ಬುಧವಾರ, 10 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕೂಡ್ಲಿಗಿಗೆ ಇನ್ನೂ ಸಿಗದ ಪುರಸಭೆ ಭಾಗ್ಯ: ಪಟ್ಟಣದ ಅಭಿವೃದ್ಧಿ ಕುಂಠಿತ

ಅಖಂಡ ಜಿಲ್ಲೆಯಲ್ಲಿ ಅನೇಕ ಗ್ರಾಮ ಪಂಚಾಯಿತಿಗಳು ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ್ದರೂ ತಾಲ್ಲೂಕು ಕೇಂದ್ರವಾಗಿರುವ ಕೂಡ್ಲಿಗಿ ಇನ್ನೂ ಪಟ್ಟಣ ಪಂಚಾಯಿತಿ ಅಗಿಯೇ ಉಳಿದಿದೆ.
Last Updated 10 ಡಿಸೆಂಬರ್ 2025, 5:44 IST
ಕೂಡ್ಲಿಗಿಗೆ ಇನ್ನೂ ಸಿಗದ ಪುರಸಭೆ ಭಾಗ್ಯ: ಪಟ್ಟಣದ ಅಭಿವೃದ್ಧಿ ಕುಂಠಿತ

ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ

ನಿರ್ವಹಣೆಗಿಲ್ಲ ಸಮಿತಿ; ದುಸ್ಥಿತಿಯಲ್ಲಿ ಶೌಚಾಲಯ: ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Last Updated 10 ಡಿಸೆಂಬರ್ 2025, 5:35 IST
ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ

ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್

ಬಳ್ಳಾರಿ ನಗರದ ಹಜರತ್ ಮಕದುಮ್ ಜಾನಿಬಾಬಾ ದರ್ಗಾದಲ್ಲಿ ಮಂಗಳವಾರ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಉರುಸ್ ಆಚರಣೆ ಆಚರಿಸಿದರು. ಈ ಮೂಲಕ ದರ್ಗಾ ಭಾವ್ಯಕ್ಯತೆಗೆ ಸಾಕ್ಷಿಯಾಯಿತು.
Last Updated 10 ಡಿಸೆಂಬರ್ 2025, 5:29 IST
ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್

ತುಂಗಭದ್ರಾ ನದಿ ಪಾತ್ರ: 8,000 ಹೆಕ್ಟೇರ್ ಹಿಂಗಾರು ಭತ್ತ ನಾಟಿಗೆ ಸಿದ್ಧತೆ ಜೋರು

ಕಂಪ್ಲಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‍ಗಳ ಅಳವಡಿಕೆ ಕಾಮಗಾರಿ ಆರಂಭವಾಗಿರುವುದರಿಂದ ಈ ಬಾರಿ ಹಿಂಗಾರು ಹಂಗಾಮು ಭತ್ತ ನಾಟಿ ತಾಲ್ಲೂಕಿನ  ತುಂಗಭದ್ರಾ ನದಿ ಪಾತ್ರ, ವಿಜಯನಗರ ಕಾಲುವೆ,...
Last Updated 10 ಡಿಸೆಂಬರ್ 2025, 5:27 IST
ತುಂಗಭದ್ರಾ ನದಿ ಪಾತ್ರ: 8,000 ಹೆಕ್ಟೇರ್ ಹಿಂಗಾರು ಭತ್ತ ನಾಟಿಗೆ ಸಿದ್ಧತೆ ಜೋರು

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ತುಂಗಭದ್ರಾ ಜಲಾಶಯ: 72 ವರ್ಷಗಳ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ನಡೆದ ಸಾಹಸ ಕಾರ್ಯಾಚರಣೆ, 19ನೇ ಗೇಟ್‌ ಕಳಚಿದ ಬಳಿಕ ಪುನಃ ಪ್ರಕ್ರಿಯೆ ಆರಂಭವಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:17 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ಸಂಡೂರು | ಕಬ್ಬಿಣ ಅದಿರು ಅಕ್ರಮ: ಸಿಬಿಐ ತನಿಖೆಗೆ ಒತ್ತಾಯ 

Illegal Mining Investigation: ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಕಬ್ಬಿಣ ಅದಿರು ಮತ್ತು ಯರ್ರಯ್ಯನಹಳ್ಳಿಯಲ್ಲಿ ಅಕ್ರಮ ಗ್ರಾವೆಲ್ ಸಾಗಾಣಿಕೆಯಾಗಿದ್ದು, ಸಿಬಿಐ ತನಿಖೆಗಾಗಿ ಬಿಜೆಪಿ ಮುಖಂಡರು ಒತ್ತಾಯಿಸಿದರು.
Last Updated 9 ಡಿಸೆಂಬರ್ 2025, 5:01 IST
ಸಂಡೂರು | ಕಬ್ಬಿಣ ಅದಿರು ಅಕ್ರಮ: ಸಿಬಿಐ ತನಿಖೆಗೆ ಒತ್ತಾಯ 

ಹರಪನಹಳ್ಳಿ | 50 ದಿನವಾದರೂ ಬಿಡುಗಡೆಯಾಗದ ಹಾಲಿನ ಹಣ: ಹೈನುಗಾರರಿಗೆ ಸಂಕಷ್ಟ

ವಿಜಯನಗರ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರಿಗೆ 50 ದಿನಗಳಿಂದ ಹಣ ಬಿಡುಗಡೆ ಮಾಡದ ರಾ.ಬ.ಕೊ.ವಿ ವಿರುದ್ಧ ಆಕ್ರೋಶ. ನಿತ್ಯ 2.35 ಲಕ್ಷ ಲೀಟರ್ ಹಾಲು ಖರೀದಿ.
Last Updated 9 ಡಿಸೆಂಬರ್ 2025, 4:58 IST
ಹರಪನಹಳ್ಳಿ | 50 ದಿನವಾದರೂ ಬಿಡುಗಡೆಯಾಗದ ಹಾಲಿನ ಹಣ: ಹೈನುಗಾರರಿಗೆ ಸಂಕಷ್ಟ
ADVERTISEMENT

ಬಳ್ಳಾರಿ: ಬೀದಿನಾಯಿ ದತ್ತು, ಪೋಷಣೆಗೆ ಪಾಲಿಕೆ ಮನವಿ

ಬೀದಿನಾಯಿಗಳನ್ನು ದತ್ತು ಪಡೆದು ಪೋಷಿಸಲು ಬಳ್ಳಾರಿ ಮಹಾನಗರ ಪಾಲಿಕೆ ಮನವಿ. ಪ್ರಾಣಿಪ್ರಿಯರು, ಎನ್.ಜಿ.ಒಗಳು ಆಶ್ರಯ ತಾಣದ ನಾಯಿಗಳಿಗೆ ಆಹಾರ ಪೂರೈಸಲು ಸಹಕರಿಸಬಹುದು.
Last Updated 9 ಡಿಸೆಂಬರ್ 2025, 4:53 IST
ಬಳ್ಳಾರಿ: ಬೀದಿನಾಯಿ ದತ್ತು, ಪೋಷಣೆಗೆ ಪಾಲಿಕೆ ಮನವಿ

ತೆಕ್ಕಲಕೋಟೆ: ದರೋಡೆ ಯತ್ನ; ಎಸ್‌ಪಿ ಶೋಭಾರಾಣಿ ಭೇಟಿ ಪರಿಶೀಲನೆ

ಕರ್ನಾಟಕ ಗ್ರಾಮೀಣ ಬ್ಯಾಂಕ್
Last Updated 8 ಡಿಸೆಂಬರ್ 2025, 4:52 IST
ತೆಕ್ಕಲಕೋಟೆ: ದರೋಡೆ ಯತ್ನ; ಎಸ್‌ಪಿ ಶೋಭಾರಾಣಿ ಭೇಟಿ ಪರಿಶೀಲನೆ

ಕುರುಗೋಡು: ಭೂ ಮಾಪನ ತಿಳಿಸುವ ಶಾಸನ ಅವಸಾನದತ್ತ

ಜಮೀನು ಅಳತೆಗೆ 7ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಪದ್ಧತಿ ವಿವರಿಸುವ ‘ಕತ್ತೆಬಂಡೆ’
Last Updated 8 ಡಿಸೆಂಬರ್ 2025, 4:49 IST
ಕುರುಗೋಡು: ಭೂ ಮಾಪನ ತಿಳಿಸುವ ಶಾಸನ ಅವಸಾನದತ್ತ
ADVERTISEMENT
ADVERTISEMENT
ADVERTISEMENT