ಬುಧವಾರ, 21 ಜನವರಿ 2026
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾಗಲಕೋಟೆ | ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ: ಪಾಟೀಲ

Social Progress: ಬಾಗಲಕೋಟೆ: ಎಲ್ಲ ಸಮುದಾಯದವರೊಂದಿಗೆ ಹೊಂದಿಕೊಂಡು ಹೋಗುವ ಸಮಾಜವೇ ರಡ್ಡಿ ಸಮುದಾಯ. ಸಮಾಜದ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.
Last Updated 21 ಜನವರಿ 2026, 6:03 IST
ಬಾಗಲಕೋಟೆ | ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ: ಪಾಟೀಲ

ಪಟ್ಟದಕಲ್ಲು | ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

Cultural Pride: ಪಟ್ಟದಕಲ್ಲು (ಬಾದಾಮಿ): ವಿಶ್ವದ ಭೂಪಟದಲ್ಲಿ ಕಾಣುವ ಬಾದಾಮಿಯನ್ನು ಅಭಿವೃದ್ಧಿ ಪಡಿಸಿ ಚಾಲುಕ್ಯರ ಹಿರಿಮೆಯನ್ನು ವಿಶ್ವದೆಲ್ಲೆಡೆ ಸಾರುವ ಕೆಲಸ ಆಗಬೇಕೆಂದು ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 21 ಜನವರಿ 2026, 6:01 IST
ಪಟ್ಟದಕಲ್ಲು |  ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

ಬಾದಾಮಿ | ಜಿಲ್ಲೆಯ ದೊಡ್ಡ ಕೆರೆಯಲ್ಲಿ ಬೆಳೆದ ಜಾಲಿ

Lake Neglect: byline no author page goes here ಬಾದಾಮಿ: ತಾಲ್ಲೂಕಿನ ಕೆಂದೂರ ಕೆರೆ ಈಗ ಸಮೃದ್ಧವಾಗಿ ಬೆಳೆದ ಜಾಲಿಗಿಡಗಳಿಂದ ಆವರಿಸಲಾಗಿದೆ. ಹೂಳೆತ್ತುವ ಯೋಜನೆಗಳಿಗೆ ಕೋಟಿಗಳಷ್ಟು ಹಣ ವೆಚ್ಚವಾದರೂ ನೀರಿನ ಸಮಸ್ಯೆ ಮುಂದುವರಿದಿದೆ.
Last Updated 21 ಜನವರಿ 2026, 5:59 IST
ಬಾದಾಮಿ | ಜಿಲ್ಲೆಯ ದೊಡ್ಡ ಕೆರೆಯಲ್ಲಿ ಬೆಳೆದ ಜಾಲಿ

ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ

Historical Lecture: byline no author page goes here ಬಾದಾಮಿ: ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತ ನೋಡಿಕೊಳ್ಳುತ್ತಿದ್ದಂತೆ ತಂದೆಯ ಜೊತೆಗೆ ಯುದ್ಧಕ್ಕೂ ಹೋಗುತ್ತಿದ್ದರೆಂದು ಎಲ್.ಪಿ. ಮಾರುತಿ ಹೇಳಿದರು.
Last Updated 21 ಜನವರಿ 2026, 5:58 IST
ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ

ಮುಧೋಳ | ಪೂರ್ಣಾವಧಿ ತಹಶೀಲ್ದಾರ್ ಗೆ ಆಗ್ರಹ

Administrative Protest: byline no author page goes here ಮುಧೋಳ: 4 ತಿಂಗಳಿಂದ ತಾಲ್ಲೂಕಿಗೆ ತಹಶೀಲ್ದಾರ್ ಇಲ್ಲ ಎಂಬ ಕಾರಣದಿಂದ ಬಿಜೆಪಿ ಮುಖಂಡರು ಮುಧೋಳದಲ್ಲಿ ತಹಶೀಲ್ದಾರ್ ನೇಮಕಕ್ಕೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 21 ಜನವರಿ 2026, 5:56 IST
ಮುಧೋಳ | ಪೂರ್ಣಾವಧಿ ತಹಶೀಲ್ದಾರ್ ಗೆ ಆಗ್ರಹ

ಬಾದಾಮಿ | ಸಾಂಸ್ಕೃತಿಕ ಪರಂಪರೆ ಅನಾವರಣ

Tradition Revival: byline no author page goes here ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಒಳಗೊಂಡ ಅನಾವರಣ ಕಾರ್ಯಕ್ರಮ ವಿವಿಧ ಕಲೆಗಳು, ಸಂಸ್ಕೃತಿಯ ಧ್ವನಿ ಮತ್ತು ತೈಲ ಚಿತ್ರಗಳ ಮೂಲಕ ಜರುಗಿತು. ಸ್ಥಳೀಯ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು.
Last Updated 21 ಜನವರಿ 2026, 5:53 IST
ಬಾದಾಮಿ | ಸಾಂಸ್ಕೃತಿಕ ಪರಂಪರೆ ಅನಾವರಣ

ಸಿಎಂ ಬದಲಾವಣೆ; ಹತ್ತೇ ಶಾಸಕರ ಮಾತು: ಸಚಿವ ರಾಮಲಿಂಗಾರೆಡ್ಡಿ

Leadership Speculation: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇವಲ ಹತ್ತು ಶಾಸಕರು ಮಾಧ್ಯಮ ಎದುರು ಮಾತನಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೆ ಸೇರಿದೆ ಎಂದಿದ್ದಾರೆ.
Last Updated 20 ಜನವರಿ 2026, 23:30 IST
ಸಿಎಂ ಬದಲಾವಣೆ; ಹತ್ತೇ ಶಾಸಕರ ಮಾತು: ಸಚಿವ ರಾಮಲಿಂಗಾರೆಡ್ಡಿ
ADVERTISEMENT

‘ಫುಲೆ ದಂಪತಿ ಸ್ಮರಣೀಯರು’

ಇಳಕಲ್‌ನಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತ್ಯುತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಭಾಗಿ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಫುಲೆ ದಂಪತಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.
Last Updated 20 ಜನವರಿ 2026, 7:07 IST
‘ಫುಲೆ ದಂಪತಿ ಸ್ಮರಣೀಯರು’

ಯುವಕರು ವಾಸ್ತುಶಿಲ್ಪದ ಮಹತ್ವ ಅರಿಯಲಿ: ಸಿದ್ದರಾಮಯ್ಯ

ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ; ಸಂಸದರು ಕೊಡಿಸಲಿ
Last Updated 20 ಜನವರಿ 2026, 6:27 IST
 ಯುವಕರು ವಾಸ್ತುಶಿಲ್ಪದ ಮಹತ್ವ ಅರಿಯಲಿ: ಸಿದ್ದರಾಮಯ್ಯ

ವೇಮನ ಮಹಾನ್ ದಾರ್ಶನಿಕ; ಸಿದ್ದಲಿಂಗಪ್ಪ ಬೀಳಗಿ

ಮಹಾಯೋಗಿ ವೇಮನ ಜಯಂತಿ: ಸಮಾಜದ ಮೂಢನಂಬಿಕೆಗಳನ್ನು ಜನಭಾಷೆಯ ವಚನಗಳ ಮೂಲಕ ಖಂಡಿಸಿದ ವೇಮನರ ಚಿಂತನೆಗಳು ಸದಾ ಪ್ರಸ್ತುತ ಎಂದು ಸಿದ್ದಲಿಂಗಪ್ಪ ಬೀಳಗಿ ಹುನಗುಂದದಲ್ಲಿ ತಿಳಿಸಿದರು.
Last Updated 20 ಜನವರಿ 2026, 6:26 IST
ವೇಮನ ಮಹಾನ್ ದಾರ್ಶನಿಕ; 
ಸಿದ್ದಲಿಂಗಪ್ಪ ಬೀಳಗಿ
ADVERTISEMENT
ADVERTISEMENT
ADVERTISEMENT