ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಹೊಳಿ ನೀರು ಹರಿಸದಿದ್ದರೇ ಹೋರಾಟ ತೀವ್ರ: ಎಚ್ಚರಿಕೆ

ನಂದವಾಡಗಿ ಗ್ರಾ. ಪಂ.ಎದುರು ಮಹಿಳೆಯರ ಪ್ರತಿಭಟನೆ
Last Updated 19 ಮಾರ್ಚ್ 2024, 5:56 IST
ಹೊಳಿ ನೀರು ಹರಿಸದಿದ್ದರೇ ಹೋರಾಟ ತೀವ್ರ: ಎಚ್ಚರಿಕೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ: ವೀಣಾಗೆ ಟಿಕೆಟ್ ನೀಡುವಂತೆ ಬೆಂಬಲಿಗರ ಒತ್ತಡ

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ವೀಣಾ ಕಾಶಪ್ಪನವರ್‌ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 18 ಮಾರ್ಚ್ 2024, 22:50 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ: ವೀಣಾಗೆ ಟಿಕೆಟ್ ನೀಡುವಂತೆ ಬೆಂಬಲಿಗರ ಒತ್ತಡ

ಬಾಗಲಕೋಟೆ | ₹9.84 ಲಕ್ಷ ಮೌಲದ್ಯ ಅಕ್ರಮ ಮದ್ಯ ವಶ

ಜಿಲ್ಲೆಯ ಎರಡು ಕಡೆ ಅಕ್ರಮವಾಗಿ ಸಾಗಿಸುತ್ತಿದ್ದ ₹9.84 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
Last Updated 18 ಮಾರ್ಚ್ 2024, 16:19 IST
fallback

ಬಾಗಲಕೋಟೆ | ಗಮನ ಸೆಳೆದ ಹಲಗೆ ಮಜಲಿನ ಸ್ಪರ್ಧೆ

ವಿದ್ಯಾಗಿರಿಯ ಶಂಕರ ಮೇಲ್ನಾಡ ವೃತ್ತದಲ್ಲಿ ಹಮ್ಮಿಕೊಂಡಿದ್ದ ಹಲಗೆ ಮಜಲಿನ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸಾಯಿ ಮಂದಿರ, ಯುವಕರ ವಿಭಾಗದಲ್ಲಿ ಕಿಲ್ಲಾ ಮಿತ್ರ ಮಂಡಳಿ ತಂಡಗಳು ಪ್ರಥಮ ಸ್ಥಾನ ಗಳಿಸಿದವು.
Last Updated 18 ಮಾರ್ಚ್ 2024, 16:00 IST
fallback

ಹುನಗುಂದ: ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಜನರ ನೀರಿನ ದಾಹ ತೀರಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲ ವರ್ಷಗಳಿಂದ ದುರಸ್ತಿ ಆಗಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಮೊತ್ತದ ಯಂತ್ರೋಪಕರಣಗಳು ದೂಳು ಹಿಡಿದಿವೆ.
Last Updated 18 ಮಾರ್ಚ್ 2024, 4:24 IST
ಹುನಗುಂದ: ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಗುಳೇದಗುಡ್ಡ | ಬರಿದಾದ ಮಲಪ್ರಭೆ ಒಡಲು: ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ

ತಾಲ್ಲೂಕಿನಲ್ಲಿ ಶಿವಯೋಗಮಂದಿರದಿಂದ ಕಾಟಾಪುರ, ಪಟ್ಟದಕಲ್ ನಾಗರಾಳ ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ ಅಲ್ಲೂರ, ಹಳದೂರ, ಇಂಜಿನವಾರಿ ಗ್ರಾಮಗಳ ಮೂಲಕ ಕಮತಗಿ ತಲುಪುವ ಮಲಪ್ರಭಾ ನದಿ ಪ್ರಸ್ತುತ ನೀರಿಲ್ಲದೆ ಬರಿದಾಗಿರುವುದರಿಂದ ಜನ– ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. 
Last Updated 18 ಮಾರ್ಚ್ 2024, 4:15 IST
ಗುಳೇದಗುಡ್ಡ | ಬರಿದಾದ ಮಲಪ್ರಭೆ ಒಡಲು: ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ

ಬಾಗಲಕೋಟೆ: ಪ್ರಾಮಾಣಿಕತೆ ಮೆರೆದ ಕಂಡಕ್ಟರ್

ಬಸ್‌ನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಚೈನ್ ಅನ್ನು ವಾಪಸ್‌ ನೀಡುವ ಮೂಲಕ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕ ಪರಶುರಾಮ ಮಾದರ ಪ್ರಾಮಾಣಿಕತೆ ಮೆರೆದಿದ್ದಾರೆ.
Last Updated 17 ಮಾರ್ಚ್ 2024, 15:58 IST
ಬಾಗಲಕೋಟೆ: ಪ್ರಾಮಾಣಿಕತೆ ಮೆರೆದ ಕಂಡಕ್ಟರ್
ADVERTISEMENT

ಬಾಗಲಕೋಟೆ | ಕಳ್ಳತನದ ಆರೋಪ: ಬಾಲಕಿ‌ ಆತ್ಮಹತ್ಯೆ

ಶಿಕ್ಷಕಿಯ ಪರ್ಸಿನಲ್ಲಿರುವ ಹಣ ಕದ್ದಿರುವ ಆರೋಪದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ತಾಲ್ಲೂಕಿನ ಹಳೆ ಕದಾಂಪುರ ಗ್ರಾಮದಲ್ಲಿ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
Last Updated 17 ಮಾರ್ಚ್ 2024, 13:49 IST
ಬಾಗಲಕೋಟೆ | ಕಳ್ಳತನದ ಆರೋಪ: ಬಾಲಕಿ‌ ಆತ್ಮಹತ್ಯೆ

ವಸತಿ ಯೋಜನೆ: ಹಕ್ಕುಪತ್ರ ವಿತರಿಸಿದ ತಿಮ್ಮಾಪೂರ

ವಸತಿ ಯೋಜನೆ ಹಕ್ಕುಪತ್ರ ವಿತರಿಸಿದ ಸಚಿವ ತಿಮ್ಮಾಪೂರ
Last Updated 17 ಮಾರ್ಚ್ 2024, 12:27 IST
ವಸತಿ ಯೋಜನೆ: ಹಕ್ಕುಪತ್ರ ವಿತರಿಸಿದ ತಿಮ್ಮಾಪೂರ

ಮುಧೋಳ | ಲೋಕ ಅದಾಲತ್‌: 764 ದಾವೆಗಳು ಇತ್ಯರ್ಥ

ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 906 ದಾವೆಗಳ ಪೈಕಿ 764 ಇತ್ಯರ್ಥಗೊಂಡವು.
Last Updated 17 ಮಾರ್ಚ್ 2024, 12:25 IST
ಮುಧೋಳ | ಲೋಕ ಅದಾಲತ್‌: 764 ದಾವೆಗಳು ಇತ್ಯರ್ಥ
ADVERTISEMENT