ಗುರುವಾರ, 20 ನವೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಮೆಕ್ಕೆಜೋಳ: ದರ ಕುಸಿತದ ಭೀತಿ

Maize Crop: ರಬಕವಿ ಬನಹಟ್ಟಿ ವ್ಯಾಪ್ತಿಯಲ್ಲಿ ಬೆಳೆದ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೇ, ರೈತರು ಪರದಾಡುವಂತಾಗಿದೆ.
Last Updated 19 ನವೆಂಬರ್ 2025, 23:58 IST
ಮೆಕ್ಕೆಜೋಳ: ದರ ಕುಸಿತದ ಭೀತಿ

ಬಾಗಲಕೋಟೆ | ಸುಲಿಗೆ: ಮೂವರ ಬಂಧನ

Gold Chain Robbery: ಬಾಗಲಕೋಟೆ ನವನಗರದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯಿಂದ ಬಂಗಾರದ ಆಭರಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಚಿನ್ನ, ನಗದು, ಮೊಬೈಲ್, ಡಮ್ಮಿ ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.
Last Updated 19 ನವೆಂಬರ್ 2025, 7:00 IST
ಬಾಗಲಕೋಟೆ | ಸುಲಿಗೆ: ಮೂವರ ಬಂಧನ

ಶೀತಗಾಳಿ: ಆರೋಗ್ಯದ ಮುನ್ನೆಚ್ಚರಿಕೆ ಅಗತ್ಯ–ಹವಾಮಾನ ಇಲಾಖೆ

ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ
Last Updated 19 ನವೆಂಬರ್ 2025, 2:29 IST
ಶೀತಗಾಳಿ: ಆರೋಗ್ಯದ ಮುನ್ನೆಚ್ಚರಿಕೆ ಅಗತ್ಯ–ಹವಾಮಾನ ಇಲಾಖೆ

ತಿಮ್ಮಾಪುರ: ಸ್ವಚ್ಛತೆ ಮರೀಚಿಕೆ

Village Cleanliness: ತಿಮ್ಮಾಪುರದಲ್ಲಿ ಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ತೊಂದರೆ, ಶಿಥಿಲ ಬಸ್ ನಿಲ್ದಾಣ ಮತ್ತು ನಿರ್ವಹಣೆಯಾಗದ ಶೌಚಾಲಯದಿಂದ ಗ್ರಾಮಸ್ಥರು ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
Last Updated 19 ನವೆಂಬರ್ 2025, 2:25 IST
ತಿಮ್ಮಾಪುರ: ಸ್ವಚ್ಛತೆ ಮರೀಚಿಕೆ

ಕುಳಗೇರಿ ಕ್ರಾಸ್: ಕಳಸಮ್ಮದೇವಿ ಜಾತ್ರಾ ಮಹೋತ್ಸವ ನ.25ರಿಂದ

Temple Festival: ಕುಳಗೇರಿ ಕ್ರಾಸ್ ಸಮೀಪದ ಕಳಸ ಗ್ರಾಮದಲ್ಲಿ ನ.25ರಿಂದ ಕಳಸಮ್ಮದೇವಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಗಡ್ಡಿ ತೇರ ಲೋಕಾರ್ಪಣೆ, ಪಲ್ಲಕ್ಕಿ ಉತ್ಸವ ಹಾಗೂ ನಾಟಕ ಪ್ರದರ್ಶನದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 19 ನವೆಂಬರ್ 2025, 2:21 IST
fallback

ಹುನಗುಂದ: ರಸ್ತೆಗಾಗಿ ಗ್ರಾಮಸ್ಥರ ಪ್ರತಿಭಟನೆ

Rural Infrastructure: ಹುನಗುಂದ ತಾಲ್ಲೂಕಿನ ಚಿಕ್ಕಬಾದವಾಡಗಿ ಗ್ರಾಮಸ್ಥರು ರಸ್ತೆಯ ಕಾಮಗಾರಿ ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಎತ್ತಿನ ಬಂಡಿ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2025, 2:20 IST
ಹುನಗುಂದ: ರಸ್ತೆಗಾಗಿ ಗ್ರಾಮಸ್ಥರ ಪ್ರತಿಭಟನೆ

ತೇರದಾಳ | ‘ಸರ್ಕಾರಿ ಶಾಲೆಗಳಿಗೆ ದಾನ ಮಾಡಿ’

Government School Support: ತೇರದಾಳದಲ್ಲಿ ಹೊಸ ಸರ್ಕಾರಿ ಪ್ರೌಢಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ ಅವರು ಶಾಲೆಗಳಿಗೆ ದಾನ ಮಾಡುವ ಮಹತ್ವವನ್ನು ವಿವರಿಸಿದರು ಹಾಗೂ ಪಿಯು ಕಾಲೇಜು ಮಂಜೂರಿಗೆ ಭರವಸೆ ನೀಡಿದರು.
Last Updated 19 ನವೆಂಬರ್ 2025, 2:18 IST
ತೇರದಾಳ | ‘ಸರ್ಕಾರಿ ಶಾಲೆಗಳಿಗೆ ದಾನ ಮಾಡಿ’
ADVERTISEMENT

ರಬಕವಿ ಬನಹಟ್ಟಿ ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಸಮ್ಮೇಳನ 23ರಂದು

Rabakavi Banahatti ಇದೇ 23 ರಂದು ತಾಲ್ಲೂಕು ಮಟ್ಟದ  ನಿವೃತ್ತ ನೌಕರರ ಸಮ್ಮೇಳನ
Last Updated 18 ನವೆಂಬರ್ 2025, 4:34 IST
ರಬಕವಿ ಬನಹಟ್ಟಿ ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಸಮ್ಮೇಳನ 23ರಂದು

ಬಾಗಲಕೋಟೆ ಬಿಡಿಸಿಸಿ ಚುನಾವಣೆ: ತೆರೆಮರೆಯಲ್ಲಿ ಕಸರತ್ತು ಆರಂಭ

ವಿವಿಧ ಕ್ಷೇತ್ರಗಳಿಂದ 13 ನಿರ್ದೇಶಕರ ಆಯ್ಕೆ
Last Updated 18 ನವೆಂಬರ್ 2025, 4:31 IST
ಬಾಗಲಕೋಟೆ ಬಿಡಿಸಿಸಿ ಚುನಾವಣೆ: ತೆರೆಮರೆಯಲ್ಲಿ ಕಸರತ್ತು ಆರಂಭ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ: ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Last Updated 18 ನವೆಂಬರ್ 2025, 4:29 IST
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ: ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT