ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬೀಳಗಿ | ರಾಜ್ಯಮಟ್ಟದ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ

Para Sports: ರಾಮನಗರದಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಬೀಳಗಿಯ ವಿದ್ಯಾರ್ಥಿ ಕರಿಯಪ್ಪ ಪೂಜಾರ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
Last Updated 9 ಫೆಬ್ರುವರಿ 2026, 5:27 IST
ಬೀಳಗಿ | ರಾಜ್ಯಮಟ್ಟದ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ

ಲೋಕಾಪುರ | ಸಂಭ್ರಮದ ರಥೋತ್ಸವ

Lokayapura News: ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಲೋಕಾಪುರದಲ್ಲಿ ಸಂಭ್ರಮದ ರಥೋತ್ಸವ ಜರುಗಿತು. ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ವಿವರ ಇಲ್ಲಿದೆ.
Last Updated 9 ಫೆಬ್ರುವರಿ 2026, 5:27 IST
ಲೋಕಾಪುರ | ಸಂಭ್ರಮದ ರಥೋತ್ಸವ

ಜಾತಿಗಳು ಮನೆಯೊಳಗೆ ಇರಲಿ: ದೇವಾಂಗಮಠದ ರುದ್ರಮುನಿ ಸ್ವಾಮೀಜಿ

ವಿರಾಟ್ ಹಿಂದೂ ಸಮ್ಮೇಳನ
Last Updated 9 ಫೆಬ್ರುವರಿ 2026, 5:27 IST
ಜಾತಿಗಳು ಮನೆಯೊಳಗೆ ಇರಲಿ: ದೇವಾಂಗಮಠದ ರುದ್ರಮುನಿ ಸ್ವಾಮೀಜಿ

ಬೀಳಗಿ | ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Bilagi Alumni: ಬೀಳಗಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ 1999-2000ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ. ಹಳೆಯ ನೆನಪುಗಳನ್ನು ಮೆಲುಕು ಹಾಕಿದ ವಿದ್ಯಾರ್ಥಿಗಳು.
Last Updated 9 ಫೆಬ್ರುವರಿ 2026, 5:24 IST
ಬೀಳಗಿ | ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಬಾಗಲಕೋಟೆ | ಸಮಾಜವೇ ನನ್ನ ಕುಟುಂಬ: ಮಲ್ಲಿಕಾರ್ಜುನ ಸ್ವಾಮೀಜಿ

ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಚರಪಟ್ಟಾಧಿಕಾರ ಮಹೋತ್ಸವ ಸಂಪನ್ನ
Last Updated 9 ಫೆಬ್ರುವರಿ 2026, 5:24 IST
ಬಾಗಲಕೋಟೆ | ಸಮಾಜವೇ ನನ್ನ ಕುಟುಂಬ: ಮಲ್ಲಿಕಾರ್ಜುನ ಸ್ವಾಮೀಜಿ

ತೇರದಾಳ | ಶಿಕ್ಷಣಕ್ಕೆ ಆಧ್ಯಾತ್ಮದ ಸ್ಪರ್ಶ ಅತ್ಯಗತ್ಯ: ಎಚ್.ವೈ. ಜರಾಳಿ

Terdal News: ಪ್ರಾಚೀನ ಕಾಲದಲ್ಲಿ ಶಿಕ್ಷಣಕ್ಕೆ ಆಧ್ಯಾತ್ಮದ ಸ್ಪರ್ಶ ಇತ್ತು. ಮಠಮಾನ್ಯಗಳ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ಕಾಣಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿರ್ದೇಶಕ ಎಚ್.ವೈ. ಜರಾಳಿ ಹೇಳಿದರು.
Last Updated 9 ಫೆಬ್ರುವರಿ 2026, 5:21 IST
ತೇರದಾಳ | ಶಿಕ್ಷಣಕ್ಕೆ ಆಧ್ಯಾತ್ಮದ ಸ್ಪರ್ಶ ಅತ್ಯಗತ್ಯ: ಎಚ್.ವೈ. ಜರಾಳಿ

ಬಾಗಲಕೋಟೆ | ಅಕ್ರಮ ಕಟ್ಟಡ ತೆರವಿಗೆ ಮನವಿ

Unauthorized Building Protest: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 8 ಫೆಬ್ರುವರಿ 2026, 3:16 IST
ಬಾಗಲಕೋಟೆ | ಅಕ್ರಮ ಕಟ್ಟಡ ತೆರವಿಗೆ ಮನವಿ
ADVERTISEMENT

ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ: ಅನಿಲ್ ಬಡಿಗೇರ

Character Building: ವಿದ್ಯಾರ್ಥಿ ಜೀವನ ಅಂಕಗಳಿಗೆ ಸೀಮಿತವಲ್ಲದೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ರೂಪಿಸಬೇಕು ಎಂದು ತಹಶೀಲ್ದಾರ್ ಅನಿಲ್ ಬಡಿಗೇರ ಅವರು ತುಬಚಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
Last Updated 8 ಫೆಬ್ರುವರಿ 2026, 3:14 IST
ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ:  ಅನಿಲ್ ಬಡಿಗೇರ

ಬಾಗಲಕೋಟೆ | ಕರ ವಸೂಲಿ ವಿಶೇಷ ಅಭಿಯಾನ 16ರಂದು

Revenue Mobilization: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹಿಸಲು ಫೆಬ್ರವರಿ 16 ರಂದು ಬಾಗಲಕೋಟೆಯ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Last Updated 8 ಫೆಬ್ರುವರಿ 2026, 3:12 IST
ಬಾಗಲಕೋಟೆ | ಕರ ವಸೂಲಿ ವಿಶೇಷ ಅಭಿಯಾನ 16ರಂದು

ರಬಕವಿ ಬನಹಟ್ಟಿ | ವಕೀಲರ ಪರಿಷತ್ ಚುನಾವಣೆ; ಮಿಟ್ಟಲಕೋಡ ಪ್ರಚಾರ

Bar Council Campaign: ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಅವರು ರಬಕವಿ ಬನಹಟ್ಟಿಯಲ್ಲಿ ವಕೀಲರ ಸಭೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುತ್ತಿರುವ ಕುರಿತು ಹೇಳಿ ಮತ ಯಾಚಿಸಿದರು.
Last Updated 8 ಫೆಬ್ರುವರಿ 2026, 3:10 IST
ರಬಕವಿ ಬನಹಟ್ಟಿ | ವಕೀಲರ ಪರಿಷತ್ ಚುನಾವಣೆ; ಮಿಟ್ಟಲಕೋಡ ಪ್ರಚಾರ
ADVERTISEMENT
ADVERTISEMENT
ADVERTISEMENT