ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ತೇರದಾಳ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಮುಖ್ಯ ಶಿಕ್ಷಕರ ಕ್ರಮ
Last Updated 13 ಫೆಬ್ರುವರಿ 2026, 4:42 IST
ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ನಮಗೆ ಡಿಕೆಶಿ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಂದಿಲ್ಲ: ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ
Last Updated 13 ಫೆಬ್ರುವರಿ 2026, 4:18 IST
ನಮಗೆ ಡಿಕೆಶಿ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಂದಿಲ್ಲ: ಬಿ.ವೈ. ವಿಜಯೇಂದ್ರ

‌ಹುನಗುಂದ: ಹೊಲದಲ್ಲೇ ಬೆಂಕಿಗೆ ಸುಟ್ಟು ಕರಕಲಾದ ಕಡಲೆ ಬೆಳೆ

Hunagunda: ‌ಹುನಗುಂದ: ತಾಲ್ಲೂಕಿನ ಹಗೇದಾಳ ಗ್ರಾಮದ ಭರಮಗೌಡ ಅಗಸಿಮುಂದಿನ ಅವರು ಹೊಲದಲ್ಲಿ ಕೂಡಿ ಹಾಕಿದ್ದ ಕಡಲೆ ಬಣವೆಗೆ ಬುಧವಾರ ನಸುಕಿನ ಜಾವ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
Last Updated 13 ಫೆಬ್ರುವರಿ 2026, 3:20 IST
‌ಹುನಗುಂದ: ಹೊಲದಲ್ಲೇ ಬೆಂಕಿಗೆ ಸುಟ್ಟು ಕರಕಲಾದ ಕಡಲೆ ಬೆಳೆ

ಜಿ ರಾಮ್‌ ಜಿ ಯೋಜನೆಯಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ: ವಿಜಯೇಂದ್ರ

Rural development ವಿಬಿ ಜಿ ರಾಮ ಜಿ ಯೋಜನೆಯಿಂದ ದೇಶದ ಗ್ರಾಮೀಣ ಭಾಗದ ಬಡ ಜನರಿಗೆ ಮತ್ತು ಕಾರ್ಮಿಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಕುರಿತು ಕಾಂಗ್ರೆಸ್ ಸರ್ಕಾರ ಅಪ ಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
Last Updated 13 ಫೆಬ್ರುವರಿ 2026, 3:19 IST
ಜಿ ರಾಮ್‌ ಜಿ ಯೋಜನೆಯಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ: ವಿಜಯೇಂದ್ರ

ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ಮಾರಾಟ: ₹6,500 ದಂಡ

Tobacco sale:ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಂಬಾಕು ಮಾರಾಟ ಅಂಗಡಿಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು, 25 ಪ್ರಕರಣಗಳನ್ನು ದಾಖಲಿಸಿ ₹6,500 ದಂಡ ವಿಧಿಸಿದ್ದಾರೆ.
Last Updated 13 ಫೆಬ್ರುವರಿ 2026, 3:18 IST
ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ಮಾರಾಟ: ₹6,500 ದಂಡ

ಗ್ಯಾರಂಟಿ ಕುಂದು ಕೊರತೆ ಸಭೆ ನಡೆಸದೇ ಶಾಸಕ ಜೆ.ಟಿ. ಪಾಟೀಲ

Meeting MLA J.T. Patil ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಜೆ ಟಿ ಪಾಟೀಲ. ಕೆರೂರ : " ಸಮೀಪದ ಫಕೀರಬೂದಿಹಾಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಕುಂದು ಕೊರತೆ ಸಭೆಗೆ ಸಾರ್ವಜನಿಕರು ಬಾರದ...
Last Updated 13 ಫೆಬ್ರುವರಿ 2026, 3:17 IST
ಗ್ಯಾರಂಟಿ ಕುಂದು ಕೊರತೆ ಸಭೆ ನಡೆಸದೇ ಶಾಸಕ  ಜೆ.ಟಿ. ಪಾಟೀಲ

ಇಳಕಲ್: ಇಟ್ಟಂಗಿ ಭಟ್ಟಿಯಲ್ಲಿದ್ದ 34 ಜನ ಜೀತಮುಕ್ತ

5 ಬಾಲಕಾರ್ಮಿಕರು, 20 ಕಾರ್ಮಿಕರು, 9 ಮಕ್ಕಳು
Last Updated 12 ಫೆಬ್ರುವರಿ 2026, 23:59 IST
ಇಳಕಲ್: ಇಟ್ಟಂಗಿ ಭಟ್ಟಿಯಲ್ಲಿದ್ದ 34 ಜನ ಜೀತಮುಕ್ತ
ADVERTISEMENT

ಯಾರು? ಎಷ್ಟು ದಿನ ಸಿ.ಎಂ ಗೊತ್ತಿಲ್ಲ: ಬಿ.ವೈ. ವಿಜಯೇಂದ್ರ

ಕುರ್ಚಿಗಾಗಿ ಶಾಸಕರಿಗೆ ಸಿದ್ದರಾಮಯ್ಯ ಅವರಿಂದ ವಿದೇಶಿ ಭಾಗ್ಯ –ವಿಜಯೇಂದ್ರ
Last Updated 12 ಫೆಬ್ರುವರಿ 2026, 23:49 IST
ಯಾರು? ಎಷ್ಟು ದಿನ ಸಿ.ಎಂ ಗೊತ್ತಿಲ್ಲ: ಬಿ.ವೈ. ವಿಜಯೇಂದ್ರ

ಕ್ರಿಯಾತ್ಮಕ ವಿಚಾರಗಳಿಂದ ರ‍್ಯಾಗಿಂಗ್ ನಿರ್ಮೂಲನೆ: ಡಾ.ಶಿವಶರಣ ಶೆಟ್ಟಿ

ಭಾರತೀಯ ದಂತವೈದ್ಯಕೀಯ ಮಂಡಳಿ ಸದಸ್ಯ ಅಭಿಪ್ರಾಯ
Last Updated 12 ಫೆಬ್ರುವರಿ 2026, 6:19 IST
ಕ್ರಿಯಾತ್ಮಕ ವಿಚಾರಗಳಿಂದ ರ‍್ಯಾಗಿಂಗ್ ನಿರ್ಮೂಲನೆ: ಡಾ.ಶಿವಶರಣ ಶೆಟ್ಟಿ

ಸಂತ್ರಸ್ತ ಮಹಿಳೆಯರ ನೆರವಿಗೆ ಒನ್ ಸ್ಟಾಪ್ ಕೇಂದ್ರ: ಶಂಕ್ರಮ್ಮ ಜುಮ್ಮನಕಟ್ಟಿ

Women Support Services: ಮಹಾಲಿಂಗಪುರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಶಂಕ್ರಮ್ಮ ಜುಮ್ಮನಕಟ್ಟಿ ಸಖಿ ಒನ್ ಸ್ಟಾಪ್ ಕೇಂದ್ರವು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು, ವೈದ್ಯಕೀಯ ಮತ್ತು ಮನೋವೈದ್ಯಕೀಯ ನೆರವು ನೀಡುತ್ತದೆ ಎಂದು ಹೇಳಿದರು.
Last Updated 12 ಫೆಬ್ರುವರಿ 2026, 6:19 IST
ಸಂತ್ರಸ್ತ ಮಹಿಳೆಯರ ನೆರವಿಗೆ ಒನ್ ಸ್ಟಾಪ್ ಕೇಂದ್ರ: ಶಂಕ್ರಮ್ಮ ಜುಮ್ಮನಕಟ್ಟಿ
ADVERTISEMENT
ADVERTISEMENT
ADVERTISEMENT