ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ: ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ ನ.1 ರಂದು

Folk Art Showcase: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಾಗಲಕೋಟೆ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ನ.1 ರಂದು ಬೆಳಿಗ್ಗೆ 10ಕ್ಕೆ ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ದೊಡ್ಡಾಟ ಹಾಗೂ ತೊಗಲು ಗೊಂಬೆಯಾಟ ಕಾರ್ಯಕ್ರಮ ನಡೆಯಲಿದೆ.
Last Updated 29 ಅಕ್ಟೋಬರ್ 2025, 4:08 IST
ಬಾಗಲಕೋಟೆ: ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ ನ.1 ರಂದು

ಬಾಗಲಕೋಟೆ | ತಂತ್ರಜ್ಞಾನ ಅಳವಡಿಕೆಯಿಂದ ಉತ್ಪಾದನೆ ಹೆಚ್ಚಳ: ಎನ್.ಕೆ. ಕೃಷ್ಣಕುಮಾರ

ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿ
Last Updated 29 ಅಕ್ಟೋಬರ್ 2025, 4:08 IST
ಬಾಗಲಕೋಟೆ | ತಂತ್ರಜ್ಞಾನ ಅಳವಡಿಕೆಯಿಂದ ಉತ್ಪಾದನೆ ಹೆಚ್ಚಳ: ಎನ್.ಕೆ. ಕೃಷ್ಣಕುಮಾರ

ಹಂಗರಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ಭೀಮಸೇನ ಚಿಮ್ಮನಕಟ್ಟಿ

Constituency Commitment: ಹಂಗರಗಿಯಲ್ಲಿ ಸಂಜೀವಿನಿ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಗ್ರಾಮಾಭಿವೃದ್ಧಿಯ ಮೂಲಕ ಜನರ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.
Last Updated 29 ಅಕ್ಟೋಬರ್ 2025, 4:04 IST
ಹಂಗರಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ಮುಧೋಳ | ಬಸವೇಶ್ವರ ಪಬ್ಲಿಕ್‌ ಶಾಲೆ ಉದ್ಘಾಟನೆ ಇಂದು: ವೀರಣ್ಣ ಚರಂತಿಮಠ

Education Infrastructure: ಬಾಗಲಕೋಟೆ ಬಿವಿವಿ ಸಂಘದ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಸ್ಕೂಲ್ (ಬಿಪ್ಸ್) ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮುಧೋಳ ನಗರದಲ್ಲಿ ಬುಧವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ವೀರಣ್ಣ ಚರಂತಿಮಠ ತಿಳಿಸಿದರು.
Last Updated 29 ಅಕ್ಟೋಬರ್ 2025, 4:02 IST
ಮುಧೋಳ | ಬಸವೇಶ್ವರ ಪಬ್ಲಿಕ್‌ ಶಾಲೆ ಉದ್ಘಾಟನೆ ಇಂದು: ವೀರಣ್ಣ ಚರಂತಿಮಠ

ಬಾಗಲಕೋಟೆ| ಸಮುದಾಯದವರನ್ನು ಮುಖ್ಯ ವಾಹಿನಿಗೆ ತನ್ನಿ: ಪ್ರಸಾದ ಅಬ್ಬಯ್ಯ

ಚಲವಾದಿ ಸಮಾಜದ ಹಿರಿಯ ನಾಗರಿಕರ ಸಂಘದಿಂದ ಸನ್ಮಾನ ಸಮಾರಂಭ
Last Updated 29 ಅಕ್ಟೋಬರ್ 2025, 3:55 IST
ಬಾಗಲಕೋಟೆ| ಸಮುದಾಯದವರನ್ನು ಮುಖ್ಯ ವಾಹಿನಿಗೆ ತನ್ನಿ: ಪ್ರಸಾದ ಅಬ್ಬಯ್ಯ

ಸಚಿವ ಸ್ಥಾನದಿಂದ ಸಮುದಾಯ ಉದ್ಧಾರ ಆಗದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

Lingayat Reservation: ‘ಸಚಿವ ಸ್ಥಾನದಿಂದ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ, ಮೀಸಲಾತಿಯೇ ಮುಖ್ಯ’ ಎಂದು ಬಾಗಲಕೋಟೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ವಚನಾನಂದ ಸ್ವಾಮೀಜಿಯು ಕಾನೂನು ಹೋರಾಟವನ್ನೂ ಉಲ್ಲೇಖಿಸಿದರು.
Last Updated 28 ಅಕ್ಟೋಬರ್ 2025, 23:30 IST
ಸಚಿವ ಸ್ಥಾನದಿಂದ ಸಮುದಾಯ ಉದ್ಧಾರ ಆಗದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೆಲಸ ಮಾಡಿದ ಕಾರ್ಮಿಕರಿಗೆ ಹಣ ನೀಡಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Labor Rights Demand: ಹುನಗುಂದ ತಾಲ್ಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಎದುರು ಕಾರ್ಮಿಕರು ತಮ್ಮ ವೇತನ ಪಾವತಿ ಮತ್ತು ಜಾಬ್ ಕಾರ್ಡ್ ಸಮಸ್ಯೆಗಳ ಬಗ್ಗೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದರು ಎಂದು ಗ್ರಾಕೂಸ್ ಸಂಘಟನೆ ತಿಳಿಸಿದೆ.
Last Updated 28 ಅಕ್ಟೋಬರ್ 2025, 4:21 IST
ಕೆಲಸ ಮಾಡಿದ ಕಾರ್ಮಿಕರಿಗೆ ಹಣ ನೀಡಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT

ಬಾಗಲಕೋಟೆ | ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆ ಕನಸು ನನಸು: ವೀರಣ್ಣ ಚರಂತಿಮಠ

Advanced Healthcare Facility: ಬಿ.ವಿ.ವಿ ಸಂಘದ ವತಿಯಿಂದ ₹250 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಗಲಕೋಟೆಯಲ್ಲಿ ಸ್ಥಾಪನೆಯಾಗಿದ್ದು, ತಜ್ಞ ವೈದ್ಯರ ನೇಮಕವೂ ಆರಂಭವಾಗಿದೆ ಎಂದು ವೀರಣ್ಣ ಚರಂತಿಮಠ ಹೇಳಿದರು.
Last Updated 28 ಅಕ್ಟೋಬರ್ 2025, 4:19 IST
ಬಾಗಲಕೋಟೆ | ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆ ಕನಸು ನನಸು: ವೀರಣ್ಣ ಚರಂತಿಮಠ

ಬಾಗಲಕೋಟೆ | ರೈತರ ಆದಾಯ ಹೆಚ್ಚಿಸುವ ಕೆಲಸವಾಗಲಿ: ಅಶೋಕ ದಳವಾಯಿ

Agriculture Research Investment: ಕೃಷಿ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ವಿಜ್ಞಾನ ಆಧಾರಿತ ಪದ್ಧತಿಗಳ ಮೂಲಕ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಶೋಕ ದಳವಾಯಿ ಹೇಳಿದರು.
Last Updated 28 ಅಕ್ಟೋಬರ್ 2025, 4:15 IST
ಬಾಗಲಕೋಟೆ | ರೈತರ ಆದಾಯ ಹೆಚ್ಚಿಸುವ ಕೆಲಸವಾಗಲಿ: ಅಶೋಕ ದಳವಾಯಿ

ಬಾಗಲಕೋಟೆ: ದೇವಸ್ಥಾನದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಜೆ.ಟಿ.ಪಾಟೀಲ ಸೂಚನೆ

Religious Infrastructure: ಐತಿಹಾಸಿಕ ತುಳಸಿಗೇರಿ ಆಂಜನೇಯ ದೇವಸ್ಥಾನದ ಮೂಲಸೌಲಭ್ಯ ಅಭಿವೃದ್ಧಿಗೆ ₹1.70 ಕೋಟಿ ಅನುದಾನದ ಕ್ರಿಯಾ ಯೋಜನೆ ರೂಪಿಸಿ ಶೌಚಾಲಯ, ಪಾರ್ಕಿಂಗ್, ವಿದ್ಯುತ್ ಸೌಲಭ್ಯ ಕಲ್ಪಿಸಲು ಶಾಸಕ ಜೆ.ಟಿ.ಪಾಟೀಲ ಸೂಚಿಸಿದರು.
Last Updated 28 ಅಕ್ಟೋಬರ್ 2025, 4:12 IST
ಬಾಗಲಕೋಟೆ: ದೇವಸ್ಥಾನದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಜೆ.ಟಿ.ಪಾಟೀಲ ಸೂಚನೆ
ADVERTISEMENT
ADVERTISEMENT
ADVERTISEMENT