ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ: ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

Domestic Violence: ಬಾಗಲಕೋಟೆ: ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವಮಾನ ಮಾಡುವ ಉದ್ದೇಶದಿಂದ ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ. ತೊದಲಬಾಗಿಯ ಉಮೇಶ ಎನ್ನುವ ಆರೋಪಿ ಎಲೆಕ್ಟ್ರಿಕ್ ಟ್ರಿಮ್ಮರ್ ನಿಂದ ತಲೆ ಬೋಳಿಸಿ ಜೀವ ಬೆದರಿಕೆ ಹಾಕೊದ್ದಾರೆ.
Last Updated 3 ಫೆಬ್ರುವರಿ 2026, 10:25 IST
ಬಾಗಲಕೋಟೆ: ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

ಬ್ಯಾಡ್ಮಿಂಟನ್: ತುಮಕೂರಿನ ಜೋಡಿಗೆ ಪ್ರಥಮ ಸ್ಥಾನ

Badminton Winners: ಕೆಎಲ್‍ಇ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯಾವಳಿಯ ಪುರುಷರ ಡಬಲ್ಸ್ ಹಾಗೂ 75+ ಜಂಬಲ್ ಡಬಲ್ಸ್ ನ ಎರಡು ವಿಭಾಗದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Last Updated 3 ಫೆಬ್ರುವರಿ 2026, 6:26 IST
ಬ್ಯಾಡ್ಮಿಂಟನ್: ತುಮಕೂರಿನ ಜೋಡಿಗೆ ಪ್ರಥಮ ಸ್ಥಾನ

ಹುನಗುಂದ: ಕಾವೇರಿ ತಂತ್ರಾಂಶ 2.0: ಅಧಿಕಾರಿಗಳಿಗೆ ತರಬೇತಿ

Property Registration: ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಉಪ ನೋಂದಣಿ ಅಧಿಕಾರಿ ಎಸ್. ಡಿ. ನಾಗಠಾಣ ಹೇಳಿದರು.
Last Updated 3 ಫೆಬ್ರುವರಿ 2026, 6:24 IST
ಹುನಗುಂದ: ಕಾವೇರಿ ತಂತ್ರಾಂಶ 2.0: ಅಧಿಕಾರಿಗಳಿಗೆ ತರಬೇತಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ

ಫೆ.20ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ
Last Updated 3 ಫೆಬ್ರುವರಿ 2026, 6:23 IST
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ

ಅನುಮಾನ ಪರಿಹರಿಸಿ ಉಪಚುನಾವಣೆ ನಡೆಸಿ: ರಾಮಪ್ರಶಾಂತ

ಬಾಗಲಕೊಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದ ಸಭೆ
Last Updated 3 ಫೆಬ್ರುವರಿ 2026, 6:22 IST
ಅನುಮಾನ ಪರಿಹರಿಸಿ ಉಪಚುನಾವಣೆ ನಡೆಸಿ: ರಾಮಪ್ರಶಾಂತ

ಸಂಸ್ಕಾರವಂತರಿಗೆ ಸೋಲಿಲ್ಲ: ಸುನಂದಾ ಶಿರೂರ

Kannada Book Launch: ಸಾಹಿತ್ಯ ಸಮಾಜದ ಕೈಗನ್ನಡಿ. ಸಂಸ್ಕೃತಿ ನಾಡಿನ ಭವಿಷ್ಯದ ಮುನ್ನುಡಿ. ಸಂಸ್ಕಾರವಂತರಿಗೆೆ ಸೋಲೆ ಇಲ್ಲ. ಸಾಂಸ್ಕೃತಿಕ ಪರಿಜ್ಞಾನ ಮತ್ತು ಜ್ಞಾನ ದಾಸೋಹದಿಂದ ಸಮಾಜ ಕಲ್ಯಾಣ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಸುನಂದಾ ಶಿರೂರ ಹೇಳಿದರು.
Last Updated 3 ಫೆಬ್ರುವರಿ 2026, 6:20 IST
ಸಂಸ್ಕಾರವಂತರಿಗೆ ಸೋಲಿಲ್ಲ: ಸುನಂದಾ ಶಿರೂರ

ಜಮಖಂಡಿ: ಮೊಬೈಲ್ ಟವರ್ ಏರಿ ಹುಚ್ಚಾಟ

Drunken Stunt: ತಾಲ್ಲೂಕಿನ ಆಲಗೂರಿನಲ್ಲಿ ಅರ್ಜುನ ನಾಟಿಕಾರ ಎಂಬುವರು ಕುಡಿದ ಮತ್ತಿನಲ್ಲಿ ಭಾನುವಾರ ಸಂಜೆ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದಿದ್ದಾನೆ.
Last Updated 3 ಫೆಬ್ರುವರಿ 2026, 6:19 IST
ಜಮಖಂಡಿ: ಮೊಬೈಲ್ ಟವರ್ ಏರಿ ಹುಚ್ಚಾಟ
ADVERTISEMENT

ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ನಂಜಯ್ಯನಮಠ

Congress Protest: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ದುರುದ್ದೇಶಪೂರಿತ ಆರೋಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
Last Updated 3 ಫೆಬ್ರುವರಿ 2026, 6:17 IST
ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ನಂಜಯ್ಯನಮಠ

ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

Alaguri, Jamkhandi ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್‌ ಟವರ್‌ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು.
Last Updated 2 ಫೆಬ್ರುವರಿ 2026, 12:46 IST
ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ

Cultural Values: ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು, ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು ಎಂದು ಶಾಲಾ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ ಜಿ ನ್ಯಾಮಗೌಡ ಹೇಳಿದರು.
Last Updated 2 ಫೆಬ್ರುವರಿ 2026, 7:38 IST
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ
ADVERTISEMENT
ADVERTISEMENT
ADVERTISEMENT