ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಳ್ಳಾರಿ (ಜಿಲ್ಲೆ)

ADVERTISEMENT

ತೆಕ್ಕಲಕೋಟೆ | ಬನ್ನಿ ಮಹಾಂಕಾಳಿ ದೇವಿ ಜಾತ್ರೆ ಇಂದು

Banni Mahankali Devi Jatra: ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮದ ಬನ್ನಿಮಹಾಂಕಾಳಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯಿದೆ.
Last Updated 18 ಜನವರಿ 2026, 2:31 IST
ತೆಕ್ಕಲಕೋಟೆ | ಬನ್ನಿ ಮಹಾಂಕಾಳಿ ದೇವಿ ಜಾತ್ರೆ ಇಂದು

ಹರಪನಹಳ್ಳಿ | ದೇವದಾಸಿ ಪದ್ಧತಿ; ಜಾಗೃತಿ ಮೂಡಿಸಿ

Devadasi System Ban: ಹರಪನಹಳ್ಳಿ: ‘ದೇವದಾಸಿ ಪದ್ಧತಿ ರದ್ದಾಗಿರುವ ಕುರಿತು ಜಾತ್ರೆ ಆರಂಭಕ್ಕೂ ಮುನ್ನ ಸುತ್ತಲಿನ ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು. ದೇವದಾಸಿ ಪದ್ಧತಿ ಆಚರಣೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
Last Updated 18 ಜನವರಿ 2026, 2:27 IST
ಹರಪನಹಳ್ಳಿ | ದೇವದಾಸಿ ಪದ್ಧತಿ; ಜಾಗೃತಿ ಮೂಡಿಸಿ

ಬಳ್ಳಾರಿ | ಪಾತಾಳದಲ್ಲಿದ್ದರೂ ಭರತ್‌ನ ಬಿಡುವುದಿಲ್ಲ: ಶ್ರೀರಾಮುಲು

Political Protest: ಬಳ್ಳಾರಿ: ‘ಅಧಿಕಾರ ಬಲದಿಂದ ಪೊಲೀಸರು ಭರತ್‌ ರೆಡ್ಡಿಯನ್ನು ರಕ್ಷಿಸಿರಬಹುದು. ಮುಂದೆ ನಮಗೆ ಅಧಿಕಾರ ಸಿಗುತ್ತದೆ. ಆಗ ಪಾತಾಳದಲ್ಲಿದ್ದರೂ ಭರತ್ ರೆಡ್ಡಿಯನ್ನು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿ ಪ್ರತಿಭಟನೆಯಲ್ಲಿ ಸವಾಲು ಹಾಕಿದರು.
Last Updated 18 ಜನವರಿ 2026, 2:26 IST
ಬಳ್ಳಾರಿ | ಪಾತಾಳದಲ್ಲಿದ್ದರೂ ಭರತ್‌ನ ಬಿಡುವುದಿಲ್ಲ: ಶ್ರೀರಾಮುಲು

ಹರಪನಹಳ್ಳಿ | ಮಹಿಳಾ ಶಿಕ್ಷಣ‌‌ಕ್ಕೆ ಫುಲೆ ಕೊಡುಗೆ ಅಪಾರ: ಲತಾ ಮಲ್ಲಿಕಾರ್ಜುನ

Savitribai Phule Jayanti: ಹರಪನಹಳ್ಳಿ: ‘ಮಹಿಳೆಯರನ್ನು ಶಿಕ್ಷಣದಿಂದ ದೂರವಿರಿಸಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ‌‌ಕ್ಕೆ ಅಪಾರ ಕೊಡುಗೆ ನೀಡಿದರು’ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
Last Updated 18 ಜನವರಿ 2026, 2:22 IST
ಹರಪನಹಳ್ಳಿ | ಮಹಿಳಾ ಶಿಕ್ಷಣ‌‌ಕ್ಕೆ ಫುಲೆ ಕೊಡುಗೆ ಅಪಾರ:  ಲತಾ ಮಲ್ಲಿಕಾರ್ಜುನ

ಕುರುಗೋಡು | ಬಜೆಟ್ ಬದಲು ಕುಂದುಕೊರತೆ ಚರ್ಚೆ

Municipal Budget Meeting: ಕುರುಗೋಡು: ಇಲ್ಲಿನ ಪುರಸಭೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಯವ್ಯಯ ಕುರಿತು ಯಾವುದೇ ಮಹತ್ವದ ವಿಷಯಗಳು ಚರ್ಚೆಯಾಗಲಿಲ್ಲ. ಬದಲಾಗಿ, ಸದಸ್ಯರು ತಮ್ಮ ವಾರ್ಡ್‍ಗಳ ಸಮಸ್ಯೆಗಳ ಕುರಿತು ಚರ್ಚಿಸಿದರು.
Last Updated 18 ಜನವರಿ 2026, 2:19 IST
ಕುರುಗೋಡು | ಬಜೆಟ್ ಬದಲು ಕುಂದುಕೊರತೆ ಚರ್ಚೆ

ಸಂಡೂರು | ರೈತರಿಗೆ ಹಕ್ಕುಪತ್ರ ವಿತರಿಸಲು ಆಗ್ರಹ

Forest Rights Act: ಸಂಡೂರು: ‘ತಾಲ್ಲೂಕಿನ ಹಳ್ಳಿಗಳಲ್ಲಿ ಅರಣ್ಯ ಹಕ್ಕು ಸಮಿತಿಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ತಿರಸ್ಕರಿಸುವುದು ಸರಿಯಲ್ಲ. ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ರೈತರಿಗೆ ಹಕ್ಕುಪತ್ರ ವಿತರಿಸಬೇಕು’ ಎಂದು ರೈತ ಸಂಘದ ಅಧ್ಯಕ್ಷ ವಿ.ಎಸ್. ಶಿವಶಂಕರ್ ಹೇಳಿದರು.
Last Updated 18 ಜನವರಿ 2026, 2:17 IST
ಸಂಡೂರು | ರೈತರಿಗೆ ಹಕ್ಕುಪತ್ರ ವಿತರಿಸಲು ಆಗ್ರಹ

ಬಳ್ಳಾರಿ | ಭರತ್ ಬಂಧಿಸಿ, CBIಗೆ ತನಿಖೆ ಒಪ್ಪಿಸಿ: BJP ಮುಖಂಡರ ಒಕ್ಕೊರಲ ಆಗ್ರಹ

CBI Investigation Demand: ಬಳ್ಳಾರಿ: ‘ಹೊಸ ವರ್ಷದಂದು ಇಲ್ಲಿನ ಅವ್ವಂಬಾವಿಯಲ್ಲಿ ನಡೆದ ಘರ್ಷಣೆ, ಕೊಲೆ ಪ್ರಕರಣದ ಸಂಬಂಧ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್‌ ರೆಡ್ಡಿ ಮತ್ತು ಬೆಂಬಲಿಗರನ್ನು ಬಂಧಿಸಬೇಕು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಇಲ್ಲಿ ನಡೆದ ಬಿಜೆಪಿ ಸಮಾವೇಶ
Last Updated 17 ಜನವರಿ 2026, 16:11 IST
ಬಳ್ಳಾರಿ | ಭರತ್ ಬಂಧಿಸಿ, CBIಗೆ ತನಿಖೆ ಒಪ್ಪಿಸಿ: BJP ಮುಖಂಡರ ಒಕ್ಕೊರಲ ಆಗ್ರಹ
ADVERTISEMENT

ಸಂಘಟನೆಯ ಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ: ಪಿಎಸ್‍ಐ ಸುಪ್ರಿತ್

ಸಂಘಟನೆಯ ಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ
Last Updated 17 ಜನವರಿ 2026, 5:56 IST
ಸಂಘಟನೆಯ ಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ: ಪಿಎಸ್‍ಐ ಸುಪ್ರಿತ್

ಕೂಡ್ಲಿಗಿ | ರಸ್ತೆ ಬದಿಯಲ್ಲಿ ಸಂತೆ: ಸಂಚಾರಕ್ಕೆ ತೊಂದರೆ

Traffic Issue: ಕೂಡ್ಲಿಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾರದ ಸಂತೆ ವ್ಯಾಪಾರದಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವ್ಯಾಪಾರಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 17 ಜನವರಿ 2026, 5:55 IST
ಕೂಡ್ಲಿಗಿ | ರಸ್ತೆ ಬದಿಯಲ್ಲಿ ಸಂತೆ: ಸಂಚಾರಕ್ಕೆ ತೊಂದರೆ

ಬಳ್ಳಾರಿ: ಕಟ್ಟೆಚ್ಚರ, ಕಣ್ಗಾವಲಲ್ಲಿ ಬಿಜೆಪಿ ಸಮಾವೇಶ

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿಜೆಪಿಯ ಪ್ರತಿಭಟನೆ, ಭದ್ರತೆ ಪರಿಶೀಲಿಸಿ ಜಿಲ್ಲಾಡಳಿತ ಪೊಲೀಸ್‌ ಇಲಾಖೆ
Last Updated 17 ಜನವರಿ 2026, 5:53 IST
ಬಳ್ಳಾರಿ: ಕಟ್ಟೆಚ್ಚರ, ಕಣ್ಗಾವಲಲ್ಲಿ ಬಿಜೆಪಿ ಸಮಾವೇಶ
ADVERTISEMENT
ADVERTISEMENT
ADVERTISEMENT