ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ | ಅಕ್ರಮ ಕಟ್ಟಡ ತೆರವಿಗೆ ಮನವಿ

Unauthorized Building Protest: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 8 ಫೆಬ್ರುವರಿ 2026, 3:16 IST
ಬಾಗಲಕೋಟೆ | ಅಕ್ರಮ ಕಟ್ಟಡ ತೆರವಿಗೆ ಮನವಿ

ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ: ಅನಿಲ್ ಬಡಿಗೇರ

Character Building: ವಿದ್ಯಾರ್ಥಿ ಜೀವನ ಅಂಕಗಳಿಗೆ ಸೀಮಿತವಲ್ಲದೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ರೂಪಿಸಬೇಕು ಎಂದು ತಹಶೀಲ್ದಾರ್ ಅನಿಲ್ ಬಡಿಗೇರ ಅವರು ತುಬಚಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
Last Updated 8 ಫೆಬ್ರುವರಿ 2026, 3:14 IST
ಜಮಖಂಡಿ | ವ್ಯಕ್ತಿತ್ವ ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ:  ಅನಿಲ್ ಬಡಿಗೇರ

ಬಾಗಲಕೋಟೆ | ಕರ ವಸೂಲಿ ವಿಶೇಷ ಅಭಿಯಾನ 16ರಂದು

Revenue Mobilization: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹಿಸಲು ಫೆಬ್ರವರಿ 16 ರಂದು ಬಾಗಲಕೋಟೆಯ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Last Updated 8 ಫೆಬ್ರುವರಿ 2026, 3:12 IST
ಬಾಗಲಕೋಟೆ | ಕರ ವಸೂಲಿ ವಿಶೇಷ ಅಭಿಯಾನ 16ರಂದು

ರಬಕವಿ ಬನಹಟ್ಟಿ | ವಕೀಲರ ಪರಿಷತ್ ಚುನಾವಣೆ; ಮಿಟ್ಟಲಕೋಡ ಪ್ರಚಾರ

Bar Council Campaign: ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಅವರು ರಬಕವಿ ಬನಹಟ್ಟಿಯಲ್ಲಿ ವಕೀಲರ ಸಭೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುತ್ತಿರುವ ಕುರಿತು ಹೇಳಿ ಮತ ಯಾಚಿಸಿದರು.
Last Updated 8 ಫೆಬ್ರುವರಿ 2026, 3:10 IST
ರಬಕವಿ ಬನಹಟ್ಟಿ | ವಕೀಲರ ಪರಿಷತ್ ಚುನಾವಣೆ; ಮಿಟ್ಟಲಕೋಡ ಪ್ರಚಾರ

ಬಾಗಲಕೋಟೆ | ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Corruption Allegation: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಆರೋಪಿಸಿ ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂಬ ಆಗ್ರಹದೊಂದಿಗೆ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
Last Updated 8 ಫೆಬ್ರುವರಿ 2026, 3:06 IST
ಬಾಗಲಕೋಟೆ | ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ವೀರಶೈವ ಲಿಂಗಾಯತ ಸಮಾನತೆಯ ಧರ್ಮ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಚರ‍‍ಪಟ್ಟಾಧಿಕಾರಿ ಮಹೋತ್ಸವದಲ್ಲಿ ಧಾರ್ಮಿಕ ಚಿಂತನೆ
Last Updated 7 ಫೆಬ್ರುವರಿ 2026, 7:08 IST
ವೀರಶೈವ ಲಿಂಗಾಯತ ಸಮಾನತೆಯ ಧರ್ಮ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಸಂಜೆ ಮೊಬೈಲ್, ಟಿವಿ ಬಳಸಬೇಡಿ: ಪೋಷಕರಿಗೆ ಸಲಹೆ

Parent Advice: ಬಾದಾಮಿಯಲ್ಲಿ ಶಿಕ್ಷಕರು ಮಕ್ಕಳ ಅಧ್ಯಯನದಲ್ಲಿ ವ್ಯತ್ಯಯವಿಲ್ಲದೆ ಮುಂದುವರೆಯಲು ಪ್ರತಿದಿನ ರಾತ್ರಿ 7 ರಿಂದ 9ರ ವರೆಗೆ ಟಿವಿ ಮತ್ತು ಮೊಬೈಲ್ ಬಳಕೆ ಮಾಡಬಾರದು ಎಂದು ಪೋಷಕರಿಗೆ ಸಲಹೆ ನೀಡಿದರು.
Last Updated 7 ಫೆಬ್ರುವರಿ 2026, 7:05 IST
ಸಂಜೆ ಮೊಬೈಲ್, ಟಿವಿ ಬಳಸಬೇಡಿ: ಪೋಷಕರಿಗೆ ಸಲಹೆ
ADVERTISEMENT

ಹೆಬ್ಬಳ್ಳಿ: ಮಹಿಳೆಯರಿಗೆ ವಾತ್ಸಲ್ಯ ಕಿಟ್ ವಿತರಣೆ

Rural Support: ಹೆಬ್ಬಳ್ಳಿ ಗ್ರಾಮದ ನಿರ್ಗತಿಕ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾಸಾಶನ ಯೋಜನೆಯಡಿ ಯೋಜನಾಧಿಕಾರಿ ನಾಗರಾಜ ಹದ್ಲಿ ಅವರು ವಾತ್ಸಲ್ಯ ಕಿಟ್ ವಿತರಿಸಿದರು.
Last Updated 7 ಫೆಬ್ರುವರಿ 2026, 7:04 IST
ಹೆಬ್ಬಳ್ಳಿ: ಮಹಿಳೆಯರಿಗೆ ವಾತ್ಸಲ್ಯ ಕಿಟ್ ವಿತರಣೆ

ಭಾವೈಕ್ಯಶ್ರೀ ಪ್ರಶಸ್ತಿಗೆ ಕಣಬೂರ ಆಯ್ಕೆ

Bhajan Artist Honor: ಮಹಾಲಿಂಗಪುರದ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಪ್ರಕಟಿಸಿದಂತೆ 2025-26ನೇ ಸಾಲಿನ ಭಾವೈಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ರನ್ನಬೆಳಗಲಿಯ ಹಿರಿಯ ಭಜನಾ ಕಲಾವಿದ ಶ್ರೀಮಂತಪ್ಪ ಕಣಬೂರ ಅವರನ್ನು ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ.
Last Updated 7 ಫೆಬ್ರುವರಿ 2026, 7:03 IST
ಭಾವೈಕ್ಯಶ್ರೀ ಪ್ರಶಸ್ತಿಗೆ ಕಣಬೂರ ಆಯ್ಕೆ

ಪಾರದರ್ಶಕ ಚುನಾವಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಸಂಗಪ್ಪ

Voter List Update: ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರು ತಹಶೀಲ್ದಾರ್ ಕಚೇರಿಯ ಚುನಾವಣಾ ವಿಭಾಗಕ್ಕೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪರಿಶೀಲಿಸಿದರು.
Last Updated 7 ಫೆಬ್ರುವರಿ 2026, 7:02 IST
ಪಾರದರ್ಶಕ ಚುನಾವಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಸಂಗಪ್ಪ
ADVERTISEMENT
ADVERTISEMENT
ADVERTISEMENT