ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಜಮಖಂಡಿ | ಕೆಲಸದಿಂದ ವಜಾ: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

Jamkhandi Hospital: ಇಲ್ಲಿನ ಸರ್ಕಾರಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕಕರು ವಜಾಗೊಂಡಿದ್ದರಿಂದ ಬೇಸತ್ತು ಶುಕ್ರವಾರ ರಾತ್ರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
Last Updated 15 ಫೆಬ್ರುವರಿ 2026, 7:23 IST
ಜಮಖಂಡಿ | ಕೆಲಸದಿಂದ ವಜಾ: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಮತದಾರರ ಅಂತಿಮ ಪಟ್ಟಿ | ಹೆಸರಿಲ್ಲದಿದ್ದರೆ ಆಕ್ಷೇಪಣೆ ಸಲ್ಲಿಸಿ: ಚುನಾವಣಾಧಿಕಾರಿ

Voter Helpline: ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು, 1,26,233 ಪುರುಷ ಹಾಗೂ 1,31,863 ಮಹಿಳಾ ಮತದಾರರು ಸೇರಿ 2,58,118 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
Last Updated 15 ಫೆಬ್ರುವರಿ 2026, 7:23 IST
ಮತದಾರರ ಅಂತಿಮ ಪಟ್ಟಿ | ಹೆಸರಿಲ್ಲದಿದ್ದರೆ ಆಕ್ಷೇಪಣೆ ಸಲ್ಲಿಸಿ: ಚುನಾವಣಾಧಿಕಾರಿ

ಬಾಗಲಕೋಟೆ | ಹಾವು, ನಾಯಿ ಕಡಿತ ಕಡಿಮೆ ಮಾಡಲು ಕ್ರಮವಹಿಸಿ: ಡಿಸಿ 

Rabies Prevention: ಜಿಲ್ಲೆಯಲ್ಲಿ ಹಾವು ಮತ್ತು ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 15 ಫೆಬ್ರುವರಿ 2026, 7:22 IST
ಬಾಗಲಕೋಟೆ | ಹಾವು, ನಾಯಿ ಕಡಿತ ಕಡಿಮೆ ಮಾಡಲು ಕ್ರಮವಹಿಸಿ: ಡಿಸಿ 

ರಬಕವಿ ಬನಹಟ್ಟಿ: ಹಿಂದೂ ಸಂಗಮದ ಅಂಗವಾಗಿ ಶೋಭಾ ಯಾತ್ರೆ, ಕಲಾತಂಡದ ಮೆರುಗು

Shobha Yatra: ಬನಹಟ್ಟಿಯಲ್ಲಿ ವಿಶಾಲ ಹಿಂದೂ ಸಮಾವೇಶದ ಅಂಗವಾಗಿ ಶನಿವಾರ ನಡೆದ ಹಮ್ಮಿಕೊಂಡಿದ್ದ ಬೃಹತ್ ಶೋಭಾ ಯಾತ್ರೆಯಲ್ಲಿ ರಬಕವಿ ಬನಹಟ್ಟಿ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಐದು ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದರು.
Last Updated 15 ಫೆಬ್ರುವರಿ 2026, 7:21 IST
ರಬಕವಿ ಬನಹಟ್ಟಿ: ಹಿಂದೂ ಸಂಗಮದ ಅಂಗವಾಗಿ ಶೋಭಾ ಯಾತ್ರೆ, ಕಲಾತಂಡದ ಮೆರುಗು

ಮಹಾಲಿಂಗಪುರ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬಿಇಒ ಮಾರ್ಗದರ್ಶನ

SSLC Guidance: ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಅವರು ಈಚೆಗೆ ಭೇಟಿ ನೀಡಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪ್ರತಿಜ್ಞಾವಿಧಿ ಬೋಧಿಸಿದರು.
Last Updated 15 ಫೆಬ್ರುವರಿ 2026, 7:18 IST
ಮಹಾಲಿಂಗಪುರ:  ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬಿಇಒ ಮಾರ್ಗದರ್ಶನ

ಬಾಗಲಕೋಟೆ: 16ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Anjanadri Hospital: ಕುಳಗೇರಿ ಕ್ರಾಸ್:‌ ಗ್ರಾಮದ ಅಂಜನಾದ್ರಿ ಆಸ್ಪತ್ರೆಯಲ್ಲಿ ಫೆ.16 ರಂದು ಸೋಮವಾರ ಬಾಗಲಕೋಟೆ ಪುಲಿಕೇಶಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
Last Updated 14 ಫೆಬ್ರುವರಿ 2026, 6:37 IST
ಬಾಗಲಕೋಟೆ: 16ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಪ್ರಧಾನಿಗೆ ಅವಮಾನ: ಬಿಜೆಪಿ ಮೋರ್ಚಾ ಖಂಡನೆ

BJP Protest: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಬ್ಯಾನರ್ ಪ್ರದರ್ಶಿಸಿದ ಕಾಂಗ್ರೆಸ್ ವಿರುದ್ಧ ಇಳಕಲ್ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.
Last Updated 14 ಫೆಬ್ರುವರಿ 2026, 6:37 IST
ಪ್ರಧಾನಿಗೆ ಅವಮಾನ: ಬಿಜೆಪಿ ಮೋರ್ಚಾ ಖಂಡನೆ
ADVERTISEMENT

ಬಿಜೆಪಿ ಯೋಜನೆ ವಿರೋಧಿಸುವುದೇ ಕಾಂಗ್ರೆಸ್ ಅಭ್ಯಾಸ: ಬಿ.ವೈ.ವಿಜಯೇಂದ್ರ

ಕಾರ್ಯಕರ್ತರ ಸಂಘಟನಾತ್ಮಕ ಸಭೆ
Last Updated 14 ಫೆಬ್ರುವರಿ 2026, 6:37 IST
ಬಿಜೆಪಿ ಯೋಜನೆ ವಿರೋಧಿಸುವುದೇ ಕಾಂಗ್ರೆಸ್ ಅಭ್ಯಾಸ: ಬಿ.ವೈ.ವಿಜಯೇಂದ್ರ

ಮೂಲಸೌಲಭ್ಯಗಳಿಗೆ ಆದ್ಯತೆ: ವಿಜಯಾನಂದ ಕಾಶಪ್ಪನವರ

Hunagund News: ಸರ್ಕಾರ ಗ್ರಾಮೀಣ ಪ್ರದೇಶಗಳ ರಸ್ತೆ ಸೇರಿದಂತೆ ಮೂಲಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹಾವರಗಿ ಗ್ರಾಮದಲ್ಲಿ ಹೇಳಿದರು.
Last Updated 14 ಫೆಬ್ರುವರಿ 2026, 6:37 IST
ಮೂಲಸೌಲಭ್ಯಗಳಿಗೆ ಆದ್ಯತೆ: ವಿಜಯಾನಂದ ಕಾಶಪ್ಪನವರ

ಬಾಗಲಕೋಟೆ: SSLCಯಲ್ಲಿ ಹೆಚ್ಚು ಅಂಕಗಳಿಸಿದರೆ ಬಹುಮಾನ; ಶಿಕ್ಷಣ ಇಲಾಖೆ ಕ್ರಮ

Bagalkote Education: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ದಾನಿಗಳ ನೆರವಿನಿಂದ ನಗದು ಬಹುಮಾನ ನೀಡಲು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಈ ಉದ್ದೇಶಕ್ಕಾಗಿ ಈವರೆಗೆ ₹1.08 ಕೋಟಿ ಸಂಗ್ರಹವಾಗಿದೆ.
Last Updated 14 ಫೆಬ್ರುವರಿ 2026, 6:37 IST
ಬಾಗಲಕೋಟೆ: SSLCಯಲ್ಲಿ ಹೆಚ್ಚು ಅಂಕಗಳಿಸಿದರೆ ಬಹುಮಾನ; ಶಿಕ್ಷಣ ಇಲಾಖೆ ಕ್ರಮ
ADVERTISEMENT
ADVERTISEMENT
ADVERTISEMENT