ಬಾಗಲಕೋಟೆ| ಕಾಯಕದಿಂದಲೇ ಕೈಲಾಸ ಕಂಡ ಶರಣರು: ಪಿ.ಎಚ್. ಪೂಜಾರ ಅಭಿಮತ
PH Pujara: ಮಾನವೀಯ ಮೌಲ್ಯಗಳೊಂದಿಗೆ ಸತ್ಯ, ನಿಷ್ಠೆ ಕಾಯಕ ಮಾಡಿ ಕೈಲಾಸ ಕಂಡವರು 12ನೇ ಶತಮಾನದ ಶರಣರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.Last Updated 11 ಫೆಬ್ರುವರಿ 2026, 2:47 IST