ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ಕಳವಾಗಿದ್ದ ಮಗು 12 ಗಂಟೆಗಳೊಳಗೆ ತಾಯಿ ಮಡಿಲಿಗೆ: ನಾಲ್ವರ ಸೆರೆ

Infant Rescue: ಬಳ್ಳಾರಿಯಲ್ಲಿ ನಡೆದಿದ್ದ ಒಂದೂವರೆ ತಿಂಗಳ ಮಗು ಕಳ್ಳತನ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಬ್ರೂಸಪೇಟೆ ಪೊಲೀಸರು, ಶಿಶುವನ್ನು ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 14 ಸೆಪ್ಟೆಂಬರ್ 2025, 7:33 IST
ಬಳ್ಳಾರಿ | ಕಳವಾಗಿದ್ದ ಮಗು 12 ಗಂಟೆಗಳೊಳಗೆ ತಾಯಿ ಮಡಿಲಿಗೆ: ನಾಲ್ವರ ಸೆರೆ

31 ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌: ಬಳ್ಳಾರಿಯಲ್ಲಿ 11,512 ಪ್ರಕರಣ ಇತ್ಯರ್ಥ

Lok Adalat Karnataka: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ 31 ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 11,512 ಪ್ರಕರಣಗಳು ಬಗೆಹರಿಯಿತು. ಒಟ್ಟು ₹24 ಕೋಟಿ ಪರಿಹಾರ ನೀಡಲಾಗಿದ್ದು, ಸಾವಿರಾರು ಜನರಿಗೆ ನ್ಯಾಯ ಸಿಕ್ಕಿದೆ.
Last Updated 14 ಸೆಪ್ಟೆಂಬರ್ 2025, 5:59 IST
31 ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌: ಬಳ್ಳಾರಿಯಲ್ಲಿ 11,512 ಪ್ರಕರಣ ಇತ್ಯರ್ಥ

ಮತ್ತೆ 2 ತಿಂಗಳಿಂದ ಸಂಬಳ ಇಲ್ಲ: ಹಂಪಿ ಕನ್ನಡ ವಿ.ವಿ ಹೊರಗುತ್ತಿಗೆ ಕಾರ್ಮಿಕರ ಗೋಳು

Hampi University Workers: ಹಂಪಿ ಕನ್ನಡ ವಿಶ್ವವಿದ್ಯಾಲಯದ 48 ಹೊರಗುತ್ತಿಗೆ ನೌಕರರು 16 ತಿಂಗಳಲ್ಲಿ ಕೇವಲ ನಾಲ್ಕು ತಿಂಗಳ ಸಂಬಳ ಪಡೆದಿದ್ದು, ಮತ್ತೆ ಎರಡು ತಿಂಗಳಿಂದ ಸಂಬಳ ಸಿಗದೆ ದಸರಾ ಹಬ್ಬಕ್ಕೂ ಮುನ್ನ ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 14 ಸೆಪ್ಟೆಂಬರ್ 2025, 5:59 IST
ಮತ್ತೆ 2 ತಿಂಗಳಿಂದ ಸಂಬಳ ಇಲ್ಲ: ಹಂಪಿ ಕನ್ನಡ ವಿ.ವಿ ಹೊರಗುತ್ತಿಗೆ ಕಾರ್ಮಿಕರ ಗೋಳು

ಬಳ್ಳಾರಿ | ದುಡ್ಡಿಗಾಗಿ ಸಮೀಕ್ಷೆ: ಶ್ರೀರಾಮುಲು

ಬಿಪಿಎಲ್ ಕಾರ್ಡುದಾರರನ್ನು ಮತ್ತಷ್ಟೂ ಕಡಿಮೆಗೊಳಿಸುವ ಹುನ್ನಾರ
Last Updated 14 ಸೆಪ್ಟೆಂಬರ್ 2025, 5:59 IST
ಬಳ್ಳಾರಿ | ದುಡ್ಡಿಗಾಗಿ ಸಮೀಕ್ಷೆ: ಶ್ರೀರಾಮುಲು

ಬಳ್ಳಾರಿ | ಮಗು ಕಳವು ಪ್ರಕರಣ: 12 ಗಂಟೆಯೊಳಗೆ ಮಗು ಪತ್ತೆ

Ballari Kidnap Case: ಬಳ್ಳಾರಿಯ ಬೆಣಕಲ್ಲು ಗ್ರಾಮದ ಶ್ರೀದೇವಿ ಎಂಬುವರ ಒಂದೂವರೆ ತಿಂಗಳ ಮಗುವನ್ನು ಅಪರಿಚಿತ ಮಹಿಳೆ ಕಳವು ಮಾಡಿದ ಘಟನೆ 12 ಗಂಟೆಯೊಳಗೆ ಪೊಲೀಸರು ಪತ್ತೆಹಚ್ಚಿ ಮಗುವನ್ನು ಪೋಷಕರ ಮಡಿಲಿಗೆ ಸೇರಿಸಿದರು.
Last Updated 14 ಸೆಪ್ಟೆಂಬರ್ 2025, 5:58 IST
ಬಳ್ಳಾರಿ | ಮಗು ಕಳವು ಪ್ರಕರಣ: 12 ಗಂಟೆಯೊಳಗೆ ಮಗು ಪತ್ತೆ

ಹಾಸನ ದುರ್ಘಟನೆ: ಬಳ್ಳಾರಿಯಲ್ಲಿ ಪ್ರವೀಣ್‌ ಸಾವಿನ ಶೋಕ

ಕಣ್ಣೀರ ಕಡಲಲ್ಲಿ ಮುಳುಗಿದ ನಾಗಲಕೆರೆ: ಮುಗಿಲುಮುಟ್ಟಿದ ತಾಯಿ–ಅಕ್ಕನ ಆಕ್ರಂದನ
Last Updated 14 ಸೆಪ್ಟೆಂಬರ್ 2025, 5:46 IST
ಹಾಸನ ದುರ್ಘಟನೆ: ಬಳ್ಳಾರಿಯಲ್ಲಿ ಪ್ರವೀಣ್‌ ಸಾವಿನ ಶೋಕ

ಕೂಡ್ಲಿಗಿ | ಸಂತೆ ಸ್ಥಳಾಂತರ: ಮೂಲ ಸೌಕರ್ಯವಿಲ್ಲದೆ ಪರದಾಟ

ಒಂದು ಕಡೆಯಲ್ಲಿ ನಿರ್ದಿಷ್ಟವಾಗಿ ಸಂತೆ ಏರ್ಪಡು ಮಾಡುವಂತೆ ಒತ್ತಾಯ
Last Updated 14 ಸೆಪ್ಟೆಂಬರ್ 2025, 5:45 IST
ಕೂಡ್ಲಿಗಿ | ಸಂತೆ ಸ್ಥಳಾಂತರ: ಮೂಲ ಸೌಕರ್ಯವಿಲ್ಲದೆ ಪರದಾಟ
ADVERTISEMENT

ಹಾಸನ ಗಣೇಶ ಮೆರವಣಿಗೆ ದುರಂತ: ತಾನೇ ದುಡಿದು ಓದುತ್ತಿದ್ದ ಪ್ರವೀಣ್‌

Hasana Accident: ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯ ದುರಂತದಲ್ಲಿ ಮೃತಪಟ್ಟ ಬಳ್ಳಾರಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ತಾನೇ ದುಡಿದು ವಿದ್ಯಾಭ್ಯಾಸ ಕೈಗೊಂಡಿದ್ದ. ರಜೆ ಸಿಕ್ಕಾಗ, ಸಮಯವಾದಾಗ ಕೇಟರಿಂಗ್‌ಗಳಲ್ಲಿ ಕೆಲಸ ಮಾಡುತ್ತಿದ್ದ.
Last Updated 13 ಸೆಪ್ಟೆಂಬರ್ 2025, 21:09 IST
ಹಾಸನ ಗಣೇಶ ಮೆರವಣಿಗೆ ದುರಂತ: ತಾನೇ ದುಡಿದು ಓದುತ್ತಿದ್ದ ಪ್ರವೀಣ್‌

ಸಮೀಕ್ಷೆ | ಜಾತಿಗಳ ಎದುರು ‘ಕ್ರೈಸ್ತ’ ಪದ; ಸರ್ಕಾರದಿಂದ ಪ್ರಮಾದ: ಆರೋಪ

Survey Protest: ಹಿಂದುಳಿದ ವರ್ಗಗಳ ಜಾತಿಗಳ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ಜಾತಿಗಳ ಎದುರು ‘ಕ್ರೈಸ್ತ’ ಪದ ಸೇರಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
Last Updated 13 ಸೆಪ್ಟೆಂಬರ್ 2025, 6:13 IST
ಸಮೀಕ್ಷೆ | ಜಾತಿಗಳ ಎದುರು ‘ಕ್ರೈಸ್ತ’ ಪದ; ಸರ್ಕಾರದಿಂದ ಪ್ರಮಾದ: ಆರೋಪ

ಬಳ್ಳಾರಿ | ನಿರಂತರ ಮಳೆ: ಸಿರುಗುಪ್ಪ ತಾಲ್ಲೂಕಿನಾದ್ಯಂತ 4 ಮನೆಗಳಿಗೆ ಹಾನಿ

Rain Impact: ಸಿರುಗುಪ್ಪ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ನಾಲ್ಕು ಮನೆಗಳು ಹಾನಿಯಾಗಿದ್ದು, ಕೋಳ್ಳಿ ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಹತ್ತಿ ಬೆಳೆಗಳಿಗೆ ಹಾನಿಯಾಗಿದೆ ಎಂದು ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:13 IST
ಬಳ್ಳಾರಿ | ನಿರಂತರ ಮಳೆ: ಸಿರುಗುಪ್ಪ ತಾಲ್ಲೂಕಿನಾದ್ಯಂತ 4 ಮನೆಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT