ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ಹೆರಿಗೆಗೆ ಸರ್ಕಾರಿ ಆಸ್ಪತ್ರೆಯೇ ಆದ್ಯತೆ

Public Health: ಬೈಲೈನ್ ಇಲ್ಲದೆ ಲೇಖನದ ಪುಟ ಇಲ್ಲಿಂದ ಆರಂಭವಾಗುತ್ತದೆ: ‘ಹೆಣ್ಣು ಮಕ್ಕಳು ಸಹಜ ಹೆರಿಗೆಗಿಂತಲೂ ಸಿಸೇರಿಯನ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ, ಖಾಸಗಿ ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಿಸಲು ಬಯಸುತ್ತಾರೆ’ ಎಂಬ ವಾದಗಳ ನಡುವೆಯೂ ಈಗಲೂ ಸರ್ಕಾರಿ ಆಸ್ಪತ್ರೆಗಳೇ ಆಯ್ಕೆ.
Last Updated 28 ಡಿಸೆಂಬರ್ 2025, 8:35 IST
ಬಳ್ಳಾರಿ: ಹೆರಿಗೆಗೆ ಸರ್ಕಾರಿ ಆಸ್ಪತ್ರೆಯೇ ಆದ್ಯತೆ

ಮನಸೆಳೆದ ಏಕ ವ್ಯಕ್ತಿ ಪ್ರದರ್ಶನ ‘ಲೀಕ್ ಔಟ್’

ಕಲಾವಿದೆ ಅಕ್ಷತಾ ಪಾಂಡವಪುರ ರಂಗ ಪ್ರಯೋಗ
Last Updated 28 ಡಿಸೆಂಬರ್ 2025, 4:43 IST
ಮನಸೆಳೆದ ಏಕ ವ್ಯಕ್ತಿ ಪ್ರದರ್ಶನ ‘ಲೀಕ್ ಔಟ್’

ಮರಳು ಅಕ್ರಮ ಸಾಗಾಟ: ಎರಡು ಲಾರಿ ವಶ

Sand Smuggling: ಹೂವಿನಹಡಗಲಿ: ತಾಲ್ಲೂಕಿನ ಹರವಿ, ಹಿರೇಬನ್ನಿಮಟ್ಟಿ ಗ್ರಾಮದ ಬಳಿ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ತಂಡದ ಮೇಲೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಮರಳು ತುಂಬಿದ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 28 ಡಿಸೆಂಬರ್ 2025, 4:40 IST
ಮರಳು ಅಕ್ರಮ ಸಾಗಾಟ: ಎರಡು ಲಾರಿ ವಶ

ಜಿಂದಾಲ್ ಎಲೆಕ್ಟ್ರಿಕಲ್ ಕೈಗಾರಿಕೆ ಸ್ಥಾಪನೆಗೆ ವಿರೋಧ

ಕುಡತಿನಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭೂಸಂತ್ರಸ್ಥರ ಪ್ರತಿಭಟನೆ
Last Updated 28 ಡಿಸೆಂಬರ್ 2025, 4:39 IST
ಜಿಂದಾಲ್ ಎಲೆಕ್ಟ್ರಿಕಲ್ ಕೈಗಾರಿಕೆ ಸ್ಥಾಪನೆಗೆ ವಿರೋಧ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ

ಸರ್ಕಾರದ ಅದೇಶ ಕಟ್ಟುನಿಟ್ಟಿನ ಪಾಲನೆಗೆ ಪಾಲಿಕೆ ಆಯುಕ್ತರ ಸೂಚನೆ
Last Updated 28 ಡಿಸೆಂಬರ್ 2025, 4:38 IST
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ

ಬುಕ್ಕಸಾಗರ: ‘ಕರಿಸಿದ್ದಶ್ರಿ’ ಪ್ರಶಸ್ತಿ ಪ್ರದಾನ

Religious Event: ಬೈಲೈನ್ ಇಲ್ಲದೆ ಲೇಖನದ ಪುಟ ಇಲ್ಲಿಂದ ಆರಂಭವಾಗುತ್ತದೆ: ತಾಲ್ಲೂಕಿನ ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಲಿಂಗೈಕ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಶಿವಯೋಗಿಗಳ 13ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
Last Updated 28 ಡಿಸೆಂಬರ್ 2025, 4:35 IST
ಬುಕ್ಕಸಾಗರ: ‘ಕರಿಸಿದ್ದಶ್ರಿ’ ಪ್ರಶಸ್ತಿ ಪ್ರದಾನ

ಬಳ್ಳಾರಿಯಲ್ಲಿ ಜಿಲ್ಲಾಡಳಿತದಿಂದ ಚುರುಕಿನ ದಾಳಿ: ಅಕ್ಕಿ ದಂಧೆಕೋರರಿಗೆ ನಡುಕ

ಅಡ್ಡೆಗಳು, ಅಂಗಡಿಗಳ ಮೇಲೆ ಚುರುಕಿನ ದಾಳಿಗಳನ್ನು ಸಂಘಟಿಸುತ್ತಿರುವ ಜಿಲ್ಲಾಡಳಿತ
Last Updated 28 ಡಿಸೆಂಬರ್ 2025, 4:31 IST
ಬಳ್ಳಾರಿಯಲ್ಲಿ ಜಿಲ್ಲಾಡಳಿತದಿಂದ ಚುರುಕಿನ ದಾಳಿ: ಅಕ್ಕಿ ದಂಧೆಕೋರರಿಗೆ ನಡುಕ
ADVERTISEMENT

ಹರಪನಹಳ್ಳಿ ನಗರಸಭೆಗೆ ‘ಡಿ.ಸಿ’ ಆಡಳಿತ ಅಧಿಕಾರಿ

Urban Administration: ಹರಪನಹಳ್ಳಿಯ ನಗರಸಭೆಗೆ ಆಡಳಿತಾಧಿಕಾರಿಯಾಗಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ತಿದ್ದುಪಡಿ ಆದೇಶದ ಮೂಲಕ ನೇಮಕ ಮಾಡಿದ್ದಾರೆ.
Last Updated 27 ಡಿಸೆಂಬರ್ 2025, 2:19 IST
ಹರಪನಹಳ್ಳಿ ನಗರಸಭೆಗೆ ‘ಡಿ.ಸಿ’ ಆಡಳಿತ ಅಧಿಕಾರಿ

ಚಿತ್ರದುರ್ಗ ಬಸ್‌ ದುರಂತ: ಸ್ಲೀಪರ್‌ ಬಸ್‌ಗಳ ಸ್ಥಿತಿ ಸುಧಾರಣೆ ಯಾವಾಗ?

ಲಕ್ಷಾಂತರ ಕಿಲೊ ಮೀಟರ್‌ ಯಾನ ನಡೆಸಿದ ಬಸ್‌ಗಳು
Last Updated 27 ಡಿಸೆಂಬರ್ 2025, 2:06 IST
ಚಿತ್ರದುರ್ಗ ಬಸ್‌ ದುರಂತ: ಸ್ಲೀಪರ್‌ ಬಸ್‌ಗಳ ಸ್ಥಿತಿ ಸುಧಾರಣೆ ಯಾವಾಗ?

ಬಳ್ಳಾರಿ | ವಿವಾದ ಅಂತ್ಯ: ರತ್ನಮ್ಮವ್ವ ಅಂತ್ಯಸಂಸ್ಕಾರ ಇಂದು

Ritual Conflict: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿಯಲ್ಲಿ ರತ್ನಮ್ಮವ್ವ ಸಮಾಧಿ ಸ್ಥಳದ ವಿಚಾರವಾಗಿ ಶುಕ್ರವಾರ ಎರಡು ಬಣಗಳ ನಡುವೆ ವಾದವಿವಾದ ನಡೆದಿದ್ದು, ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಶನಿವಾರ ಅಂತ್ಯಸಂಸ್ಕಾರಕ್ಕೆ ಒಪ್ಪಿಕೊಂಡಿದ್ದಾರೆ.
Last Updated 27 ಡಿಸೆಂಬರ್ 2025, 1:59 IST
ಬಳ್ಳಾರಿ | ವಿವಾದ ಅಂತ್ಯ: ರತ್ನಮ್ಮವ್ವ ಅಂತ್ಯಸಂಸ್ಕಾರ ಇಂದು
ADVERTISEMENT
ADVERTISEMENT
ADVERTISEMENT