ಹರಪನಹಳ್ಳಿ: ‘ಕಾಯಕ, ದಾಸೋಹ ತತ್ವದ ಮೇಲೆ ಮಠ ಬೆಳೆಸಿದ ಶ್ರೀ’
Chandramoulishwara Swamiji: ಹರಪನಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ನೆರವಾದ ಲಿಂಗೈಕ್ಯ ಚಂದ್ರಮೌಳೀಶ್ವರರು ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.Last Updated 3 ಡಿಸೆಂಬರ್ 2025, 5:33 IST