ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಲಿಂಗನಾಯಕನಹಳ್ಳಿ: ಹಸೆಮಣೆ ಏರಿದ 13 ಜೋಡಿಗಳು

Community Marriage: ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳ ಮಠದಲ್ಲಿ ಜಂಗಮೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಜೀವನ ಆರಂಭಿಸಿದರು ಎಂದು ಚನ್ನಬಸವ ಸ್ವಾಮೀಜಿ ತಿಳಿಸಿದರು.
Last Updated 1 ಡಿಸೆಂಬರ್ 2025, 4:26 IST
ಲಿಂಗನಾಯಕನಹಳ್ಳಿ: ಹಸೆಮಣೆ ಏರಿದ 13 ಜೋಡಿಗಳು

ಸಿರುಗುಪ್ಪ: ತಹಶೀಲ್ದಾರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ

ವಿವಿಧ ದಾಖಲೆ ಪಡೆಯಲು ನಾಗರಿಕರು ಪರದಾಟ
Last Updated 1 ಡಿಸೆಂಬರ್ 2025, 4:24 IST
ಸಿರುಗುಪ್ಪ: ತಹಶೀಲ್ದಾರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ

ಪಾದಗಟ್ಟೆ ಹುಂಡಿಯಲ್ಲಿ ₹ 11.28 ಲಕ್ಷ ಸಂಗ್ರಹ

Religious Donations: ಉಚ್ಚಂಗಿದುರ್ಗ ಸಮೀಪದ ಉಚ್ಚಂಗೆಮ್ಮ ದೇವಿ ಮತ್ತು ಹಾಲಮ್ಮನ ತೋಪಿನ ದೇವಾಲಯಗಳ ಹುಂಡಿಗಳ ಎಣಿಕೆ ಕಾರ್ಯದಲ್ಲಿ ಒಟ್ಟು ₹ 11,28,671 ಸಂಗ್ರಹವಾಗಿದ್ದು, ಅದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
Last Updated 1 ಡಿಸೆಂಬರ್ 2025, 4:23 IST
ಪಾದಗಟ್ಟೆ ಹುಂಡಿಯಲ್ಲಿ ₹ 11.28 ಲಕ್ಷ ಸಂಗ್ರಹ

ಮರಳು ಅಕ್ರಮ ದಾಸ್ತಾನು: ವಶ

Sand Seizure: ಕುರುವತ್ತಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅನಧಿಕೃತ ರಸ್ತೆಗಳನ್ನು ಜೆಸಿಬಿಯಿಂದ ನಾಶಪಡಿಸಲಾಗಿದೆ.
Last Updated 1 ಡಿಸೆಂಬರ್ 2025, 4:21 IST
ಮರಳು ಅಕ್ರಮ ದಾಸ್ತಾನು: ವಶ

ಕಂಪ್ಲಿ: ಪೇಟೆ ಬಸವೇಶ್ವರ, ನೀಲಮ್ಮ ರಥೋತ್ಸವ ವೈಭವ

Religious Festivity: ಪಟ್ಟಣದ ಶ್ರೀಪೇಟೆ ಬಸವೇಶ್ವರ–ನೀಲಮ್ಮನವರ ಜೋಡಿ ಮಹಾ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಎರಡು ರಥಗಳು ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನದವರೆಗೆ ತೆರಳಿದವು.
Last Updated 1 ಡಿಸೆಂಬರ್ 2025, 4:17 IST
ಕಂಪ್ಲಿ: ಪೇಟೆ ಬಸವೇಶ್ವರ, ನೀಲಮ್ಮ ರಥೋತ್ಸವ ವೈಭವ

ಬಳ್ಳಾರಿಯಲ್ಲಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಪ್ರತಿನಿಧಿ

Governance Issues: ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಭವನದಲ್ಲೂ ಈಗ ಜಿಲ್ಲಾಸ್ಥರದ ಉಸ್ತುವಾರಿ ಸಚಿವರ ಕಚೇರಿ ಇಲ್ಲ. ಸಾರ್ವಜನಿಕರ ದೂರುಗಳನ್ನು ಆಲಿಸುವ ವ್ಯವಸ್ಥೆಯ ಕೊರತೆ ಜನರ ನಡುವೆ ಅಸಮಾಧಾನ ತಂದಿದೆ.
Last Updated 1 ಡಿಸೆಂಬರ್ 2025, 4:16 IST
ಬಳ್ಳಾರಿಯಲ್ಲಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಪ್ರತಿನಿಧಿ

ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು

Drowning Incident: ತಾಲ್ಲೂಕಿನ ಬಂಡಿಹಳ್ಳಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಪಟ್ಟಣದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತ ಯು.ಪೃಥ್ವಿ (10) ಶಿಕ್ಷಕನ ಪುತ್ರ.
Last Updated 1 ಡಿಸೆಂಬರ್ 2025, 3:14 IST
ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು
ADVERTISEMENT

ಹೊಸಪೇಟೆ: ರಷ್ಯಾ ಕ್ರಾಂತಿ ವಾರ್ಷಿಕೋತ್ಸವ

Communist Event: ವಿಜಯನಗರದ ಎಸ್‌ಯುಸಿಐ ಕಚೇರಿಯಲ್ಲಿ ರಷ್ಯಾ ಕ್ರಾಂತಿಯ 108ನೇ ವಾರ್ಷಿಕೋತ್ಸವ ಆಚರಿಸಲಾಗಿದ್ದು, ಮಾನವ ಶೋಷಣೆಯ ವಿರುದ್ಧ ಜಗತ್ತಿನ ಮೊದಲ ಕ್ರಾಂತಿ ಎಂಬ ಮೂಲಕ ಪ್ರಧಾನ ಸಂದೇಶ ನೀಡಲಾಯಿತು.
Last Updated 30 ನವೆಂಬರ್ 2025, 5:03 IST
ಹೊಸಪೇಟೆ: ರಷ್ಯಾ ಕ್ರಾಂತಿ ವಾರ್ಷಿಕೋತ್ಸವ

ಪ್ರಾಭಾರಿ ‍ಪ್ರಾಂಶುಪಾಲರ ಸೀಟು: ಅನಿಶ್ಚಿತತೆ ಹೆಚ್ಚು

ಪ್ರಭಾವ ಬಳಿಸಿ ತಿಂಗಳಿಗೆ, ಆರು ತಿಂಗಳಿಗೆ ಪ್ರಾಚಾರ್ಯ ಹುದ್ದೆ ಪಡೆಯುತ್ತಿರುವ ಪ್ರಾಧ್ಯಾಪಕರು
Last Updated 30 ನವೆಂಬರ್ 2025, 4:59 IST
ಪ್ರಾಭಾರಿ ‍ಪ್ರಾಂಶುಪಾಲರ ಸೀಟು: ಅನಿಶ್ಚಿತತೆ ಹೆಚ್ಚು

ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನಲ್ಲಿ ಕರಡಿ ಸೆರೆ

Wildlife Rescue Operation: ಬಳ್ಳಾರಿಯ ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನಲ್ಲಿ ಕಂಡುಬರುತ್ತಿದ್ದ ಕರಡಿಯನ್ನು ಸೆರೆಹಿಡಿದು ಜಿಪಿಎಸ್ ಆಧಾರಿತ ರೇಡಿಯೋ-ಕಾಲರ್ ಅಳವಡಿಸಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ನವೆಂಬರ್ 2025, 4:54 IST
ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನಲ್ಲಿ ಕರಡಿ ಸೆರೆ
ADVERTISEMENT
ADVERTISEMENT
ADVERTISEMENT