ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ (ಜಿಲ್ಲೆ)

ADVERTISEMENT

ಹಿಪ್ಪರಗಿ ಬ್ಯಾರೇಜ್ ಗೇಟ್‌ನಲ್ಲಿ ತೊಂದರೆ: ನೀರು ಹೊರಕ್ಕೆ

Krishna River Water Leak: ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್‌ನಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಹೋಗುತ್ತಿದೆ. ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
Last Updated 7 ಜನವರಿ 2026, 6:43 IST
ಹಿಪ್ಪರಗಿ ಬ್ಯಾರೇಜ್ ಗೇಟ್‌ನಲ್ಲಿ ತೊಂದರೆ: ನೀರು ಹೊರಕ್ಕೆ

ರಾಜ್ಯದ ರೈತರಿಗೆ ಕೇಂದ್ರದ ಮಲತಾಯಿ ಧೋರಣೆ: ವಿಜಯಾನಂದ ಕಾಶಪ್ಪನವರ

MSP Procurement: ಕೇಂದ್ರ ಸರ್ಕಾರ ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು. ಹುನಗುಂದ ಹಾಗೂ ಇಳಕಲ್ ಭಾಗದಲ್ಲಿ ತೊಗರಿ ಖರೀದಿ ಕೇಂದ್ರಗಳಿಗೆ ಚಾಲನೆ ನೀಡಿದರು.
Last Updated 7 ಜನವರಿ 2026, 6:42 IST
ರಾಜ್ಯದ ರೈತರಿಗೆ ಕೇಂದ್ರದ ಮಲತಾಯಿ ಧೋರಣೆ: ವಿಜಯಾನಂದ ಕಾಶಪ್ಪನವರ

ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ

Fake Bomb Threat: ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ಇ-ಮೇಲ್‌ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಯಿತು. ನಂತರ ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ.
Last Updated 7 ಜನವರಿ 2026, 6:41 IST
ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ

ಗೋಮಾಳದಲ್ಲಿ ಹೊಲ, ಗಣಿಗಾರಿಕೆ

ಒತ್ತುವರಿ ತೆರವಿಗೆ ಮುಂದಾಗದ ಜಿಲ್ಲಾಡಳಿತ: ನಿವಾಸಿಗಳ ಆರೋಪ
Last Updated 7 ಜನವರಿ 2026, 6:40 IST
ಗೋಮಾಳದಲ್ಲಿ ಹೊಲ, ಗಣಿಗಾರಿಕೆ

ಶಿಕ್ಷಣ ಕ್ರಾಂತಿಗೆ ಮಠಗಳ ಕೊಡುಗೆ

ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ
Last Updated 7 ಜನವರಿ 2026, 6:39 IST
ಶಿಕ್ಷಣ ಕ್ರಾಂತಿಗೆ ಮಠಗಳ ಕೊಡುಗೆ

ಚುಡಾಯಿಸಬೇಡ ಎಂದಿದ್ದಕ್ಕೆ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

₹4 ಲಕ್ಷ ಪರಿಹಾರ ನೀಡಲು ಆದೇಶ: ಜೀವಾವಧಿ ಶಿಕ್ಷೆ
Last Updated 7 ಜನವರಿ 2026, 6:38 IST
ಚುಡಾಯಿಸಬೇಡ ಎಂದಿದ್ದಕ್ಕೆ ಕೊಲೆ: ಅಪರಾಧಿಗೆ  ಜೀವಾವಧಿ ಶಿಕ್ಷೆ

ಹರಿಹರದಲ್ಲಿ ಹರ ಜಾತ್ರೆ ಜನವರಿ 15ರಂದು

Vachanananda Swamiji: ಬಾಗಲಕೋಟೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ’ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಹೇಳಿದರು.
Last Updated 6 ಜನವರಿ 2026, 7:33 IST
ಹರಿಹರದಲ್ಲಿ ಹರ ಜಾತ್ರೆ ಜನವರಿ 15ರಂದು
ADVERTISEMENT

ಬಾಗಲಕೋಟೆ | ಕಬ್ಬಿನ ಗದ್ದೆಗೆ ಒಳಚರಂಡಿ ನೀರು: ರೈತರಿಂದ BTDA ಗೇಟ್‌ಗೆ ಬೀಗ

Sewage Water Issue: ಬಾಗಲಕೋಟೆ: ಒಳಚರಂಡಿ ನೀರು ರೈತರ ಜಮೀನಿಗೆ ನುಗ್ಗಿ ಕಬ್ಬು ಬೆಳೆ ಹಾಳಾಗುತ್ತಿದೆ ಎಂದು ಆಕ್ರೋಶಗೊಂಡ ರೈತರು, ಸೋಮವಾರ ಬೆಳಿಗ್ಗೆಯೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ದ್ವಾರಕ್ಕೆ ಬೀಗ ಹಾಕಿ, ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 7:33 IST
ಬಾಗಲಕೋಟೆ | ಕಬ್ಬಿನ ಗದ್ದೆಗೆ ಒಳಚರಂಡಿ ನೀರು: ರೈತರಿಂದ BTDA ಗೇಟ್‌ಗೆ ಬೀಗ

ಮಹಾಲಿಂಗಪುರ: ಬಸ್ ತಡೆದು ಸಾರ್ವಜನಿಕರ ಪ್ರತಿಭಟನೆ

Public Agitation: ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದಿಂದ ಬಸ್‍ಗಳ ಸಂಚಾರಕ್ಕೆ ಆಗ್ರಹಿಸಿ ಸಾರ್ವಜನಿಕರು ಮುಧೋಳ ಡಿಪೊ ಬಸ್‍ಗಳನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 7:31 IST
ಮಹಾಲಿಂಗಪುರ: ಬಸ್ ತಡೆದು ಸಾರ್ವಜನಿಕರ ಪ್ರತಿಭಟನೆ

ಬಾಗಲಕೋಟೆ: ಅಂಗನವಾಡಿ ಮೇಲ್ವಿಚಾರಕರ ಕಾರ್ಯಕ್ಕೆ ಅಸಮಾಧಾನ

Anganwadi Progress Review: ಬಾಗಲಕೋಟೆ: ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ ಸೇರಿದಂತೆ ಇತರೆ ದಾಖಲೆ ನಿರ್ವಹಣೆ ಸುಧಾರಣೆ ಮಾಡುವಲ್ಲಿ ಮೇಲ್ವಿಚಾರಕರ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ ಅಸಮಾಧಾನ ವ್ಯಕ್ತಪಡಿಸಿದರು.
Last Updated 6 ಜನವರಿ 2026, 7:30 IST
ಬಾಗಲಕೋಟೆ: ಅಂಗನವಾಡಿ ಮೇಲ್ವಿಚಾರಕರ ಕಾರ್ಯಕ್ಕೆ ಅಸಮಾಧಾನ
ADVERTISEMENT
ADVERTISEMENT
ADVERTISEMENT