ಬುಧವಾರ, 5 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಿದ್ಧಗಂಗಾ ಶ್ರೀಗಳು ಮನುಜ ಕುಲಕ್ಕೆ ದಾರಿದೀಪ: ಶಿವಸಿದ್ದೇಶ್ವರ ಸ್ವಾಮೀಜಿ

Spiritual Legacy Honored: ಸಿರುಗುಪ್ಪ: ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಜ್ಞಾನದ ದಾಸೋಹ ನೀಡಿದ ಸಿದ್ದಗಂಗೆಯ ದಿ.ಶಿವಕುಮಾರ ಸ್ವಾಮೀಜಿ, ಇಡೀ ಮನುಜ ಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Last Updated 5 ನವೆಂಬರ್ 2025, 5:31 IST
ಸಿದ್ಧಗಂಗಾ ಶ್ರೀಗಳು ಮನುಜ ಕುಲಕ್ಕೆ ದಾರಿದೀಪ: ಶಿವಸಿದ್ದೇಶ್ವರ ಸ್ವಾಮೀಜಿ

ರಾಜ್ಯ ಮಟ್ಟದ ಕುಸ್ತಿ: ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ನೇಮರಾಜ ಅಸಮಾಧಾನ

Wrestling Event Preparations: ಮರಿಯಮ್ಮನಹಳ್ಳಿ: 1400 ಮಕ್ಕಳ ಭಾಗವಹಿಸುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಕೇವಲ 3 ದಿನ ಬಾಕಿಯಿರುವಾಗಲೂ ಸಿದ್ಧತೆ ತೊಂದರೆಗೊಳಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಾಸಕ ನೇಮರಾಜ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
Last Updated 5 ನವೆಂಬರ್ 2025, 5:28 IST
ರಾಜ್ಯ ಮಟ್ಟದ ಕುಸ್ತಿ: ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ನೇಮರಾಜ ಅಸಮಾಧಾನ

ಹಂಪಿ ಆರ್ಟ್‌ ಲ್ಯಾಬ್‌ನಲ್ಲಿ ‘ನೀಲ ಕಲೆ ಉತ್ಸವ’

ಭಾರತ ಮೂಲದ ‘ಇಂಡಿಗೋ’ ಚಾರಿತ್ರಿಕ ಮಹತ್ವ ಸಾವು ಕಲಾ ಪ್ರದರ್ಶನ
Last Updated 5 ನವೆಂಬರ್ 2025, 5:20 IST
ಹಂಪಿ ಆರ್ಟ್‌ ಲ್ಯಾಬ್‌ನಲ್ಲಿ ‘ನೀಲ ಕಲೆ ಉತ್ಸವ’

ಉತ್ತಮ ಅದಿರು ಕಳ್ಳತನ: ಸಂಡೂರು ನ್ಯಾಯಾಲಯದಲ್ಲಿ DMG ಸಲ್ಲಿಸಿದ PCRನಲ್ಲಿ ಉಲ್ಲೇಖ

Mineral Theft Allegation: ಬಳ್ಳಾರಿ: ‘ಸುವಾನ್‌ ಸ್ಟೀಲ್ಸ್‌’ ಕಂಪನಿಯು ಕಡಿಮೆ ಗುಣಮಟ್ಟದ ಅದಿರನ್ನು ಪಕ್ಕಕ್ಕಿಟ್ಟು, ಉತ್ತಮ ಗುಣಮಟ್ಟದ 1168 ಟನ್‌ ಅದಿರನ್ನು ರೈಲು ರೇಕ್‌ನಲ್ಲಿ ತುಂಬಿದೆ ಎಂದು ಡಿಎಂಜಿ ಪಿಸಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.
Last Updated 5 ನವೆಂಬರ್ 2025, 5:17 IST
ಉತ್ತಮ ಅದಿರು ಕಳ್ಳತನ: ಸಂಡೂರು ನ್ಯಾಯಾಲಯದಲ್ಲಿ DMG ಸಲ್ಲಿಸಿದ PCRನಲ್ಲಿ ಉಲ್ಲೇಖ

ವಿಮಾ ಕ್ಷೇತ್ರ; ಎಲ್.ಐ.ಸಿ ಮುಂಚೂಣಿ

LIC Market Presence: ಕೊಟ್ಟೂರು: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ವಿಮಾ ಕ್ಷೇತ್ರದಲ್ಲಿಯೇ ಭಾರತೀಯ ಜೀವ ವಿಮಾ ನಿಗಮ ಮುಂಚೂಣಿಯಲ್ಲಿದೆ ಎಂದು ನಿಗಮದ ರಾಯಚೂರು ವಿಭಾಗದ ಎಸ್‌.ಡಿ.ಎಂ. ಪ್ರಸಾದ ಬಸವರಾಜ ಹೇಳಿದರು.
Last Updated 5 ನವೆಂಬರ್ 2025, 5:13 IST
ವಿಮಾ ಕ್ಷೇತ್ರ; ಎಲ್.ಐ.ಸಿ ಮುಂಚೂಣಿ

ಸಂಡೂರು | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕನ ಬಂಧನ

POCSO Case Sandur: ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಖ್ಯ ಶಿಕ್ಷಕ ಜಂಬಣ್ಣ ಅವರನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 5:04 IST
ಸಂಡೂರು | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕನ ಬಂಧನ

ಬಳ್ಳಾರಿ | ಬನ್ನಿಹಟ್ಟಿಯಿಂದ ಅದಿರು ಅಕ್ರಮ ಸಾಗಣೆ ಆರೋಪ: PCR ದಾಖಲಿಸಿದ ಡಿಎಂಜಿ

ನಾಲ್ಕು ದಿನಗಳ ಪ್ರಹಸನಕ್ಕೆ ತೆರೆ
Last Updated 4 ನವೆಂಬರ್ 2025, 5:36 IST
ಬಳ್ಳಾರಿ | ಬನ್ನಿಹಟ್ಟಿಯಿಂದ ಅದಿರು ಅಕ್ರಮ ಸಾಗಣೆ ಆರೋಪ: PCR ದಾಖಲಿಸಿದ ಡಿಎಂಜಿ
ADVERTISEMENT

ಕಾಲುವೆ ನೀರಿಗಾಗಿ ಕಂಪ್ಲಿ ಬಂದ್: ರೈತರ ಪ್ರತಿಭಟನೆ

ಕಂಪ್ಲಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ 2ನೇ ಬೆಳೆಗಾಗಿ ಕಾಲುವೆ ನೀರು ಪೂರೈಕೆಗೆ ಒತ್ತಾಯಿಸಿ ಬಂದ್ ಹಾಗೂ ಪ್ರತಿಭಟನೆ ನಡೆಯಿತು. ಜಲಾಶಯದಲ್ಲಿ 80 ಟಿಎಂಸಿ ನೀರು ಇರುವಾಗಲೂ ನೀರು ಬಿಡದಿರುವುದು ರೈತರ ಆಕ್ರೋಶಕ್ಕೆ ಕಾರಣ.
Last Updated 4 ನವೆಂಬರ್ 2025, 5:34 IST
ಕಾಲುವೆ ನೀರಿಗಾಗಿ ಕಂಪ್ಲಿ ಬಂದ್: ರೈತರ ಪ್ರತಿಭಟನೆ

ಎರಡನೇ ಬೆಳೆಗೆ ನೀರು: ಐಸಿಸಿ ನಿರ್ಧಾರ ಆಧರಿಸಿ ಹೋರಾಟ

ರಾಜ್ಯ ರೈತ ಸಂಘ–ಹಸಿರು ಸೇನೆ ಪದಾಧಿಕಾರಿಗಳು, ರೈತರಿಂದ ಸಭೆ
Last Updated 4 ನವೆಂಬರ್ 2025, 5:34 IST
ಎರಡನೇ ಬೆಳೆಗೆ ನೀರು: ಐಸಿಸಿ ನಿರ್ಧಾರ ಆಧರಿಸಿ ಹೋರಾಟ

ಬಳ್ಳಾರಿ: ರೈಲಿನಲ್ಲಿ ಸಾಗಿಸುತ್ತಿದ್ದ 5 ಕೆ.ಜಿ ಗಾಂಜಾ ವಶ

ಬಳ್ಳಾರಿ: ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 5 ಕೆ.ಜಿ ಗಾಂಜಾವನ್ನು ನ.1ರಂದು ರೈಲ್ವೆ ರಕ್ಷಣಾ ದಳ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
Last Updated 4 ನವೆಂಬರ್ 2025, 5:33 IST
ಬಳ್ಳಾರಿ: ರೈಲಿನಲ್ಲಿ ಸಾಗಿಸುತ್ತಿದ್ದ 5 ಕೆ.ಜಿ ಗಾಂಜಾ ವಶ
ADVERTISEMENT
ADVERTISEMENT
ADVERTISEMENT