ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಜಮಖಂಡಿ| ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ: 2 ವರ್ಷದ ಮಗು ಸೇರಿ ನಾಲ್ವರ ಸಾವು

Karnataka Road Accident: ಜಮಖಂಡಿ ಮುಧೋಳ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ 2 ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟರು. 19 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 21 ಫೆಬ್ರುವರಿ 2026, 3:49 IST
ಜಮಖಂಡಿ| ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ: 2 ವರ್ಷದ ಮಗು ಸೇರಿ ನಾಲ್ವರ ಸಾವು

ಬಾಗಲಕೋಟೆಯಲ್ಲಿ ಕಲ್ಲು ತೂರಾಟ: 8 ಮಂದಿ ಬಂಧನ, 24ರವರೆಗೆ ನಿಷೇಧಾಜ್ಞೆ ಜಾರಿ

ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್; 24ರವರೆಗೆ ನಿಷೇಧಾಜ್ಞೆ ಜಾರಿ
Last Updated 20 ಫೆಬ್ರುವರಿ 2026, 22:30 IST
ಬಾಗಲಕೋಟೆಯಲ್ಲಿ ಕಲ್ಲು ತೂರಾಟ: 8 ಮಂದಿ ಬಂಧನ, 24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಕಲ್ಲು ತೂರಾಟ | ಶಾಂತಿ‌ ಸಭೆಗೆ ಮುಸ್ಲಿಂ ಮುಖಂಡರು ಗೈರು: ಆರೋಪ

Peace Meeting: ಬಾಗಲಕೋಟೆ: ಜಿಲ್ಲಾಡಳಿತದ‌ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಗೆ ಮುಸ್ಲಿಂ ಮುಖಂಡರು ಗೈರಾಗಿದ್ದಾರೆ. ಈ ಕುರಿತು ಮಾತನಾಡಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ದೂರು ನೀಡಿದ್ದಾರೆ.
Last Updated 20 ಫೆಬ್ರುವರಿ 2026, 16:32 IST
ಬಾಗಲಕೋಟೆಯಲ್ಲಿ ಕಲ್ಲು ತೂರಾಟ | ಶಾಂತಿ‌ ಸಭೆಗೆ ಮುಸ್ಲಿಂ ಮುಖಂಡರು ಗೈರು: ಆರೋಪ

ಬಾಗಲಕೋಟೆ ಗಲಾಟೆ: ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ– ಆರ್‌.ಅಶೋಕ ಒತ್ತಾಯ

R Ashoka: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.
Last Updated 20 ಫೆಬ್ರುವರಿ 2026, 16:15 IST
ಬಾಗಲಕೋಟೆ ಗಲಾಟೆ: ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ– ಆರ್‌.ಅಶೋಕ ಒತ್ತಾಯ

ಬಾಗಲಕೋಟೆ | ಮತ್ತೆ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ

ಬಿಗುವಿನ ವಾತಾವರಣೆ
Last Updated 20 ಫೆಬ್ರುವರಿ 2026, 10:16 IST
ಬಾಗಲಕೋಟೆ | ಮತ್ತೆ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ

ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

Siddaramaiah: ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕವಾಗಿದ್ದು ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 20 ಫೆಬ್ರುವರಿ 2026, 8:22 IST
ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಸಂಸ್ಕಾರ, ಮೌಲ್ಯಯುತ ಶಿಕ್ಷಣ ಅತ್ಯವಶ್ಯಕ: ಸಿಪಿಐ ಹನಮಂತ ಸಣಮನಿ

ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ: ಸಿಪಿಐ ಹನಮಂತ ಸಣಮನಿ ಹೇಳಿಕೆ
Last Updated 20 ಫೆಬ್ರುವರಿ 2026, 5:59 IST
ಸಂಸ್ಕಾರ, ಮೌಲ್ಯಯುತ ಶಿಕ್ಷಣ ಅತ್ಯವಶ್ಯಕ: ಸಿಪಿಐ ಹನಮಂತ ಸಣಮನಿ
ADVERTISEMENT

ಬಾಗಲಕೋಟೆ ಹೋಳಿ ಬಣ್ಣದಾಟ ಮಾ. 5ರಿಂದ

Holi Celebration: ಬಾಗಲಕೋಟೆಯಲ್ಲಿ ಮಾರ್ಚ್ 5ರಿಂದ ಮೂರು ದಿನ ಹೋಳಿ ಬಣ್ಣದಾಟ, ಕಾಮದಹನ ಮತ್ತು ಸೋಗಿನ ಬಂಡಿ ಪ್ರದರ್ಶನ ಕಾರ್ಯಕ್ರಮಗಳು ಜರುಗಲಿವೆ
Last Updated 20 ಫೆಬ್ರುವರಿ 2026, 5:58 IST
ಬಾಗಲಕೋಟೆ ಹೋಳಿ ಬಣ್ಣದಾಟ ಮಾ. 5ರಿಂದ

ಚಿಮ್ಮಡ ರೈತನ ಅಪೂರ್ವ ಸಾಧನೆ: ಒಂದು ಎಕರೆಯಲ್ಲಿ 47 ಕ್ವಿಂಟಲ್ ಅರಿಸಿನ

High Yield: ಚಿಮ್ಮಡ ಗ್ರಾಮದ ರೈತ ಲಕ್ಕಪ್ಪ ಢವಳೇಶ್ವರ ವೈಜ್ಞಾನಿಕ ಬೇಸಾಯ ಕ್ರಮಗಳಿಂದ ಒಂದು ಎಕರೆ ಜಮೀನಿನಲ್ಲಿ 47 ಕ್ವಿಂಟಲ್ ಅರಿಸಿನ ಬೆಳೆದು ಗಮನ ಸೆಳೆದಿದ್ದಾರೆ
Last Updated 20 ಫೆಬ್ರುವರಿ 2026, 5:57 IST
ಚಿಮ್ಮಡ ರೈತನ ಅಪೂರ್ವ ಸಾಧನೆ: ಒಂದು ಎಕರೆಯಲ್ಲಿ 47 ಕ್ವಿಂಟಲ್ ಅರಿಸಿನ

ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಅಗತ್ಯ: ಎಸ್.ಆರ್.ಪಾಟೀಲ

ಬಾಗಲಕೋಟೆ ವಿ.ವಿ ಅಂತರ ಕಾಲೇಜು ಕೊಕ್ಕೊ ಪಂದ್ಯಾವಳಿ
Last Updated 20 ಫೆಬ್ರುವರಿ 2026, 5:54 IST
ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಅಗತ್ಯ: ಎಸ್.ಆರ್.ಪಾಟೀಲ
ADVERTISEMENT
ADVERTISEMENT
ADVERTISEMENT