ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್‌: ನಿವೇಶನ ದರ ಕಡಿತ

ಎಕರೆ ವಿಸ್ತೀರ್ಣದ ಕೈಗಾರಿಕಾ ನಿವೇಶನ ದರ ₹1.35 ಕೋಟಿಯಿಂದ ₹67.50 ಲಕ್ಷಕ್ಕೆ ಇಳಿಕೆ
Last Updated 23 ಡಿಸೆಂಬರ್ 2025, 23:30 IST
ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್‌: ನಿವೇಶನ ದರ ಕಡಿತ

ತೆಕ್ಕಲಕೋಟೆ: ಇಬ್ಬರು ಮಕ್ಕಳ ಕಾಲುವೆಗೆ ತಳ್ಳಿದ ತಂದೆ

Child Murder Case: ತೆಕ್ಕಲಕೋಟೆ ಸಮೀಪ ತುಂಗಭದ್ರಾ ಕಾಲುವೆಯಲ್ಲಿ 12 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಕಾಣೆಯಾಗಿದ್ದ ಇಬ್ಬರು ಮಕ್ಕಳನ್ನು ತಂದೆಯೇ ಕಾಲುವೆಗೆ ತಳ್ಳಿದ ಶಂಕೆ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 18:08 IST
ತೆಕ್ಕಲಕೋಟೆ: ಇಬ್ಬರು ಮಕ್ಕಳ ಕಾಲುವೆಗೆ ತಳ್ಳಿದ ತಂದೆ

ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

Hospet Mangaluru Train: ಬೆಳಗಾವಿ ಹೊಸಪೇಟೆ ರಾಯಚೂರು ಹೈದರಾಬಾದ್ ರೈಲು ಪುನರಾರಂಭ ಮಂಗಳೂರಿಗೆ ನೇರ ರೈಲು ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ಇಲ್ಲಿ ಸಂಸದ ಇ ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು
Last Updated 23 ಡಿಸೆಂಬರ್ 2025, 3:04 IST
ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

ಬಳ್ಳಾರಿ: ಸೈಬರ್ ಅಪರಾಧ ಜಾಗೃತಿ ಉದ್ದೇಶದ ಕ್ಯಾಲೆಂಡರ್‌ ಬಿಡುಗಡೆ

Cyber Crime Safety: ಸೈಬರ್ ಅಪರಾಧ, ಸಂಚಾರ ನಿಯಮ ಉಲ್ಲಂಘನೆ, ಮಾದಕ ದ್ರವ್ಯ ನಿಯಂತ್ರಣ ಸೇರಿದಂತೆ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೊಳಗೊಂಡ ಕ್ಯಾಲೆಂಡರ್‌ ಅನ್ನು ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಬಿಡುಗಡೆ ಮಾಡಿದರು
Last Updated 23 ಡಿಸೆಂಬರ್ 2025, 3:03 IST
ಬಳ್ಳಾರಿ: ಸೈಬರ್ ಅಪರಾಧ ಜಾಗೃತಿ ಉದ್ದೇಶದ ಕ್ಯಾಲೆಂಡರ್‌ ಬಿಡುಗಡೆ

ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ? ಇಲ್ಲ ಉತ್ತರ

Ballari Literature Meet: ‘ಬಳ್ಳಾರಿಗೆ ಲಭಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ, ಆಯೋಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ಧತೆಗಳೇನು?’ ಇದು ಕನ್ನಡಿಗರ, ಸಾಹಿತ್ಯಾಸಕ್ತರ, ಬಳ್ಳಾರಿ ಜನರ ಬಹುದಿನಗಳ ಪ್ರಶ್ನೆ.
Last Updated 23 ಡಿಸೆಂಬರ್ 2025, 3:03 IST
ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ? ಇಲ್ಲ ಉತ್ತರ

ಕುರುಗೋಡು: ಶೀತಗಾಳಿ ಕೊರೆಯುವ ಚಳಿಗೆ ತತ್ತರಿಸಿದ ಜನ

Winter Chill: ಕೊರೆಯುವ ಚಳಿಗೆ ತಾಲ್ಲೂಕಿನ ಜನರು ತತ್ತರಿಸಿಹೋಗಿದ್ದಾರೆ. ಸಂಜೆ ಆರು ಗಂಟೆಯಿಂದಲೇ ಶೀತಗಾಳಿ ಚಳಿ ಆರಂಭಗೊಂಡು ಬೆಳಿಗ್ಗೆ ಎಂಟು ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಮತ್ತು ಕೃಷಿ ಕಾರ್ಮಿಕರು
Last Updated 23 ಡಿಸೆಂಬರ್ 2025, 3:02 IST
ಕುರುಗೋಡು: ಶೀತಗಾಳಿ ಕೊರೆಯುವ ಚಳಿಗೆ ತತ್ತರಿಸಿದ ಜನ

ಹರಪನಹಳ್ಳಿ: ಗಮನಸೆಳೆದ ‘ಕಸದಿಂದ ರಸ’ ವಸ್ತು ಪ್ರದರ್ಶನ

Best Out Of Waste: ತಾಲ್ಲೂಕು ಕ್ರೀಡಾಂಗಣದ ಬಳಿಯಿರುವ ಡಾ. ಬಿ.ಆರ್.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸ್ವಚ್ಛ ಭಾರತ್ ಮಿಷನ್ ಅಭಿಯಾನ 2.0 ಅಡಿಯಲ್ಲಿ ನಗರಸಭೆ ಆಯೋಜಿಸಿದ್ದ ‘ಕಸದಿಂದ ರಸ’ ವಸ್ತು ಪ್ರದರ್ಶನ ಗಮನ ಸೆಳೆಯಿತು.
Last Updated 23 ಡಿಸೆಂಬರ್ 2025, 2:59 IST
ಹರಪನಹಳ್ಳಿ: ಗಮನಸೆಳೆದ ‘ಕಸದಿಂದ ರಸ’ ವಸ್ತು ಪ್ರದರ್ಶನ
ADVERTISEMENT

ಬಳ್ಳಾರಿ: ವಿಡಿಯೊ ಮಾಡಿಕೊಳ್ಳುತ್ತ ಮಹಿಳೆ ಆತ್ಮಹತ್ಯೆ

Woman Suicide Video: ಬಳ್ಳಾರಿ ನಗರದ ಹುಸೇನ್ ನಗರದ ಮಹಿಳೆಯೊಬ್ಬರು ಪರಪುರುಷನೊಬ್ಬನಿಂದ ತನಾಗದ ಅನ್ಯಾಯವನ್ನು ವಿಡಿಯೊದಲ್ಲಿ ಹೇಳಿಕೊಳ್ಳುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುನ್ನಿ ಮೃತರು. ವಿಚ್ಛೇದಿತೆ ಮುನ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಮೊಹಮ್ಮದ್ ಶೇಖ್
Last Updated 23 ಡಿಸೆಂಬರ್ 2025, 2:57 IST
ಬಳ್ಳಾರಿ: ವಿಡಿಯೊ ಮಾಡಿಕೊಳ್ಳುತ್ತ ಮಹಿಳೆ ಆತ್ಮಹತ್ಯೆ

ಹರಪನಹಳ್ಳಿ: ಇಎಸ್‍ಐ ಆಸ್ಪತ್ರೆಗೆ ಆಗ್ರಹಿಸಿ ಪ್ರತಿಭಟನೆ

Labour Protest: ಸಾವಿರಾರು ಕಾರ್ಮಿಕರ ಅನುಕೂಲಕ್ಕಾಗಿ ತಾಲ್ಲೂಕಿನಲ್ಲಿ ಇಎಸ್‍ಐ ಆಸ್ಪತ್ರೆ ತೆರೆಯಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್‍ ಯೂನಿಯನ್ಸ್ ವತಿಯಿಂದ ಕಾರ್ಮಿಕರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
Last Updated 23 ಡಿಸೆಂಬರ್ 2025, 2:56 IST
ಹರಪನಹಳ್ಳಿ: ಇಎಸ್‍ಐ ಆಸ್ಪತ್ರೆಗೆ ಆಗ್ರಹಿಸಿ ಪ್ರತಿಭಟನೆ

ಸಿರುಗುಪ್ಪ: ಹೊಸ ರೇಷನ್ ಕಾರ್ಡ್ ಮಾಡಿಸಲು ₹ 4 ಸಾವಿರ ಬೇಡಿಕೆ

Bribe for Ration Card: ಹೊಸ ರೇಷನ್ ಕಾರ್ಡ್ ನೀಡಲು ₹ 4 ಸಾವಿರ ಬೇಡಿಕೆ ಇಟ್ಟ ಆನ್ ಲೈನ್ ಸೆಂಟರ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಹಾರ ನಿರೀಕ್ಷಕ ಎಂ.ವಿಜಯಕುಮಾರ್ ಅವರು ಸಿರುಗುಪ್ಪ ಪೊಲೀಸ್ ರಾಣೆಯಲ್ಲಿ ದೂರು ನೀಡಿದ್ದಾರೆ.
Last Updated 23 ಡಿಸೆಂಬರ್ 2025, 2:55 IST
ಸಿರುಗುಪ್ಪ: ಹೊಸ ರೇಷನ್ ಕಾರ್ಡ್ ಮಾಡಿಸಲು ₹ 4 ಸಾವಿರ ಬೇಡಿಕೆ
ADVERTISEMENT
ADVERTISEMENT
ADVERTISEMENT