ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ
Historical Lecture: byline no author page goes here ಬಾದಾಮಿ: ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತ ನೋಡಿಕೊಳ್ಳುತ್ತಿದ್ದಂತೆ ತಂದೆಯ ಜೊತೆಗೆ ಯುದ್ಧಕ್ಕೂ ಹೋಗುತ್ತಿದ್ದರೆಂದು ಎಲ್.ಪಿ. ಮಾರುತಿ ಹೇಳಿದರು.Last Updated 21 ಜನವರಿ 2026, 5:58 IST