ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾದಾಮಿ| ಚಾಲುಕ್ಯ ಉತ್ಸವದ ಯಶಸ್ಸಿಗೆ ಶ್ರಮಿಸಿ: ಆರ್.ಬಿ. ತಿಮ್ಮಾಪುರ

Tourism Promotion: ಬಾದಾಮಿಯಲ್ಲಿ ನಡೆಯಲಿರುವ ಚಾಲುಕ್ಯ ಉತ್ಸವದ ಯಶಸ್ಸಿಗೆ ಜಿಲ್ಲಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪುರ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 7 ಡಿಸೆಂಬರ್ 2025, 4:52 IST
ಬಾದಾಮಿ| ಚಾಲುಕ್ಯ ಉತ್ಸವದ ಯಶಸ್ಸಿಗೆ ಶ್ರಮಿಸಿ: ಆರ್.ಬಿ. ತಿಮ್ಮಾಪುರ

ಬಾಗಲಕೋಟೆ: ಸಿದ್ಧಲಿಂಗ ಶ್ರೀ ಅದ್ಧೂರಿ ಪಲ್ಲಕ್ಕಿ ಉತ್ಸವ

Religious Procession: ಶಿರೂರ ಪಟ್ಟಣದಲ್ಲಿ ಲಿಂ.ಸಿದ್ಧಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು, ಬೊಂಬೆಗಳ ನೃತ್ಯ, DJ ಹಾಡುಗಳು ವಿಶೇಷ ಆಕರ್ಷಣೆಯಾಗಿದ್ದವು.
Last Updated 7 ಡಿಸೆಂಬರ್ 2025, 4:51 IST
ಬಾಗಲಕೋಟೆ: ಸಿದ್ಧಲಿಂಗ ಶ್ರೀ ಅದ್ಧೂರಿ ಪಲ್ಲಕ್ಕಿ ಉತ್ಸವ

ಬೀಳಗಿ | ಆರೋಗ್ಯ, ಪ್ರಯೋಗಾಲಯ ಘಟಕ ಉದ್ಘಾಟಿಸಿದ ಶಾಸಕ ಜೆ. ಟಿ. ಪಾಟೀಲ

Healthcare Development: ಬೀಳಗಿಯಲ್ಲಿ ಹೊಸದಾಗಿ ನಿರ್ಮಿತ ಸಾರ್ವಜನಿಕ ಆರೋಗ್ಯ ಘಟಕ ಮತ್ತು ಪ್ರಯೋಗಾಲಯ ಘಟಕವನ್ನು ಶಾಸಕ ಜೆ. ಟಿ. ಪಾಟೀಲ ಉದ್ಘಾಟಿಸಿದರು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಶ್ಲಾಘನೀಯ ಸೇವೆಯನ್ನು ಪ್ರಶಂಸಿಸಿದರು.
Last Updated 7 ಡಿಸೆಂಬರ್ 2025, 4:51 IST
ಬೀಳಗಿ | ಆರೋಗ್ಯ, ಪ್ರಯೋಗಾಲಯ ಘಟಕ ಉದ್ಘಾಟಿಸಿದ ಶಾಸಕ ಜೆ. ಟಿ. ಪಾಟೀಲ

ಯುವ ಸಮೂಹಕ್ಕೆ ಸಂವಿಧಾನದ ಅರಿವು ಅಗತ್ಯ: ವೀರಣ್ಣ ಚರಂತಿಮಠ

Ambedkar Memorial Event: ಬಾಗಲಕೋಟೆಯ ಬಿಜೆಪಿ ಕಾರ್ಯಾಲಯದಲ್ಲಿ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಸ್ಮರಣೋತ್ಸವದ ಸಂದರ್ಭ ವೀರಣ್ಣ ಚರಂತಿಮಠ ಅವರು ಯುವಕರಿಗೆ ಸಂವಿಧಾನದ ಅರಿವು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
Last Updated 7 ಡಿಸೆಂಬರ್ 2025, 4:51 IST
ಯುವ ಸಮೂಹಕ್ಕೆ ಸಂವಿಧಾನದ ಅರಿವು ಅಗತ್ಯ: ವೀರಣ್ಣ ಚರಂತಿಮಠ

ಇಳಕಲ್| ಐಪಿಎಲ್ ಟ್ರೋಫಿಯ ಅದ್ದೂರಿ ಮೆರವಣಿಗೆ: ನಟ, ನಟಿಯರು ಭಾಗಿ

Celebrity Cricket Parade: ಇಳಕಲ್ ಪ್ರೀಮಿಯರ್ ಲೀಗ್ ಸೀಜನ್ 8ರ ಉದ್ಘಾಟನೆ ಅಂಗವಾಗಿ ಟ್ರೋಫಿಯ ಮೆರವಣಿಗೆ ನಡೆಯಿತು. ನಟ ಡಾಲಿ ಧನಂಜಯ, ರಾಗಿಣಿ ಸೇರಿದಂತೆ ಹಲವು ಸಿನಿತಾರೆಯರು ಪಾಲ್ಗೊಂಡು ಕ್ರೀಡಾಭಿಮಾನಿಗಳಿಗೆ ಖುಷಿ ನೀಡಿದರು.
Last Updated 7 ಡಿಸೆಂಬರ್ 2025, 4:51 IST
ಇಳಕಲ್| ಐಪಿಎಲ್ ಟ್ರೋಫಿಯ ಅದ್ದೂರಿ ಮೆರವಣಿಗೆ: ನಟ, ನಟಿಯರು ಭಾಗಿ

ಗುಳೇದಗುಡ್ಡ | ಬದುಕಿನಲ್ಲಿ ಧರ್ಮ, ಸಂಸ್ಕೃತಿ, ಆದರ್ಶ ಮುಖ್ಯ

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿಕೆ
Last Updated 6 ಡಿಸೆಂಬರ್ 2025, 2:41 IST
ಗುಳೇದಗುಡ್ಡ | ಬದುಕಿನಲ್ಲಿ ಧರ್ಮ, ಸಂಸ್ಕೃತಿ, ಆದರ್ಶ ಮುಖ್ಯ

ಬಾಗಲಕೋಟೆ | ಶುಶ್ರೂಷಕರ ಕೊರತೆ ನೀಗಿಸುವ ಅಗತ್ಯವಿದೆ- ಟಿ. ದಿಲೀಪಕುಮಾರ

ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರ ಉದ್ಘಾಟನೆ
Last Updated 6 ಡಿಸೆಂಬರ್ 2025, 2:40 IST
ಬಾಗಲಕೋಟೆ | ಶುಶ್ರೂಷಕರ ಕೊರತೆ ನೀಗಿಸುವ ಅಗತ್ಯವಿದೆ- ಟಿ. ದಿಲೀಪಕುಮಾರ
ADVERTISEMENT

ಬಾಗಲಕೋಟೆ | ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಿ’

ನಶಾ ಮುಕ್ತ ಕರ್ನಾಟಕ: ಅಂಗಾಂಗ ದಾನ ಅಭಿಯಾನ
Last Updated 6 ಡಿಸೆಂಬರ್ 2025, 2:39 IST
ಬಾಗಲಕೋಟೆ | ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಿ’

ಬಾಗಲಕೋಟೆ | ಮಣ್ಣಿನ ಫಲವತ್ತತೆ: ಗಮನಹರಿಸಲು ಸಿಇಒ ಸಲಹೆ

Soil Health Initiative: ಬಾಗಲಕೋಟೆಯಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಸಿಇಒ ಶಶಿಧರ ಕುರೇರ ರೈತರನ್ನು ಮಣ್ಣಿನ ಫಲವತ್ತತೆ ಕಾಪಾಡುವಂತೆ ಸಲಹೆ ನೀಡಿದರು. ಮಣ್ಣು ಆರೋಗ್ಯ ಕಾರ್ಡ್‌ಗಳನ್ನೂ ವಿತರಿಸಲಾಯಿತು.
Last Updated 6 ಡಿಸೆಂಬರ್ 2025, 2:34 IST
ಬಾಗಲಕೋಟೆ | ಮಣ್ಣಿನ ಫಲವತ್ತತೆ: ಗಮನಹರಿಸಲು ಸಿಇಒ ಸಲಹೆ

ಜಮಖಂಡಿ | ಅನ್ನದಾನೇಶ್ವರ ಸ್ವಾಮೀಜಿ ನಿಧನ; ಅಂತ್ಯಕ್ರಿಯೆ ಇಂದು

Swamiji Final Rites: ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಸ್ವಾಮೀಜಿ ಬೆಳಗಾವಿಯ ಆಸ್ಪತ್ರೆಯಲ್ಲಿ ನಿಧನರಾದರು. ಭಕ್ತರ ಅಂತಿಮ ದರ್ಶನಕ್ಕಾಗಿ ಮಠದಲ್ಲಿ ವ್ಯವಸ್ಥೆ ಮಾಡಿದ್ದು, ಅಂತ್ಯಕ್ರಿಯೆ ಮಠದ ಆವರಣದಲ್ಲೇ ನೆರವೇರಲಿದೆ.
Last Updated 6 ಡಿಸೆಂಬರ್ 2025, 2:33 IST
ಜಮಖಂಡಿ | ಅನ್ನದಾನೇಶ್ವರ ಸ್ವಾಮೀಜಿ ನಿಧನ; ಅಂತ್ಯಕ್ರಿಯೆ ಇಂದು
ADVERTISEMENT
ADVERTISEMENT
ADVERTISEMENT