ಬುಧವಾರ, 28 ಜನವರಿ 2026
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

Voter Enrollment Issue: ಬಾಗಲಕೋಟೆ ಜಿಲ್ಲೆಯ ಖಾಸಗಿ ವಸತಿ ನಿಲಯಗಳಲ್ಲಿರುವ ಹೊರ ಜಿಲ್ಲೆಯ ವಿದ್ಯಾರ್ಥಿಗಳ ಹೆಸರುಗಳನ್ನು ನಿಯಮಬಾಹಿರವಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
Last Updated 28 ಜನವರಿ 2026, 8:24 IST
ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

ತೇರದಾಳ: ವಿರಾಟ ಹಿಂದೂ ಸಮ್ಮೇಳನ

Teredal News: ತೇರದಾಳದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ನರೇಂದ್ರ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು.
Last Updated 28 ಜನವರಿ 2026, 8:24 IST
 ತೇರದಾಳ: ವಿರಾಟ ಹಿಂದೂ ಸಮ್ಮೇಳನ

ಬಾಗಲಕೋಟೆ: ಕಾಗದದಲ್ಲೇ ಉಳಿದ ಜವಳಿ ಪಾರ್ಕ್

ಬಜೆಟ್‌ನಲ್ಲಿ ₹1,500 ಕೋಟಿ ಅನುದಾನ ನೀಡಲು ಆಗ್ರಹ
Last Updated 28 ಜನವರಿ 2026, 8:23 IST
ಬಾಗಲಕೋಟೆ: ಕಾಗದದಲ್ಲೇ ಉಳಿದ ಜವಳಿ ಪಾರ್ಕ್

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಅನುದಾನ ತರುವ ಭರವಸೆ
Last Updated 28 ಜನವರಿ 2026, 8:23 IST
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

Tourism Development: ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ₹200 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (DPR) ತಯಾರಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 28 ಜನವರಿ 2026, 8:23 IST
ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ

Banking Strike: ಬಾಗಲಕೋಟೆ: ಬ್ಯಾಂಕಿಂಗ್‌ ವಹಿವಾಟನ್ನು ವಾರದಲ್ಲಿ ಐದು ದಿನಗಳಿಗೆ ಇಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನವನಗರದ ಎಂಜಿನಿಯರಿಂಗ್‌ ಕಾಲೇಜು ವೃತ್ತದ ಬಳಿ ಬ್ಯಾಂಕ್‌ ನೌಕರರು ಪ್ರತಿಭಟನೆ ನಡೆಸಿದರು.
Last Updated 28 ಜನವರಿ 2026, 8:23 IST
ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ

ಜಮಖಂಡಿ | ಪರೋಪಕಾರ ಸಾರ್ಥಕ ಬದುಕಿನ ಉಪಾಯ: ಜ್ಞಾನಮಯಾನಂದ ಸ್ವಾಮೀಜಿ

ಜಮಖಂಡಿಯ ಹುಲ್ಯಾಳ ಗ್ರಾಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗದಲ್ಲಿ ಜ್ಞಾನಮಯಾನಂದ ಸ್ವಾಮೀಜಿ ಪರೋಪಕಾರದ ಮಹತ್ವದ ಬಗ್ಗೆ ಮಾತನಾಡಿದರು. ಜೀವನ ಸಾರ್ಥಕವಾಗಲು ಸರಳ ಸೂತ್ರಗಳನ್ನು ನುಡಿದರು.
Last Updated 27 ಜನವರಿ 2026, 6:06 IST
ಜಮಖಂಡಿ | ಪರೋಪಕಾರ ಸಾರ್ಥಕ ಬದುಕಿನ ಉಪಾಯ:  ಜ್ಞಾನಮಯಾನಂದ ಸ್ವಾಮೀಜಿ
ADVERTISEMENT

ಬಾಗಲಕೋಟೆ ಉಪಚುನಾವಣೆ 2028ರ ಚುನಾವಣೆಗೆ ದಿಕ್ಸೂಚಿ–ಅರುಣ ಶಹಾಪುರ

ಉಪಚುನಾವಣೆ ಬಿಜೆಪಿ ಪೂರ್ವಭಾವಿ ಸಭೆ: ಶಹಾಪುರ
Last Updated 27 ಜನವರಿ 2026, 6:06 IST
ಬಾಗಲಕೋಟೆ ಉಪಚುನಾವಣೆ 2028ರ ಚುನಾವಣೆಗೆ ದಿಕ್ಸೂಚಿ–ಅರುಣ ಶಹಾಪುರ

ತೇರದಾಳ | ಅಖಂಡತೆಗೆ ಧಕ್ಕೆ ಬಂದರೆ ಐಕ್ಯತೆಯಿಂದ ಪ್ರತಿಭಟಿಸಿ–ಶಾಸಕ ಸಿದ್ದು ಸವದಿ

ತೇರದಾಳದಲ್ಲಿ ಶಾಸಕ ಸಿದ್ದು ಸವದಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಅಖಂಡತೆಗೆ ಧಕ್ಕೆಯಾದರೆ ಐಕ್ಯತೆಯಿಂದ ಪ್ರತಿಕ್ರಿಯಿಸಬೇಕು ಎಂದು ಕರೆ. ಧ್ವಜಾರೋಹಣ, ಮಕ್ಕಳ ಪಥಸಂಚಲನ, ಸಾಧಕರ ಸನ್ಮಾನ ಜರುಗಿತು.
Last Updated 27 ಜನವರಿ 2026, 6:05 IST
ತೇರದಾಳ | ಅಖಂಡತೆಗೆ ಧಕ್ಕೆ ಬಂದರೆ ಐಕ್ಯತೆಯಿಂದ ಪ್ರತಿಭಟಿಸಿ–ಶಾಸಕ ಸಿದ್ದು ಸವದಿ

ಬಾಗಲಕೋಟೆ | ಪ್ರವಾಸೋದ್ಯಮಕ್ಕೆ ಸಿಗದ ಕಾಯಕಲ್ಪ

ವೇದಿಕೆ ಭಾಷಣಕ್ಕೆ ಸೀಮಿತವಾಗುವ ಅಭಿವೃದ್ಧಿ
Last Updated 27 ಜನವರಿ 2026, 6:05 IST
ಬಾಗಲಕೋಟೆ | ಪ್ರವಾಸೋದ್ಯಮಕ್ಕೆ ಸಿಗದ ಕಾಯಕಲ್ಪ
ADVERTISEMENT
ADVERTISEMENT
ADVERTISEMENT