ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ವ್ಯಾಜ್ಯ ಸುಖಾಂತ್ಯಕ್ಕೆ ಲೋಕ ಅದಾಲತ್‌: ನ್ಯಾಯಾಧೀಶೆ ಶಾಂತಿ

ರಾಜೀಗಳಿಂದ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ನ್ಯಾಯಾಧೀಶೆ ಶಾಂತಿ ಸಲಹೆ
Last Updated 11 ಡಿಸೆಂಬರ್ 2025, 6:07 IST
ವ್ಯಾಜ್ಯ ಸುಖಾಂತ್ಯಕ್ಕೆ ಲೋಕ ಅದಾಲತ್‌: ನ್ಯಾಯಾಧೀಶೆ ಶಾಂತಿ

ಆದಾಯ ತೆರಿಗೆ ಭಯ ಬೇಡ, ಅರಿವು ಬೆಳೆಸಿಕೊಳ್ಳಿ: ಕೆ.ಲೋಕೇಶ್

Tax Education:ಆದಾಯ ತೆರಿಗೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೊಸಪೇಟೆ ಅಧಿಕಾರಿ ಕೆ. ಲೋಕೇಶ್ ಅವರು ಭಯವಿಲ್ಲದೆ ತೆರಿಗೆ ಪಾವತಿಸಿ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಲು ಕರೆ ನೀಡಿದರು.
Last Updated 11 ಡಿಸೆಂಬರ್ 2025, 6:05 IST
ಆದಾಯ ತೆರಿಗೆ ಭಯ ಬೇಡ, ಅರಿವು ಬೆಳೆಸಿಕೊಳ್ಳಿ: ಕೆ.ಲೋಕೇಶ್

ಗ್ರಾವೆಲ್ ಆಕ್ರಮ ಸಾಗಾಣಿಕೆಯ ಆರೋಪ ಸತ್ಯಕ್ಕೆ ದೂರ: ಗಡಾದ್ ರಮೇಶ್ 

ಬಿಜೆಪಿಯ ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಟಿ.ಪಂಪಾಪತಿಯವರು ಸಂಡೂರು ತಾಲ್ಲೂಕಿನ ಯರ್ರಯ್ಯನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದ ಗ್ರಾವೆಲ್ ನ ಅಕ್ರಮ ಸಾಗಾಣಿಕೆಯ ಆರೋಪವು ಸತ್ಯಕ್ಕೆ ದೂರವಾದುದ್ದು
Last Updated 11 ಡಿಸೆಂಬರ್ 2025, 6:04 IST
ಗ್ರಾವೆಲ್ ಆಕ್ರಮ ಸಾಗಾಣಿಕೆಯ ಆರೋಪ ಸತ್ಯಕ್ಕೆ ದೂರ: ಗಡಾದ್ ರಮೇಶ್ 

ಎಚ್‌ಡಿಕೆಗೆ ಸಂಸದ ಇ. ತುಕಾರಾಂ ತಿರುಗೇಟು

Political Statement Clash: ಕೆಐಒಸಿಎಲ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಎಚ್‌.ಡಿ ಕುಮಾರಸ್ವಾಮಿಯ ಆರೋಪಕ್ಕೆ ಬಳ್ಳಾರಿ–ವಿಜಯನಗರ ಸಂಸದ ಇ. ತುಕಾರಾಂ ಅವರು ಬುಧವಾರ ತೀವ್ರ ಪ್ರತಿಕ್ರಿಯೆ ನೀಡಿದರು.
Last Updated 11 ಡಿಸೆಂಬರ್ 2025, 6:03 IST
ಎಚ್‌ಡಿಕೆಗೆ ಸಂಸದ ಇ. ತುಕಾರಾಂ ತಿರುಗೇಟು

ಮನುಷ್ಯ–ಪ್ರಾಣಿ ಸಂಘರ್ಷಕ್ಕೆ ಕಾಡು ಕಬಳಿಕೆ ಕಾರಣ: ನ್ಯಾ. ನಟರಾಜ್

ಮಾನವ ಸಮುದಾಯದ ಬೆಳವಣಿಗೆ ಮತ್ತು ವನ್ಯಜೀವಿಗಳ ಆವಾಸಗಳ ನಷ್ಟದಿಂದಾಗಿ, ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷ ತೀವ್ರಗೊಳ್ಳುತ್ತಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಆರ್. ನಟರಾಜ್ ಅಭಿಪ್ರಾಯಪಟ್ಟರು.
Last Updated 11 ಡಿಸೆಂಬರ್ 2025, 6:00 IST
ಮನುಷ್ಯ–ಪ್ರಾಣಿ ಸಂಘರ್ಷಕ್ಕೆ ಕಾಡು ಕಬಳಿಕೆ ಕಾರಣ: ನ್ಯಾ. ನಟರಾಜ್

ಕೂಡ್ಲಿಗಿಗೆ ಇನ್ನೂ ಸಿಗದ ಪುರಸಭೆ ಭಾಗ್ಯ: ಪಟ್ಟಣದ ಅಭಿವೃದ್ಧಿ ಕುಂಠಿತ

ಅಖಂಡ ಜಿಲ್ಲೆಯಲ್ಲಿ ಅನೇಕ ಗ್ರಾಮ ಪಂಚಾಯಿತಿಗಳು ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ್ದರೂ ತಾಲ್ಲೂಕು ಕೇಂದ್ರವಾಗಿರುವ ಕೂಡ್ಲಿಗಿ ಇನ್ನೂ ಪಟ್ಟಣ ಪಂಚಾಯಿತಿ ಅಗಿಯೇ ಉಳಿದಿದೆ.
Last Updated 10 ಡಿಸೆಂಬರ್ 2025, 5:44 IST
ಕೂಡ್ಲಿಗಿಗೆ ಇನ್ನೂ ಸಿಗದ ಪುರಸಭೆ ಭಾಗ್ಯ: ಪಟ್ಟಣದ ಅಭಿವೃದ್ಧಿ ಕುಂಠಿತ

ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ

ನಿರ್ವಹಣೆಗಿಲ್ಲ ಸಮಿತಿ; ದುಸ್ಥಿತಿಯಲ್ಲಿ ಶೌಚಾಲಯ: ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Last Updated 10 ಡಿಸೆಂಬರ್ 2025, 5:35 IST
ಸಮಸ್ಯೆ ಹೊದ್ದ ಬಳ್ಳಾರಿ ಜಿಲ್ಲಾಡಳಿತ ಭವನ
ADVERTISEMENT

ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್

ಬಳ್ಳಾರಿ ನಗರದ ಹಜರತ್ ಮಕದುಮ್ ಜಾನಿಬಾಬಾ ದರ್ಗಾದಲ್ಲಿ ಮಂಗಳವಾರ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಉರುಸ್ ಆಚರಣೆ ಆಚರಿಸಿದರು. ಈ ಮೂಲಕ ದರ್ಗಾ ಭಾವ್ಯಕ್ಯತೆಗೆ ಸಾಕ್ಷಿಯಾಯಿತು.
Last Updated 10 ಡಿಸೆಂಬರ್ 2025, 5:29 IST
ಬಳ್ಳಾರಿ: ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್

ತುಂಗಭದ್ರಾ ನದಿ ಪಾತ್ರ: 8,000 ಹೆಕ್ಟೇರ್ ಹಿಂಗಾರು ಭತ್ತ ನಾಟಿಗೆ ಸಿದ್ಧತೆ ಜೋರು

ಕಂಪ್ಲಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‍ಗಳ ಅಳವಡಿಕೆ ಕಾಮಗಾರಿ ಆರಂಭವಾಗಿರುವುದರಿಂದ ಈ ಬಾರಿ ಹಿಂಗಾರು ಹಂಗಾಮು ಭತ್ತ ನಾಟಿ ತಾಲ್ಲೂಕಿನ  ತುಂಗಭದ್ರಾ ನದಿ ಪಾತ್ರ, ವಿಜಯನಗರ ಕಾಲುವೆ,...
Last Updated 10 ಡಿಸೆಂಬರ್ 2025, 5:27 IST
ತುಂಗಭದ್ರಾ ನದಿ ಪಾತ್ರ: 8,000 ಹೆಕ್ಟೇರ್ ಹಿಂಗಾರು ಭತ್ತ ನಾಟಿಗೆ ಸಿದ್ಧತೆ ಜೋರು

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ತುಂಗಭದ್ರಾ ಜಲಾಶಯ: 72 ವರ್ಷಗಳ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ನಡೆದ ಸಾಹಸ ಕಾರ್ಯಾಚರಣೆ, 19ನೇ ಗೇಟ್‌ ಕಳಚಿದ ಬಳಿಕ ಪುನಃ ಪ್ರಕ್ರಿಯೆ ಆರಂಭವಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:17 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ
ADVERTISEMENT
ADVERTISEMENT
ADVERTISEMENT