ಸೋಮವಾರ, 26 ಜನವರಿ 2026
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಮುಧೋಳ | ಅವಮಾನ ಮೆಟ್ಟಿ ನಿಂತು ಶಿಕ್ಷಣವಂತರಾಗಿ: ರಾಜರತ್ನ ಅಂಬೇಡ್ಕರ್

Rajratna Ambedkar Speech: ‘ಡಾ.ಬಾಬಾಸಾಹೇಬ ಅಂಬೇಡ್ಕರ್ ವಿದ್ಯಾವಂತರಾಗಿದ್ದರು. ವಿದೇಶಗಳಿಂದ ಆಹ್ವಾನವಿದ್ದರೂ ತಿರಸ್ಕರಿಸಿ ಭಾರತಕ್ಕೆ ಬಂದು ದೇಶಕ್ಕಾಗಿ ದುಡಿದರು’ ಎಂದು ರಾಜರತ್ನ ಅಂಬೇಡ್ಕರ್ ಹೇಳಿದರು.
Last Updated 26 ಜನವರಿ 2026, 5:15 IST
ಮುಧೋಳ | ಅವಮಾನ ಮೆಟ್ಟಿ ನಿಂತು ಶಿಕ್ಷಣವಂತರಾಗಿ: ರಾಜರತ್ನ ಅಂಬೇಡ್ಕರ್

ರಬಕವಿ ಬನಹಟ್ಟಿ | ಅರಿಸಿನ ಸಂಸ್ಕರಣಾ ಕಾರ್ಯ ಆರಂಭ

ಯಂತ್ರಗಳ ಬಳಕೆಯಿಂದ ಸುಲಲಿತವಾದ ಕಾರ್ಯ
Last Updated 26 ಜನವರಿ 2026, 5:13 IST
ರಬಕವಿ ಬನಹಟ್ಟಿ | ಅರಿಸಿನ ಸಂಸ್ಕರಣಾ ಕಾರ್ಯ ಆರಂಭ

ಇಳಕಲ್ | ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ

Neelakanteshwara Procession: ಕುರುಹಿನಶೆಟ್ಟಿ ಸಮಾಜದಿಂದ ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಬನ್ನಿಕಟ್ಟಿಯ ದೇವಾಲಯದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.
Last Updated 26 ಜನವರಿ 2026, 5:10 IST
ಇಳಕಲ್ | ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ

ಬಾಗಲಕೋಟೆ | ಮತದಾನದಿಂದ ಪ್ರಜಾಪ್ರಭುತ್ವ ಬಲಿಷ್ಠ: ವಿಜಯ್

NV Vijay Statement: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಧಾರ ಸ್ತಂಭವಾಗಿರುವ ಮತದಾನದ ಹಕ್ಕನ್ನು ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಮಾಡಬೇಕು’ ಎಂದು ನ್ಯಾಯಾಧೀಶ ವಿಜಯ್ ಹೇಳಿದರು.
Last Updated 26 ಜನವರಿ 2026, 5:09 IST
ಬಾಗಲಕೋಟೆ | ಮತದಾನದಿಂದ ಪ್ರಜಾಪ್ರಭುತ್ವ ಬಲಿಷ್ಠ: ವಿಜಯ್

ಹುನಗುಂದ | ಆಮಿಷಕ್ಕೊಳಗಾಗದೇ ಮತದಾನ ಮಾಡಿ: ಮಹಾಂತೇಶ ಮಠದ

Mahantesh Mathad Appeal: ‘ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯಾವುದೇ ಆಮಿಷಕ್ಕೊಳಗಾಗದೇ ಎಲ್ಲರೂ ತಪ್ಪದೇ ಮತದಾನ ಮಾಡಬೇಕು’ ಎಂದು ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ ಹೇಳಿದರು.
Last Updated 26 ಜನವರಿ 2026, 5:07 IST
ಹುನಗುಂದ | ಆಮಿಷಕ್ಕೊಳಗಾಗದೇ ಮತದಾನ ಮಾಡಿ: ಮಹಾಂತೇಶ ಮಠದ

ಮುಧೋಳ | ಶುಗರ್ ಟೆಕ್ನಾಲಜಿ ಕಾಲೇಜು ಸ್ಥಾಪನೆಯ ಗುರಿ: ಗೋವಿಂದ ಕಾರಜೋಳ

Govind Karjol Vision: ‘ಮುಧೋಳ ಮತಕ್ಷೇತ್ರದಲ್ಲಿ ಶುಗರ್ ಟೆಕ್ನಾಲಜಿ ಕಾಲೇಜು ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪನೆ ಮಾಡುವ ಕೆಲಸ ಬಾಕಿ ಇದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 26 ಜನವರಿ 2026, 5:05 IST
ಮುಧೋಳ | ಶುಗರ್ ಟೆಕ್ನಾಲಜಿ ಕಾಲೇಜು ಸ್ಥಾಪನೆಯ ಗುರಿ: ಗೋವಿಂದ ಕಾರಜೋಳ

ಗುಳೇದಗುಡ್ಡ| ಸರ್ಕಾರಿ ಸೌಲಭ್ಯ ಪಡೆದುಕೊಳ್ಳಿ: ಜಿ. ಪಲ್ಲವಿ

ಗುಳೇದಗುಡ್ಡದ ಹಂಸನೂರ ಗ್ರಾಮದಲ್ಲಿ ಅಧ್ಯಕ್ಷೆ ಜಿ. ಪಲ್ಲವಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಕುಟುಂಬಗಳ ಸಮಸ್ಯೆ ಆಲಿಸಿ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಸರ್ಕಾರಿ ಯೋಜನೆಗಳ ಸದುಪಯೋಗ ಕರೆ ನೀಡಿದರು.
Last Updated 25 ಜನವರಿ 2026, 4:41 IST
ಗುಳೇದಗುಡ್ಡ| ಸರ್ಕಾರಿ ಸೌಲಭ್ಯ ಪಡೆದುಕೊಳ್ಳಿ: ಜಿ. ಪಲ್ಲವಿ
ADVERTISEMENT

ಜಮಖಂಡಿ| ಶೈಕ್ಷಣಿಕವಾಗಿ ಹಿಂದಿದೆ ಮುಸ್ಲಿಂ ಸಮಾಜ: ಸಚಿವ ಜಮೀರ

ಜಮಖಂಡಿಯಲ್ಲಿ ಎಪಿಜೆ ಅಬ್ದುಲ್ ಕಲಾಂ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಮೀರ ಅಹ್ಮದ್ ಖಾನ್, ಮುಸ್ಲಿಂ ಸಮುದಾಯ ಲೌಕಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
Last Updated 25 ಜನವರಿ 2026, 4:40 IST
ಜಮಖಂಡಿ| ಶೈಕ್ಷಣಿಕವಾಗಿ ಹಿಂದಿದೆ ಮುಸ್ಲಿಂ ಸಮಾಜ: ಸಚಿವ ಜಮೀರ

ಹುನಗುಂದ| ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮದು: ಪರಶುರಾಮ ಮಹಾರಾಜನವರ

ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿಧಾನ ಜಾಗೃತಿಯಾನ ಕಾರ್ಯಕ್ರಮದಲ್ಲಿ ಪರಶುರಾಮ ಮಹಾರಾಜನವರ ಅವರು ಭಾರತೀಯ ಸಂವಿಧಾನದ ಶ್ರೇಷ್ಠತೆಯನ್ನು ವಿವರಿಸಿದರು.
Last Updated 25 ಜನವರಿ 2026, 4:40 IST
ಹುನಗುಂದ| ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮದು: ಪರಶುರಾಮ ಮಹಾರಾಜನವರ

ಮಹಾಲಿಂಗಪುರ: 25 ಟನ್ ಅಕ್ಕಿ ದೋಚಿದ ಆರೋಪಿಗಳ ಬಂಧನ

ಸೈದಾಪುರ ಬಳಿ ಅಕ್ಕಿ ತುಂಬಿದ ಲಾರಿಯನ್ನು ಅಡ್ಡಗಟ್ಟಿ 25 ಟನ್ ಅಕ್ಕಿ ದೋಚಿದ್ದ ಪ್ರಕರಣದಲ್ಲಿ ಮಹಾಲಿಂಗಪುರ ಪೊಲೀಸರು 8 ಆರೋಪಿಗಳನ್ನು ಬಂಧಿಸಿ ನಗದು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 25 ಜನವರಿ 2026, 4:39 IST
ಮಹಾಲಿಂಗಪುರ: 25 ಟನ್ ಅಕ್ಕಿ ದೋಚಿದ ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT