ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆಯಲ್ಲಿ 28ವರೆಗೆ ನಿಷೇಧಾಜ್ಞೆ

ಪ್ರತಿಭಟನಾ ಮೆರವಣಿಗೆಗೆ ಇಲ್ಲ ಅವಕಾಶ
Last Updated 24 ಫೆಬ್ರುವರಿ 2026, 6:24 IST
ಬಾಗಲಕೋಟೆಯಲ್ಲಿ 28ವರೆಗೆ ನಿಷೇಧಾಜ್ಞೆ

ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಳ: ಯತ್ನಾಳ ಆರೋಪ

ಗಾಯಾಳುಗಳನ್ನಿ ಭೇಟಿಯಾಗಿ ಧನ ಸಹಾಯ ಮಾಡಿದ ಶಾಸಕ
Last Updated 24 ಫೆಬ್ರುವರಿ 2026, 6:21 IST
ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಳ: ಯತ್ನಾಳ ಆರೋಪ

ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶ, ಕ್ಷೌರ

ಜಾತಿ ನಿಂದನೆ ಆರೋಪ: ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ
Last Updated 24 ಫೆಬ್ರುವರಿ 2026, 6:20 IST
ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶ, ಕ್ಷೌರ

ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

Karnataka Politics: ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಅನ್ವಯಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಗಲಕೋಟೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Last Updated 24 ಫೆಬ್ರುವರಿ 2026, 6:19 IST
ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

ಕಳ್ಳಬಟ್ಟಿ ನಿರ್ಮೂಲನೆಗೆ ಕ್ರಮ: ಸಂಗಪ್ಪ

ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆ; 6 ಪ್ರಕರಣಗಳಿಗೆ ಶಿಕ್ಷೆ, ದಂಡ 
Last Updated 24 ಫೆಬ್ರುವರಿ 2026, 6:12 IST
ಕಳ್ಳಬಟ್ಟಿ ನಿರ್ಮೂಲನೆಗೆ ಕ್ರಮ: ಸಂಗಪ್ಪ

ವಿಜಯೇಂದ್ರ ಎಂದೂ ಸಿಎಂ ಆಗಲ್ಲ: ಯತ್ನಾಳ

Karnataka BJP News: ಬಿ.ವೈ. ವಿಜಯೇಂದ್ರ ಅವರು ಎಂದಿಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 24 ಫೆಬ್ರುವರಿ 2026, 6:10 IST
ವಿಜಯೇಂದ್ರ ಎಂದೂ ಸಿಎಂ ಆಗಲ್ಲ: ಯತ್ನಾಳ

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ 151 ಕೆ.ಜಿ ತೂಕದ ಗಂಟೆ ಅರ್ಪಣೆ

Panchaloha Bell: ಬಾಗಲಕೋಟೆ: ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅರ್ಪಿಸಲು ಪಂಚ ಲೋಹಗಳ 151 ಕೆ.ಜಿ ತೂಕದ ಗಂಟೆಯನ್ನು ‌ಸಿದ್ಧಪಡಿಸಲಾಗಿದ್ದು, ಮಾರ್ಚ್ 14ರಂದು ಅದು ಸಮರ್ಪಣೆ ಆಗಲಿದೆ.
Last Updated 24 ಫೆಬ್ರುವರಿ 2026, 1:17 IST
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ 151 ಕೆ.ಜಿ ತೂಕದ ಗಂಟೆ ಅರ್ಪಣೆ
ADVERTISEMENT

ಬಾದಾಮಿ: ಮೊಬೈಲ್ ಅಂಗಡಿ ಕಳ್ಳತನ

Crime News: ಬಾದಾಮಿ ಬಸ್ ನಿಲ್ದಾಣದ ಎದುರಿರುವ ಮೊಬೈಲ್ ಅಂಗಡಿಗೆ ಶನಿವಾರ ತಡರಾತ್ರಿ ಕಳ್ಳರು ಕನ್ನ ಹಾಕಿದ್ದಾರೆ. ಗೋಡೆ ಒಡೆದು 60ಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ದೋಚಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 23 ಫೆಬ್ರುವರಿ 2026, 8:04 IST
ಬಾದಾಮಿ: ಮೊಬೈಲ್ ಅಂಗಡಿ ಕಳ್ಳತನ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಾಗ್ದಾಳಿ

Bagalkote News: ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ನಿಲ್ಲಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
Last Updated 23 ಫೆಬ್ರುವರಿ 2026, 7:59 IST
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಾಗ್ದಾಳಿ

ರಬಕವಿ ಬನಹಟ್ಟಿ: ‘ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲಿ’

ಗಮನ ಸೆಳೆದ ರಾಷ್ಟ್ರದ ಮಟ್ಟದ ಕುಸ್ತಿ ಪಂದ್ಯಗಳು
Last Updated 23 ಫೆಬ್ರುವರಿ 2026, 7:59 IST
ರಬಕವಿ ಬನಹಟ್ಟಿ: ‘ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲಿ’
ADVERTISEMENT
ADVERTISEMENT
ADVERTISEMENT