ಶನಿವಾರ, 6 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಜಮಖಂಡಿ: ಬಂಡಿಗಣಿಯ ಮಾಣಿಕಮಠದ ಅನ್ನದಾನೇಶ್ವರ ಶ್ರೀ ನಿಧನ

Lingayat Math News: ಜಮಖಂಡಿ: ಸಮೀಪದ ಬಂಡಿಗಣಿ ಬಸವಗೋಪಾಲ ನೀಲ ಮಾಣಿಕಮಠದ ಅನ್ನದಾನೇಶ್ವರ ಶ್ರೀಗಳು ನಿಧನರಾಗಿದ್ದಾರೆ ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಗಲಿದ್ದಾರೆ ಮೃತ ಶ್ರೀಗಳು ಮೂಲ ಅಥಣಿ ತಾಲ್ಲೂಕಿನ ಸವದಿ ಗ್ರಾಮ
Last Updated 5 ಡಿಸೆಂಬರ್ 2025, 4:27 IST
ಜಮಖಂಡಿ: ಬಂಡಿಗಣಿಯ ಮಾಣಿಕಮಠದ ಅನ್ನದಾನೇಶ್ವರ ಶ್ರೀ ನಿಧನ

ಜಮಖಂಡಿ: ಕೃಷಿ ನಂಬಿದ ಕುಟುಂಬಕ್ಕೆ ವಾರ್ಷಿಕ ಅರ್ಧ ಕೋಟಿ ಆದಾಯ

Agriculture Income: ಜಮಖಂಡಿ ತಾಲ್ಲೂಕಿನ ಮರೆಗುದ್ದಿಯ ರೈತ ಸಹೋದರರು 22 ಎಕರೆ ಭೂಮಿಯಲ್ಲಿ ದ್ರಾಕ್ಷಿ, ಅರಿಷಿನ, ಬಾಳೆ ಸೇರಿದಂತೆ ಸಮಗ್ರ ಬೆಳೆವೈವಿಧ್ಯದಿಂದ ವರ್ಷಕ್ಕೆ ಅರ್ಧ ಕೋಟಿ ರೂ ಆದಾಯ ಗಳಿಸುತ್ತಿದ್ದಾರೆ.
Last Updated 5 ಡಿಸೆಂಬರ್ 2025, 4:23 IST
 ಜಮಖಂಡಿ: ಕೃಷಿ ನಂಬಿದ ಕುಟುಂಬಕ್ಕೆ ವಾರ್ಷಿಕ ಅರ್ಧ ಕೋಟಿ ಆದಾಯ

ಲೋಕಾಪುರ: ಮಾರ್ಗ ಫಲಕ ಅಳವಡಿಸಿ

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣ ರಸ್ತೆಯಲ್ಲಿ ಮಾರ್ಗ ಫಲಕ ಇರದೇ ಇರುವುದರಿಂದ ಯಾವ ಕಡೆ ಹೋಗಬೇಕು ಎಂಬುದು ತಿಳಿಯದೇ ವಾಹನ ಸವಾರರು ಪರದಾಡುವಂತಾಗಿದೆ.
Last Updated 5 ಡಿಸೆಂಬರ್ 2025, 4:18 IST
ಲೋಕಾಪುರ: ಮಾರ್ಗ ಫಲಕ ಅಳವಡಿಸಿ

ಸಂಭ್ರಮದ ಶಿರೂರ ಸಿದ್ಧೇಶ್ವರ ರಥೋತ್ಸವ

Siddeshwara Festival: ಶಿರೂರ ಪಟ್ಟಣದಲ್ಲಿ ಸಿದ್ಧೇಶ್ವರ ಜಾತ್ರೆ ಹಾಗೂ ರಥೋತ್ಸವವು ಸಾವಿರಾರು ಭಕ್ತರ ಭಕ್ತಿ ಭಾವದ ನಡುವೆ ಶಿವಯೋಗಾಶ್ರಮದ ಸಿದ್ಧಲಿಂಗ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು.
Last Updated 5 ಡಿಸೆಂಬರ್ 2025, 4:14 IST
ಸಂಭ್ರಮದ ಶಿರೂರ ಸಿದ್ಧೇಶ್ವರ ರಥೋತ್ಸವ

ಅಮೀನಗಡ: ಬಸವೇಶ್ವರ ದೇವರ ಕಳಸದ ಮರವಣಿಗೆ

Religious Procession: ಅಮೀನಗಡದಲ್ಲಿ ಕುರುಹಿನಶೆಟ್ಟಿ ಸಮಾಜದ ಬಸವೇಶ್ವರ ದೇವರ ಕಳಸದ ಮೆರವಣಿಗೆ ಸಕಲ ವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು ಎಂದು ಸ್ಥಳೀಯರು ಹೇಳಿದರು.
Last Updated 5 ಡಿಸೆಂಬರ್ 2025, 4:13 IST
ಅಮೀನಗಡ: ಬಸವೇಶ್ವರ ದೇವರ ಕಳಸದ ಮರವಣಿಗೆ

ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್‌ ಕೇಂದ್ರ ಉದ್ಘಾಟನೆ ಇಂದು

ನರ್ಸಿಂಗ್‌ ಕ್ಷೇತ್ರದಲ್ಲಿರುವವರಿಗೆ ತರಬೇತಿಗೆ ಅತ್ಯಾಧುನಿಕ ಕೇಂದ್ರ
Last Updated 5 ಡಿಸೆಂಬರ್ 2025, 4:11 IST
ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್‌ ಕೇಂದ್ರ ಉದ್ಘಾಟನೆ ಇಂದು

ಗುಳೇದಗುಡ್ಡ ಪುರಸಭೆಯಲ್ಲಿ ಭ್ರಷ್ಟಾಚಾರ: ಮುಂದುವರಿದ ಸತ್ಯಾಗ್ರಹ

BJP Protest: ಗುಳೇದಗುಡ್ಡ ಪುರಸಭೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಶಾಸಕ ರಾಜಶೇಖರ ಶೀಲವಂತ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸತ್ಯಾಗ್ರಹ ನಡೆಸುತ್ತಿದ್ದು, ಸಾರ್ವಜನಿಕರು ಸಾಕ್ಷ್ಯಗಳೊಂದಿಗೆ ಬೆಂಬಲಿಸುತ್ತಿದ್ದಾರೆ.
Last Updated 5 ಡಿಸೆಂಬರ್ 2025, 4:09 IST
ಗುಳೇದಗುಡ್ಡ ಪುರಸಭೆಯಲ್ಲಿ ಭ್ರಷ್ಟಾಚಾರ: ಮುಂದುವರಿದ ಸತ್ಯಾಗ್ರಹ
ADVERTISEMENT

ಬಾಗಲಕೋಟೆ: ಇಮ್ಮಡಿ ಪುಲಿಕೇಶಿ ಪುತ್ಥಳಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಪ್ರತಿಭಟನೆ

Guledugudda Satyagraha: ಗುಳೇದಗುಡ್ಡ ಪುರಸಭೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮುಂದುವರೆದ ಸತ್ಯಾಗ್ರಹ ನಡೆಸುತ್ತಿದ್ದು, ಅಧಿಕಾರಿ ದುರಾಚಾರಕ್ಕೆ ಸಾರ್ವಜನಿಕರು ಸಾಕ್ಷ್ಯ ಒದಗಿಸುತ್ತಿದ್ದಾರೆ.
Last Updated 5 ಡಿಸೆಂಬರ್ 2025, 4:06 IST
ಬಾಗಲಕೋಟೆ: ಇಮ್ಮಡಿ ಪುಲಿಕೇಶಿ ಪುತ್ಥಳಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಪ್ರತಿಭಟನೆ

ಬಾದಾಮಿ: ಅಭಿವೃದ್ಧಿ ಪಥದಲ್ಲಿ ಸಾರಿಗೆ ಸಂಸ್ಥೆ

KSRTC Development: ಬಾದಾಮಿ: ಸ್ಥಳೀಯ ರಸ್ತೆ ಸಾರಿಗೆ ಸಂಸ್ಥೆಯ ಘಟಕವು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಪ್ರಯಾಣಿಕರಿಗೆ ಅನುಕೂಲ, ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ಹಲವಾರು ಸೌಲಭ್ಯಗಳನ್ನೊಳಗೊಂಡಿದೆ.
Last Updated 4 ಡಿಸೆಂಬರ್ 2025, 4:10 IST
ಬಾದಾಮಿ: ಅಭಿವೃದ್ಧಿ ಪಥದಲ್ಲಿ ಸಾರಿಗೆ ಸಂಸ್ಥೆ

ಆಧ್ಯಾತ್ಮಿಕ ಮೌಲ್ಯಗಳೇ ಸಂಸ್ಕಾರಯುತ ಬದುಕಿಗೆ ಪ್ರೇರಣೆ: ಶಿವಬಸವ ಸ್ವಾಮೀಜಿ

Spiritual Heritage Karnataka: ಬೀಳಗಿ: ಮಠಗಳು ಜನಮನದಲ್ಲಿ ಭಿತ್ತಿದ ಆಧ್ಯಾತ್ಮಿಕ ಮೌಲ್ಯಗಳ ಮೂಲಕ ಸಂಸ್ಕಾರಯುತ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದು ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ our uthsava ಸಮಾರಂಭದಲ್ಲಿ ಹೇಳಿದರು.
Last Updated 4 ಡಿಸೆಂಬರ್ 2025, 4:09 IST
ಆಧ್ಯಾತ್ಮಿಕ ಮೌಲ್ಯಗಳೇ ಸಂಸ್ಕಾರಯುತ ಬದುಕಿಗೆ ಪ್ರೇರಣೆ: ಶಿವಬಸವ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT