ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಇಳಕಲ್: ಕಾಡುಕೋಣ ಓಡಾಟ; ಆತಂಕ

Wildlife Alert: ಇಳಕಲ್: ತಾಲ್ಲೂಕಿನ ಬೂದಿಹಾಳ ಎಸ್.ಕೆ. ಗ್ರಾಮದ ಸುತ್ತಲಿನ ಹೊಲಗಳಲ್ಲಿ ಸೋಮವಾರ ಕಾಡುಕೋಣ ಓಡಾಟ ಕಂಡು ಬಂದಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ದೂರದಿಂದ ಕಾಡುಕೋಣ ಓಡಾಟದ ಚಿತ್ರ ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 6:01 IST
ಇಳಕಲ್: ಕಾಡುಕೋಣ ಓಡಾಟ; ಆತಂಕ

ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳ ನೋಂದಣಿ

Women Entrepreneurs: ಬಾಗಲಕೋಟೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ (gruhalakshmidigital.org) ವೆಬ್‍ಸೈಟ್ ಬಿಡುಗಡೆ ಮಾಡಲಾಗಿದ್ದು, ಈ ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ.
Last Updated 10 ಫೆಬ್ರುವರಿ 2026, 6:00 IST
ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳ ನೋಂದಣಿ

ಯುಜಿಸಿ: ಸಮಾನತೆ ನಿಯಮಾವಳಿಗೆ ಆಗ್ರಹ

UGC Guidelines: ಬಾಗಲಕೋಟೆ: ‘ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವಿದ್ಯಾರ್ಥಿಗಳಲ್ಲಿ ಸಮಾನತೆ ಪ್ರೋತ್ಸಾಹಿಸಲು ರೂಪಿಸಿರುವ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.
Last Updated 10 ಫೆಬ್ರುವರಿ 2026, 5:57 IST
ಯುಜಿಸಿ: ಸಮಾನತೆ ನಿಯಮಾವಳಿಗೆ ಆಗ್ರಹ

ಶಿವಾಜಿ,ಬಸವೇಶ್ವರಮೂರ್ತಿ ಪ್ರತಿಷ್ಠಾಪನೆಗೆ ತಡೆ:ರಾಜ್ಯಸಭೆಯಲ್ಲಿ ಪ್ರಸ್ತಾಪ;ಭಾಂಡಗೆ

Shivaji Statue: ಬಾಗಲಕೋಟೆ: ನಗರದಲ್ಲಿ ಶಿವಾಜಿ ಮಹಾರಾಜ ಹಾಗೂ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ರಾಜ್ಯ ಸರ್ಕಾರ ತಡೆಯೊಡ್ಡುತ್ತಿದೆ ಎಂದು ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ರಾಜ್ಯಸಭೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದರು.
Last Updated 10 ಫೆಬ್ರುವರಿ 2026, 5:56 IST
ಶಿವಾಜಿ,ಬಸವೇಶ್ವರಮೂರ್ತಿ ಪ್ರತಿಷ್ಠಾಪನೆಗೆ ತಡೆ:ರಾಜ್ಯಸಭೆಯಲ್ಲಿ ಪ್ರಸ್ತಾಪ;ಭಾಂಡಗೆ

ಅಪಘಾತ: ತಾಯಿ, ಮಗು ಸಾವು

Mudhol Tragedy: ತಾಲ್ಲೂಕಿನ ಸೊರಗಾಂವ ಕ್ರಾಸ್ ಹತ್ತಿರ ಲಾರಿ– ಬೈಕ್ ಮಧ್ಯೆ ಅಪಘಾತ ಸಂಭವಿಸಿ ತಾಯಿ, ಮಗು ಮೃತಪಟ್ಟಿದ್ದಾರೆ. ತಾಲ್ಲೂಕಿನ ಮಳಲಿ ಗ್ರಾಮದ ಮಂಜುಳಾ ಮಹದೇವ್ ದಳವಾಯಿ (28) ಹಾಗೂ ಅವರ ಮಗು ವೇದಾ (1) ಮೃತರು.
Last Updated 10 ಫೆಬ್ರುವರಿ 2026, 5:52 IST
ಅಪಘಾತ: ತಾಯಿ, ಮಗು ಸಾವು

ಬಾಗಲಕೋಟೆ: ವೀಳ್ಯದೆಲೆಗೆ ಉತ್ತಮ ಬೆಲೆ; ರೈತರಿಗೆ ಸಂತಸ

ಒಂದು ಡಾಗ್ ದರ ₹ 8,500ಕ್ಕೆ ಏರಿಕೆ
Last Updated 10 ಫೆಬ್ರುವರಿ 2026, 0:30 IST
ಬಾಗಲಕೋಟೆ: ವೀಳ್ಯದೆಲೆಗೆ ಉತ್ತಮ ಬೆಲೆ; ರೈತರಿಗೆ ಸಂತಸ

ಬೀಳಗಿ | ರಾಜ್ಯಮಟ್ಟದ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ

Para Sports: ರಾಮನಗರದಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಬೀಳಗಿಯ ವಿದ್ಯಾರ್ಥಿ ಕರಿಯಪ್ಪ ಪೂಜಾರ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
Last Updated 9 ಫೆಬ್ರುವರಿ 2026, 5:27 IST
ಬೀಳಗಿ | ರಾಜ್ಯಮಟ್ಟದ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ
ADVERTISEMENT

ಲೋಕಾಪುರ | ಸಂಭ್ರಮದ ರಥೋತ್ಸವ

Lokayapura News: ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಲೋಕಾಪುರದಲ್ಲಿ ಸಂಭ್ರಮದ ರಥೋತ್ಸವ ಜರುಗಿತು. ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ವಿವರ ಇಲ್ಲಿದೆ.
Last Updated 9 ಫೆಬ್ರುವರಿ 2026, 5:27 IST
ಲೋಕಾಪುರ | ಸಂಭ್ರಮದ ರಥೋತ್ಸವ

ಜಾತಿಗಳು ಮನೆಯೊಳಗೆ ಇರಲಿ: ದೇವಾಂಗಮಠದ ರುದ್ರಮುನಿ ಸ್ವಾಮೀಜಿ

ವಿರಾಟ್ ಹಿಂದೂ ಸಮ್ಮೇಳನ
Last Updated 9 ಫೆಬ್ರುವರಿ 2026, 5:27 IST
ಜಾತಿಗಳು ಮನೆಯೊಳಗೆ ಇರಲಿ: ದೇವಾಂಗಮಠದ ರುದ್ರಮುನಿ ಸ್ವಾಮೀಜಿ

ಬೀಳಗಿ | ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Bilagi Alumni: ಬೀಳಗಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ 1999-2000ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ. ಹಳೆಯ ನೆನಪುಗಳನ್ನು ಮೆಲುಕು ಹಾಕಿದ ವಿದ್ಯಾರ್ಥಿಗಳು.
Last Updated 9 ಫೆಬ್ರುವರಿ 2026, 5:24 IST
ಬೀಳಗಿ | ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ADVERTISEMENT
ADVERTISEMENT
ADVERTISEMENT