ಗುರುವಾರ, 25 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬ್ಯಾಂಕ್ ಕಳ್ಳತನ | ಅಂತರರಾಜ್ಯ ಕಳ್ಳರ ಬಂಧನ: 30 ಗ್ರಾಂ ಬಂಗಾರ, ಕಾರು ವಶ

SBI Bank Theft: ಬಾದಾಮಿ ತಾಲ್ಲೂಕಿನ ಕಾಕನೂರ ಎಸ್‌ಬಿಐ ಬ್ಯಾಂಕ್ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಇಬ್ಬರನ್ನು ಬಂಧಿಸಲಾಗಿದ್ದು, 30 ಗ್ರಾಂ ಬಂಗಾರ, 1.25 ಲಕ್ಷ ನಗದು, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
Last Updated 25 ಡಿಸೆಂಬರ್ 2025, 7:37 IST
ಬ್ಯಾಂಕ್ ಕಳ್ಳತನ | ಅಂತರರಾಜ್ಯ ಕಳ್ಳರ ಬಂಧನ: 30 ಗ್ರಾಂ ಬಂಗಾರ, ಕಾರು ವಶ

ಅಮೀನಗಡ: ಪೊಲೀಸ್ ಕಾರ್ಯಾಚರಣೆ, 21 ಬೈಕ್ ವಶ

Stolen Bikes Seized: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣವೊಂದರಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಪತ್ತೆ ಹಚ್ಚಿ ಅಂದಾಜು 11 ಲಕ್ಷ 95 ಸಾವಿರ ರೂಪಾಯಿ ಮೌಲ್ಯದ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 25 ಡಿಸೆಂಬರ್ 2025, 7:37 IST
ಅಮೀನಗಡ: ಪೊಲೀಸ್ ಕಾರ್ಯಾಚರಣೆ, 21 ಬೈಕ್ ವಶ

ಬೀಳಗಿ | ದ್ವೇಷ ಭಾಷಣ ಮಸೂದೆ ಅಂಗೀಕಾರ ಬೇಡ: ಹಣಮಂತ ನಿರಾಣಿ

Hanumanth Nirani: ಬಹುಮತವಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರವು ಸಂವಿಧಾನ ವಿರೋಧಿಯಾಗಿ ದ್ವೇಷ ಭಾಷಣ ಮಸೂದೆಯನ್ನು ಅಂಗೀಕರಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಆರೋಪಿಸಿದರು.
Last Updated 25 ಡಿಸೆಂಬರ್ 2025, 7:36 IST
ಬೀಳಗಿ | ದ್ವೇಷ ಭಾಷಣ ಮಸೂದೆ ಅಂಗೀಕಾರ ಬೇಡ: ಹಣಮಂತ ನಿರಾಣಿ

ಬಾಗಲಕೋಟೆ: ಬಸ್ ಸಂಚಾರ ಹೆಚ್ಚಿಸಲು ಸೂಚನೆ

Anilkumar Daddi: ಪ್ರಯಾಣಿಕರ ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬೇಕು ಎಂದು ಜಿಲ್ಲಾ ಸಂಚಾರಿ ನಿಯಂತ್ರಕರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾಣ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದರು.
Last Updated 25 ಡಿಸೆಂಬರ್ 2025, 7:35 IST
ಬಾಗಲಕೋಟೆ: ಬಸ್ ಸಂಚಾರ ಹೆಚ್ಚಿಸಲು ಸೂಚನೆ

ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ

Election Commission: ಭಾರತ ಚುನಾವಣಾ ಆಯೋಗದ ನಿದೇರ್ಶನದಂತೆ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
Last Updated 25 ಡಿಸೆಂಬರ್ 2025, 7:35 IST
ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ

ಮಹಾಲಿಂಗಪುರ: ಕೆಂಗೇರಿಮಡ್ಡಿ ಮಹಾಲಕ್ಷ್ಮೀ ದೇವಿ ಜಾತ್ರೆ 

Temple Festival: ಪಟ್ಟಣದ ಕೆಂಗೇರಿಮಡ್ಡಿಯ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವವು ಈಚೆಗೆ ಅಪಾರ ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು. ಜಾತ್ರೆ ಅಂಗವಾಗಿ ಲಕ್ಷ್ಮೀದೇವಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು.
Last Updated 25 ಡಿಸೆಂಬರ್ 2025, 7:35 IST
ಮಹಾಲಿಂಗಪುರ: ಕೆಂಗೇರಿಮಡ್ಡಿ ಮಹಾಲಕ್ಷ್ಮೀ ದೇವಿ ಜಾತ್ರೆ 

ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ

ಕುಡಿಯುವ ನೀರು ಸರಬರಾಜು ಮಾಡುವ 24/7 ಯೋಜನೆ ಹಳ್ಳ ಹಿಡಿದಿದೆ. ರಸ್ತೆ ಅಗೆದು ಟೆಂಡರ್ ಪಡೆದ ಕಂಪನಿ ಕಾಲ್ಕಿತ್ತಿದ್ದು, ಸಾರ್ವಜನಿಕರು ಧೂಳು ಮತ್ತು ಗುಂಡಿಗಳ ನಡುವೆ ನರಕಯಾತನೆ ಅನುಭವಿಸುತ್ತಿದ್ದಾರೆ.
Last Updated 24 ಡಿಸೆಂಬರ್ 2025, 8:13 IST
ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ
ADVERTISEMENT

ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ತಿಮ್ಮಾಪುರ
Last Updated 24 ಡಿಸೆಂಬರ್ 2025, 8:11 IST
ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಮುಖ್ಯಮಂತ್ರಿ ಹುದ್ದೆ ಗೊಂದಲ ಮುಗಿಯಲಿ: ಸತೀಶ ಜಾರಕಿಹೊಳಿ

Bagalkote News: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕುರಿತು ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಇದು ಪಕ್ಷ ಹಾಗೂ ಇಲಾಖೆಯ ಕೆಲಸದ ಭೇಟಿ ಎಂದಿದ್ದಾರೆ.
Last Updated 24 ಡಿಸೆಂಬರ್ 2025, 8:10 IST
ಮುಖ್ಯಮಂತ್ರಿ ಹುದ್ದೆ ಗೊಂದಲ ಮುಗಿಯಲಿ: ಸತೀಶ ಜಾರಕಿಹೊಳಿ

ಕಾರ್ಮಿಕರಿಗೆ ಹೆಚ್ಚು ಸವಲತ್ತುಗಳನ್ನು ನೀಡಿದ ರಾಜ್ಯ ಸರ್ಕಾರ: ಸಂತೋಷ ಲಾಡ್

Hunagunda Updates: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾರ್ಮಿಕರ ಏಳಿಗೆಗಾಗಿ ಹತ್ತಾರು ಸವಲತ್ತುಗಳನ್ನು ನೀಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 8:09 IST
ಕಾರ್ಮಿಕರಿಗೆ ಹೆಚ್ಚು ಸವಲತ್ತುಗಳನ್ನು ನೀಡಿದ ರಾಜ್ಯ ಸರ್ಕಾರ: ಸಂತೋಷ ಲಾಡ್
ADVERTISEMENT
ADVERTISEMENT
ADVERTISEMENT