ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ: 16ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Anjanadri Hospital: ಕುಳಗೇರಿ ಕ್ರಾಸ್:‌ ಗ್ರಾಮದ ಅಂಜನಾದ್ರಿ ಆಸ್ಪತ್ರೆಯಲ್ಲಿ ಫೆ.16 ರಂದು ಸೋಮವಾರ ಬಾಗಲಕೋಟೆ ಪುಲಿಕೇಶಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
Last Updated 14 ಫೆಬ್ರುವರಿ 2026, 6:37 IST
ಬಾಗಲಕೋಟೆ: 16ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಪ್ರಧಾನಿಗೆ ಅವಮಾನ: ಬಿಜೆಪಿ ಮೋರ್ಚಾ ಖಂಡನೆ

BJP Protest: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಬ್ಯಾನರ್ ಪ್ರದರ್ಶಿಸಿದ ಕಾಂಗ್ರೆಸ್ ವಿರುದ್ಧ ಇಳಕಲ್ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.
Last Updated 14 ಫೆಬ್ರುವರಿ 2026, 6:37 IST
ಪ್ರಧಾನಿಗೆ ಅವಮಾನ: ಬಿಜೆಪಿ ಮೋರ್ಚಾ ಖಂಡನೆ

ಬಿಜೆಪಿ ಯೋಜನೆ ವಿರೋಧಿಸುವುದೇ ಕಾಂಗ್ರೆಸ್ ಅಭ್ಯಾಸ: ಬಿ.ವೈ.ವಿಜಯೇಂದ್ರ

ಕಾರ್ಯಕರ್ತರ ಸಂಘಟನಾತ್ಮಕ ಸಭೆ
Last Updated 14 ಫೆಬ್ರುವರಿ 2026, 6:37 IST
ಬಿಜೆಪಿ ಯೋಜನೆ ವಿರೋಧಿಸುವುದೇ ಕಾಂಗ್ರೆಸ್ ಅಭ್ಯಾಸ: ಬಿ.ವೈ.ವಿಜಯೇಂದ್ರ

ಮೂಲಸೌಲಭ್ಯಗಳಿಗೆ ಆದ್ಯತೆ: ವಿಜಯಾನಂದ ಕಾಶಪ್ಪನವರ

Hunagund News: ಸರ್ಕಾರ ಗ್ರಾಮೀಣ ಪ್ರದೇಶಗಳ ರಸ್ತೆ ಸೇರಿದಂತೆ ಮೂಲಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹಾವರಗಿ ಗ್ರಾಮದಲ್ಲಿ ಹೇಳಿದರು.
Last Updated 14 ಫೆಬ್ರುವರಿ 2026, 6:37 IST
ಮೂಲಸೌಲಭ್ಯಗಳಿಗೆ ಆದ್ಯತೆ: ವಿಜಯಾನಂದ ಕಾಶಪ್ಪನವರ

ಬಾಗಲಕೋಟೆ: SSLCಯಲ್ಲಿ ಹೆಚ್ಚು ಅಂಕಗಳಿಸಿದರೆ ಬಹುಮಾನ; ಶಿಕ್ಷಣ ಇಲಾಖೆ ಕ್ರಮ

Bagalkote Education: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ದಾನಿಗಳ ನೆರವಿನಿಂದ ನಗದು ಬಹುಮಾನ ನೀಡಲು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಈ ಉದ್ದೇಶಕ್ಕಾಗಿ ಈವರೆಗೆ ₹1.08 ಕೋಟಿ ಸಂಗ್ರಹವಾಗಿದೆ.
Last Updated 14 ಫೆಬ್ರುವರಿ 2026, 6:37 IST
ಬಾಗಲಕೋಟೆ: SSLCಯಲ್ಲಿ ಹೆಚ್ಚು ಅಂಕಗಳಿಸಿದರೆ ಬಹುಮಾನ; ಶಿಕ್ಷಣ ಇಲಾಖೆ ಕ್ರಮ

ವಿಜಯೇಂದ್ರ ಮೆರವಣಿಗೆ ವೇಳೆ ಬೀದಿ ದೀಪ ಸ್ಥಗಿತ ಆರೋಪ: ನಗರಸಭೆಗೆ ಬಿಜೆಪಿ ಮುತ್ತಿಗೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೆರವಣಿಗೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಬೀದಿ ದೀಪಗಳನ್ನು ಆರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಇಲ್ಲಿನ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 14 ಫೆಬ್ರುವರಿ 2026, 6:37 IST
ವಿಜಯೇಂದ್ರ ಮೆರವಣಿಗೆ ವೇಳೆ ಬೀದಿ ದೀಪ ಸ್ಥಗಿತ ಆರೋಪ: ನಗರಸಭೆಗೆ ಬಿಜೆಪಿ ಮುತ್ತಿಗೆ

ಬೀಳಗಿ: ಶಿಕ್ಷಣ, ಸಹಕಾರ ಸಂಸ್ಥೆ ಕಟ್ಟಿದ ಖೋತ

Educational Institutions: ಶೈಕ್ಷಣಿಕ ಸಂಸ್ಥೆ, ಸಹಕಾರ ಸಂಘ ಸ್ಥಾಪನೆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಬಸವರಾಜ ಖೋತ ದಣಿವಿಲ್ಲದೇ ದುಡಿಯುತ್ತಿದ್ದಾರೆ. ಆ ಮೂಲಕ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ.
Last Updated 14 ಫೆಬ್ರುವರಿ 2026, 6:37 IST
ಬೀಳಗಿ: ಶಿಕ್ಷಣ, ಸಹಕಾರ ಸಂಸ್ಥೆ ಕಟ್ಟಿದ ಖೋತ
ADVERTISEMENT

ಬಾಯಿ ಆರೋಗ್ಯದ ಅರಿವು ಮೂಡಿಸಿ: ಡಾ.ಮಹೇಶ ಕೋಣಿ

Dental Health Awareness: ಬಾಗಲಕೋಟೆ: ಮನುಷ್ಯನ ಆರೋಗ್ಯದಲ್ಲಿ ದಂತ ಆರೋಗ್ಯವೂ ಮಹತ್ವದ್ದಾಗಿದೆ. ಈ ದಿಸೆಯಲ್ಲಿ ಬಾಯಿ ಮತ್ತು ಹಲ್ಲಿನ ಆರೋಗ್ಯದ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಕೋಣಿ ಹೇಳಿದರು.
Last Updated 14 ಫೆಬ್ರುವರಿ 2026, 6:37 IST
ಬಾಯಿ ಆರೋಗ್ಯದ ಅರಿವು ಮೂಡಿಸಿ: ಡಾ.ಮಹೇಶ ಕೋಣಿ

ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ತೇರದಾಳ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಮುಖ್ಯ ಶಿಕ್ಷಕರ ಕ್ರಮ
Last Updated 13 ಫೆಬ್ರುವರಿ 2026, 4:42 IST
ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ನಮಗೆ ಡಿಕೆಶಿ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಂದಿಲ್ಲ: ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ
Last Updated 13 ಫೆಬ್ರುವರಿ 2026, 4:18 IST
ನಮಗೆ ಡಿಕೆಶಿ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಂದಿಲ್ಲ: ಬಿ.ವೈ. ವಿಜಯೇಂದ್ರ
ADVERTISEMENT
ADVERTISEMENT
ADVERTISEMENT