ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಮರಿಯಮ್ಮನಹಳ್ಳಿ: ವಿಶೇಷ ಮಕ್ಕಳ ಶಾಲೆ ಉದ್ಘಾಟನೆ

Mariammanahalli: ವಿಶೇಷ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿಪಟ್ಟನದಲ್ಲಿ ಸಂಸ್ಥೆಯ ವತಿಯಿಂದ ಉಪಕೇಂದ್ರವನ್ನು ತೆರೆಯಲಾಗಿದ್ದು, ಪೋಷಕರು ಸದುಪಯೋಗ ಪಡೆಸಿಕೊಳ್ಳಬೇಕೆಂದು ಸಾಧ್ಯ ಸಂಸ್ಥೆಯ ಸಂಸ್ಥಾಪಕಿ ಆರತಿ ಕೆ.ಟಿ ಹೇಳಿದರು.
Last Updated 2 ಡಿಸೆಂಬರ್ 2025, 6:19 IST
ಮರಿಯಮ್ಮನಹಳ್ಳಿ: ವಿಶೇಷ ಮಕ್ಕಳ ಶಾಲೆ ಉದ್ಘಾಟನೆ

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೇಲೇರಲು ಬಗೆಬಗೆಯ ಕಾರ್ಯಕ್ರಮ

SSLC exam ಕಳೆದ ಬಾರಿಯ ಪರೀಕ್ಷೆಯಲ್ಲಿನ ನಿರಾಶಾದಾಯಕ ಸಾಧನೆಯಿಂದಾದ ಹಿನ್ನಡೆ, ಶಿಕ್ಷಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿರುವ ಶಾಲಾ ಶಿಕ್ಷಣ ಇಲಾಖೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಸಿದ್ಧತೆ ನಡೆಸಿದೆ.
Last Updated 2 ಡಿಸೆಂಬರ್ 2025, 6:17 IST
ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೇಲೇರಲು ಬಗೆಬಗೆಯ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮ ಪಂಚಾಯಿತಿಯ ಕಂಠಿ ವೀರೇಶ ಸದಸ್ಯತ್ವ ಅನರ್ಹ

ನಂದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರ್ಬಳಕೆ ಆರೋಪ
Last Updated 2 ಡಿಸೆಂಬರ್ 2025, 6:15 IST
ನಂದಿಹಳ್ಳಿ ಗ್ರಾಮ ಪಂಚಾಯಿತಿಯ ಕಂಠಿ ವೀರೇಶ ಸದಸ್ಯತ್ವ ಅನರ್ಹ

ನಾಗತಿಬಸಾಪುರ : ಸಾಯಿ ಸನ್ನಿಧಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ

ನಾಗತಿಬಸಾಪುರ : ಸಾಯಿ ಸನ್ನಿಧಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ
Last Updated 2 ಡಿಸೆಂಬರ್ 2025, 6:11 IST
ನಾಗತಿಬಸಾಪುರ : ಸಾಯಿ ಸನ್ನಿಧಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ

ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು- ಇನ್ನೊಬ್ಬ ಪಾರು

ಕುರಿಗಾಹಿಯ ಸಮಯ ಪ್ರಜ್ಞೆ ‘ಬಾಲಕನೊಬ್ಬನ ಜೀವ ಉಳಿಸಿತು’
Last Updated 2 ಡಿಸೆಂಬರ್ 2025, 6:10 IST
ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು- ಇನ್ನೊಬ್ಬ ಪಾರು

ಲಿಂಗನಾಯಕನಹಳ್ಳಿ: ಹಸೆಮಣೆ ಏರಿದ 13 ಜೋಡಿಗಳು

Community Marriage: ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳ ಮಠದಲ್ಲಿ ಜಂಗಮೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಜೀವನ ಆರಂಭಿಸಿದರು ಎಂದು ಚನ್ನಬಸವ ಸ್ವಾಮೀಜಿ ತಿಳಿಸಿದರು.
Last Updated 1 ಡಿಸೆಂಬರ್ 2025, 4:26 IST
ಲಿಂಗನಾಯಕನಹಳ್ಳಿ: ಹಸೆಮಣೆ ಏರಿದ 13 ಜೋಡಿಗಳು

ಸಿರುಗುಪ್ಪ: ತಹಶೀಲ್ದಾರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ

ವಿವಿಧ ದಾಖಲೆ ಪಡೆಯಲು ನಾಗರಿಕರು ಪರದಾಟ
Last Updated 1 ಡಿಸೆಂಬರ್ 2025, 4:24 IST
ಸಿರುಗುಪ್ಪ: ತಹಶೀಲ್ದಾರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ
ADVERTISEMENT

ಪಾದಗಟ್ಟೆ ಹುಂಡಿಯಲ್ಲಿ ₹ 11.28 ಲಕ್ಷ ಸಂಗ್ರಹ

Religious Donations: ಉಚ್ಚಂಗಿದುರ್ಗ ಸಮೀಪದ ಉಚ್ಚಂಗೆಮ್ಮ ದೇವಿ ಮತ್ತು ಹಾಲಮ್ಮನ ತೋಪಿನ ದೇವಾಲಯಗಳ ಹುಂಡಿಗಳ ಎಣಿಕೆ ಕಾರ್ಯದಲ್ಲಿ ಒಟ್ಟು ₹ 11,28,671 ಸಂಗ್ರಹವಾಗಿದ್ದು, ಅದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
Last Updated 1 ಡಿಸೆಂಬರ್ 2025, 4:23 IST
ಪಾದಗಟ್ಟೆ ಹುಂಡಿಯಲ್ಲಿ ₹ 11.28 ಲಕ್ಷ ಸಂಗ್ರಹ

ಮರಳು ಅಕ್ರಮ ದಾಸ್ತಾನು: ವಶ

Sand Seizure: ಕುರುವತ್ತಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅನಧಿಕೃತ ರಸ್ತೆಗಳನ್ನು ಜೆಸಿಬಿಯಿಂದ ನಾಶಪಡಿಸಲಾಗಿದೆ.
Last Updated 1 ಡಿಸೆಂಬರ್ 2025, 4:21 IST
ಮರಳು ಅಕ್ರಮ ದಾಸ್ತಾನು: ವಶ

ಕಂಪ್ಲಿ: ಪೇಟೆ ಬಸವೇಶ್ವರ, ನೀಲಮ್ಮ ರಥೋತ್ಸವ ವೈಭವ

Religious Festivity: ಪಟ್ಟಣದ ಶ್ರೀಪೇಟೆ ಬಸವೇಶ್ವರ–ನೀಲಮ್ಮನವರ ಜೋಡಿ ಮಹಾ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಎರಡು ರಥಗಳು ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನದವರೆಗೆ ತೆರಳಿದವು.
Last Updated 1 ಡಿಸೆಂಬರ್ 2025, 4:17 IST
ಕಂಪ್ಲಿ: ಪೇಟೆ ಬಸವೇಶ್ವರ, ನೀಲಮ್ಮ ರಥೋತ್ಸವ ವೈಭವ
ADVERTISEMENT
ADVERTISEMENT
ADVERTISEMENT