ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ವಿಜಯನಗರ | ಜನನ, ಮರಣ ನೋಂದಣಿ ವಿಳಂಬವಾಗದಂತೆ ನಿಗಾ ವಹಿಸಿ: ಡಿ.ಸಿ ಸೂಚನೆ

Administrative Direction: ವಿಜಯನಗರ ಜಿಲ್ಲೆಯಲ್ಲಿ ಬೆಳೆ ಕಟಾವು ಹಾಗೂ ಜನನ–ಮರಣಗಳ ನೋಂದಣಿ ಪ್ರಕ್ರಿಯೆಯಲ್ಲಿ ಸಮಯಪಾಲನೆ ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 12 ಡಿಸೆಂಬರ್ 2025, 6:31 IST
ವಿಜಯನಗರ | ಜನನ, ಮರಣ ನೋಂದಣಿ ವಿಳಂಬವಾಗದಂತೆ ನಿಗಾ ವಹಿಸಿ: ಡಿ.ಸಿ ಸೂಚನೆ

ಸಿಂಗಟಾಲೂರು ನಿರ್ವಹಣೆಗೆ ಅನುದಾನ ನೀಡಿ: ಶಾಸಕ ಕೃಷ್ಣನಾಯ್ಕ

Water Project Issue: ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರಗತಿಯಲ್ಲಿ ವಿಳಂಬವಾಗಿದ್ದು, ಜಮೀನಿಗಾಗಿ ಭೂ ಪರಿಹಾರ ನೀಡದಿರುವ ಕುರಿತು ಶಾಸಕ ಕೃಷ್ಣನಾಯ್ಕ ಅವರು ಬೆಳಗಾವಿ ಅಧಿವೇಶನದಲ್ಲಿ ಅನುದಾನ ಒದಗಿಸಲು ಆಗ್ರಹಿಸಿದರು.
Last Updated 12 ಡಿಸೆಂಬರ್ 2025, 6:29 IST
ಸಿಂಗಟಾಲೂರು ನಿರ್ವಹಣೆಗೆ ಅನುದಾನ ನೀಡಿ: ಶಾಸಕ ಕೃಷ್ಣನಾಯ್ಕ

ಬಳ್ಳಾರಿ: ಬಾಲಕನಿಗೆ ವಾಹನ ನೀಡಿದ ಮಹಿಳೆಗೆ ₹25 ಸಾವಿರ ದಂಡ

Traffic Law Violation: ಬೈಕ್‌ ನೀಡಿದ ಮಹಿಳೆಯಿಗೆ ₹25 ಸಾವಿರ ದಂಡ ವಿಧಿಸಿದ ಬಳ್ಳಾರಿ ನ್ಯಾಯಾಲಯ, ಅಪ್ರಾಪ್ತರಿಗೆ ವಾಹನ ನೀಡಬಾರದು ಎಂಬ ತೀವ್ರ ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:27 IST
ಬಳ್ಳಾರಿ: ಬಾಲಕನಿಗೆ ವಾಹನ ನೀಡಿದ ಮಹಿಳೆಗೆ ₹25 ಸಾವಿರ ದಂಡ

ಜನರಿಗೆ ಬೀದಿ ನಾಯಿಗಳ ಭಯ: ಕುರುಗೋಡಿನಲ್ಲಿ 11 ತಿಂಗಳಲ್ಲಿ 1124 ಜನರ ಮೇಲೆ ದಾಳಿ

Public Safety Concern: ಕುರುಗೋಡು ತಾಲ್ಲೂಕಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿ, ಶಾಲಾ–ಕಾಲೇಜು, ಗೂಡಂಗಡಿ ಹಾಗೂ ರಸ್ತೆಗಳ ಬಳಿ ಗುಂಪುಗಳಾಗಿ ಓಡಾಡುತ್ತ ಜನರ ಜೀವನಕ್ಕೆ ಆತಂಕ ಉಂಟುಮಾಡುತ್ತಿದೆ.
Last Updated 12 ಡಿಸೆಂಬರ್ 2025, 6:27 IST
ಜನರಿಗೆ ಬೀದಿ ನಾಯಿಗಳ ಭಯ: ಕುರುಗೋಡಿನಲ್ಲಿ 11 ತಿಂಗಳಲ್ಲಿ 1124 ಜನರ ಮೇಲೆ ದಾಳಿ

ಅಖಂಡ ಬಳ್ಳಾರಿಗೆ 31 ಕರ್ನಾಟಕ ಪಬ್ಲಿಕ್‌ ಶಾಲೆ

ಬಳ್ಳಾರಿಯ 18, ವಿಜಯನಗರ ಜಿಲ್ಲೆಯ 13 ಶಾಲೆಗಳು ಮೇಲ್ದರ್ಜೆಗೆ
Last Updated 12 ಡಿಸೆಂಬರ್ 2025, 6:22 IST
ಅಖಂಡ ಬಳ್ಳಾರಿಗೆ 31 ಕರ್ನಾಟಕ ಪಬ್ಲಿಕ್‌ ಶಾಲೆ

ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ

ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಹಿಮಾಬಿಂಧು (14) ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಗಾಂಧಾರಿ ವಿದ್ಯೆ’ ನೆರವಿನಿಂದ ಪರೀಕ್ಷೆ ಬರೆಯುತ್ತಾಳೆ.
Last Updated 12 ಡಿಸೆಂಬರ್ 2025, 0:25 IST
ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ

ವ್ಯಾಜ್ಯ ಸುಖಾಂತ್ಯಕ್ಕೆ ಲೋಕ ಅದಾಲತ್‌: ನ್ಯಾಯಾಧೀಶೆ ಶಾಂತಿ

ರಾಜೀಗಳಿಂದ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ನ್ಯಾಯಾಧೀಶೆ ಶಾಂತಿ ಸಲಹೆ
Last Updated 11 ಡಿಸೆಂಬರ್ 2025, 6:07 IST
ವ್ಯಾಜ್ಯ ಸುಖಾಂತ್ಯಕ್ಕೆ ಲೋಕ ಅದಾಲತ್‌: ನ್ಯಾಯಾಧೀಶೆ ಶಾಂತಿ
ADVERTISEMENT

ಆದಾಯ ತೆರಿಗೆ ಭಯ ಬೇಡ, ಅರಿವು ಬೆಳೆಸಿಕೊಳ್ಳಿ: ಕೆ.ಲೋಕೇಶ್

Tax Education:ಆದಾಯ ತೆರಿಗೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೊಸಪೇಟೆ ಅಧಿಕಾರಿ ಕೆ. ಲೋಕೇಶ್ ಅವರು ಭಯವಿಲ್ಲದೆ ತೆರಿಗೆ ಪಾವತಿಸಿ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಲು ಕರೆ ನೀಡಿದರು.
Last Updated 11 ಡಿಸೆಂಬರ್ 2025, 6:05 IST
ಆದಾಯ ತೆರಿಗೆ ಭಯ ಬೇಡ, ಅರಿವು ಬೆಳೆಸಿಕೊಳ್ಳಿ: ಕೆ.ಲೋಕೇಶ್

ಗ್ರಾವೆಲ್ ಆಕ್ರಮ ಸಾಗಾಣಿಕೆಯ ಆರೋಪ ಸತ್ಯಕ್ಕೆ ದೂರ: ಗಡಾದ್ ರಮೇಶ್ 

ಬಿಜೆಪಿಯ ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಟಿ.ಪಂಪಾಪತಿಯವರು ಸಂಡೂರು ತಾಲ್ಲೂಕಿನ ಯರ್ರಯ್ಯನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದ ಗ್ರಾವೆಲ್ ನ ಅಕ್ರಮ ಸಾಗಾಣಿಕೆಯ ಆರೋಪವು ಸತ್ಯಕ್ಕೆ ದೂರವಾದುದ್ದು
Last Updated 11 ಡಿಸೆಂಬರ್ 2025, 6:04 IST
ಗ್ರಾವೆಲ್ ಆಕ್ರಮ ಸಾಗಾಣಿಕೆಯ ಆರೋಪ ಸತ್ಯಕ್ಕೆ ದೂರ: ಗಡಾದ್ ರಮೇಶ್ 

ಎಚ್‌ಡಿಕೆಗೆ ಸಂಸದ ಇ. ತುಕಾರಾಂ ತಿರುಗೇಟು

Political Statement Clash: ಕೆಐಒಸಿಎಲ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಎಚ್‌.ಡಿ ಕುಮಾರಸ್ವಾಮಿಯ ಆರೋಪಕ್ಕೆ ಬಳ್ಳಾರಿ–ವಿಜಯನಗರ ಸಂಸದ ಇ. ತುಕಾರಾಂ ಅವರು ಬುಧವಾರ ತೀವ್ರ ಪ್ರತಿಕ್ರಿಯೆ ನೀಡಿದರು.
Last Updated 11 ಡಿಸೆಂಬರ್ 2025, 6:03 IST
ಎಚ್‌ಡಿಕೆಗೆ ಸಂಸದ ಇ. ತುಕಾರಾಂ ತಿರುಗೇಟು
ADVERTISEMENT
ADVERTISEMENT
ADVERTISEMENT