ಶುಕ್ರವಾರ, 30 ಜನವರಿ 2026
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಉದ್ಘಾಟನೆಗೆ ಸಜ್ಜಾದ ಬಾದಾಮಿ ರೈಲ್ವೆ ನಿಲ್ದಾಣ

₹15.1 ಕೋಟಿ ಅನುದಾನದಲ್ಲಿ ನಿರ್ಮಾಣ
Last Updated 30 ಜನವರಿ 2026, 4:15 IST
ಉದ್ಘಾಟನೆಗೆ ಸಜ್ಜಾದ ಬಾದಾಮಿ ರೈಲ್ವೆ ನಿಲ್ದಾಣ

ಮುಧೋಳ | ಇಬ್ಬರು ಕಳ್ಳರ ಬಂಧನ: ₹8 ಲಕ್ಷ ಮೌಲ್ಯದ ಚಿನ್ನಾಭರಣ ವಶ

Mudhol Police Arrest: ರಾತ್ರಿವೇಳೆ ಮನೆಗಳ ಕೀಲಿ ಮುರಿದು ಕಳವು ಮಾಡುತ್ತಿದ್ದ ದುರ್ಗಪ್ಪ ವಾಲ್ಮೀಕಿ ಮತ್ತು ರಾಮಾಚಾರಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
Last Updated 30 ಜನವರಿ 2026, 4:14 IST
ಮುಧೋಳ | ಇಬ್ಬರು ಕಳ್ಳರ ಬಂಧನ: ₹8 ಲಕ್ಷ ಮೌಲ್ಯದ ಚಿನ್ನಾಭರಣ ವಶ

2026ರ ಬಜೆಟ್‌ ನಿರೀಕ್ಷೆ | ಹಾರದ ವಿಮಾನ, ಬಾಗಲಕೋಟೆ‌ಗೆ ಬಾರದ ಬೃಹತ್ ಕೈಗಾರಿಕೆ

ಉದ್ಯೋಗ ಅರಸಿ ಮಹಾನಗರಗಳತ್ತ ಸ್ಥಳೀಯರ ವಲಸೆ
Last Updated 30 ಜನವರಿ 2026, 4:14 IST
2026ರ ಬಜೆಟ್‌  ನಿರೀಕ್ಷೆ | ಹಾರದ ವಿಮಾನ, ಬಾಗಲಕೋಟೆ‌ಗೆ ಬಾರದ ಬೃಹತ್ ಕೈಗಾರಿಕೆ

ತೇರದಾಳ | ಬಾಲ್ಯ ವಿವಾಹ, ವರದಕ್ಷಿಣೆ ತಡೆಗೆ ಸಹಕರಿಸಿ–ವಿಜಯಕುಮಾರ ಕಡಕೋಳ

Beti Bachao Beti Padhao: ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿಕೊಂಡು ಮಹಿಳೆ ಸಮಾನತೆ ಪಡೆಯಬೇಕಿದೆ ಎಂದು ವಿಜಯಕುಮಾರ ಕಡಕೋಳ ಹೇಳಿದರು.
Last Updated 30 ಜನವರಿ 2026, 4:10 IST
ತೇರದಾಳ | ಬಾಲ್ಯ ವಿವಾಹ, ವರದಕ್ಷಿಣೆ ತಡೆಗೆ ಸಹಕರಿಸಿ–ವಿಜಯಕುಮಾರ ಕಡಕೋಳ

ಬಾಗಲಕೋಟೆ | ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡಲು ಆಗ್ರಹ

‘ಪ್ರಜಾವಾಣಿ’ ವರದಿ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ
Last Updated 30 ಜನವರಿ 2026, 4:09 IST
ಬಾಗಲಕೋಟೆ | ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡಲು ಆಗ್ರಹ

ಬಾಗಲಕೋಟೆ | ಅರ್ಹ ಮತದಾರರ ಹಕ್ಕು ಕಸಿಯುವ ಹುನ್ನಾರ: ನಾಯ್ಕರ

BJP Allegation: ಅರ್ಹ ಮತದಾರರ ಹಕ್ಕನ್ನು ಕಸಿಯುವ ಹುನ್ನಾರವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ವಾಸವಿರುವ ವಿದ್ಯಾರ್ಥಿಗಳ ಮತದಾನದ ಹಕ್ಕಿಗೆ ಧಕ್ಕೆ ತರಲಾಗುತ್ತಿದೆ ಎಂದರು.
Last Updated 30 ಜನವರಿ 2026, 4:09 IST
ಬಾಗಲಕೋಟೆ | ಅರ್ಹ ಮತದಾರರ ಹಕ್ಕು ಕಸಿಯುವ ಹುನ್ನಾರ: ನಾಯ್ಕರ

ಹೊಳೆಹುಚ್ಚೇಶ್ವರ ಜಾತ್ರೆ ಇಂದಿನಿಂದ

Guledagudda Fair: ಕೋಟೆಕಲ್‌ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ಜ.30ರಂದು ಜರುಗಲಿದೆ. ರಥದ ಕಳಸದ ಮೆರವಣಿಗೆ, ಮಹಾರಥೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಠದ ಆವರಣದಲ್ಲಿ ನಡೆಯಲಿವೆ ಎಂದು ಶ್ರೀಗಳು ತಿಳಿಸಿದ್ದಾರೆ.
Last Updated 30 ಜನವರಿ 2026, 4:06 IST
ಹೊಳೆಹುಚ್ಚೇಶ್ವರ ಜಾತ್ರೆ ಇಂದಿನಿಂದ
ADVERTISEMENT

ಐಟಿ ಪಾವತಿಸುವವರು ಗ್ಯಾರಂಟಿಗೆ ಅರ್ಹರಲ್ಲ: ಪ್ಯಾಟಿಮಠ

ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆ: ಪ್ಯಾಟಿಮಠ
Last Updated 29 ಜನವರಿ 2026, 7:06 IST
ಐಟಿ ಪಾವತಿಸುವವರು ಗ್ಯಾರಂಟಿಗೆ ಅರ್ಹರಲ್ಲ: ಪ್ಯಾಟಿಮಠ

ಅಲ್ಪಸಂಖ್ಯಾತರ ವಸತಿ ಶಾಲೆ: ಅರ್ಜಿ ಆಹ್ವಾನ

Minority Schools Admission: ಬಾಗಲಕೋಟೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಕ್ಕೆ ಫೆ.10ರವರೆಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯತ ಕಲ್ಯಾಣಾಧಿಕಾರಿ ಪ್ರಕಟಣೆ.
Last Updated 29 ಜನವರಿ 2026, 7:02 IST
ಅಲ್ಪಸಂಖ್ಯಾತರ ವಸತಿ ಶಾಲೆ: ಅರ್ಜಿ ಆಹ್ವಾನ

ಶಿಕ್ಷಣ ಸಂಸ್ಥೆಗಳಿಂದ ಮಾನವ ಸಂಪನ್ಮೂಲ ವೃದ್ಧಿ: ಐಶ್ವರ್ಯ ರಾಮನಗೌಡ

Minority Schools Admission: ಬಾಗಲಕೋಟೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಕ್ಕೆ ಫೆ.10ರವರೆಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯತ ಕಲ್ಯಾಣಾಧಿಕಾರಿ ಪ್ರಕಟಣೆ.
Last Updated 29 ಜನವರಿ 2026, 7:02 IST
ಶಿಕ್ಷಣ ಸಂಸ್ಥೆಗಳಿಂದ ಮಾನವ ಸಂಪನ್ಮೂಲ ವೃದ್ಧಿ: ಐಶ್ವರ್ಯ ರಾಮನಗೌಡ
ADVERTISEMENT
ADVERTISEMENT
ADVERTISEMENT