ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ (ಜಿಲ್ಲೆ)

ADVERTISEMENT

ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ: ಶಾಸಕ ಜೆ.ಟಿ.ಪಾಟೀಲ

ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದುಕೊರತೆ ಸಭೆ
Last Updated 17 ಜನವರಿ 2026, 5:23 IST
ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ:  ಶಾಸಕ ಜೆ.ಟಿ.ಪಾಟೀಲ

ವೇಮನರ ಸಾಹಿತ್ಯ ಅರ್ಥಪೂರ್ಣ ಬದುಕಿಗೆ ದಾರಿದೀಪ: ಮಹಾಂತ ಬಸವಲಿಂಗ ಸ್ವಾಮೀಜಿ

Spiritual Wisdom: ರಾಂಪುರದ ಕಾರ್ಯಕ್ರಮದಲ್ಲಿ ಮಹಾಂತ ಬಸವಲಿಂಗ ಸ್ವಾಮೀಜಿ ಅವರು ವೇಮನರ ಸಾಹಿತ್ಯವು ನೆಮ್ಮದಿ ಮತ್ತು ಸಂಸ್ಕೃತಿಯ ಜೀವನಕ್ಕೆ ದಾರಿದೀಪವಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
Last Updated 17 ಜನವರಿ 2026, 5:23 IST
ವೇಮನರ ಸಾಹಿತ್ಯ ಅರ್ಥಪೂರ್ಣ ಬದುಕಿಗೆ ದಾರಿದೀಪ: ಮಹಾಂತ ಬಸವಲಿಂಗ ಸ್ವಾಮೀಜಿ

ವ್ಯಕ್ತಿತ್ವ ವಿಕಸನದತ್ತ ಗಮನ ಹರಿಸಬೇಕು: ಪ್ರೊ ವಿಜಯಾ ಬಿ. ಕೋರಿಶೆಟ್ಟಿ

ಅಂತರ್ ಮಹಿಳಾ ಕಾಲೇಜಗಳ ಯುವಜನೋತ್ಸವಕ್ಕೆ ಚಾಲನೆ
Last Updated 17 ಜನವರಿ 2026, 5:23 IST
ವ್ಯಕ್ತಿತ್ವ ವಿಕಸನದತ್ತ ಗಮನ ಹರಿಸಬೇಕು: ಪ್ರೊ ವಿಜಯಾ ಬಿ. ಕೋರಿಶೆಟ್ಟಿ

ಭಾರತಿ ವಿಷ್ಣುವರ್ಧನ್‌ಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ

ಕಲಾವಿದೆ ಮಾಲತಿ ಸುಧೀರ್‌ಗೆ ರಾಜ್ಯ ಪ್ರಶಸ್ತಿ
Last Updated 17 ಜನವರಿ 2026, 5:23 IST
ಭಾರತಿ ವಿಷ್ಣುವರ್ಧನ್‌ಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ

ಜೀಜಾಮಾತಾ ಆದರ್ಶ ಪಾಲಿಸಿ: ಮಹೇಶ ಜಾಧವ

Women Inspiration: ಮಹಾಲಿಂಗಪುರದಲ್ಲಿ ಜೀಜಾಮಾತಾ ಜಯಂತಿ ಕಾರ್ಯಕ್ರಮದಲ್ಲಿ ಮಹೇಶ ಜಾಧವ ಅವರು ಜೀಜಾಮಾತಾ ಅವರ ಶೌರ್ಯ ಮತ್ತು ಸಂಸ್ಕಾರ ಇಂದಿನ ತಾಯಂದಿರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
Last Updated 17 ಜನವರಿ 2026, 5:23 IST
ಜೀಜಾಮಾತಾ ಆದರ್ಶ ಪಾಲಿಸಿ: ಮಹೇಶ ಜಾಧವ

ರಾಜ್ಯದ್ದು ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವೈ. ವಿಜಯೇಂದ್ರ ಟೀಕೆ

Political Attack: ಬಾಗಲಕೋಟೆಯಲ್ಲಿ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಾಗಿ ಜಿ ರಾಮಜಿ ಯೋಜನೆ ಚರ್ಚೆಗೆ ವಿಧಾನಸಭೆ ಅಧಿವೇಶನ ಕರೆದಿರುವುದನ್ನು ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಟೀಕಿಸಿದರು.
Last Updated 17 ಜನವರಿ 2026, 5:23 IST
ರಾಜ್ಯದ್ದು ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವೈ. ವಿಜಯೇಂದ್ರ  ಟೀಕೆ

ಸಮಾಜದ ಅಭಿವೃದ್ಧಿಗೆ ಸಂಶೋಧನೆ ಕಾರಣ: ಶಿವಶಂಕರ

Innovation in Education: ಬಾಗಲಕೋಟೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಡಾ.ಶಿವಶಂಕರ ಅವರು ಸಂಶೋಧನೆಯು ಜ್ಞಾನ, ಕೌಶಲ ಅಭಿವೃದ್ಧಿಗೆ ಪ್ರಮುಖ ಅಂಶವಾಗಿದ್ದು, ಸಮಾಜದ ಏಳಿಗೆಗೆ ಅವಶ್ಯಕವೆಂದು ಹೇಳಿದರು.
Last Updated 17 ಜನವರಿ 2026, 5:23 IST
ಸಮಾಜದ ಅಭಿವೃದ್ಧಿಗೆ ಸಂಶೋಧನೆ ಕಾರಣ: ಶಿವಶಂಕರ
ADVERTISEMENT

ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ₹2.64 ಕೋಟಿ ತೆರಿಗೆ ವಸೂಲಿ

Municipal Revenue: ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಈವರೆಗೆ ₹2.64 ಕೋಟಿ ತೆರಿಗೆ ವಸೂಲಾಗಿ, ಜನವರಿ ತಿಂಗಳಲ್ಲಿ ಶೇ 100ರಷ್ಟು ವಸೂಲಾತಿಗೆ ಗುರಿಯು ಹೊಂದಲಾಗಿದೆ ಎಂದು ಪೌರಾಯುಕ್ತ ರಮೇಶ ಜಾಧವ ತಿಳಿಸಿದ್ದಾರೆ.
Last Updated 17 ಜನವರಿ 2026, 5:22 IST
ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ₹2.64 ಕೋಟಿ ತೆರಿಗೆ ವಸೂಲಿ

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಪೂರಕ: ಹನಮಂತ ನಿರಾಣಿ

Education Initiative: ಬೀಳಗಿ ತಾಲ್ಲೂಕಿನ ಇನಾಂ ಹಂಚಿನಾಳ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬದಲ್ಲಿ ಹನಮಂತ ನಿರಾಣಿ ಅವರು ಮಕ್ಕಳ ಕಲಿಕಾ ಮಟ್ಟ ಮತ್ತು ಪ್ರತಿಭೆ ಅಭಿವೃದ್ಧಿಗೆ ಈ ಹಬ್ಬ ನೆರವಾಗುತ್ತಿದೆ ಎಂದು ಹೇಳಿದರು.
Last Updated 17 ಜನವರಿ 2026, 5:22 IST
ಮಕ್ಕಳ ಸರ್ವತೋಮುಖ 
ಬೆಳವಣಿಗೆಗೆ ಕಲಿಕಾ ಹಬ್ಬ ಪೂರಕ: ಹನಮಂತ ನಿರಾಣಿ

ನಟಿ ಉಮಾಶ್ರೀ ಅಭಿನಯದ ನಾಟಕ ಶರ್ಮಿಷ್ಠೆ ಪ್ರದರ್ಶನ

Theatre Performance: ಬನಶಂಕರಿ ಜಾತ್ರೆಯಲ್ಲಿ ಬಿಎಸ್‌ಆರ್ ನಾಟಕ ಕಂಪನಿಯಲ್ಲಿ ನಟಿ ಉಮಾಶ್ರೀ ಅಭಿನಯದ 'ಶರ್ಮಿಷ್ಠೆ' ನಾಟಕ ಜನವರಿ 18 ಮತ್ತು 19 ರಂದು ಪ್ರದರ್ಶಿಸಲಿದ್ದು, ಏಕವ್ಯಕ್ತಿ ನಾಟಕವಾಗಿ 90 ನಿಮಿಷಗಳ ಕಾಲ ನಡೆಯಲಿದೆ.
Last Updated 17 ಜನವರಿ 2026, 5:22 IST
ನಟಿ ಉಮಾಶ್ರೀ ಅಭಿನಯದ ನಾಟಕ ಶರ್ಮಿಷ್ಠೆ ಪ್ರದರ್ಶನ
ADVERTISEMENT
ADVERTISEMENT
ADVERTISEMENT