ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

Alaguri, Jamkhandi ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್‌ ಟವರ್‌ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು.
Last Updated 2 ಫೆಬ್ರುವರಿ 2026, 12:46 IST
ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ

Cultural Values: ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು, ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು ಎಂದು ಶಾಲಾ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ ಜಿ ನ್ಯಾಮಗೌಡ ಹೇಳಿದರು.
Last Updated 2 ಫೆಬ್ರುವರಿ 2026, 7:38 IST
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ

ಬನಶಂಕರಿ ಜಾತ್ರೆ ಸಂಭ್ರಮ: ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ

Banashankari Devi Fair: ನಗರದಲ್ಲಿ ಭಾನುವಾರ ಭಾರತ ಹುಣ್ಣಿಮೆಯ ದಿನದಂದು ಹಳೇ ನೀರಿನ ಟ್ಯಾಂಕ್ ಹತ್ತಿರದ ಬನಶಂಕರಿ ದೇವಿಯ ಜಾತ್ರೆ ಅಂಗವಾಗಿ ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ ಮತ್ತು ಕಳಸೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
Last Updated 2 ಫೆಬ್ರುವರಿ 2026, 7:31 IST
ಬನಶಂಕರಿ ಜಾತ್ರೆ ಸಂಭ್ರಮ: ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ

ಬೀಳಗಿ | ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಜೆ.ಟಿ.ಪಾಟೀಲ

ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಶಾಸಕರ ಭೇಟಿ
Last Updated 2 ಫೆಬ್ರುವರಿ 2026, 7:28 IST
ಬೀಳಗಿ | ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಜೆ.ಟಿ.ಪಾಟೀಲ

ಬಾಗಲಕೋಟೆ: ವಚನ ರಕ್ಷಕ ಮಡಿವಾಳ ಮಾಚಿದೇವ: ಜಗಲಾಸರ

Vachana Conservation: ಕಲ್ಯಾಣ ಕ್ರಾಂತಿಯಲ್ಲಿ ಎದ್ದ ದಂಗೆಯಲ್ಲಿ ಬಿಜ್ಜಳನ ಸೈನಿಕರೊಂದಿಗೆ ಹೋರಾಡಿ ಅಮೂಲ್ಯ ವಚನಗಳನ್ನು ರಕ್ಷಿಸಿದವರು ಮಡಿವಾಳ ಮಾಚಿದೇವ ಎಂದು ಉಪವಿಭಾಗಾಧಿಕಾರಿ ಸಂತೋಷ‌ ಜಗಲಾಸರ ಹೇಳಿದರು.
Last Updated 2 ಫೆಬ್ರುವರಿ 2026, 7:26 IST
ಬಾಗಲಕೋಟೆ: ವಚನ ರಕ್ಷಕ ಮಡಿವಾಳ ಮಾಚಿದೇವ: ಜಗಲಾಸರ

ಬಾಗಲಕೋಟೆ: ಮೂರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ

Mother Kills Children: ಬಾದಾಮಿ (ಬಾಗಲಕೋಟೆ ಜಿಲ್ಲೆ): ಸಮೀಪದ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ತಾಯಿಯೊಬ್ಬರು ಭಾನುವಾರ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರೂಪಾ ಹನುಮಂತ ಗೌಡರ ಎಂಬ ಮಹಿಳೆ ತನ್ನ ಮಕ್ಕಳಾದ ಸಮೃದ್ಧಿ
Last Updated 1 ಫೆಬ್ರುವರಿ 2026, 21:12 IST
ಬಾಗಲಕೋಟೆ: ಮೂರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು

ಜಮಖಂಡಿ ನಗರಸಭೆ ವತಿಯಿಂದ ಟಿಪ್ಪು ಸುಲ್ತಾನ್ ವೃತ್ತ ಬಳಿ 33 ಅಕ್ರಮ ಶೆಡ್‌ಗಳು ತೆರವುಗೊಳ್ಳಿದ್ದು, ₹72 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂಬಾರ ಕೆರೆ ಅಭಿವೃದ್ಧಿಗೆ ಪೌರಾಯುಕ್ತರು ಯೋಜನೆ ರಚಿಸಿದ್ದಾರೆ.
Last Updated 1 ಫೆಬ್ರುವರಿ 2026, 8:24 IST
ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು
ADVERTISEMENT

ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಪಂಚ ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರ ಆರ್ಥಿಕ ಸ್ಥಿತಿಗೆ ನೆರವಾಗಿದ್ದು, ಬೇಳಗಿಯ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು.
Last Updated 1 ಫೆಬ್ರುವರಿ 2026, 8:24 IST
ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೆಳನ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ

ಬುದ್ಧ ಧಮ್ಮ ಕುರಿತ ಚಿಂತನ-ಮಂಥನ ಕಾರ್ಯಕ್ರಮ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ
ADVERTISEMENT
ADVERTISEMENT
ADVERTISEMENT