ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಶಿವರಾತ್ರಿ: ಕೂಡಲಸಂಗಮದಲ್ಲಿ ಭಕ್ತಸಾಗರ

Sangameshwara Temple: ಶಿವರಾತ್ರಿ ಅಂಗವಾಗಿ ಕೂಡಲಸಂಗಮದಲ್ಲಿ ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮನಾಥ ದೇಗುಲ ಹಾಗೂ ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದರು. ಅಪಾರ ಜನಸಾಗರ ಕಂಡುಬಂತು.
Last Updated 16 ಫೆಬ್ರುವರಿ 2026, 7:44 IST
ಶಿವರಾತ್ರಿ: ಕೂಡಲಸಂಗಮದಲ್ಲಿ ಭಕ್ತಸಾಗರ

ರಬಕವಿ ಬನಹಟ್ಟಿ: ಅಗತ್ಯ ವಸ್ತುಗಳ ದರ ಏರಿಕೆ ನಡುವೆಯೂ ಖರೀದಿ ಭರಾಟೆ

Maha Shivaratri Market: ರಬಕವಿ ಬನಹಟ್ಟಿಯಲ್ಲಿ ಶಿವರಾತ್ರಿ ಅಂಗವಾಗಿ ಹಣ್ಣು, ಶೇಂಗಾ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ಮಾರುಕಟ್ಟೆಯಲ್ಲಿ ಭರ್ಜರಿ ಖರೀದಿ ನಡೆಯಿತು.
Last Updated 16 ಫೆಬ್ರುವರಿ 2026, 7:42 IST
ರಬಕವಿ ಬನಹಟ್ಟಿ: ಅಗತ್ಯ ವಸ್ತುಗಳ ದರ ಏರಿಕೆ ನಡುವೆಯೂ ಖರೀದಿ ಭರಾಟೆ

ಮೇಟಿ ಕುಟುಂಬದಲ್ಲಿ ತಿಕ್ಕಾಟವಿಲ್ಲ: ಗೋಪಿನಾಥ ಪಳನಿಯಪ್ಪನ್‌

Bagalkot Politics: ಬಾಗಲಕೋಟೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್‌ ಮೇಟಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದು ಸ್ಪಷ್ಟಪಡಿಸಿದರು. ಉಪಚುನಾವಣೆಗೆ ಒಗ್ಗಟ್ಟಿನಿಂದ ಸಿದ್ಧತೆ ನಡೆಯುತ್ತಿದೆ ಎಂದರು.
Last Updated 16 ಫೆಬ್ರುವರಿ 2026, 7:40 IST
ಮೇಟಿ ಕುಟುಂಬದಲ್ಲಿ ತಿಕ್ಕಾಟವಿಲ್ಲ: ಗೋಪಿನಾಥ ಪಳನಿಯಪ್ಪನ್‌

ಬಾಗಲಕೋಟೆ ನಗರದ ವಿವಿಧೆಡೆ ಶಿವರಾತ್ರಿ ಸಂಭ್ರಮ

Bagalkot Temples: ಬಾಗಲಕೋಟೆ ನಗರದಲ್ಲಿನ ಶಿವ, ಮಲ್ಲಿಕಾರ್ಜುನ, ಕೇದಾರನಾಥ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಿದವು.
Last Updated 16 ಫೆಬ್ರುವರಿ 2026, 7:39 IST
ಬಾಗಲಕೋಟೆ ನಗರದ ವಿವಿಧೆಡೆ ಶಿವರಾತ್ರಿ ಸಂಭ್ರಮ

ಜಾನಪದ ಪ್ರೋತ್ಸಾಹಕ್ಕೆ ಸಿಗದ ಅನುದಾನ: ಹಿ.ಚಿ. ಬೋರಲಿಂಗಯ್ಯ

Janapada Sammelana: ತೇರದಾಳದಲ್ಲಿ ನಡೆದ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ಕಲಾವಿದರಿಗೆ ಅನುದಾನ ಮತ್ತು ಮಾಸಾಶನ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
Last Updated 16 ಫೆಬ್ರುವರಿ 2026, 7:37 IST
ಜಾನಪದ ಪ್ರೋತ್ಸಾಹಕ್ಕೆ ಸಿಗದ ಅನುದಾನ: ಹಿ.ಚಿ. ಬೋರಲಿಂಗಯ್ಯ

ಸ್ವಾಭಿಮಾನ ಕಲಿಸಿದ ಸಂತ ಸೇವಾಲಾಲ: ಚರಂತಿಮಠ

Bagalkot Event: ಬಾಗಲಕೋಟೆಯಲ್ಲಿ ನಡೆದ ಸಂತ ಸೇವಾಲಾಲ ಜಯಂತಿಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸೇವಾಲಾಲರ ಶಿಕ್ಷಣ ಹಾಗೂ ಸ್ವಾಭಿಮಾನದ ಸಂದೇಶವನ್ನು ಸ್ಮರಿಸಿದರು.
Last Updated 16 ಫೆಬ್ರುವರಿ 2026, 7:36 IST
ಸ್ವಾಭಿಮಾನ ಕಲಿಸಿದ ಸಂತ ಸೇವಾಲಾಲ: ಚರಂತಿಮಠ

ಮಹಾಲಿಂಗಪುರ: ರುದ್ರಭೂಮಿಯಲ್ಲಿ ಶಿವನ ಆರಾಧನೆ

Mahashivaratri Rituals: ಮಹಾಲಿಂಗಪುರದ ರುದ್ರಭೂಮಿಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವನ ಚಿತ್ರ ಮತ್ತು ಶಿವಲಿಂಗಕ್ಕೆ ಪೂಜೆ, ಅಭಿಷೇಕ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆದವು.
Last Updated 15 ಫೆಬ್ರುವರಿ 2026, 19:34 IST
ಮಹಾಲಿಂಗಪುರ: ರುದ್ರಭೂಮಿಯಲ್ಲಿ ಶಿವನ ಆರಾಧನೆ
ADVERTISEMENT

ಜಮಖಂಡಿ | ಕೆಲಸದಿಂದ ವಜಾ: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

Jamkhandi Hospital: ಇಲ್ಲಿನ ಸರ್ಕಾರಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕಕರು ವಜಾಗೊಂಡಿದ್ದರಿಂದ ಬೇಸತ್ತು ಶುಕ್ರವಾರ ರಾತ್ರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
Last Updated 15 ಫೆಬ್ರುವರಿ 2026, 7:23 IST
ಜಮಖಂಡಿ | ಕೆಲಸದಿಂದ ವಜಾ: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಮತದಾರರ ಅಂತಿಮ ಪಟ್ಟಿ | ಹೆಸರಿಲ್ಲದಿದ್ದರೆ ಆಕ್ಷೇಪಣೆ ಸಲ್ಲಿಸಿ: ಚುನಾವಣಾಧಿಕಾರಿ

Voter Helpline: ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು, 1,26,233 ಪುರುಷ ಹಾಗೂ 1,31,863 ಮಹಿಳಾ ಮತದಾರರು ಸೇರಿ 2,58,118 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
Last Updated 15 ಫೆಬ್ರುವರಿ 2026, 7:23 IST
ಮತದಾರರ ಅಂತಿಮ ಪಟ್ಟಿ | ಹೆಸರಿಲ್ಲದಿದ್ದರೆ ಆಕ್ಷೇಪಣೆ ಸಲ್ಲಿಸಿ: ಚುನಾವಣಾಧಿಕಾರಿ

ಬಾಗಲಕೋಟೆ | ಹಾವು, ನಾಯಿ ಕಡಿತ ಕಡಿಮೆ ಮಾಡಲು ಕ್ರಮವಹಿಸಿ: ಡಿಸಿ 

Rabies Prevention: ಜಿಲ್ಲೆಯಲ್ಲಿ ಹಾವು ಮತ್ತು ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 15 ಫೆಬ್ರುವರಿ 2026, 7:22 IST
ಬಾಗಲಕೋಟೆ | ಹಾವು, ನಾಯಿ ಕಡಿತ ಕಡಿಮೆ ಮಾಡಲು ಕ್ರಮವಹಿಸಿ: ಡಿಸಿ 
ADVERTISEMENT
ADVERTISEMENT
ADVERTISEMENT