ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಾಗಲಕೋಟೆ (ಜಿಲ್ಲೆ)

ADVERTISEMENT

ಖೇಲೋ ಇಂಡಿಯಾ; ಹುನಗುಂದದ ವರುಣ ಆಯ್ಕೆ

Khelo India; ವಿ.ಎಂ.ಎಸ್. ಆರ್.ವಿ ಮಹಾವಿದ್ಯಾಲಯದ ಬಿ.ಎಸ್‌ಸಿ ತೃತೀಯ ವರ್ಷದ ವಿದ್ಯಾರ್ಥಿ ವರುಣ ಅಥಣಿಮಠ ಅವರು ಕುಸ್ತಿಯಲ್ಲಿ ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯಕ್ಕೆ ಆಯ್ಕೆ
Last Updated 13 ಜನವರಿ 2026, 4:44 IST
ಖೇಲೋ ಇಂಡಿಯಾ; ಹುನಗುಂದದ ವರುಣ ಆಯ್ಕೆ

12 ಜಿಲ್ಲೆಯಲ್ಲಿ ‘ನಾನು ಲಿಂಗಾಯತ’ ಅಭಿಯಾನ: ಬಸವ ದಳ ಕಾರ್ಯದರ್ಶಿ ಚಂದ್ರಮೌಳಿ

39ನೇ ಶರಣಮೇಳ; ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ
Last Updated 13 ಜನವರಿ 2026, 4:43 IST
12 ಜಿಲ್ಲೆಯಲ್ಲಿ ‘ನಾನು ಲಿಂಗಾಯತ’ ಅಭಿಯಾನ: ಬಸವ ದಳ ಕಾರ್ಯದರ್ಶಿ ಚಂದ್ರಮೌಳಿ

ಹೂಡಿಕೆ ಮಾಡಿದರೆ ಹೆಚ್ಚು ಹಣದ ಆಮಿಷ: ಸರ್ಕಾರಿ ನೌಕರನಿಗೆ ₹73.25 ಲಕ್ಷ ವಂಚನೆ

ಷೇರಿನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣದ ಆಮಿಷ
Last Updated 13 ಜನವರಿ 2026, 4:28 IST
ಹೂಡಿಕೆ ಮಾಡಿದರೆ ಹೆಚ್ಚು ಹಣದ ಆಮಿಷ: ಸರ್ಕಾರಿ ನೌಕರನಿಗೆ ₹73.25 ಲಕ್ಷ ವಂಚನೆ

ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 42 ಎಕರೆ ಭೂಮಿ

Bagalkot Government Medical College :ಎಚ್.ವೈ. ಮೇಟಿ ಅವರ ಕನಸು ನನಸಾಗಿಸಲು ಎಲ್ಲ ಪ್ರಯತ್ನ ನಡೆದಿದ್ದು, ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ 42 ಎಕರೆ ಭೂಮಿ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ತಿಳಿಸಿದ್ದಾರೆ.
Last Updated 13 ಜನವರಿ 2026, 4:20 IST
ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 42 ಎಕರೆ ಭೂಮಿ

ಬಾಗಲಕೋಟೆ | ಮಹಿಳೆ ಮೇಲೆ ಅತ್ಯಾಚಾರ; ಆರೋಪ

Sexual Assault Case: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಕಬ್ಬಿನ ಹೊಲದಲ್ಲಿ ಮಹಿಳೆ ಮೇಲೆ ಅತ್ಯಾಚಾರವಾಗಿದೆ ಎಂಬ ಆರೋಪದ ಮೇಲೆ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.
Last Updated 12 ಜನವರಿ 2026, 6:57 IST
ಬಾಗಲಕೋಟೆ | ಮಹಿಳೆ ಮೇಲೆ ಅತ್ಯಾಚಾರ; ಆರೋಪ

‘ನರೇಗಾ’ ತಿದ್ದುಪಡಿ; ಮತ್ತೊಮ್ಮೆ ಗಾಂಧಿಜಿ ಹತ್ಯೆ– ಶಾಸಕ ಜೆ.ಟಿ.ಪಾಟೀಲ

‘ನರೇಗಾ ಬಚಾವೋ ಸಂಗ್ರಾಮ’ ಪ್ರತಿಭಟನೆಯ ಪೂರ್ವಭಾವಿ ಸಭೆ: ಶಾಸಕ ಜೆ.ಟಿ.ಪಾಟೀಲ
Last Updated 12 ಜನವರಿ 2026, 6:57 IST
 ‘ನರೇಗಾ’ ತಿದ್ದುಪಡಿ; ಮತ್ತೊಮ್ಮೆ ಗಾಂಧಿಜಿ ಹತ್ಯೆ– ಶಾಸಕ ಜೆ.ಟಿ.ಪಾಟೀಲ

ರಬಕವಿ ಬನಹಟ್ಟಿ | 'ಕಲಾವಿದರ ಸ್ಥಿತಿಗತಿ ಕುರಿತು ಚಿಂತನೆ ಅಗತ್ಯ'

ಜಾನಪದ ಕಲಾವಿದರ ಪ್ರಥಮ ಸಮ್ಮೇಳನ: ಜಾನಪದ ಹಿರಿಯ ಕಲಾವಿದ ಮಲ್ಲಪ್ಪ ಗಣಿ
Last Updated 12 ಜನವರಿ 2026, 6:56 IST
ರಬಕವಿ ಬನಹಟ್ಟಿ | 'ಕಲಾವಿದರ ಸ್ಥಿತಿಗತಿ ಕುರಿತು ಚಿಂತನೆ ಅಗತ್ಯ'
ADVERTISEMENT

ಮಹಾಲಿಂಗಪುರ ಬಂದ್ 21ಕ್ಕೆ

Taluk Status Protest: ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಮಹಾಲಿಂಗಪುರ ಹೋರಾಟ ಸಮಿತಿಯು ಜ.21ರಂದು ಬಂದ್ ನಡೆಸಲು ನಿರ್ಧರಿಸಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಮುಖಂಡರು ತಿಳಿಸಿದರು.
Last Updated 12 ಜನವರಿ 2026, 6:56 IST
ಮಹಾಲಿಂಗಪುರ ಬಂದ್ 21ಕ್ಕೆ

ಅಮೀನಗಡ | ಅಪಘಾತ; ಮೂವರು ಸಾವು

Tractor Mishap: ಕಮತಗಿಯ ಹೊರವಲಯದ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಬಂಪರ್ ಮುರಿದು ಮೂವರು ರಸ್ತೆ ಮೇಲೆ ಬಿದ್ದು ಸಾವಿಗೀಡಾದ ದುರ್ಘಟನೆ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಮೀನಗಡ ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 12 ಜನವರಿ 2026, 6:55 IST
ಅಮೀನಗಡ | ಅಪಘಾತ; ಮೂವರು ಸಾವು

ಹುನಗುಂದ | ಇಂಗ್ಲಿಷ್‌ ಕಠಿಣ ವಿಷಯವಲ್ಲ; ಕಾಂಬಳೆ

PUC English Motivation: ಹುನಗುಂದದಲ್ಲಿ ನಡೆದ ಇಂಗ್ಲಿಷ್ ವಿಷಯದ ಕಾರ್ಯಾಗಾರದಲ್ಲಿ ಉಪನಿರ್ದೇಶಕ ಪುಂಡಲಿಕ ಕಾಂಬಳೆ ಅವರು ವಿದ್ಯಾರ್ಥಿಗಳು ಭಯದ ಮನಸ್ಥಿತಿಯಿಂದ ಹೊರಬಂದು ಧನಾತ್ಮಕವಾಗಿ ಅಧ್ಯಯನ ಮಾಡಿದರೆ ಫಲಿತಾಂಶ ಉತ್ತಮವಾಗುತ್ತೆ ಎಂದರು.
Last Updated 12 ಜನವರಿ 2026, 6:55 IST
ಹುನಗುಂದ | ಇಂಗ್ಲಿಷ್‌ ಕಠಿಣ ವಿಷಯವಲ್ಲ; ಕಾಂಬಳೆ
ADVERTISEMENT
ADVERTISEMENT
ADVERTISEMENT