ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಕ್ರಿಯಾತ್ಮಕ ವಿಚಾರಗಳಿಂದ ರ‍್ಯಾಗಿಂಗ್ ನಿರ್ಮೂಲನೆ: ಡಾ.ಶಿವಶರಣ ಶೆಟ್ಟಿ

ಭಾರತೀಯ ದಂತವೈದ್ಯಕೀಯ ಮಂಡಳಿ ಸದಸ್ಯ ಅಭಿಪ್ರಾಯ
Last Updated 12 ಫೆಬ್ರುವರಿ 2026, 6:19 IST
ಕ್ರಿಯಾತ್ಮಕ ವಿಚಾರಗಳಿಂದ ರ‍್ಯಾಗಿಂಗ್ ನಿರ್ಮೂಲನೆ: ಡಾ.ಶಿವಶರಣ ಶೆಟ್ಟಿ

ಸಂತ್ರಸ್ತ ಮಹಿಳೆಯರ ನೆರವಿಗೆ ಒನ್ ಸ್ಟಾಪ್ ಕೇಂದ್ರ: ಶಂಕ್ರಮ್ಮ ಜುಮ್ಮನಕಟ್ಟಿ

Women Support Services: ಮಹಾಲಿಂಗಪುರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಶಂಕ್ರಮ್ಮ ಜುಮ್ಮನಕಟ್ಟಿ ಸಖಿ ಒನ್ ಸ್ಟಾಪ್ ಕೇಂದ್ರವು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು, ವೈದ್ಯಕೀಯ ಮತ್ತು ಮನೋವೈದ್ಯಕೀಯ ನೆರವು ನೀಡುತ್ತದೆ ಎಂದು ಹೇಳಿದರು.
Last Updated 12 ಫೆಬ್ರುವರಿ 2026, 6:19 IST
ಸಂತ್ರಸ್ತ ಮಹಿಳೆಯರ ನೆರವಿಗೆ ಒನ್ ಸ್ಟಾಪ್ ಕೇಂದ್ರ: ಶಂಕ್ರಮ್ಮ ಜುಮ್ಮನಕಟ್ಟಿ

ವಿದ್ಯಾರ್ಥಿಗಳು ನೈತಿಕತೆ ಬೆಳೆಸಿಕೊಳ್ಳಲಿ: ಮಲ್ಲಿಕಾರ್ಜುನ ಸಾಸನೂರ

Ayurveda College Event: ಬಾಗಲಕೋಟೆಯಲ್ಲಿ ಆಯುರ್ವೇದ ಮತ್ತು ಯೋಗ ಕಾಲೇಜುಗಳಲ್ಲಿ ಶಿಷ್ಯೋಪನಯನ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸಾಸನೂರ ವಿದ್ಯಾರ್ಥಿಗಳು ನೈತಿಕತೆ ಮತ್ತು ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
Last Updated 12 ಫೆಬ್ರುವರಿ 2026, 6:18 IST
ವಿದ್ಯಾರ್ಥಿಗಳು ನೈತಿಕತೆ ಬೆಳೆಸಿಕೊಳ್ಳಲಿ: ಮಲ್ಲಿಕಾರ್ಜುನ ಸಾಸನೂರ

ಜಂತುಹುಳು ಸೋಂಕಿನಿಂದ ಮಕ್ಕಳ ಬೆಳವಣಿಗೆ ಕುಂಠಿತ: ಕೆ.ಎಫ್.ಮಾಯಾಚಾರಿ

National Deworming Day: ರಾಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಫ್.ಮಾಯಾಚಾರಿ ಜಂತುಹುಳು ಸೋಂಕು ಮಕ್ಕಳ ಬೆಳವಣಿಗೆಗೆ ಹಾನಿಕಾರಕ ಎಂದು ತಿಳಿಸಿ ಅಲ್ಬೆಂಡಾಝೋಲ್ ಸೇವನೆ ಮತ್ತು ಸ್ವಚ್ಛತೆಯ ಮಹತ್ವ ವಿವರಿಸಿದರು.
Last Updated 12 ಫೆಬ್ರುವರಿ 2026, 6:18 IST
ಜಂತುಹುಳು ಸೋಂಕಿನಿಂದ ಮಕ್ಕಳ ಬೆಳವಣಿಗೆ ಕುಂಠಿತ: ಕೆ.ಎಫ್.ಮಾಯಾಚಾರಿ

ಶಿಕ್ಷಕರು ಭವಿಷ್ಯದ ನಿರ್ಮಾತೃ: ಆರ್.ಎಸ್. ಆದಾಪುರ

ಇಂಗ್ಲಿಷ್ ಮೇಳ ಸಮಾರಂಭಕ್ಕೆ ಚಾಲನೆ
Last Updated 12 ಫೆಬ್ರುವರಿ 2026, 6:18 IST
ಶಿಕ್ಷಕರು ಭವಿಷ್ಯದ ನಿರ್ಮಾತೃ: ಆರ್.ಎಸ್. ಆದಾಪುರ

ರಬಕವಿ ಬನಹಟ್ಟಿ: ₹50 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ

Rabkavi Banahatti: ರಬಕವಿ ಬನಹಟ್ಟಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಸುಸಜ್ಜಿತ ಆಸ್ಪತ್ರೆಯಿಂದ ರೈತರಿಗೆ ಅನುಕೂಲವಾಗಲಿದೆ.
Last Updated 12 ಫೆಬ್ರುವರಿ 2026, 6:17 IST
ರಬಕವಿ ಬನಹಟ್ಟಿ: ₹50 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ

ಕೂಡಲಸಂಗಮ: ಎಸ್ಎಸ್ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಸಂಗಮ ಸಂಭ್ರಮ

Sangama Sambhrama: ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಸಂಗಮ ಸಂಭ್ರಮ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ವಿಷಯವಾರು ಮಾರ್ಗದರ್ಶನ ಮತ್ತು ಸರಳ ತಂತ್ರಗಳ ಪರಿಚಯ ನೀಡಲಾಯಿತು.
Last Updated 12 ಫೆಬ್ರುವರಿ 2026, 6:17 IST
ಕೂಡಲಸಂಗಮ: ಎಸ್ಎಸ್ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಸಂಗಮ ಸಂಭ್ರಮ
ADVERTISEMENT

ವಿದ್ಯಾರ್ಥಿಗಳು ಸಂಶೋಧನಾ ಗುಣ ಬೆಳೆಸಿಕೊಳ್ಳಲಿ: ಮಲ್ಲಿಕಾರ್ಜುನ ಮರಡಿ

Academic Workshop: ಮಹಾಲಿಂಗಪುರದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಲ್ಲಿಕಾರ್ಜುನ ಮರಡಿ ವಿದ್ಯಾರ್ಥಿಗಳು ನಕಲು ತಪ್ಪಿಸಿ ಕ್ರಿಯಾತ್ಮಕ ಸಂಶೋಧನಾ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
Last Updated 12 ಫೆಬ್ರುವರಿ 2026, 6:17 IST
ವಿದ್ಯಾರ್ಥಿಗಳು ಸಂಶೋಧನಾ ಗುಣ ಬೆಳೆಸಿಕೊಳ್ಳಲಿ: ಮಲ್ಲಿಕಾರ್ಜುನ ಮರಡಿ

ಬಡ ಬೀದಿಬದಿ ವ್ಯಾಪಾರಿಗಳಿಗೆ ಸೂರು: ಶಾಸಕ ಕಾಶಪ್ಪನವರ ಭರವಸೆ

Ilkal Development: ಇಳಕಲ್‌ನಲ್ಲಿ ಬೀದಿಬದಿ ವ್ಯಾಪಾರಿಗಳ ಸಮಾವೇಶದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರರು 150 ಬಡ ವ್ಯಾಪಾರಿಗಳಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.
Last Updated 12 ಫೆಬ್ರುವರಿ 2026, 6:17 IST
ಬಡ ಬೀದಿಬದಿ ವ್ಯಾಪಾರಿಗಳಿಗೆ ಸೂರು: ಶಾಸಕ ಕಾಶಪ್ಪನವರ ಭರವಸೆ

ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಭೀಮಸೇನ ಚಿಮ್ಮನಕಟ್ಟಿ

Simple Wedding Initiative: ಗುಳೇದಗುಡ್ಡದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸರಳ ಮದುವೆಗಳಿಂದ ದುಂದು ವೆಚ್ಚ ಕಡಿಮೆಯಾಗುತ್ತದೆ ಎಂದು ಹೇಳಿದರು. ಐದು ಜೋಡಿಗಳು ದಾಂಪತ್ಯ ಜೀವನ ಆರಂಭಿಸಿದರು.
Last Updated 12 ಫೆಬ್ರುವರಿ 2026, 6:17 IST
ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ:  ಶಾಸಕ ಭೀಮಸೇನ ಚಿಮ್ಮನಕಟ್ಟಿ
ADVERTISEMENT
ADVERTISEMENT
ADVERTISEMENT