ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ |ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸೋಣ: ರಹೀಂ ಖಾನ್

Freedom Tribute: ನಿಜಾಮರ ಆಳ್ವಿಕೆಯಿಂದ ಮುಕ್ತಗೊಂಡ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬಳ್ಳಾರಿಯಲ್ಲಿ ಸಚಿವ ರಹೀಂ ಖಾನ್ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:00 IST
ಕಲ್ಯಾಣ ಕರ್ನಾಟಕ ಉತ್ಸವ |ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸೋಣ: ರಹೀಂ ಖಾನ್

ಕುಡುತಿನಿ ಸಮಸ್ಯೆ ಬಿಜೆಪಿ ಕಾಲದ್ದು: ತುಕಾರಾಂ

Political Statement: ಕುಡುತಿನಿಯಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ವಶಪಡಿಸಿಕೊಳ್ಳುವಾಗ ನಡೆದ ತಪ್ಪು ಬಿಜೆಪಿ ಆಡಳಿತದಲ್ಲಿ ನಡೆದಿದ್ದು, ಅದನ್ನು ಸರಿಪಡಿಸುವ ಕೆಲಸ ಈಗಿನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಂಸದ ಇ. ತುಕಾರಾಂ ಬಳ್ಳಾರಿಯಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 4:58 IST
ಕುಡುತಿನಿ ಸಮಸ್ಯೆ ಬಿಜೆಪಿ ಕಾಲದ್ದು: ತುಕಾರಾಂ

ಎನ್‌ಎಂಡಿಸಿಯಿಂದ ವಿಮ್ಸ್‌ಗೆ ಸಿಎಸ್‌ಆರ್‌ ನೆರವು

Healthcare Support: ಎನ್‌ಎಂಡಿಸಿ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ₹8.33 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.
Last Updated 18 ಸೆಪ್ಟೆಂಬರ್ 2025, 4:56 IST
ಎನ್‌ಎಂಡಿಸಿಯಿಂದ ವಿಮ್ಸ್‌ಗೆ ಸಿಎಸ್‌ಆರ್‌ ನೆರವು

ಅಹವಾಲು ಆಲಿಕೆ ಸಭೆ: ಭೂಪರಿಹಾರಕ್ಕೆ ಆಗ್ರಹ

ಕುಡುತಿನಿ ಸಮೀಪ ಜಿಂದಾಲ್ ಕಬ್ಬಿಣ ಕಾರ್ಖಾನೆ ಸ್ಥಾಪನೆ ಸಂಬಂಧ ನಡೆದ ಅಹವಾಲು ಆಲಿಕೆ ಸಭೆಯಲ್ಲಿ ಭೂಸಂತ್ರಸ್ತ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದರು. ನ್ಯಾಯಯುತ ಭೂಪರಿಹಾರ ಹಾಗೂ ಉದ್ಯೋಗಾವಕಾಶ ಒದಗಿಸಲು ಒತ್ತಾಯಿಸಿದರು.
Last Updated 17 ಸೆಪ್ಟೆಂಬರ್ 2025, 20:40 IST
ಅಹವಾಲು ಆಲಿಕೆ ಸಭೆ: ಭೂಪರಿಹಾರಕ್ಕೆ ಆಗ್ರಹ

ಬಳ್ಳಾರಿ | ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ: ಜಿ.ಪದ್ಮಾವತಿ

ಪುನರ್ವಸಿತ ದೇವದಾಸಿಯರು, ಲಿಂಗತ್ವ ಅಲ್ಪ ಸಂಖ್ಯಾತರಿಗೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸಲಹೆ
Last Updated 17 ಸೆಪ್ಟೆಂಬರ್ 2025, 5:25 IST
ಬಳ್ಳಾರಿ | ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ: ಜಿ.ಪದ್ಮಾವತಿ

ಹೂವಿನಹಡಗಲಿ | ಮತಾಂತರಕ್ಕೆ ಸರ್ಕಾರ ಕುಮ್ಮಕ್ಕು: ಬಿಜೆಪಿ ಆರೋಪ

BJP Accusation: ಜಾತಿಗಣತಿಯಲ್ಲಿ ಕ್ರಿಶ್ಚಿಯನ್ ಜತೆಗೆ ಹಿಂದೂ ಜಾತಿಗಳ ಸೇರ್ಪಡೆಗೆ ಅವಕಾಶ ಕಲ್ಪಿಸಿ ಸರ್ಕಾರ ಕ್ರಿಶ್ಚಿಯನ್ ಮತಾಂತರಕ್ಕೆ ಕುಮ್ಮಕ್ಕು ನೀಡಿದೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಈಟಿ. ಲಿಂಗರಾಜ ಆರೋಪಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 5:25 IST
ಹೂವಿನಹಡಗಲಿ | ಮತಾಂತರಕ್ಕೆ ಸರ್ಕಾರ ಕುಮ್ಮಕ್ಕು: ಬಿಜೆಪಿ ಆರೋಪ

ಕೆಕೆಆರ್‌ಡಿಬಿಯಲ್ಲಿ ಬಳ್ಳಾರಿ ಸಂತ್ರಸ್ತ!

ಜಿಲ್ಲೆಗೆ ಮೊದಲಿನಿಂದಲೂ ಕಡಿಮೆ ಅನುದಾನ ಹಂಚಿಕೆ | ಡಿಎಂಎಫ್‌, ಕೆಎಂಇಆರ್‌ಸಿಗಳ ಸಬೂಬು
Last Updated 17 ಸೆಪ್ಟೆಂಬರ್ 2025, 5:25 IST
ಕೆಕೆಆರ್‌ಡಿಬಿಯಲ್ಲಿ ಬಳ್ಳಾರಿ ಸಂತ್ರಸ್ತ!
ADVERTISEMENT

ಕೂಡ್ಲಿಗಿ: ಲಾರಿಗೆ ಬಸ್ ಡಿಕ್ಕಿ, ಇಬ್ಬರ ಸಾವು

Highway Accident: ಖಾಸಗಿ ಬಸ್ಸೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಎಂಟು ಜನ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಕೂಡ್ಲಿಗಿ ತಾಲ್ಲೂಕಿನ ಬಿಷ್ಣಹಳ್ಳಿ ಬಳಿ ನಡೆದಿದೆ.
Last Updated 17 ಸೆಪ್ಟೆಂಬರ್ 2025, 5:24 IST
ಕೂಡ್ಲಿಗಿ: ಲಾರಿಗೆ ಬಸ್ ಡಿಕ್ಕಿ, ಇಬ್ಬರ ಸಾವು

ಬಳ್ಳಾರಿ | ವೀರಶೈವ–ಲಿಂಗಾಯತ ಜಂಗಮ ಪರಿಷತ್ ಅಸ್ತಿತ್ವಕ್ಕೆ: ಕೆ.ಎಂ.ಮಹೇಶ್ವರಸ್ವಾಮಿ

Lingayat Community: ವೀರಶೈವ ಲಿಂಗಾಯತ ಸಮುದಾಯದ ಏಕತೆಗಾಗಿ ‘ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್’ ಅಸ್ತಿತ್ವಕ್ಕೆ ತರಲಾಗಿದ್ದು, ಸೆ.18ರಂದು ನಗರದ ರಾಘವ ಕಲಾ ಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಕೆ.ಎಂ.ಮಹೇಶ್ವರಸ್ವಾಮಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 5:24 IST
ಬಳ್ಳಾರಿ | ವೀರಶೈವ–ಲಿಂಗಾಯತ ಜಂಗಮ ಪರಿಷತ್ ಅಸ್ತಿತ್ವಕ್ಕೆ: ಕೆ.ಎಂ.ಮಹೇಶ್ವರಸ್ವಾಮಿ

ದಾವಣಗೆರೆ ಸಿಟಿ ಕೋ ಆಪರೇಟಿವ್ ಬ್ಯಾಂಕ್ ವಿಕಾಸ ಬ್ಯಾಂಕ್‍ನಲ್ಲಿ ವಿಲೀನ

Cooperative Bank News: ದಾವಣಗೆರೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ವಿಕಾಸ ಬ್ಯಾಂಕ್‌ನಲ್ಲಿ ವಿಲೀನವಾಗಲು 33ನೇ ಮಹಾಜನಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದರು.
Last Updated 16 ಸೆಪ್ಟೆಂಬರ್ 2025, 4:44 IST
ದಾವಣಗೆರೆ ಸಿಟಿ ಕೋ ಆಪರೇಟಿವ್ 
ಬ್ಯಾಂಕ್ ವಿಕಾಸ ಬ್ಯಾಂಕ್‍ನಲ್ಲಿ ವಿಲೀನ
ADVERTISEMENT
ADVERTISEMENT
ADVERTISEMENT