ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ನಾಡಿನ ವಾಸ್ತುಶಿಲ್ಪ ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ: ಅಣವೀರಯ್ಯ ಪ್ಯಾಟಿಮಠ

Art and Architecture: ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ವಿಶ್ವಕರ್ಮ ಸಮಾಜದ ಅಪಾರ ಕೊಡುಗೆ ಇದೆ. ಜಗತ್ತಿನ ಮೊದಲ ಎಂಜಿನಿಯರ್ ಎಂಬ ಮಾನ್ಯತೆ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಧಾರವಾಡದ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
Last Updated 18 ಸೆಪ್ಟೆಂಬರ್ 2025, 4:42 IST
ನಾಡಿನ ವಾಸ್ತುಶಿಲ್ಪ ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ:  ಅಣವೀರಯ್ಯ ಪ್ಯಾಟಿಮಠ

ಧರ್ಮ ಇಸ್ಲಾಂ | ಜಾತಿ ಮುಸ್ಲಿಂ ಎಂದೇ ಬರೆಸಿ: ಕರ್ನಾಟಕ ಮುಸ್ಲಿಂ ಯೂನಿಟಿ

Muslim Census Entry: ಧರ್ಮ ಕಾಲಂನಲ್ಲಿ ‘ಇಸ್ಲಾಂ’ ಮತ್ತು ಜಾತಿ ಕಾಲಂನಲ್ಲಿ ‘ಮುಸ್ಲಿಂ’ ಎಂದು ಬರೆಯಬೇಕು. ಉಪಜಾತಿಗೆ ಅನುಗುಣವಾಗಿ ಖಾಸಗಿ ವಿವರಗಳನ್ನು ಸೇರಿಸಬಹುದೆಂದು ಕರ್ನಾಟಕ ಮುಸ್ಲಿಂ ಯೂನಿಟಿ ಹುನಗುಂದದಲ್ಲಿ ಸ್ಪಷ್ಟಪಡಿಸಿದೆ.
Last Updated 18 ಸೆಪ್ಟೆಂಬರ್ 2025, 3:18 IST
ಧರ್ಮ ಇಸ್ಲಾಂ | ಜಾತಿ ಮುಸ್ಲಿಂ ಎಂದೇ ಬರೆಸಿ: ಕರ್ನಾಟಕ ಮುಸ್ಲಿಂ ಯೂನಿಟಿ

ಬಾಗಲಕೋಟೆ | ಕಾಮಗಾರಿ ಅರ್ಧಕ್ಕೆ ನಿಲ್ಲಿಸಬೇಡಿ: ಸಿಇಒ ಮೊಹಸಿನ್

Infrastructure Completion: ಬಾಗಲಕೋಟೆ ಜಿಲ್ಲೆಯ ವಿವಿಧ ಇಲಾಖೆಗಳ ಕಟ್ಟಡ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮಹಮ್ಮದ್ ಮೊಹ ಸಿನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 18 ಸೆಪ್ಟೆಂಬರ್ 2025, 3:15 IST
ಬಾಗಲಕೋಟೆ | ಕಾಮಗಾರಿ ಅರ್ಧಕ್ಕೆ ನಿಲ್ಲಿಸಬೇಡಿ: ಸಿಇಒ ಮೊಹಸಿನ್

ಕಾಡಸಿದ್ಧೇಶ್ವರರ ರಥೋತ್ಸವ: ಮದ್ದು ಸುಡುವ ರೋಚಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

Religious Celebration: ವಚನಕಾರ ಕಾಡಸಿದ್ಧೇಶ್ವರ ಜಾತ್ರೆಯ ಭಾಗವಾಗಿ ನಡೆದ ರಥೋತ್ಸವ ಮಂಗಳವಾರ ರಬಕವಿ-ಬನಹಟ್ಟಿಯಲ್ಲಿ ಭಕ್ತಿ ಭಾವನೆ ಮತ್ತು ಸಂಭ್ರಮದಿಂದ ನಡೆಯಿತು ಎಂದು ಭಕ್ತರು ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 3:14 IST
ಕಾಡಸಿದ್ಧೇಶ್ವರರ ರಥೋತ್ಸವ: ಮದ್ದು ಸುಡುವ ರೋಚಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ: ಜಿ.ಎನ್.ಪಾಟೀಲ

Community Awareness: ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದೆ ಎಂದು ಹೇಳಿದ ಜಿ.ಎನ್. ಪಾಟೀಲ, ವೀರಶೈವ-ಲಿಂಗಾಯತ ಸಮಾಜ ಎಚ್ಚರಿಕೆಯಿಂದ ನಡೆಯದಿದ್ದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲವೆಂದು ಹುನಗುಂದದಲ್ಲಿ ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 3:14 IST
ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ: ಜಿ.ಎನ್.ಪಾಟೀಲ

ವಿಶ್ವಕರ್ಮರು ತಂತ್ರಜ್ಞಾನದ ಹರಿಕಾರರು: ನವೀನ ಸ್ವಾಮೀಜಿ ಅಭಿಮತ

Vishwakarma Skills: ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿ ವೃತ್ತಿಗಳು ತಂತ್ರಜ್ಞಾನದ ಶ್ರೇಷ್ಠತೆಯನ್ನು ಹೊಂದಿದ್ದು, ವಿಶ್ವಕರ್ಮರು ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಹರಿಕಾರರಾಗಿದ್ದಾರೆ ಎಂದು ನವೀನ ಸ್ವಾಮೀಜಿ ತಿಳಿಸಿದರು.
Last Updated 18 ಸೆಪ್ಟೆಂಬರ್ 2025, 3:13 IST
ವಿಶ್ವಕರ್ಮರು ತಂತ್ರಜ್ಞಾನದ ಹರಿಕಾರರು: ನವೀನ ಸ್ವಾಮೀಜಿ ಅಭಿಮತ

ಯುಕೆಪಿ | ಭೂಸ್ವಾಧೀನಕ್ಕಿಲ್ಲ ಅಧಿಕಾರಿ ವರ್ಗ; 835 ಹುದ್ದೆಗಳಲ್ಲಿ 486 ಖಾಲಿ

UKP Staff Shortage: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ 1.04 ಲಕ್ಷ ಎಕರೆ ಭೂಸ್ವಾಧೀನ ಕಾರ್ಯಕ್ಕೆ 835 ಹುದ್ದೆಗಳಲ್ಲಿನ 486 ಖಾಲಿ ಉಳಿದು ಸಮಸ್ಯೆ ಉಂಟಾಗಿದೆ. ಪ್ರಮುಖ ಹುದ್ದೆಗಳಿಗೂ ಪ್ರಭಾರಿ ಅಧಿಕಾರಿಗಳೇ ನೇಮಕವಾಗಿದ್ದಾರೆ.
Last Updated 17 ಸೆಪ್ಟೆಂಬರ್ 2025, 20:03 IST
ಯುಕೆಪಿ | ಭೂಸ್ವಾಧೀನಕ್ಕಿಲ್ಲ ಅಧಿಕಾರಿ ವರ್ಗ; 835 ಹುದ್ದೆಗಳಲ್ಲಿ 486 ಖಾಲಿ
ADVERTISEMENT

ಬನಹಟ್ಟಿ: ಸಂಭ್ರಮದ ಕಾಡಸಿದ್ಧೇಶ್ವರ ಜಾತ್ರೆ

Religious Festival: ರಬಕವಿ ಬನಹಟ್ಟಿಯಲ್ಲಿ ಸ್ಥಳೀಯ ಕಾಡಸಿದ್ಧೇಶ್ವರರ ಜಾತ್ರೆ ಭಕ್ತಿ ಮತ್ತು ಸಡಗರದಿಂದ ನಡೆಯಿತು. ಸಾವಿರಾರು ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ಪೂರೈಸಿ, ದಿನವಿಡೀ ಪ್ರಸಾದ ಸೇವೆ ಮತ್ತು ಹೂ ಮಾಲೆಗಳ ಮಾರಾಟ ನಡೆಯಿತು.
Last Updated 17 ಸೆಪ್ಟೆಂಬರ್ 2025, 4:17 IST
ಬನಹಟ್ಟಿ: ಸಂಭ್ರಮದ ಕಾಡಸಿದ್ಧೇಶ್ವರ ಜಾತ್ರೆ

ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ: ಆಡಳಿತ ಸೌಧದ ಮುಂದೆ ರೈತರ ಪ್ರತಿಭಟನೆ

Onion Price Protest: ಬೀಳಗಿಯಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಆಡಳಿತ ಸೌಧದ ಮುಂದೆ ಈರುಳ್ಳಿ ಬೆಳೆಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿಪಡಿಸಲು ಹಾಗೂ ನಷ್ಟ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Last Updated 17 ಸೆಪ್ಟೆಂಬರ್ 2025, 4:17 IST
ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ: ಆಡಳಿತ ಸೌಧದ ಮುಂದೆ ರೈತರ ಪ್ರತಿಭಟನೆ

ಮುಧೋಳ | ಹೊರಗುತ್ತಿಗೆ ಪೌರಕಾರ್ಮಿಕರಿಗೆ ಅನ್ಯಾಯ: ಹೋರಾಟ

Civic Workers Rights: ಮುಧೋಳ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಜೇಷ್ಠತೆ ಆಧಾರದ ಅವಕಾಶ ನೀಡದೇ, ಸಂಬಂಧಿಗಳಿಗೆ ಪ್ರಾತಿನಿಧ್ಯತೆ ನೀಡುತ್ತಿರುವುದನ್ನು ವಿರೋಧಿಸಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಪ್ರತಿಭಟನೆ ನಡೆಸಿತು.
Last Updated 17 ಸೆಪ್ಟೆಂಬರ್ 2025, 4:17 IST
ಮುಧೋಳ | ಹೊರಗುತ್ತಿಗೆ ಪೌರಕಾರ್ಮಿಕರಿಗೆ ಅನ್ಯಾಯ: ಹೋರಾಟ
ADVERTISEMENT
ADVERTISEMENT
ADVERTISEMENT