ಬುಧವಾರ, 31 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ‘ಪುನಶ್ಚೇತನ’ ಯೋಜನೆ ವಿಳಂಬ: ಅತೃಪ್ತಿ

‘ಸುಪ್ರೀಂ’ ನಿರ್ದೇಶನ ಪಡೆಯುವ ಎಚ್ಚರಿಕೆ ನೀಡಿದ ಮೇಲುಸ್ತುವಾರಿ ಪ್ರಾಧಿಕಾರ
Last Updated 31 ಡಿಸೆಂಬರ್ 2025, 6:22 IST
ಬಳ್ಳಾರಿ | ‘ಪುನಶ್ಚೇತನ’ ಯೋಜನೆ ವಿಳಂಬ: ಅತೃಪ್ತಿ

ಕಂಪ್ಲಿ | ಉತ್ತರದ್ವಾರ ಪ್ರವೇಶಿಸಿ ವೆಂಕಟೇಶನ ದರ್ಶನ 

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷ್ಮಿವೆಂಕಟರಮಣಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಉತ್ತರದ್ವಾರದ ಬಾಗಿಲ ಮೂಲಕ ಪ್ರವೇಶಿಸಿ...
Last Updated 31 ಡಿಸೆಂಬರ್ 2025, 6:19 IST
ಕಂಪ್ಲಿ | ಉತ್ತರದ್ವಾರ ಪ್ರವೇಶಿಸಿ ವೆಂಕಟೇಶನ ದರ್ಶನ 

ಬಳ್ಳಾರಿ | ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಸಿಪಿಐಎಂ ಆಗ್ರಹ

Political Opposition: ಬಳ್ಳಾರಿಯಲ್ಲಿ ರೋಹಿಣಿ ಸಿಂಧೂರಿ ಜಿಂದಾಲ್ ಕಂಪನಿಯ ಆತಿಥ್ಯ ಸ್ವೀಕರಿಸಿದ್ದನ್ನು ಸಿಪಿಐಎಂ ಖಂಡಿಸಿ, ಸುಪ್ರೀಂ ಕೋರ್ಟ್‌ನ ಸಂಬಂಧಿತ ವಿಚಾರಕ್ಕೆ ತೆರಳಿರುವ ಸಂದರ್ಭದಲ್ಲಿ ಈ ನಡೆ ಅನುಮಾನಾಸ್ಪದ ಎಂದು ಸರ್ಕಾರದ ಗಮನಸೆಳೆದಿದೆ.
Last Updated 31 ಡಿಸೆಂಬರ್ 2025, 6:18 IST
ಬಳ್ಳಾರಿ | ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಸಿಪಿಐಎಂ ಆಗ್ರಹ

ಬಳ್ಳಾರಿ | ಸುರಕ್ಷಿತ ಹೊಸ ವರ್ಷಾಚರಣೆಗೆ ಎಸ್‌ಪಿ ಸಲಹೆ

Public Advisory: ಬಳ್ಳಾರಿಯಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿಜಿ ಶಾಂತಿಯುತ ಆಚರಣೆಗೆ ಸಲಹೆ ನೀಡಿ, ವ್ಹೀಲಿಂಗ್, ರಸ್ತೆ ಮೇಲೆ ಕೇಕ್ ಕತ್ತರಿಸುವಂತ ಕೃತ್ಯಗಳ ವಿರುದ್ಧ ನಿಗಾ ವ್ಯವಸ್ಥೆ ನೀಡಲಾಗಿದೆ.
Last Updated 31 ಡಿಸೆಂಬರ್ 2025, 6:18 IST
ಬಳ್ಳಾರಿ | ಸುರಕ್ಷಿತ ಹೊಸ ವರ್ಷಾಚರಣೆಗೆ ಎಸ್‌ಪಿ ಸಲಹೆ

ಬಳ್ಳಾರಿ | ಮಹಾದೇವ ತಾತನವರ ಮಠದ ರಥೋತ್ಸವ ಸಂಪನ್ನ

Religious Gathering: ಬಳ್ಳಾರಿ ಹೊರವಲಯದ ಅಲ್ಲಿಪುರದಲ್ಲಿ ಮಹಾದೇವ ತಾತನವರ ಜಾತ್ರಾ ಮಂಗಳವಾರ ನಡೆಯಿದ್ದು, ನೂರಾರು ಭಕ್ತರು ಭಾಗವಹಿಸಿ ತಾತನವರ ದರ್ಶನ ಪಡೆದರು. ಬಾಳೆಹಣ್ಣು, ಜವನ ಅರ್ಪಣೆ, ಪ್ರಸಾದ ವ್ಯವಸ್ಥೆ ಜರುಗಿತು.
Last Updated 31 ಡಿಸೆಂಬರ್ 2025, 6:18 IST
ಬಳ್ಳಾರಿ | ಮಹಾದೇವ ತಾತನವರ ಮಠದ ರಥೋತ್ಸವ ಸಂಪನ್ನ

ಬಳ್ಳಾರಿ | ‘‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ’ 90 ದಿನಗಳ ವಿಶೇಷ ಅಭಿಯಾನ

Court Backlog Solution: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜನವರಿ 2ರಿಂದ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’ ಎಂಬ 90 ದಿನಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶೆ ಕೆ.ಜಿ.ಶಾಂತಿ ತಿಳಿಸಿದರು.
Last Updated 31 ಡಿಸೆಂಬರ್ 2025, 6:17 IST
ಬಳ್ಳಾರಿ | ‘‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ’ 90 ದಿನಗಳ ವಿಶೇಷ ಅಭಿಯಾನ

ಸಂಡೂರು | ಪಡಿತರ ಅಕ್ಕಿ ಅಕ್ರಮ ಸಾಗಣೆ: ಪ್ರಕರಣ ದಾಖಲು

Illegal Transport Case: ತೋರಣಗಲ್ಲು ಗ್ರಾಮದಿಂದ ಹೊಸಪೇಟೆ ಕಡೆಗೆ ಸಾಗಿಸಲಾಗುತ್ತಿದ್ದ ₹64,400 ಮೌಲ್ಯದ 28 ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Last Updated 31 ಡಿಸೆಂಬರ್ 2025, 6:16 IST
ಸಂಡೂರು | ಪಡಿತರ ಅಕ್ಕಿ ಅಕ್ರಮ ಸಾಗಣೆ: ಪ್ರಕರಣ ದಾಖಲು
ADVERTISEMENT

ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

Education Policy Protest: ಸರ್ಕಾರ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಎಸ್‌ಎಫ್‌ಐ (SFI) ವಿರೋಧಿಸಿದೆ. ಖಾಸಗಿ ಶಾಲೆಗಳ ಹಾವಳಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ತೆಕ್ಕಲಕೋಟೆಯಲ್ಲಿ ನಡೆದ ಸಭೆಯಲ್ಲಿ ದೂರಲಾಗಿದೆ.
Last Updated 30 ಡಿಸೆಂಬರ್ 2025, 5:53 IST
ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

2025 ಹಿಂದಣ ಹೆಜ್ಜೆ | ಬಳ್ಳಾರಿ ಪಾಲಿಗೆ ಕಹಿಯಲ್ಲೇ ಸವೆದ ವರ್ಷ

ಇ.ಡಿ ದಾಳಿ, ಗುಂಡೇಟು, ಅಕ್ರಮ ಅದಿರು ಸಾಗಣೆ ಆರೋಪ, ಕಸಾಪ ಗೊಂದಲ| ವಿವಾದಗಳದ್ದೇ ಮೇಲಾಟ
Last Updated 30 ಡಿಸೆಂಬರ್ 2025, 5:46 IST
2025 ಹಿಂದಣ ಹೆಜ್ಜೆ | ಬಳ್ಳಾರಿ ಪಾಲಿಗೆ ಕಹಿಯಲ್ಲೇ ಸವೆದ ವರ್ಷ

₹14 ಸಾವಿರ ಕೋಟಿ ಅನುದಾನ ಆಕಾಶದಿಂದ ಇಳಿದು ಬಂತಾ; ಸಚಿವ ಭೈರತಿ ಸುರೇಶ

Harapanahalli Projects: ಸರ್ಕಾರದ ಬಳಿ ಹಣವಿಲ್ಲ ಎನ್ನುವ ಬಿಜೆಪಿ, ಜೆಡಿಎಸ್‌ಗೆ ತಿರುಗೇಟು ನೀಡಿದ ಸಚಿವ ಭೈರತಿ ಸುರೇಶ, ₹14 ಸಾವಿರ ಕೋಟಿ ಅನುದಾನದಡಿ ಕಾಮಗಾರಿಗಳು ಹೇಗೆ ನಡೆಯುತ್ತಿವೆ ಎಂದು ಪ್ರಶ್ನಿಸಿದರು. ಹರಪನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
Last Updated 30 ಡಿಸೆಂಬರ್ 2025, 5:34 IST
₹14 ಸಾವಿರ ಕೋಟಿ ಅನುದಾನ ಆಕಾಶದಿಂದ ಇಳಿದು ಬಂತಾ; ಸಚಿವ ಭೈರತಿ ಸುರೇಶ
ADVERTISEMENT
ADVERTISEMENT
ADVERTISEMENT