ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ| ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಗಾದಲ್ಲಿ ಬದಲಾವಣೆ: ಸಂಸದ ಶೆಟ್ಟರ್

Bagalkote News: ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ ಎಂದು ಸಂಸದ ಜಗದೀಶ ಶೆಟ್ಟರ್ ಬಾಗಲಕೋಟೆಯಲ್ಲಿ ತಿಳಿಸಿದ್ದಾರೆ.
Last Updated 11 ಜನವರಿ 2026, 2:59 IST
ಬಾಗಲಕೋಟೆ| ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಗಾದಲ್ಲಿ ಬದಲಾವಣೆ: ಸಂಸದ ಶೆಟ್ಟರ್

ಬಾಗಲಕೋಟೆ | ಸಿಎಂ ಖುರ್ಚಿ ಗುದ್ದಾಟ, ರಾಜ್ಯದ ಆಡಳಿತ ಯಂತ್ರ ಕುಸಿತ: ಶೆಟ್ಟರ್ ಆರೋಪ

Bagalkote News: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರಕ್ಕಾಗಿನ ಗುದ್ದಾಟದಿಂದ ರಾಜ್ಯದಲ್ಲಿ ಆಡಳಿತ ಕುಸಿದಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಬಾಗಲಕೋಟೆಯಲ್ಲಿ ಟೀಕಿಸಿದ್ದಾರೆ.
Last Updated 11 ಜನವರಿ 2026, 2:57 IST
ಬಾಗಲಕೋಟೆ | ಸಿಎಂ ಖುರ್ಚಿ ಗುದ್ದಾಟ, ರಾಜ್ಯದ ಆಡಳಿತ ಯಂತ್ರ ಕುಸಿತ: ಶೆಟ್ಟರ್ ಆರೋಪ

ಬಾದಾಮಿ | ಜಾನುವಾರು ಖರೀದಿಗೆ ರೈತರ ಹಿಂದೇಟು

Livestock Fair: ಬಾದಾಮಿ ಬನಶಂಕರಿದೇವಿ ಜಾತ್ರೆ ನಿಮಿತ್ತ ನಡೆಯುತ್ತಿರುವ ಜಾನುವಾರು ಮೇಳದಲ್ಲಿ ಎತ್ತುಗಳ ಖರೀದಿಗೆ ರೈತರು ಆಸಕ್ತಿ ತೋರುತ್ತಿಲ್ಲ. ಟ್ರ್ಯಾಕ್ಟರ್ ಬಳಕೆ ಹಾಗೂ ಹಣದ ಕೊರತೆಯಿಂದ ವಹಿವಾಟು ಮಂದಗತಿಯಲ್ಲಿದೆ.
Last Updated 11 ಜನವರಿ 2026, 2:54 IST
ಬಾದಾಮಿ | ಜಾನುವಾರು ಖರೀದಿಗೆ ರೈತರ ಹಿಂದೇಟು

ಬಾಗಲಕೋಟೆ| ನವೀನ, ಕೌಶಲಾಧರಿತ ಸಂಶೋಧನೆ ಅಗತ್ಯ: ಪ್ರೊ.ಗುಡಿ

Engineering Graduation: ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಐಐಟಿ ಮುಂಬೈ ಉಪನಿರ್ದೇಶಕ ಪ್ರೊ. ರವೀಂದ್ರ ಗುಡಿ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
Last Updated 11 ಜನವರಿ 2026, 2:53 IST
ಬಾಗಲಕೋಟೆ| ನವೀನ, ಕೌಶಲಾಧರಿತ ಸಂಶೋಧನೆ ಅಗತ್ಯ: ಪ್ರೊ.ಗುಡಿ

ಬಾಗಲಕೋಟೆ | ಚಾಲುಕ್ಯ ಉತ್ಸವ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

Chalukya Festival: ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಜನವರಿ 19 ರಿಂದ 21 ರವರೆಗೆ ಚಾಲುಕ್ಯ ಉತ್ಸವ ನಡೆಯಲಿದ್ದು, ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 11 ಜನವರಿ 2026, 2:51 IST
ಬಾಗಲಕೋಟೆ | ಚಾಲುಕ್ಯ ಉತ್ಸವ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಬಾಗಲಕೋಟೆ| ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರೈಸಲಿ: ಬಸವ ಧರ್ಮ ಪೀಠಾಧ್ಯಕ್ಷೆ

Basava Dharma Peetha: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಅಧಿಕಾರ ಪೂರೈಸಲಿ ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಬಾಗಲಕೋಟೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.
Last Updated 11 ಜನವರಿ 2026, 2:45 IST
ಬಾಗಲಕೋಟೆ| ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರೈಸಲಿ: ಬಸವ ಧರ್ಮ ಪೀಠಾಧ್ಯಕ್ಷೆ

ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

Road Safety Awareness: ವಾಹನ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ. ರಸ್ತೆ ಅಪಘಾತ ತಡೆಗೆ ಇಲಾಖೆಗಳ ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದರು.
Last Updated 10 ಜನವರಿ 2026, 6:53 IST
ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ
ADVERTISEMENT

ಜ.12 ರಿಂದ ಕೂಡಲಸಂಗಮದಲ್ಲಿ ಶರಣ ಮೇಳ: ಮಾತೆ ಗಂಗಾದೇವಿ

ವಚನ ಪಠಣ, ಯೋಗ, ಸಾಮೂಹಿಕ ಇಷ್ಟಲಿಂಗಾರ್ಚನೆ ವಿವಿಧ ಕಾರ್ಯಕ್ರಮ
Last Updated 10 ಜನವರಿ 2026, 6:52 IST
ಜ.12 ರಿಂದ ಕೂಡಲಸಂಗಮದಲ್ಲಿ ಶರಣ ಮೇಳ: ಮಾತೆ ಗಂಗಾದೇವಿ

ಬೀಳಗಿ: ಬೆಳೆ ವಿಮೆ ಪಾವತಿಸಲು ಆಗ್ರಹ

Farmers Protest: ಬೀಳಗಿಯಲ್ಲಿ ಬೆಳೆ ವಿಮೆ ಪಾವತಿ ನೀಡದ ವಿಮಾ ಕಂಪನಿ ಮತ್ತು ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಆಗ್ರಹಿಸಿದ್ದಾರೆ.
Last Updated 10 ಜನವರಿ 2026, 6:52 IST
ಬೀಳಗಿ: ಬೆಳೆ ವಿಮೆ ಪಾವತಿಸಲು ಆಗ್ರಹ

ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಆಕರ್ಷಿಸುತ್ತಿರುವ ಕಲಾತ್ಮಕ ಬಾಗಿಲು ಚೌಕಟ್ಟು

Cultural Craftsmanship: ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಕಲಾತ್ಮಕ ಬಾಗಿಲು ಚೌಕಟ್ಟುಗಳು ಯಾತ್ರಿಕರನ್ನು ಆಕರ್ಷಿಸುತ್ತಿದ್ದು, ಸಾಗವಾನಿ, ಬೇವಿನ ಮರದಿಂದ ತಯಾರಾದ ವಿವಿಧ ಶೈಲಿಯ ಬಾಗಿಲುಗಳು ಜನಪ್ರಿಯವಾಗಿವೆ.
Last Updated 10 ಜನವರಿ 2026, 6:52 IST
ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಆಕರ್ಷಿಸುತ್ತಿರುವ ಕಲಾತ್ಮಕ ಬಾಗಿಲು ಚೌಕಟ್ಟು
ADVERTISEMENT
ADVERTISEMENT
ADVERTISEMENT