ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ: ಶಿರೂರ ಸಿದ್ಧಲಿಂಗ ಸ್ವಾಮೀಜಿ

Teach Values with Education: ಶಿರೂರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿರೂರ ಸಿದ್ಧಲಿಂಗ ಸ್ವಾಮೀಜಿ ಅವರು ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕೆಂದು ಹೇಳಿದರು.
Last Updated 1 ಡಿಸೆಂಬರ್ 2025, 3:01 IST
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ: ಶಿರೂರ ಸಿದ್ಧಲಿಂಗ ಸ್ವಾಮೀಜಿ

ರಂಗಭೂಮಿಗೆ ಹುನಗುಂದ ಸಹಕಾರ ದೊಡ್ಡದು: ಎಸ್ಕೆ ಕೊನೆಸಾಗರ

Hunagund Theatre Culture: ಸ್ವಾತಂತ್ರ್ಯ ಪೂರ್ವದಿಂದ ನಾಟಕ ಚಟುವಟಿಕೆಯಿಂದ ಹೆಸರುವಾಸಿಯಾದ ಹುನಗುಂದದಲ್ಲಿ ಜನಸಹಕಾರದಿಂದ ರಂಗಭೂಮಿ ಬೆಳೆಯುತ್ತಿದೆ ಎಂದು ಎಸ್ಕೆ ಕೊನೆಸಾಗರ ಉಪನ್ಯಾಸದಲ್ಲಿ ಹೇಳಿದರು.
Last Updated 1 ಡಿಸೆಂಬರ್ 2025, 2:56 IST
ರಂಗಭೂಮಿಗೆ ಹುನಗುಂದ ಸಹಕಾರ ದೊಡ್ಡದು: ಎಸ್ಕೆ ಕೊನೆಸಾಗರ

World AIDS Day | ಎಚ್‌ಐವಿ: ಬಾಗಲಕೋಟೆಯಲ್ಲಿ ಹೆಚ್ಚು ಸೋಂಕಿತರು

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ 0.31ರಷ್ಟಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 0.68
Last Updated 1 ಡಿಸೆಂಬರ್ 2025, 2:53 IST
World AIDS Day | ಎಚ್‌ಐವಿ: ಬಾಗಲಕೋಟೆಯಲ್ಲಿ ಹೆಚ್ಚು ಸೋಂಕಿತರು

ಗುಳೇದಗುಡ್ಡ: ಕೋಟೆಕಲ್ ಪಿಕೆಪಿಎಸ್‌ನ ಮಾದರಿ ನಡೆ

ಗೋದಾಮು, ಕೈಮಗ್ಗ ಉತ್ಪನ್ನಗಳ ಉತ್ಪಾದನಾ ಕೇಂದ್ರ, ವ್ಯಾಪಾರ ಮಳಿಗೆ ನಿರ್ಮಾಣ
Last Updated 1 ಡಿಸೆಂಬರ್ 2025, 2:49 IST
ಗುಳೇದಗುಡ್ಡ: ಕೋಟೆಕಲ್ ಪಿಕೆಪಿಎಸ್‌ನ ಮಾದರಿ ನಡೆ

ಶಕ್ತಿಹೀನವಾಗಿರುವ ಬಿಜೆಪಿ: ಲಕ್ಷ್ಮಣ ಸವದಿ ಟೀಕೆ

ಬಿಜೆಪಿಯವರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ
Last Updated 1 ಡಿಸೆಂಬರ್ 2025, 2:40 IST
ಶಕ್ತಿಹೀನವಾಗಿರುವ ಬಿಜೆಪಿ: ಲಕ್ಷ್ಮಣ ಸವದಿ ಟೀಕೆ

ಬಾಗಲಕೋಟೆ | ಲೋಕಾಯುಕ್ತಕ್ಕೆ ದೂರುಗಳಿದ್ದಲ್ಲಿ ಕರೆ ಮಾಡಿ

Anti Corruption Help: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಅಧಿಕಾರಿ, ಸಿಬ್ಬಂದಿ ಕಾನೂನು ಬದ್ಧವಾದ ಕೆಲಸ ಮಾಡಿಕೊಡಲು ಲಂಚಕ್ಕಾಗಿ ಒತ್ತಾಯಿಸಿದಲ್ಲಿ, ಸಮರ್ಪಕ ಕಾರಣಗಳಿಲ್ಲದೆ ವಿಳಂಬ ಮಾಡಿದಲ್ಲಿ, ಸರ್ಕಾರಿ ಸವಲತ್ತುಗಳನ್ನು ನೀಡಲು ಕಿರುಕುಳ ನೀಡಿದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದಾಗಿದೆ
Last Updated 30 ನವೆಂಬರ್ 2025, 3:14 IST
ಬಾಗಲಕೋಟೆ | ಲೋಕಾಯುಕ್ತಕ್ಕೆ ದೂರುಗಳಿದ್ದಲ್ಲಿ ಕರೆ ಮಾಡಿ

ಮುಧೋಳ | ರೈತರ ಜಮೀನಿಗೆ ಕೃಷಿ ಅಧಿಕಾರಿಗಳ ಭೇಟಿ; ಬೆಳೆ ಪರಿಶೀಲನೆ

Agriculture Survey: ಮುಧೋಳ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಕೃಷಿ‌ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ, ಬಿಳಿಜೋಳ ಬೆಳೆಗೆ ಅಂಟಿರುವ ರೋಗ ಕೀಟಬಾಧೆ ಕುರಿತು ಸಮೀಕ್ಷೆ ನಡೆಸಿದರು
Last Updated 30 ನವೆಂಬರ್ 2025, 3:12 IST
ಮುಧೋಳ | ರೈತರ ಜಮೀನಿಗೆ ಕೃಷಿ ಅಧಿಕಾರಿಗಳ ಭೇಟಿ; ಬೆಳೆ ಪರಿಶೀಲನೆ
ADVERTISEMENT

ಮುಚಖಂಡಿ: ವೀರಭದ್ರೇಶ್ವರ ರಥೋತ್ಸವ ಡಿ.9ಕ್ಕೆ

Temple Festival: ತಾಲ್ಲೂಕಿನ ಮುಚಖಂಡಿ ವೀರಭದ್ರೇಶ್ವರ ಜಾತ್ರಾಮಹೋತ್ಸವವು ಡಿ.5ರಿಂದ ಡಿ10ರವರೆಗೂ ಅದ್ದೂರಿಯಾಗಿ ಜರುಗಲಿದ್ದು, ಡಿ.9ಕ್ಕೆ ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ. ಡಿ.5ರಿಂದ ಡಿ.8ಕ್ಕೆ ಸಂಜೆ 7ಕ್ಕೆ ಚಿಕ್ಕ ರಥೋತ್ಸವ ನಡೆಯಲಿದೆ
Last Updated 30 ನವೆಂಬರ್ 2025, 3:10 IST
ಮುಚಖಂಡಿ: ವೀರಭದ್ರೇಶ್ವರ ರಥೋತ್ಸವ ಡಿ.9ಕ್ಕೆ

ಮಕ್ಕಳೇ, ತೊಂದರೆ ಎದುರಾದರೆ 1098ಗೆ ಕರೆ ಮಾಡಿ: ಹನಮಂತಗೌಡ ಪಾಟೀಲ

Child Safety: ಬಾಗಲಕೋಟೆ: ಬಾಲ್ಯ ವಿವಾಹ ಸೇರಿದಂತೆ ಯಾವುದೇ ಸಮಸ್ಯೆ ಎದುರಾದರೆ ಮಕ್ಕಳು 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ ಹೇಳಿದರು. ನವನಗರದ ಎಪಿಜೆ ಅಬ್ದುಲ್‌ ಕಲಾಂ ವಸತಿ ಶಾಲೆಯಲ್ಲಿ
Last Updated 30 ನವೆಂಬರ್ 2025, 3:09 IST
ಮಕ್ಕಳೇ, ತೊಂದರೆ ಎದುರಾದರೆ 1098ಗೆ ಕರೆ ಮಾಡಿ: ಹನಮಂತಗೌಡ ಪಾಟೀಲ

ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ: ನ್ಯಾ. ಎನ್.ವಿ.ವಿಜಯ್

ಪೊಲೀಸ್ ಇಲಾಖೆಯ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ
Last Updated 30 ನವೆಂಬರ್ 2025, 3:05 IST
ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ: ನ್ಯಾ. ಎನ್.ವಿ.ವಿಜಯ್
ADVERTISEMENT
ADVERTISEMENT
ADVERTISEMENT