ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ | ಮಧ್ಯಪ್ರಾಚ್ಯ ಬಿಕ್ಕಟ್ಟು: ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

Flight Disruption Assistance: ಮಧ್ಯಪ್ರಾಚ್ಯದ ಅಸ್ಥಿರತೆಯಿಂದ ವಿಮಾನಯಾನ ವ್ಯತ್ಯಯವಾಗಿದ್ದು, ಸಿಲುಕಿದ ಪ್ರಯಾಣಿಕರಿಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Last Updated 2 ಮಾರ್ಚ್ 2026, 7:02 IST
ಬಾಗಲಕೋಟೆ | ಮಧ್ಯಪ್ರಾಚ್ಯ ಬಿಕ್ಕಟ್ಟು: ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಶ್ರೀಧರ ನಾಡಿಗೇರ

RSS Hindu Conference: ಬಾಗಲಕೋಟೆಯಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಹಿಂದೂಗಳು ಒಂದಾಗಿ ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶ್ರೀಧರ ನಾಡಿಗೇರ ಕರೆ ನೀಡಿದರು.
Last Updated 2 ಮಾರ್ಚ್ 2026, 7:01 IST
ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಶ್ರೀಧರ ನಾಡಿಗೇರ

ಅಬುದಾಬಿಯಲ್ಲಿ ಸಿಲುಕಿದ ಬಾಗಲಕೋಟೆಯ ಸಾಫ್ಟ್‌ವೇರ್ ಎಂಜಿನಿಯರ್‌

Abu Dhabi Flight Disruption: ಇರಾನ್–ಇಸ್ರೇಲ್ ಉದ್ವಿಗ್ನತೆಯಿಂದ ವಿಮಾನ ಹಾರಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ಯಾರಿಸ್‌ಗೆ ತೆರಳುತ್ತಿದ್ದ ಬಾಗಲಕೋಟೆಯ ಸಾಫ್ಟ್‌ವೇರ್ ಎಂಜಿನಿಯರ್ ಅಬುದಾಬಿಯಲ್ಲಿ ಸಿಲುಕಿದ್ದಾರೆ.
Last Updated 2 ಮಾರ್ಚ್ 2026, 7:00 IST
ಅಬುದಾಬಿಯಲ್ಲಿ ಸಿಲುಕಿದ ಬಾಗಲಕೋಟೆಯ ಸಾಫ್ಟ್‌ವೇರ್ ಎಂಜಿನಿಯರ್‌

ದೇಸಿ ತಳಿ ಉಳಿಸಿ, ಬೆಳೆಸುವ ಕೆಲಸವಾಗಲಿ: ಸಚಿವ ತಿಮ್ಮಾಪುರ

Bagalkot Agriculture Training: ಬಾಗಲಕೋಟೆಯಲ್ಲಿ ಕೃಷಿ ತರಬೇತಿ ಕೇಂದ್ರ ಉದ್ಘಾಟಿಸಿ ದೇಸಿ ತಳಿಗಳ ಸಂರಕ್ಷಣೆ, ಹನಿ ನೀರಾವರಿ ಮತ್ತು ಎಐ ತಂತ್ರಜ್ಞಾನ ಬಳಸಿ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
Last Updated 2 ಮಾರ್ಚ್ 2026, 6:59 IST
ದೇಸಿ ತಳಿ ಉಳಿಸಿ, ಬೆಳೆಸುವ ಕೆಲಸವಾಗಲಿ: ಸಚಿವ ತಿಮ್ಮಾಪುರ

ಹೋಳಿ ಹಬ್ಬ: ಬಣ್ಣ ಬಣ್ಣದ ಆಧುನಿಕ ಹಲಗೆಗಳು

Rabkavi Banahatti Holi: ಹೋಳಿ ಹುಣ್ಣಿಮೆ ಅಂಗವಾಗಿ ರಬಕವಿ ಬನಹಟ್ಟಿಯಲ್ಲಿ ಹುಲಿ, ಸಿಂಹ, ವಿರಾಟ್ ಕೊಹ್ಲಿ, ಸಂಗೊಳ್ಳಿ ರಾಯಣ್ಣ ಚಿತ್ರಗಳಿರುವ ಬಣ್ಣ ಬಣ್ಣದ ಹಲಗೆಗಳ ಮಾರಾಟ ಜೋರಾಗಿದೆ.
Last Updated 2 ಮಾರ್ಚ್ 2026, 6:57 IST
ಹೋಳಿ ಹಬ್ಬ: ಬಣ್ಣ ಬಣ್ಣದ ಆಧುನಿಕ ಹಲಗೆಗಳು

ಹೋಳಿ ಹಬ್ಬ: ಕಾಮಣ್ಣನ ಮೂರ್ತಿಗಳಿಗೆ ಅಂತಿಮ ರೂಪ

Kamanna Idol Making: ರಬಕವಿ ಬನಹಟ್ಟಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ಕಾಮದೇವರ ಪ್ರತಿಷ್ಠಾಪನೆಗೆ 500ಕ್ಕೂ ಹೆಚ್ಚು ಕಾಮಣ್ಣನ ಮೂರ್ತಿಗಳಿಗೆ ಕಲಾವಿದರು ಅಂತಿಮ ರೂಪ ನೀಡುತ್ತಿದ್ದಾರೆ.
Last Updated 2 ಮಾರ್ಚ್ 2026, 6:56 IST
ಹೋಳಿ ಹಬ್ಬ: ಕಾಮಣ್ಣನ ಮೂರ್ತಿಗಳಿಗೆ ಅಂತಿಮ ರೂಪ

ಕುಳಗೇರಿ ಕ್ರಾಸ್ | ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ

Karnataka Road Infrastructure: ಸವದತ್ತಿ–ಪಟ್ಟದಕಲ್ಲು ರಾಜ್ಯ ಹೆದ್ದಾರಿ 14ಕ್ಕೆ ಹೊಂದಿಕೊಂಡಿರುವ ಸೋಮನಕೊಪ್ಪ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದ್ದರಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
Last Updated 1 ಮಾರ್ಚ್ 2026, 6:53 IST
ಕುಳಗೇರಿ ಕ್ರಾಸ್ | ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ
ADVERTISEMENT

ರಬಕವಿ ಬನಹಟ್ಟಿ | ದೇಶ, ಧರ್ಮಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ: ಯತ್ನಾಳ

Karnataka Hindu Convention: ಕನೇರಿ ಸ್ವಾಮೀಜಿಯವರು ಕೆಲವು ಸ್ವಾಮೀಜಿಗಳ ವಿರುದ್ಧ ಮಾತನಾಡಿದಂತಹ ಮಾತುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತೇನೆ. ವೀರಶೈವ, ಲಿಂಗಾಯತ ಒಂದೇ.
Last Updated 1 ಮಾರ್ಚ್ 2026, 6:49 IST
ರಬಕವಿ ಬನಹಟ್ಟಿ | ದೇಶ, ಧರ್ಮಕ್ಕಾಗಿ ಯಾವುದೇ  ತ್ಯಾಗಕ್ಕೂ ಸಿದ್ಧ: ಯತ್ನಾಳ

ತೇರದಾಳ | ಕ್ಷಣ, ಕ್ಷಣಕ್ಕೂ ರೋಚಕ: ಸಮಬಲದಲ್ಲಿ ಅಂತ್ಯವಾದ ಕುಸ್ತಿ

Teradal Wrestling Competition: ಒಂದು ಗಂಟೆಗೂ ಅಧಿಕ ಕಾಲ ಸೆಣಸಿದರು. ಒಬ್ಬ ಮಲ್ಲ ಮತ್ತೊಬ್ಬನನ್ನು ಆಕಾಶ ತೋರಿಸುವ ಮೂಲಕ ಸೋಲುಣಿಸುವಲ್ಲಿ ಯಶಸ್ವಿಯಾಗದ್ದರಿಂದ ಉಸ್ತಾದ್‌ಗಳು ಜಟ್ಟಿಗಳ ಕಾಳಗವನ್ನು ಸಮಬಲವೆಂದು ತೀರ್ಮಾನಿಸಿದ್ದರಿಂದ ಕುಸ್ತಿ ಪ್ರೇಮಿಗಳು ನಿರಾಸೆಯಿಂದ ಮರಳಿದ ಘಟನೆ ತಾಲ್ಲೂಕಿನ
Last Updated 1 ಮಾರ್ಚ್ 2026, 6:47 IST
ತೇರದಾಳ | ಕ್ಷಣ, ಕ್ಷಣಕ್ಕೂ ರೋಚಕ: ಸಮಬಲದಲ್ಲಿ ಅಂತ್ಯವಾದ ಕುಸ್ತಿ

ಬಾಗಲಕೋಟೆ | ಅನುಕಂಪ, ಜನಪ್ರಿಯತೆ ಆಧರಿಸಿ ಟಿಕೆಟ್: ಜಾರಕಿಹೊಳಿ

Bagalkot Bypoll Update: ಅನುಕಂಪ, ಜನಪ್ರಿಯತೆ ಕುರಿತು ಸರ್ವೆ ಮಾಡಲಾಗುವುದು. ಎರಡನ್ನೂ ಪರಿಗಣಿಸಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 1 ಮಾರ್ಚ್ 2026, 6:45 IST
ಬಾಗಲಕೋಟೆ | ಅನುಕಂಪ, ಜನಪ್ರಿಯತೆ ಆಧರಿಸಿ ಟಿಕೆಟ್: ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT