ಶುಕ್ರವಾರ, 7 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿಯಲ್ಲಿ ಡಿಜಿಟಲ್‌ ಅರೆಸ್ಟ್‌: 27 ಲಕ್ಷ ವಂಚನೆ

ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೆ ‘ಡಿಜಿಟಲ್‌ ಅರೆಸ್ಟ್‌’ ಸದ್ದು ಮಾಡಿದ್ದು, ವೃದ್ಧರೊಬ್ಬರಿಂದ ₹27 ಲಕ್ಷ ಕಸಿದು ಮೋಸ ಮಾಡಲಾಗಿದೆ.
Last Updated 7 ನವೆಂಬರ್ 2025, 5:30 IST
ಬಳ್ಳಾರಿಯಲ್ಲಿ ಡಿಜಿಟಲ್‌ ಅರೆಸ್ಟ್‌: 27 ಲಕ್ಷ ವಂಚನೆ

ಈಜಲು ಹೋಗಿ ನಾಪತ್ತೆ: ಒಬ್ಬ ಬಾಲಕನ ಮೃತದೇಹ ಪತ್ತೆ

ಇನ್ನೊಬ್ಬನ ಮೃತದೇಹಕ್ಕಾಗಿ ಹುಡುಕಾಟ| ಇಂದು ಡ್ರೋಣ್‌ ಕ್ಯಾಮೆರಾ ಬಳಸಿ ಪತ್ತೆ ಕಾರ್ಯ
Last Updated 7 ನವೆಂಬರ್ 2025, 5:29 IST
 ಈಜಲು ಹೋಗಿ ನಾಪತ್ತೆ: ಒಬ್ಬ ಬಾಲಕನ ಮೃತದೇಹ ಪತ್ತೆ

ಅಧೀನ ಅಧಿಕಾರಿಗಳ ಮೇಲೆ ಬಳ್ಳಾರಿ ಡಿಸಿ ಗರಂ

ಎಸ್ಸಿಎಸ್ಪಿ, ಟಿಎಸ್ಪಿ ಸಭೆ| ಪರಿಶಿಷ್ಟರ ಅಭಿವೃದ್ಧಿಗಾಗಿಯೇ ಬಳಕೆಯಾಗಲಿ ಅನುದಾನ: ನಾಗೇಂದ್ರ ಪ್ರಸಾದ್.ಕೆ
Last Updated 7 ನವೆಂಬರ್ 2025, 5:28 IST
ಅಧೀನ ಅಧಿಕಾರಿಗಳ ಮೇಲೆ ಬಳ್ಳಾರಿ ಡಿಸಿ ಗರಂ

ಶಾಸಕ ಬಿ. ನಾಗೇಂದ್ರ ವಿರುದ್ಧ ಪೋಸ್ಟ್‌: ಎಫ್‌ಐಆರ್‌

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದ ‘ಟೀಂ ಶ್ರೀರಾಮುಲು’ ಎಂಬ ಖಾತೆಯ ಅಡ್ಮಿನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 7 ನವೆಂಬರ್ 2025, 5:27 IST
ಶಾಸಕ  ಬಿ. ನಾಗೇಂದ್ರ ವಿರುದ್ಧ ಪೋಸ್ಟ್‌: ಎಫ್‌ಐಆರ್‌

ಕೃಷಿ ಸಚಿವ ಚೆಲುವರಾಯಸ್ವಾಮಿ ನಾಳೆ ಬಳ್ಳಾರಿಗೆ

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಬಳ್ಳಾರಿಗೆ ಆಗಮಿಸಲಿದ್ದಾರೆ.
Last Updated 7 ನವೆಂಬರ್ 2025, 5:25 IST
ಕೃಷಿ ಸಚಿವ ಚೆಲುವರಾಯಸ್ವಾಮಿ ನಾಳೆ ಬಳ್ಳಾರಿಗೆ

ಸಂಡೂರು: ಕುಮಾರಸ್ವಾಮಿ ಮಾಲಾಧಾರಿಗಳ ಪಾದಯಾತ್ರೆ

Religious Procession: ಸಂಡೂರಿನಲ್ಲಿ ಕುಮಾರಸ್ವಾಮಿ ದೇವರ ಜೋಳಗಿ ಪೂಜೆಯ ಅಂಗವಾಗಿ ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸಿ 45 ದಿನಗಳ ವ್ರತದ ನಂತರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.
Last Updated 6 ನವೆಂಬರ್ 2025, 6:34 IST
ಸಂಡೂರು: ಕುಮಾರಸ್ವಾಮಿ ಮಾಲಾಧಾರಿಗಳ ಪಾದಯಾತ್ರೆ

ನಿರಾಶ್ರಿತರ ನಿವೇಶನ ಒತ್ತುವರಿ ತೆರವುಗೊಳಿಸಿ: ತಹಶೀಲ್ದಾರ್‌ಗೆ ಗ್ರಾಮಸ್ಥರ ಮನವಿ

ತುಂಗಭದ್ರಾ ಆಣೆಕಟ್ಟೆ ಯೋಜನೆಯಿಂದ ಅತಂತ್ರರಾದವರು
Last Updated 6 ನವೆಂಬರ್ 2025, 6:31 IST
ನಿರಾಶ್ರಿತರ ನಿವೇಶನ ಒತ್ತುವರಿ ತೆರವುಗೊಳಿಸಿ: ತಹಶೀಲ್ದಾರ್‌ಗೆ ಗ್ರಾಮಸ್ಥರ ಮನವಿ
ADVERTISEMENT

ವೇದಾವತಿ ನದಿಯಲ್ಲಿ ಈಜಲು ಹೋಗಿ ನಾಪತ್ತೆ: ಎರಡು ದಿನವಾದರೂ ಪತ್ತೆಯಾಗದ ಬಾಲಕರು

Missing Boys Search: ಬಳ್ಳಾರಿ ತಾಲ್ಲೂಕಿನ ವೇದಾವತಿ ನದಿಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಕ್ಕು ನಾಪತ್ತೆಯಾಗಿದ್ದ 14 ಮತ್ತು 16 ವರ್ಷದ ಇಬ್ಬರು ಬಾಲಕರಿಗಾಗಿ 48 ಗಂಟೆಗಳ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
Last Updated 6 ನವೆಂಬರ್ 2025, 6:28 IST
ವೇದಾವತಿ ನದಿಯಲ್ಲಿ ಈಜಲು ಹೋಗಿ ನಾಪತ್ತೆ: ಎರಡು ದಿನವಾದರೂ ಪತ್ತೆಯಾಗದ ಬಾಲಕರು

ಕೀಟನಾಶಕ ಬಳಕೆಯಿಂದ ರೈತನ 3 ಎಕರೆ ಬೆಳೆ ನಾಶ: ಅಧಿಕಾರಿಯ ಹಿಡಿದಿಟ್ಟುಕೊಂಡ ರೈತರು

Crop Loss Protest: ಕುರುಗೋಡು ತಾಲ್ಲೂಕಿನಲ್ಲಿ ಕ್ರಿಮಿನಾಶಕ ಸಿಂಪಡನೆಯಿಂದ ಮೆಣಸಿನಕಾಯಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಪರಿಹಾರ ನಿರಾಕರಿಸಿದ ಕಂಪನಿ ಅಧಿಕಾರಿಯನ್ನು ರೈತರು ಮಂಗಳವಾರ ಮಧ್ಯರಾತ್ರಿವರೆಗೆ ಕೂಡಿಹಾಕಿದರು.
Last Updated 6 ನವೆಂಬರ್ 2025, 6:26 IST
ಕೀಟನಾಶಕ ಬಳಕೆಯಿಂದ ರೈತನ 3 ಎಕರೆ ಬೆಳೆ ನಾಶ: ಅಧಿಕಾರಿಯ ಹಿಡಿದಿಟ್ಟುಕೊಂಡ ರೈತರು

ವಿಜೃಂಭಿಸಿದ ವೀರಭದ್ರೇಶ್ವರ ರಥೋತ್ಸವ  

Temple Festival: ಹರಪನಹಳ್ಳಿಯಲ್ಲಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಗೌರಿ ಹುಣ್ಣಿಮೆ ದಿನ ಸಂಭ್ರಮದಿಂದ ನೆರವೇರಿತು. ಭಕ್ತರು ಭಕ್ತಿ ಭಾವದಿಂದ ರಥಕ್ಕೆ ಹಣ್ಣು ಎಸೆದು, ತೆಂಗಿನಕಾಯಿ ಸೇವೆ ಸಲ್ಲಿಸಿದರು.
Last Updated 6 ನವೆಂಬರ್ 2025, 6:23 IST
ವಿಜೃಂಭಿಸಿದ ವೀರಭದ್ರೇಶ್ವರ ರಥೋತ್ಸವ  
ADVERTISEMENT
ADVERTISEMENT
ADVERTISEMENT