕಾರಿ ಮತ್ತು ಹಣ್ಣು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಹೇಳಿದರು.
Last Updated 23 ನವೆಂಬರ್ 2025, 5:00 IST
ತೋಟಗಾರಿಕೆ ವಿವಿ 17ನೇ ಸಂಸ್ಥಾಪನಾ ದಿನ|ತಳಿ ಅಭಿವೃದ್ಧಿಯಲ್ಲಿ ಪೋಷಕಾಂಶಕ್ಕೆ ಮಹತ್ವ
ADVERTISEMENT
ADVERTISEMENT
ADVERTISEMENT