ಮಂಗಳವಾರ, 25 ನವೆಂಬರ್ 2025
×
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಬಾದಾಮಿ| ಕಾಕನೂರ ಬ್ಯಾಂಕ್ ದರೋಡೆ: ಚಿನ್ನ, ನಗದು ವಶ

Robbery Recovery Update: ಬಾದಾಮಿ ತಾಲೂಕಿನ ಕಾಕನೂರ ಎಸ್.ಬಿ.ಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ₹26.30 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಎಸ್‌ಪಿಯವರು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 3:13 IST
ಬಾದಾಮಿ| ಕಾಕನೂರ ಬ್ಯಾಂಕ್ ದರೋಡೆ: ಚಿನ್ನ, ನಗದು ವಶ

ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಇಲ್ಲದೆ ಬಂದವರಿಗೆ ನೋಟಿಸ್ ನೀಡಿ: ಜೆ.ಟಿ.ಪಾಟೀಲ

Administrative Accountability: ಬೀಳಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಇಲ್ಲದೆ ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕರಾದ ಜೆ.ಟಿ. ಪಾಟೀಲ ಸೂಚಿಸಿದರು. ಬಸ್ ಸೌಲಭ್ಯ, ವಸತಿ ನಿಲಯಗಳ ಗುಣಮಟ್ಟವೀಗ ನಿಗಾದಲ್ಲಿವೆ.
Last Updated 25 ನವೆಂಬರ್ 2025, 3:13 IST
ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಇಲ್ಲದೆ ಬಂದವರಿಗೆ ನೋಟಿಸ್ ನೀಡಿ: ಜೆ.ಟಿ.ಪಾಟೀಲ

ಬಾಗಲಕೋಟೆ| ಮೆಕ್ಕೆಜೋಳ ಬೆಲೆ ಕುಸಿತ: ಕಂಗಾಲಾದ ರೈತ

Crop Price Crisis: ಬಾಗಲಕೋಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಕೇಂದ್ರಗಳು ಇನ್ನೂ ಆರಂಭವಾಗದೇ, ಬೆಂಬಲ ಬೆಲೆ ಅಸಾಧ್ಯವಾಗಿರುವ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ.
Last Updated 25 ನವೆಂಬರ್ 2025, 3:13 IST
ಬಾಗಲಕೋಟೆ| ಮೆಕ್ಕೆಜೋಳ ಬೆಲೆ ಕುಸಿತ: ಕಂಗಾಲಾದ ರೈತ

ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

Farmer Rights Protest: ಮುಧೋಳದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆ ಸಂಬಂಧಿತ ಪ್ರಕರಣದಲ್ಲಿ ರೈತರ ಬಂಧನವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂಧಿತರಿಗೆ ಜಾಮೀನಿಗೆ ನೆರವಿನ ಭರವಸೆ ನೀಡಲಾಯಿತು.
Last Updated 25 ನವೆಂಬರ್ 2025, 3:13 IST
ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

ಬಾಗಲಕೋಟೆ| ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಿರಿ: ಜಿಲ್ಲಾಧಿಕಾರಿ ಸಂಗಪ್ಪ

Student Wellbeing Program: ಬಾಗಲಕೋಟೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಲು ಶಿಕ್ಷಕರಿಗೆ ಕಾರ್ಯಾಗಾರ, ಶಾಲೆಗಳಲ್ಲಿ ಸಹಾಯವಾಣಿ ಮಾಹಿತಿಯ ಪ್ರದರ್ಶನ, ಆತ್ಮಹತ್ಯೆ ತಡೆ ಕ್ರಮಗಳು ಕೈಗೊಳ್ಳಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 25 ನವೆಂಬರ್ 2025, 3:13 IST
ಬಾಗಲಕೋಟೆ| ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಿರಿ: ಜಿಲ್ಲಾಧಿಕಾರಿ ಸಂಗಪ್ಪ

ಡಿಕೆಶಿ–ವಿಜಯೇಂದ್ರ ನಡುವೆ ಹೊಂದಾಣಿಕೆ ಆಗಿದೆ: ಯತ್ನಾಳ

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವೆ ಮೊದಲಿನಿಂದ ಹೊಂದಾಣಿಕೆ ಇದೆ. ಸರ್ಕಾರ ರಚನೆಗೆ ಬೆಂಬಲ ಕೋರಿಯೇ ಇತ್ತೀಚೆಗೆ ಅಮಿತ್‌ ಶಾ ಅವರನ್ನು ವಿಜಯೇಂದ್ರ ಭೇಟಿಯಾಗಿದ್ದರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
Last Updated 24 ನವೆಂಬರ್ 2025, 20:19 IST
ಡಿಕೆಶಿ–ವಿಜಯೇಂದ್ರ ನಡುವೆ ಹೊಂದಾಣಿಕೆ ಆಗಿದೆ: ಯತ್ನಾಳ

ಸಾಮಾಜಿಕ ನ್ಯಾಯದ ಹರಿಕಾರ ಟಿಪ್ಪು: ವಕೀಲ ಯಲ್ಲಪ್ಪ ಹೆಗ್ಡೆ

Historical Recognition: ಮುಧೋಳದಲ್ಲಿ ವಕೀಲ ಯಲ್ಲಪ್ಪ ಹೆಗ್ಡೆ ಅವರು “ದೇಶದ ಸ್ವಾತಂತ್ರಕ್ಕಾಗಿ ಅತೀ ಹೆಚ್ಚು ಬಾರಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಟಿಪ್ಪು ಸುಲ್ತಾನ್ ಪ್ರಮುಖರು” ಎಂದು ಹೇಳಿದ್ದಾರೆ.
Last Updated 24 ನವೆಂಬರ್ 2025, 4:23 IST
ಸಾಮಾಜಿಕ ನ್ಯಾಯದ ಹರಿಕಾರ ಟಿಪ್ಪು: ವಕೀಲ ಯಲ್ಲಪ್ಪ ಹೆಗ್ಡೆ
ADVERTISEMENT

ಮನೆಗೊಂದು ಗ್ರಂಥಾಲಯ ಸ್ಥಾಪಿಸಲು ಚಿಂತನೆ: ಮಾನಸ

‘ಮನೆಗೊಂದು ಗ್ರಂಥಾಲಯ’ ಯೋಜನೆ ಪೂರ್ವಭಾವಿ ಸಭೆ: ಮಾನಸ
Last Updated 24 ನವೆಂಬರ್ 2025, 4:21 IST
ಮನೆಗೊಂದು ಗ್ರಂಥಾಲಯ ಸ್ಥಾಪಿಸಲು ಚಿಂತನೆ:  ಮಾನಸ

ಹುನಗುಂದ | ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಟೇಲರ್ ಪಲ್ಟಿ: ಸಂಚಾರಕ್ಕೆ ತೊಂದರೆ

Road Accident: ನಾಗೂರ ಕ್ರಾಸ್ ಹತ್ತಿರದ ಬೆಳಗಾವಿ–ರಾಯಚೂರು ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವಾಹನ ಸಂಚಾರ ಎರಡು ಗಂಟೆಗಳ ಕಾಲ ಅಸ್ತವ್ಯಸ್ತವಾಯಿತು.
Last Updated 24 ನವೆಂಬರ್ 2025, 4:17 IST
ಹುನಗುಂದ | ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಟೇಲರ್ ಪಲ್ಟಿ: ಸಂಚಾರಕ್ಕೆ ತೊಂದರೆ

ರಬಕವಿ ಬನಹಟ್ಟಿ | ಹಿರಿಯರನ್ನು ಗೌರವದಿಂದ ಕಾಣಿ: ಗುರುಸಿದ್ಧೇಶ್ವರ ಶ್ರೀ

ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಪ್ರಥಮ ಸಮ್ಮೇಳನ; ಹಿರಿಯರಿಗೆ ಸನ್ಮಾನ
Last Updated 24 ನವೆಂಬರ್ 2025, 4:16 IST
ರಬಕವಿ ಬನಹಟ್ಟಿ | ಹಿರಿಯರನ್ನು ಗೌರವದಿಂದ ಕಾಣಿ: ಗುರುಸಿದ್ಧೇಶ್ವರ ಶ್ರೀ
ADVERTISEMENT
ADVERTISEMENT
ADVERTISEMENT