ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ | ಮಹಿಳೆ ಮೇಲೆ ಅತ್ಯಾಚಾರ; ಆರೋಪ

Sexual Assault Case: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಕಬ್ಬಿನ ಹೊಲದಲ್ಲಿ ಮಹಿಳೆ ಮೇಲೆ ಅತ್ಯಾಚಾರವಾಗಿದೆ ಎಂಬ ಆರೋಪದ ಮೇಲೆ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.
Last Updated 12 ಜನವರಿ 2026, 6:57 IST
ಬಾಗಲಕೋಟೆ | ಮಹಿಳೆ ಮೇಲೆ ಅತ್ಯಾಚಾರ; ಆರೋಪ

‘ನರೇಗಾ’ ತಿದ್ದುಪಡಿ; ಮತ್ತೊಮ್ಮೆ ಗಾಂಧಿಜಿ ಹತ್ಯೆ– ಶಾಸಕ ಜೆ.ಟಿ.ಪಾಟೀಲ

‘ನರೇಗಾ ಬಚಾವೋ ಸಂಗ್ರಾಮ’ ಪ್ರತಿಭಟನೆಯ ಪೂರ್ವಭಾವಿ ಸಭೆ: ಶಾಸಕ ಜೆ.ಟಿ.ಪಾಟೀಲ
Last Updated 12 ಜನವರಿ 2026, 6:57 IST
 ‘ನರೇಗಾ’ ತಿದ್ದುಪಡಿ; ಮತ್ತೊಮ್ಮೆ ಗಾಂಧಿಜಿ ಹತ್ಯೆ– ಶಾಸಕ ಜೆ.ಟಿ.ಪಾಟೀಲ

ರಬಕವಿ ಬನಹಟ್ಟಿ | 'ಕಲಾವಿದರ ಸ್ಥಿತಿಗತಿ ಕುರಿತು ಚಿಂತನೆ ಅಗತ್ಯ'

ಜಾನಪದ ಕಲಾವಿದರ ಪ್ರಥಮ ಸಮ್ಮೇಳನ: ಜಾನಪದ ಹಿರಿಯ ಕಲಾವಿದ ಮಲ್ಲಪ್ಪ ಗಣಿ
Last Updated 12 ಜನವರಿ 2026, 6:56 IST
ರಬಕವಿ ಬನಹಟ್ಟಿ | 'ಕಲಾವಿದರ ಸ್ಥಿತಿಗತಿ ಕುರಿತು ಚಿಂತನೆ ಅಗತ್ಯ'

ಮಹಾಲಿಂಗಪುರ ಬಂದ್ 21ಕ್ಕೆ

Taluk Status Protest: ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಮಹಾಲಿಂಗಪುರ ಹೋರಾಟ ಸಮಿತಿಯು ಜ.21ರಂದು ಬಂದ್ ನಡೆಸಲು ನಿರ್ಧರಿಸಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಮುಖಂಡರು ತಿಳಿಸಿದರು.
Last Updated 12 ಜನವರಿ 2026, 6:56 IST
ಮಹಾಲಿಂಗಪುರ ಬಂದ್ 21ಕ್ಕೆ

ಅಮೀನಗಡ | ಅಪಘಾತ; ಮೂವರು ಸಾವು

Tractor Mishap: ಕಮತಗಿಯ ಹೊರವಲಯದ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಬಂಪರ್ ಮುರಿದು ಮೂವರು ರಸ್ತೆ ಮೇಲೆ ಬಿದ್ದು ಸಾವಿಗೀಡಾದ ದುರ್ಘಟನೆ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಮೀನಗಡ ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 12 ಜನವರಿ 2026, 6:55 IST
ಅಮೀನಗಡ | ಅಪಘಾತ; ಮೂವರು ಸಾವು

ಹುನಗುಂದ | ಇಂಗ್ಲಿಷ್‌ ಕಠಿಣ ವಿಷಯವಲ್ಲ; ಕಾಂಬಳೆ

PUC English Motivation: ಹುನಗುಂದದಲ್ಲಿ ನಡೆದ ಇಂಗ್ಲಿಷ್ ವಿಷಯದ ಕಾರ್ಯಾಗಾರದಲ್ಲಿ ಉಪನಿರ್ದೇಶಕ ಪುಂಡಲಿಕ ಕಾಂಬಳೆ ಅವರು ವಿದ್ಯಾರ್ಥಿಗಳು ಭಯದ ಮನಸ್ಥಿತಿಯಿಂದ ಹೊರಬಂದು ಧನಾತ್ಮಕವಾಗಿ ಅಧ್ಯಯನ ಮಾಡಿದರೆ ಫಲಿತಾಂಶ ಉತ್ತಮವಾಗುತ್ತೆ ಎಂದರು.
Last Updated 12 ಜನವರಿ 2026, 6:55 IST
ಹುನಗುಂದ | ಇಂಗ್ಲಿಷ್‌ ಕಠಿಣ ವಿಷಯವಲ್ಲ; ಕಾಂಬಳೆ

ಬಾಗಲಕೋಟೆ | ಕಬ್ಬಿನ ಗದ್ದೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Women Safety: ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಕಬ್ಬಿನ ಹೊಲದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.5ರಂದು ಘಟನೆ ನಡೆದಿದ್ದು, ಸಾರ್ವಜನಿಕರು ಮಹಿಳೆ ಸ್ಥಿತಿ ಗಮನಿಸಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.
Last Updated 12 ಜನವರಿ 2026, 0:12 IST
ಬಾಗಲಕೋಟೆ | ಕಬ್ಬಿನ ಗದ್ದೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು
ADVERTISEMENT

ಬಾಗಲಕೋಟೆ| ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಗಾದಲ್ಲಿ ಬದಲಾವಣೆ: ಸಂಸದ ಶೆಟ್ಟರ್

Bagalkote News: ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ ಎಂದು ಸಂಸದ ಜಗದೀಶ ಶೆಟ್ಟರ್ ಬಾಗಲಕೋಟೆಯಲ್ಲಿ ತಿಳಿಸಿದ್ದಾರೆ.
Last Updated 11 ಜನವರಿ 2026, 2:59 IST
ಬಾಗಲಕೋಟೆ| ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಗಾದಲ್ಲಿ ಬದಲಾವಣೆ: ಸಂಸದ ಶೆಟ್ಟರ್

ಬಾಗಲಕೋಟೆ | ಸಿಎಂ ಖುರ್ಚಿ ಗುದ್ದಾಟ, ರಾಜ್ಯದ ಆಡಳಿತ ಯಂತ್ರ ಕುಸಿತ: ಶೆಟ್ಟರ್ ಆರೋಪ

Bagalkote News: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರಕ್ಕಾಗಿನ ಗುದ್ದಾಟದಿಂದ ರಾಜ್ಯದಲ್ಲಿ ಆಡಳಿತ ಕುಸಿದಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಬಾಗಲಕೋಟೆಯಲ್ಲಿ ಟೀಕಿಸಿದ್ದಾರೆ.
Last Updated 11 ಜನವರಿ 2026, 2:57 IST
ಬಾಗಲಕೋಟೆ | ಸಿಎಂ ಖುರ್ಚಿ ಗುದ್ದಾಟ, ರಾಜ್ಯದ ಆಡಳಿತ ಯಂತ್ರ ಕುಸಿತ: ಶೆಟ್ಟರ್ ಆರೋಪ

ಬಾದಾಮಿ | ಜಾನುವಾರು ಖರೀದಿಗೆ ರೈತರ ಹಿಂದೇಟು

Livestock Fair: ಬಾದಾಮಿ ಬನಶಂಕರಿದೇವಿ ಜಾತ್ರೆ ನಿಮಿತ್ತ ನಡೆಯುತ್ತಿರುವ ಜಾನುವಾರು ಮೇಳದಲ್ಲಿ ಎತ್ತುಗಳ ಖರೀದಿಗೆ ರೈತರು ಆಸಕ್ತಿ ತೋರುತ್ತಿಲ್ಲ. ಟ್ರ್ಯಾಕ್ಟರ್ ಬಳಕೆ ಹಾಗೂ ಹಣದ ಕೊರತೆಯಿಂದ ವಹಿವಾಟು ಮಂದಗತಿಯಲ್ಲಿದೆ.
Last Updated 11 ಜನವರಿ 2026, 2:54 IST
ಬಾದಾಮಿ | ಜಾನುವಾರು ಖರೀದಿಗೆ ರೈತರ ಹಿಂದೇಟು
ADVERTISEMENT
ADVERTISEMENT
ADVERTISEMENT