ಬಾಗಲಕೋಟೆ: ಮುಚಖಂಡಿಯಲ್ಲಿ ಅಯ್ಯಾಚಾರ, ಶಿವದೀಕ್ಷೆ
Spiritual Message: ಬಾಗಲಕೋಟೆ ಬಿಲ್ ಕೆರೂರಿನ ಬಿಲ್ವಾಶ್ರಮದಲ್ಲಿ ಮಾತನಾಡಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶೈವ ಸಂಸ್ಕಾರಗಳು ಜೀವನದ ದು:ಖ ನಿವಾರಣೆಗೆ ಮಾರ್ಗವನ್ನೆ ನೀಡುತ್ತವೆ ಎಂದು ತಿಳಿಸಿದರು.Last Updated 12 ಡಿಸೆಂಬರ್ 2025, 5:10 IST