ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ: ಅನಿಲ್ ಬಡಿಗೇರ
Character Building: ವಿದ್ಯಾರ್ಥಿ ಜೀವನ ಅಂಕಗಳಿಗೆ ಸೀಮಿತವಲ್ಲದೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ರೂಪಿಸಬೇಕು ಎಂದು ತಹಶೀಲ್ದಾರ್ ಅನಿಲ್ ಬಡಿಗೇರ ಅವರು ತುಬಚಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.Last Updated 8 ಫೆಬ್ರುವರಿ 2026, 3:14 IST