ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ರಸ್ತೆ ಸಂಚಾರ ಸಮೀಕ್ಷೆ ಫೆ.26 ರಿಂದ

Traffic Survey Ballari: ಬಳ್ಳಾರಿ ಜಿಲ್ಲೆಯಾದ್ಯಂತ ಫೆಬ್ರುವರಿ 26 ರಿಂದ 28 ರವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಸಂಚಾರ ಸಮೀಕ್ಷೆ ನಡೆಯಲಿದೆ. ವಾಹನ ಸವಾರರು ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 7:47 IST
ಬಳ್ಳಾರಿ: ರಸ್ತೆ ಸಂಚಾರ ಸಮೀಕ್ಷೆ ಫೆ.26 ರಿಂದ

ಬಳ್ಳಾರಿ: ‘ಜನವಿರೋಧಿ ಸಮಾವೇಶ ಮಾರ್ಚ್ 1ರಂದು’

JDS Convention: ಹಗರಿಬೊಮ್ಮನಹಳ್ಳಿಯಲ್ಲಿ ಮಾರ್ಚ್ 1ರಂದು ಜೆಡಿಎಸ್ ವತಿಯಿಂದ ಬೃಹತ್ ಸಮಾವೇಶ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಶಾಸಕ ನೇಮರಾಜನಾಯ್ಕ ವಾಗ್ದಾಳಿ ನಡೆಸಿದರು.
Last Updated 23 ಫೆಬ್ರುವರಿ 2026, 7:45 IST
ಬಳ್ಳಾರಿ: ‘ಜನವಿರೋಧಿ ಸಮಾವೇಶ ಮಾರ್ಚ್ 1ರಂದು’

ಬಳ್ಳಾರಿ: ‘ಕಾಮಧೇನು ಗೋಶಾಲೆ ಅಭಿವೃದ್ಧಿಗೆ ಸಿಎಸ್‍ಆರ್ ಬಳಕೆಗೆ ಪ್ರಯತ್ನ’

Railway Development: ಕಂಪ್ಲಿ ತಾಲೂಕಿನ ಕಾಮಧೇನು ಗೋಶಾಲೆ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಕೆ ಹಾಗೂ ಗಂಗಾವತಿ–ಕಂಪ್ಲಿ ರೈಲು ಮಾರ್ಗ ಸೇರಿ ಅಖಂಡ ಬಳ್ಳಾರಿ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ₹2,372 ಕೋಟಿ ಅನುದಾನದ ಬಗ್ಗೆ ಸಂಸದ ಈ. ತುಕಾರಾಂ ಮಾಹಿತಿ ನೀಡಿದರು.
Last Updated 23 ಫೆಬ್ರುವರಿ 2026, 7:45 IST
ಬಳ್ಳಾರಿ: ‘ಕಾಮಧೇನು ಗೋಶಾಲೆ ಅಭಿವೃದ್ಧಿಗೆ ಸಿಎಸ್‍ಆರ್ ಬಳಕೆಗೆ ಪ್ರಯತ್ನ’

ಬಳ್ಳಾರಿ: ಕೆಂಪು ಪುಸ್ತಕ ಬಿಡುಗಡೆ ಕಾರ್ಯಕ್ರಮ

Economic Policy Protest: ಸಂಡೂರಿನ ತೋರಣಗಲ್ಲಿನಲ್ಲಿ ಸಿಪಿಐಎಂ ವತಿಯಿಂದ ಕೆಂಪು ಪುಸ್ತಕ ಬಿಡುಗಡೆ ಮಾಡಲಾಯಿತು. ನವ ಉದಾರವಾದಿ ಆರ್ಥಿಕ ನೀತಿಗಳಿಂದ ಬಡ ರಾಷ್ಟ್ರಗಳ ಸಂಪನ್ಮೂಲ ಲೂಟಿಯಾಗುತ್ತಿದೆ ಎಂದು ಎ. ಸ್ವಾಮಿ ಆತಂಕ ವ್ಯಕ್ತಪಡಿಸಿದರು.
Last Updated 23 ಫೆಬ್ರುವರಿ 2026, 7:45 IST
ಬಳ್ಳಾರಿ: ಕೆಂಪು ಪುಸ್ತಕ ಬಿಡುಗಡೆ ಕಾರ್ಯಕ್ರಮ

ನಾಮಫಲಕ ಅಳವಡಿಕೆ ಅವಘಡ: ಪರಿಹಾರಕ್ಕೆ ಆಗ್ರಹ

Accident Compensation: ಕಂಪ್ಲಿ ಸೇತುವೆ ಬಳಿ ಸ್ವಾಗತ ಕಮಾನು ಅಳವಡಿಸುವಾಗ ನಡೆದ ಅವಘಡದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
Last Updated 23 ಫೆಬ್ರುವರಿ 2026, 7:45 IST
ನಾಮಫಲಕ ಅಳವಡಿಕೆ ಅವಘಡ: ಪರಿಹಾರಕ್ಕೆ ಆಗ್ರಹ

ಸಂಡೂರು ಗುಹೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಆದಿಮಾನವರು ನೆಲೆಸಿದ್ದರು ಎನ್ನಲಾದ, ಸಂಡೂರು ತಾಲ್ಲೂಕಿನ ರಣಜಿತ್‌ಪುರ ಸಮೀಪದ ಗುಹೆಗೆ ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಮತ್ತು ಸಂಶೋಧಕ ರವಿ ಕೋರಿಶೆಟ್ಟರ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 23 ಫೆಬ್ರುವರಿ 2026, 7:43 IST
ಸಂಡೂರು ಗುಹೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬಳ್ಳಾರಿ: ಜೆಎಸ್‌ಡಬ್ಲ್ಯೂ ಸಿಆರ್‌ಜಿಒ ಘಟಕ್ಕೆ ಇ.ಸಿ

ಯೋಜನೆಗೆ ಭೂಮಿ ನೀಡಬಾರದೆಂಬ ಒತ್ತಾಯಗಳ ನಡುವೆಯೇ, ಉದ್ದಿಮೆ ಆರಂಭಕ್ಕೆ ರಹದಾರಿ ನೀಡಿದ ‘ಸಿಯಾ’
Last Updated 22 ಫೆಬ್ರುವರಿ 2026, 0:41 IST
ಬಳ್ಳಾರಿ: ಜೆಎಸ್‌ಡಬ್ಲ್ಯೂ ಸಿಆರ್‌ಜಿಒ ಘಟಕ್ಕೆ ಇ.ಸಿ
ADVERTISEMENT

ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

Online Fraud: ಬಳ್ಳಾರಿ: ದೇಶದ ವಿವಿಧೆಡೆ ದಾಖಲಾಗಿರುವ 35 ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಬಳ್ಳಾರಿ ನಗರದ ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆಯ ಉಲ್ಲೇಖವಿರುವುದು ಬಯಲಾಗಿದೆ. ರಾಜ್ಯದ ಸಿಇಎನ್ ಠಾಣೆ ಪೊಲೀಸರು ಮ್ಯೂಲ್‌ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 22 ಫೆಬ್ರುವರಿ 2026, 0:39 IST
ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

ಬಳ್ಳಾರಿ: ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಒತ್ತುವರಿ; ಆರೋಪ

‘ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಎದುರಿನ ಕಬರಸ್ತಾನವೂ ಸೇರಿದಂತೆ ಜಿಲ್ಲೆಯಲ್ಲಿ ವಕ್ಫ್‌ ಮಂಡಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಒತ್ತುವರಿಯಾಗಿದೆ’ ಎಂದು ಜಿಲ್ಲಾ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಆರೋಪಿಸಿದರು.
Last Updated 22 ಫೆಬ್ರುವರಿ 2026, 0:38 IST
ಬಳ್ಳಾರಿ: ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಒತ್ತುವರಿ; ಆರೋಪ

ಬಳ್ಳಾರಿ: ಆದಿ ಮಾನವರ ನೆಲೆ ರಕ್ಷಣೆಗೆ ಮುಂದಡಿ

Prehistoric Site Ballari: ಸಂಗನಕಲ್ಲಿನ ಹಿರೇಗುಡ್ಡ ಪ್ರಾಗೈತಿಹಾಸಿಕ ತಾಣವನ್ನು ಜಿಲ್ಲಾಧಿಕಾರಿ ಭೇಟಿ ನೀಡಿ, ನೈಸರ್ಗಿಕ ಪರಿಸರ ಕಾಪಾಡುತ್ತಾ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 3:21 IST
ಬಳ್ಳಾರಿ: ಆದಿ ಮಾನವರ ನೆಲೆ ರಕ್ಷಣೆಗೆ ಮುಂದಡಿ
ADVERTISEMENT
ADVERTISEMENT
ADVERTISEMENT