ಶನಿವಾರ, 5 ಜುಲೈ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ಅಕ್ರಮ ನೇಮಕಕ್ಕೆ ಕೋಟ್ಯಂತರ ಹಣ

ನಿಯಮ ಉಲ್ಲಂಘಿಸಿ ನೂರಾರು ಮಂದಿಯನ್ನು ಕೆಲಸಕ್ಕೆ ತೆಗೆದುಕೊಂಡ ಪಾಲಿಕೆ
Last Updated 5 ಜುಲೈ 2025, 5:46 IST
ಬಳ್ಳಾರಿ | ಅಕ್ರಮ ನೇಮಕಕ್ಕೆ ಕೋಟ್ಯಂತರ ಹಣ

ಬಳ್ಳಾರಿ | ಎಸ್‌ಎಸ್‌ಎಲ್‌ಸಿ 3 ಪರೀಕ್ಷೆ: ನಿಷೇಧಾಜ್ಞೆ 

ಬಳ್ಳಾರಿ: ಜಿಲ್ಲೆಯಾದ್ಯಂತ 15 ಕೇಂದ್ರಗಳಲ್ಲಿ ಜುಲೈ 5ರಿಂದ 12 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ನಡೆಯಲಿದೆ.
Last Updated 4 ಜುಲೈ 2025, 15:38 IST
ಬಳ್ಳಾರಿ | ಎಸ್‌ಎಸ್‌ಎಲ್‌ಸಿ 3 ಪರೀಕ್ಷೆ: ನಿಷೇಧಾಜ್ಞೆ 

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ 85 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಇಲ್ಲಿಯ ಕೋಟೆ ಪ್ರದೇಶದ ಬಳಿ ಹರಿಯುವ ನದಿಗೆ 60,000ದಿಂದ 85,000 ಕ್ಯೂಸೆಕ್ ನೀರು ಶುಕ್ರವಾರ ಹರಿದು ಬರುತ್ತಿದೆ.
Last Updated 4 ಜುಲೈ 2025, 14:26 IST
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ 85 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಕುರುಗೋಡು: ರೈತ ಆತ್ಮಹತ್ಯೆ

ಕುರುಗೋಡು: ಇಲ್ಲಿನ ರೈತ ಜಿ.ಕಾಶಿನಾಥ ರಾವ್ (42) ಎಂಬವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಮುದ್ದಟನೂರು ಕ್ಯಾಂಪ್‌ನಲ್ಲಿ ಜರುಗಿದೆ.
Last Updated 4 ಜುಲೈ 2025, 13:01 IST
ಕುರುಗೋಡು: ರೈತ ಆತ್ಮಹತ್ಯೆ

ಕಂಪ್ಲಿ: ಫಲಾನುಭವಿಗಳಿಗೆ ಪಟ್ಟಾ ವಿತರಣೆ

ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮಚಂದ್ರಾಪುರ ಕ್ಯಾಂಪ್‍ನಲ್ಲಿ ಕಂದಾಯ ಇಲಾಖೆ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 133ಫಲಾನುಭವಿಗಳಿಗೆ ನಿವೇಶನ ಪಟ್ಟಾ ವಿತರಿಸಲಾಯಿತು.
Last Updated 4 ಜುಲೈ 2025, 12:58 IST
ಕಂಪ್ಲಿ: ಫಲಾನುಭವಿಗಳಿಗೆ ಪಟ್ಟಾ ವಿತರಣೆ

ಬಳ್ಳಾರಿ | ರಶೀದಿ ಅಕ್ರಮ: ಹತ್ತಾರು ಮಂದಿ ಭಾಗಿ

ಬಳ್ಳಾರಿ ಮಹಾನಗರ ಪಾಲಿಕೆ 2023–24ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಹಗರಣದ ವಿವರಣೆ
Last Updated 4 ಜುಲೈ 2025, 6:07 IST
ಬಳ್ಳಾರಿ | ರಶೀದಿ ಅಕ್ರಮ: ಹತ್ತಾರು ಮಂದಿ ಭಾಗಿ

ಅತ್ಯಾಚಾರ, ಜಾತಿನಿಂದನೆ ಪ್ರಕರಣ ದಾಖಲು

ಅತ್ಯಾಚಾರ ಮತ್ತು ಜಾತಿನಿಂದನೆ ಪ್ರಕರಣ ದಾಖಲು
Last Updated 3 ಜುಲೈ 2025, 15:54 IST
fallback
ADVERTISEMENT

ಜೈಲಿನಲ್ಲಿ ನಿಷೇಧಿತ ವಸ್ತು, ಮೊಬೈಲ್ ಬಳಕೆ ಇಲ್ಲ: ಸ್ಪಷ್ಟನೆ

ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಯಾವುದೇ ನಿಷೇಧಿತ ವಸ್ತುಗಳು, ಮೊಬೈಲ್ ನುಸುಳದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಕಾರಾಗೃಹದ ಅಧೀಕ್ಷಕಿ ಆರ್.ಲತಾ ಸ್ಪಷ್ಟನೆ ನೀಡಿದ್ದಾರೆ
Last Updated 3 ಜುಲೈ 2025, 15:54 IST
fallback

ಸಣ್ಣ ಮಾರುಕಟ್ಟೆ ಮರು ನಿರ್ಮಾಣ ಶೀಘ್ರ ಆರಂಭ: ಶಾಸಕ ನಾರಾ ಭರತ್ ರೆಡ್ಡಿ

ನಗರದ 11ನೇ ವಾರ್ಡ್‌ ವ್ಯಾಪ್ತಿಯ ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
Last Updated 3 ಜುಲೈ 2025, 15:54 IST
fallback

ಗಾಂಧೀಜಿ ಸ್ಮಾರಕ: ಕಳಪೆ ಕಾಮಗಾರಿ ಆರೋಪ

ಗಾಂಧೀಜಿಯವರ ನೂತನ ಸ್ಮಾರಕದ ಕಟ್ಟಡ : ಕಳಪೆ ಕಾಮಗಾರಿ ಆರೋಪ
Last Updated 3 ಜುಲೈ 2025, 15:54 IST
ಗಾಂಧೀಜಿ ಸ್ಮಾರಕ: ಕಳಪೆ ಕಾಮಗಾರಿ ಆರೋಪ
ADVERTISEMENT
ADVERTISEMENT
ADVERTISEMENT