ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಮಹಾಲಿಂಗಪುರ: ಗಮನಸೆಳೆದ ಬಳ್ಳಿ ಆಲೂಗಡ್ಡೆ

Farming Curiosity: ಮಹಾಲಿಂಗಪುರದ ಹಣಮಂತ ರಾವಳ ಅವರು ಗೋರಖನಾಥ ತಪೋವನದಲ್ಲಿ ಬಳ್ಳಿಯಲ್ಲಿ ಬೆಳೆಯುವ ಆಲೂಗಡ್ಡೆ ಬೆಳೆಯಿಸಿ ಎಲ್ಲರ ಗಮನಸೆಳೆದಿದ್ದಾರೆ. ಇದು ಸ್ಥಳೀಯ ಕೃಷಿಕರಲ್ಲೂ ಕುತೂಹಲ ಮೂಡಿಸಿದೆ.
Last Updated 12 ಡಿಸೆಂಬರ್ 2025, 5:16 IST
ಮಹಾಲಿಂಗಪುರ: ಗಮನಸೆಳೆದ ಬಳ್ಳಿ ಆಲೂಗಡ್ಡೆ

ಬಾಗಲಕೋಟೆ | ಜ.17ರಿಂದ ಚಾಲುಕ್ಯ ಉತ್ಸವ ಆಯೋಜನೆ: ಜಿಲ್ಲಾಧಿಕಾರಿ ಸಂಗಪ್ಪ

Cultural Festival Update: ಬಾಗಲಕೋಟೆಯಲ್ಲಿ ಡಿ.19ರಿಂದ ನಡೆಯಬೇಕಾದ ರಾಷ್ಟ್ರೀಯ ಚಾಲುಕ್ಯ ಉತ್ಸವವನ್ನು ಈಗ ಜನವರಿ 17ರಿಂದ ಮೂರು ದಿನಗಳ ಕಾಲ ಆಯೋಜಿಸಲು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 5:15 IST
ಬಾಗಲಕೋಟೆ | ಜ.17ರಿಂದ ಚಾಲುಕ್ಯ ಉತ್ಸವ ಆಯೋಜನೆ: ಜಿಲ್ಲಾಧಿಕಾರಿ ಸಂಗಪ್ಪ

ಜಮಖಂಡಿ | ಗುಣಮಟ್ಟದ ಶಿಕ್ಷಣ: ಹೆಚ್ಚಿದ ಹಾಜರಾತಿ

Model School Karnataka: ಖಾಸಗಿ ಶಾಲೆಗಳ ಆಧಿಪತ್ಯದ ನಡುವೆ ಬಾಗಿಲು ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳ ನಡುವೆ ಕೊಣ್ಣೂರ ತೋಟ–2 ಶಾಲೆ ತನ್ನ ಶೈಕ್ಷಣಿಕ ಸಾಧನೆಗಳಿಂದ ಗಮನಸೆಳೆಯುತ್ತಿದೆ.
Last Updated 12 ಡಿಸೆಂಬರ್ 2025, 5:14 IST
ಜಮಖಂಡಿ | ಗುಣಮಟ್ಟದ ಶಿಕ್ಷಣ: ಹೆಚ್ಚಿದ ಹಾಜರಾತಿ

ಕೂಡಲಸಂಗಮ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

NH Road Damage: ಕೂಡಲಸಂಗಮ ಕ್ರಾಸ್‌ನಿಂದ ದರ್ಶನ ಸ್ಥಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿ ಬಿರುಕುಗಳು ಮತ್ತು ಗುಂಡಿಗಳಿಂದ ಪ್ರವಾಸಿಗರಿಗೆ ಸಂಚಾರ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 5:11 IST
ಕೂಡಲಸಂಗಮ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ಬಾಗಲಕೋಟೆ: ಮುಚಖಂಡಿಯಲ್ಲಿ ಅಯ್ಯಾಚಾರ, ಶಿವದೀಕ್ಷೆ

Spiritual Message: ಬಾಗಲಕೋಟೆ ಬಿಲ್ ಕೆರೂರಿನ ಬಿಲ್ವಾಶ್ರಮದಲ್ಲಿ ಮಾತನಾಡಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶೈವ ಸಂಸ್ಕಾರಗಳು ಜೀವನದ ದು:ಖ ನಿವಾರಣೆಗೆ ಮಾರ್ಗವನ್ನೆ ನೀಡುತ್ತವೆ ಎಂದು ತಿಳಿಸಿದರು.
Last Updated 12 ಡಿಸೆಂಬರ್ 2025, 5:10 IST
ಬಾಗಲಕೋಟೆ: ಮುಚಖಂಡಿಯಲ್ಲಿ ಅಯ್ಯಾಚಾರ, ಶಿವದೀಕ್ಷೆ

ತೇರದಾಳ: ವರದಕ್ಷಿಣೆ ತರುವಂತೆ ಪೀಡಿಸಿ ಕತ್ತರಿಯಿಂದ ಇರಿದು ಪತ್ನಿ ಕೊಲೆ

Dowry Harassment: ವರದಕ್ಷಿಣೆ ತರುವಂತೆ ಪೀಡಿಸಿ ಹೆಂಡತಿಯ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಕತ್ತರಿಯಿಂದ ಇರಿದು ಗಂಡ ಕೊಲೆ ಮಾಡಿರುವ ಭೀಕರ ಘಟನೆ ತೇರದಾಳ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.
Last Updated 12 ಡಿಸೆಂಬರ್ 2025, 5:10 IST
ತೇರದಾಳ: ವರದಕ್ಷಿಣೆ ತರುವಂತೆ ಪೀಡಿಸಿ ಕತ್ತರಿಯಿಂದ ಇರಿದು ಪತ್ನಿ ಕೊಲೆ

ಪಟ್ಟದಕಲ್ಲು | ಇಲ್ಲದ ಪಾರ್ಕಿಂಗ್‌ ಜಾಗ: ರಸ್ತೆ ಬದಿ ನಿಲ್ಲಿಸಿದರೂ ಶುಲ್ಕ ವಸೂಲಿ!

Tourist Fee Issue: ಬಾದಾಮಿಯ ಪಟ್ಟದಕಲ್ಲು ವಿಶ್ವಪರಂಪರೆ ತಾಣಕ್ಕೆ ಬರುವ ಪ್ರವಾಸಿಗರಿಂದ ವಾಹನಗಳಿಗಾಗಿ ಅಧಿಕ ಶುಲ್ಕ ವಸೂಲಿಯಾಗುತ್ತಿದೆ ಎಂಬ ಆರೋಪ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
Last Updated 12 ಡಿಸೆಂಬರ್ 2025, 5:08 IST
ಪಟ್ಟದಕಲ್ಲು | ಇಲ್ಲದ ಪಾರ್ಕಿಂಗ್‌ ಜಾಗ: ರಸ್ತೆ ಬದಿ ನಿಲ್ಲಿಸಿದರೂ ಶುಲ್ಕ ವಸೂಲಿ!
ADVERTISEMENT

ಹನಮಂತರಾಯರ ರಂಗಮಂದಿರದ ಬಳಿ ಕ್ಷೌರದ ಅಂಗಡಿ: ಆಕ್ಷೇಪ

Cultural Space Issue: ಗುಳೇದಗುಡ್ಡ ಪಟ್ಟಣದ ಬಸ್ ನಿಲ್ದಾಣ ಸಮೀಪ ಇರುವ ಕಂದಗಲ್ ಹನುಮಂತರಾಯರ ರಂಗಮಂದಿರದ ಆವರಣದಲ್ಲಿ ಕಟಿಂಗ್ ಶಾಫ್ ಆರಂಭವಾಗಿದೆ. ಇದನ್ನು ವಿರೋಧಿಸಿ ಕಲಾವಿದ ಶ್ರೀಕಾಂತ ಹುನಗುಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 11 ಡಿಸೆಂಬರ್ 2025, 4:59 IST
ಹನಮಂತರಾಯರ ರಂಗಮಂದಿರದ ಬಳಿ ಕ್ಷೌರದ ಅಂಗಡಿ: ಆಕ್ಷೇಪ

ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

Agricultural Crisis: ಜಮಖಂಡಿ ತಾಲ್ಲೂಕಿನಲ್ಲಿ ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗಳಿಗೆ ಕಳಿಸಲು ಆಗುತ್ತಿರುವ ವಿಳಂಬದಿಂದಾಗಿ ಕಬ್ಬು ಗರಿ ತೆಗೆಯುತ್ತಿದೆ. ಈ ಕಾರಣದಿಂದ ಇಳುವರಿ ಕುಂಠಿತವಾಗಿ ರೈತರು ನಷ್ಟದ ಭೀತಿಯಲ್ಲಿದ್ದಾರೆ.
Last Updated 11 ಡಿಸೆಂಬರ್ 2025, 4:58 IST
ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

ಕೆರೂರ: ಸರ್ಕಾರಿ‌ ಗೌರವಗಳೊಂದಿಗೆ ನೆರವೇರಿದ ಮಾಜಿ ಸೈನಿಕ ಅಂತ್ಯಕ್ರಿಯೆ

ಚಿಂಚಲಕಟ್ಟಿ ಗ್ರಾಮದ ಮಾಜಿ ಸೈನಿಕ ಹಾಗೂ ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೆಬಲ್‌ ಹಣಮಂತ ಸಿದ್ದಪ್ಪ ಮೈಲಾರಿ (38) ಅವರ ಅಂತ್ಯಕ್ರಿಯೆ ಬುಧವಾರ ಸ್ವ- ಗ್ರಾಮದಲ್ಲಿ ಸಕಲ‌ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
Last Updated 11 ಡಿಸೆಂಬರ್ 2025, 4:50 IST
ಕೆರೂರ: ಸರ್ಕಾರಿ‌ ಗೌರವಗಳೊಂದಿಗೆ ನೆರವೇರಿದ ಮಾಜಿ ಸೈನಿಕ ಅಂತ್ಯಕ್ರಿಯೆ
ADVERTISEMENT
ADVERTISEMENT
ADVERTISEMENT