ಬಾಗಲಕೋಟೆ | ಜನರ ಸ್ವಾಭಿಮಾನ ಹೆಚ್ಚಿಸುವ ಕೆಲಸ ಆಗಲಿ: ಮಾದಾರ ಚೆನ್ನಯ್ಯ ಸ್ವಾಮೀಜಿ
ಮನುಷ್ಯನ ವೈಚಾರಿಕ ಪ್ರಜ್ಞೆಗೆ ಎಡ-ಬಲವೆಂಬ ಗುದ್ದಾಟವಿದೆ. ಮನುಷ್ಯತ್ವಕ್ಕೆ ಮಾತ್ರ ಸಮಾನತೆಯ ಕರುಣೆಯ ತತ್ವವಿರುತ್ತದೆ ಎಂಬುದನ್ನು ಹಿರಿಯರು ಸಾರುತ್ತಲೇ ಬಂದಿದ್ದಾರೆ ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.Last Updated 2 ಜುಲೈ 2025, 15:17 IST