ಸೋಮವಾರ, 5 ಜನವರಿ 2026
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಹುಲಜತ್ತಿ ಮತ್ತೆ ಅಧಿಕಾರ ಸ್ವೀಕಾರ

Urban Development Authority: ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ದಾನಪ್ಪ ಹುಲಜತ್ತಿ ಶನಿವಾರ ಮತ್ತೆ ಎರಡನೆಯ ಬಾರಿಗೆ ಅಧಿಕಾರ ಸ್ವೀಕರಿಸಿದರು. ದಾನಪ್ಪ ಹುಲಜತ್ತಿ ಸೆ.26ರಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
Last Updated 4 ಜನವರಿ 2026, 7:56 IST
ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಹುಲಜತ್ತಿ ಮತ್ತೆ ಅಧಿಕಾರ ಸ್ವೀಕಾರ

ಬನಶಂಕರಿದೇವಿ ರಥೋತ್ಸವ ಸಂಭ್ರಮ: ಮೊಳಗಿದ ಘೋಷಣೆ

Banashankari Devi Rathotsava: ಬಾನಲ್ಲಿ ನೇಸರನ ಹೊಂಗಿರಣ ಮೂಡುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಆದಿಶಕ್ತಿ ಬನಶಂಕರಿದೇವಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು. ರಥದ ಮೇಲೆ ವೈವಿಧ್ಯಮಯ ವರ್ಣದ ಪತಾಕೆಗಳಿಂದ ಅಲಂಕರಿಸಲಾಗಿತ್ತು.
Last Updated 4 ಜನವರಿ 2026, 7:55 IST
ಬನಶಂಕರಿದೇವಿ ರಥೋತ್ಸವ ಸಂಭ್ರಮ: ಮೊಳಗಿದ ಘೋಷಣೆ

ಬಾಗಲಕೋಟೆ | ಅಕ್ರಮ ಮರಳು ಅಡ್ಡೆ: ಟಿಪ್ಪರ್ ಜಪ್ತಿ

Lokayukta Raid: ಬಾಗಲಕೋಟೆ: ಹುನಗುಂದ, ಇಳಕಲ್‌ ತಾಲ್ಲೂಕಿನ ವಿವಿಧೆಡೆ ಮರಳು ಅಕ್ರಮ ಅಡ್ಡೆಗಳ ಪರಿಶೀಲನೆಯನ್ನು ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳ ತಂಡ ಶನಿವಾರವೂ ಮುಂದುವರೆಸಿದೆ. ಅಕ್ರಮವಾಗಿ ಬಳಕೆ ಮಾಡುತ್ತಿದ್ದ ಟಿಪ್ಪರ್ ಮತ್ತು ಮರಳು ಜಪ್ತಿ ಮಾಡಲಾಗಿದೆ.
Last Updated 4 ಜನವರಿ 2026, 7:53 IST
ಬಾಗಲಕೋಟೆ | ಅಕ್ರಮ ಮರಳು ಅಡ್ಡೆ: ಟಿಪ್ಪರ್ ಜಪ್ತಿ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ | ಹೆಸ್ಕಾಂ ಅಧಿಕಾರಿಗಳು ಗೈರು: ಆಕ್ರೋಶ

HESCOM Complaints: ಹುನಗುಂದ: ‘ವಿದ್ಯುತ್‌ ಗ್ರಾಹಕರ ಕುಂದುಕೊರತೆ ಸಭೆಗೆ ಹೆಸ್ಕಾಂ ಅಧಿಕಾರಿಗಳು ಬಾರದೆ ಲೈನ್‌ಮ್ಯಾನ್‌ಗಳನ್ನು ಕಳುಹಿಸುವುದು ಸರಿಯಲ್ಲ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.
Last Updated 4 ಜನವರಿ 2026, 7:53 IST
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ | ಹೆಸ್ಕಾಂ ಅಧಿಕಾರಿಗಳು ಗೈರು: ಆಕ್ರೋಶ

ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ | ವಿಶೇಷ ಅಭಿಯಾನ: ನ್ಯಾಯಾಧೀಶ ಎನ್.ವಿ.ವಿಜಯ್

Special Mediation Drive: ಬಾಗಲಕೋಟೆ: ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜಿಲ್ಲೆಯಾದ್ಯಂತ ರಾಷ್ಟ್ರಕ್ಕಾಗಿ 2ನೇ ಮಧ್ಯಸ್ಥಿಕೆಯ ವಿಶೇಷ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ತಿಳಿಸಿದ್ದಾರೆ.
Last Updated 4 ಜನವರಿ 2026, 7:52 IST
ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ | ವಿಶೇಷ ಅಭಿಯಾನ: ನ್ಯಾಯಾಧೀಶ ಎನ್.ವಿ.ವಿಜಯ್

ಬಾಗಲಕೋಟೆ | ಕರಡು ಮತದಾರರ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

Bagalkot Voter ID: ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಣೆ ಮಾಡಲಾಗಿದ್ದು, ಜ.24ರ ವರೆಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
Last Updated 4 ಜನವರಿ 2026, 7:51 IST
ಬಾಗಲಕೋಟೆ | ಕರಡು ಮತದಾರರ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಹುನಗುಂದ: ಮಲ್ಲಿಕಾರ್ಜುನ ಗುಡ್ಡಕ್ಕೆ ಆಕಸ್ಮಿಕ ಬೆಂಕಿ

Hungund Hill Fire: ಹುನಗುಂದ: ಪಟ್ಟಣದ ಮೇಗಲಪೇಟೆಯ ಮಲ್ಲಿಕಾರ್ಜುನ ದೇವಸ್ಥಾನದ ಹಿಂಭಾಗದ ಗುಡ್ಡಕ್ಕೆ ಗುರುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿತ್ತು. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಗುಡ್ಡದ ಕೆಳಭಾಗದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ರೈತರ ಮೇವು ರಕ್ಷಿಸಲಾಗಿದೆ.
Last Updated 4 ಜನವರಿ 2026, 7:50 IST
ಹುನಗುಂದ: ಮಲ್ಲಿಕಾರ್ಜುನ ಗುಡ್ಡಕ್ಕೆ ಆಕಸ್ಮಿಕ ಬೆಂಕಿ
ADVERTISEMENT

ಮುಧೋಳ | ಬಯಲಲ್ಲೇ ಬದುಕು ಕಟ್ಟಿಕೊಂಡವರು: ರೈತರೇ ಇವರಿಗೆ ಅನ್ನದಾತರು

Blacksmith Workers: ಇವರು ಮಹಾರಾಷ್ಟ್ರ ರಾಜ್ಯದ ಸಂಭಾಜಿನಗರ ಜಿಲ್ಲೆಯ ಪೈಠಣ ತಾಲ್ಲೂಕಿನ ಥೇರಗಾಂವ ಗ್ರಾಮದವರು. ರಸ್ತೆಯ ಬದಿಯಲ್ಲೇ ಬದುಕು ಕಟ್ಟಿಕೊಂಡವರು. ಶ್ರಮಜೀವಿಗಳು, ಗಂಡು–ಹೆಣ್ಣು ಭೇದವಿಲ್ಲದೇ ಕಬ್ಬಿಣದ ಕಾಯಕದ ಮೂಲಕ ಹೊಟ್ಟೆ ತುಂಬಿಸಿಕೊಳ್ಳುವವರು.
Last Updated 4 ಜನವರಿ 2026, 7:49 IST
ಮುಧೋಳ | ಬಯಲಲ್ಲೇ ಬದುಕು ಕಟ್ಟಿಕೊಂಡವರು: ರೈತರೇ ಇವರಿಗೆ ಅನ್ನದಾತರು

ಜಮಖಂಡಿ: ಸಿಂದಗಿಯಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ

Siddheshwar Swamiji Tribute: ಇಲ್ಲಗಳ ಸಂತ, ಆಧುನಿಕ ಅಲ್ಲಮ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಪ್ರತಿಪಾದಿಸಿದ ಧರ್ಮ ಅದು ಮಾನವಧರ್ಮ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಇಬ್ರಾಹಿಂಪುರ ನುಡಿನಮನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 4 ಜನವರಿ 2026, 3:11 IST
ಜಮಖಂಡಿ: ಸಿಂದಗಿಯಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ

ಬಾಗಲಕೋಟೆ, ದಾವಣಗೆರೆ ದಕ್ಷಿಣ: ಉಪಚುನಾವಣೆಗೆ ಪ್ರಕ್ರಿಯೆ ಆರಂಭಿಸಿದ ಆಯೋಗ

Bagalkot, Davanagere South Bypoll: ಎಚ್‌.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾಗಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
Last Updated 4 ಜನವರಿ 2026, 1:48 IST
ಬಾಗಲಕೋಟೆ, ದಾವಣಗೆರೆ ದಕ್ಷಿಣ: ಉಪಚುನಾವಣೆಗೆ ಪ್ರಕ್ರಿಯೆ ಆರಂಭಿಸಿದ ಆಯೋಗ
ADVERTISEMENT
ADVERTISEMENT
ADVERTISEMENT