ಭಾನುವಾರ, 25 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ| ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ತಿಳಿಸಿ: ಶಿಕ್ಷಕ ಸಾಯಿಬಣ್ಣ

ಬಳ್ಳಾರಿ ತಾಲ್ಲೂಕಿನ ಸಿರಿವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕು, ಕರ್ತವ್ಯಗಳ ಕುರಿತು ಮಾಹಿತಿ ನೀಡಲಾಯಿತು.
Last Updated 25 ಜನವರಿ 2026, 6:13 IST
ಬಳ್ಳಾರಿ| ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ತಿಳಿಸಿ: ಶಿಕ್ಷಕ ಸಾಯಿಬಣ್ಣ

ಬಳ್ಳಾರಿ| ಅಧಿಕ ಲಾಭದ ಆಮಿಷ: ವ್ಯಕ್ತಿಗೆ ₹90.50 ಲಕ್ಷ ವಂಚನೆ

ಬಳ್ಳಾರಿ: ಶೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ₹90.50 ಲಕ್ಷ ವಂಚಿಸಲಾಗಿದೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಜನವರಿ 2026, 6:13 IST
ಬಳ್ಳಾರಿ| ಅಧಿಕ ಲಾಭದ ಆಮಿಷ: ವ್ಯಕ್ತಿಗೆ ₹90.50 ಲಕ್ಷ ವಂಚನೆ

ಬಳ್ಳಾರಿ| ಜಿಲ್ಲೆಯ ಸಮಸ್ಯೆ ನಿವಾರಣೆಗೆ ಆಗ್ರಹ: ಸಿಪಿಐಎಂ ಪ್ರತಿಭಟನೆ

Ballari District Issues: ಅಕ್ರಮ, ರಾಜಕೀಯ ಹಿಂಸಾಚಾರ, ಅನೈತಿಕ ಚಟುವಟಿಕೆಗಳ ನಿಯಂತ್ರಣ ಹಾಗೂ ವಾಲ್ಮೀಕಿ ಪ್ರತಿಮೆ ವಿವಾದದ ಪರಿಶೀಲನೆಗೆ ಸಿಪಿಐಎಂ ಪಕ್ಷ ಬಳ್ಳಾರಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಗಂಭೀರ ಆಗ್ರಹ ವ್ಯಕ್ತಪಡಿಸಿದೆ.
Last Updated 25 ಜನವರಿ 2026, 5:44 IST
ಬಳ್ಳಾರಿ| ಜಿಲ್ಲೆಯ ಸಮಸ್ಯೆ ನಿವಾರಣೆಗೆ ಆಗ್ರಹ:  ಸಿಪಿಐಎಂ ಪ್ರತಿಭಟನೆ

ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದ್ದ ಕಟ್ಟಡ: ರಾಜಕೀಯ ಕಿಚ್ಚು ಹೊತ್ತಿಸಿದ ಪಾಳು ಮನೆ

Political Controversy Ballari: ಬಳ್ಳಾರಿ ಜಿಲ್ಲೆಯ ಜಿ-ಸ್ಕ್ವೇರ್ ಬಡಾವಣೆಯ ಪಾಳುಮನೆ ಅಕ್ರಮ ಚಟುವಟಿಕೆಗಳಿಗೆ ತಾಣವಾಗಿದ್ದು, ಇತ್ತೀಚಿನ ಬೆಂಕಿ ಘಟನೆ ರಾಜಕೀಯ ಸಂಚಲನವನ್ನು ಮೂಡಿಸಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
Last Updated 25 ಜನವರಿ 2026, 5:41 IST
ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದ್ದ ಕಟ್ಟಡ: ರಾಜಕೀಯ ಕಿಚ್ಚು ಹೊತ್ತಿಸಿದ ಪಾಳು ಮನೆ

ಕಜಕಿ: ಮದಗಜಗಳಂತೆ ಕಾದಾಡಿದ ದೇಶಿ–ವಿದೇಶಿ ಕುಸ್ತಿ ಪೈಲ್ವಾನ್‍ಗಳು

Indian Wrestling Victory: ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ಪುಣೆಯ ಸತೀಶ್ ಮುದ್ದೆ ಕಜಕಿಸ್ತಾನದ ದೌಲೆಟಿಯಾರ್ ಅವರನ್ನು ಕೇವಲ 10 ನಿಮಿಷದಲ್ಲಿ ಮಣಿಸಿ ಭಾರತೀಯರ ಪಾಲಿಗೆ ಗೆಲುವು ತಂದರು.
Last Updated 25 ಜನವರಿ 2026, 5:39 IST
ಕಜಕಿ: ಮದಗಜಗಳಂತೆ ಕಾದಾಡಿದ ದೇಶಿ–ವಿದೇಶಿ ಕುಸ್ತಿ ಪೈಲ್ವಾನ್‍ಗಳು

ಸಂಡೂರು| ಒಂಟಿ ಮಹಿಳೆಯರ ಕಲ್ಯಾಣಕ್ಕಾಗಿ ಒಕ್ಕೂಟ ರಚಿಸಿ: ಬಿ.ಮಾಳಮ್ಮ ಆಗ್ರಹ

Women Empowerment Demand: ಒಂಟಿ ಮಹಿಳೆಯರಿಗೆ ಪುನರ್ವಸತಿ, ಮಾಸಿಕ ₹5000 ಸಹಾಯಧನ, ಮತ್ತು ಶೇ33ರಷ್ಟು ಬಜೆಟ್ ಮೀಸಲಾತಿಗಾಗಿ ಒಕ್ಕೂಟ ರಚಿಸುವಂತೆ ಬಿ.ಮಾಳಮ್ಮ ಆಗ್ರಹಿಸಿದ್ದು, ಸಂಡೂರಿನಲ್ಲಿ ಸಮಾವೇಶ ನಡೆಯಿತು.
Last Updated 25 ಜನವರಿ 2026, 5:38 IST
ಸಂಡೂರು| ಒಂಟಿ ಮಹಿಳೆಯರ ಕಲ್ಯಾಣಕ್ಕಾಗಿ ಒಕ್ಕೂಟ ರಚಿಸಿ: ಬಿ.ಮಾಳಮ್ಮ ಆಗ್ರಹ

ಕೂಡ್ಲಿಗಿ| ಉನ್ನತ ಸ್ಥಾನ ಪಡೆಯಲು ಶ್ರಮಿಸಿ: ಕೆ.ಎಂ. ರವೀಂದ್ರನಾಥ

KM Ravindranath Message: ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುವುದೇ ಗುರುಗಳಿಗೆ ಸಾರ್ಥಕತೆ ತರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಕೆ.ಎಂ. ರವೀಂದ್ರನಾಥ ಹೇಳಿದರು; 1991 ಹಳೆ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಗುರು ವಂದನಾ ನಡೆಯಿತು.
Last Updated 25 ಜನವರಿ 2026, 5:37 IST
ಕೂಡ್ಲಿಗಿ| ಉನ್ನತ ಸ್ಥಾನ ಪಡೆಯಲು ಶ್ರಮಿಸಿ:  ಕೆ.ಎಂ. ರವೀಂದ್ರನಾಥ
ADVERTISEMENT

ಬಾತುಕೋಳಿಗಳ ಕಲರವಕ್ಕೆ ಅಡ್ಡಿಯಾದ ಕಾಲುವೆ ನೀರಿನ ಸಮಸ್ಯೆ

Water Shortage Impact: ತುಂಗಭದ್ರಾ ಕಾಲುವೆ ನೀರಿನ ಕೊರತೆಯಿಂದ ಕೃಷಿಗೆ ಜೊತೆಗೆ ವಲಸೆ ಬಾತುಕೋಳಿ ಸಾಕಾಣಿಕೆದಾರರೂ ಸಂಕಷ್ಟ ಅನುಭವಿಸುತ್ತಿದ್ದು, ಯರಿಂಗಳಿಗಿ ಗ್ರಾಮದಲ್ಲಿ ಬಾತುಕೋಳಿಗಳು ಆಹಾರ ಹಾಗೂ ನೀರಿಗಾಗಿ ಪರದಾಡುತ್ತಿವೆ.
Last Updated 25 ಜನವರಿ 2026, 5:34 IST
ಬಾತುಕೋಳಿಗಳ ಕಲರವಕ್ಕೆ ಅಡ್ಡಿಯಾದ ಕಾಲುವೆ ನೀರಿನ ಸಮಸ್ಯೆ

ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ರೀಲ್ಸ್‌ಗಾಗಿ ಕೃತ್ಯ ಎಂದ SP ಸುಮನ್ ಪೆನ್ನೇಕರ್

Ballari Fire: ರೀಲ್ಸ್‌, ಫೋಟೊ ಚಿತ್ರೀಕರಣಕ್ಕಾಗಿ ‘ಜಿ ಸ್ಕ್ವೇರ್‌’ ಬಡಾವಣೆಯಲ್ಲಿರುವ ಜನಾರ್ದನ ರೆಡ್ಡಿ ಪತ್ನಿ ಅರುಣಾ ಒಡೆತನದ ಮಾದರಿ ಮನೆಗೆ (ಮಾಡಲ್‌ ಹೌಸ್‌) ಬಂದಿದ್ದ ಗುಂಪು ಹೊತ್ತಿಸಿದ ಬೆಂಕಿಯಿಂದ ಅವಘಡ ಸಂಭವಿಸಿದೆ...
Last Updated 24 ಜನವರಿ 2026, 5:56 IST
ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ರೀಲ್ಸ್‌ಗಾಗಿ ಕೃತ್ಯ ಎಂದ SP ಸುಮನ್ ಪೆನ್ನೇಕರ್

ರೆಡ್ಡಿ, ಶ್ರೀರಾಮುಲು ಒಡೆತನದ ಮನೆಗೆ ಬೆಂಕಿ ಪ್ರಕರಣ: 8 ಮಂದಿ ವಶಕ್ಕೆ

Ballary Arson: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಒಡೆತನದ ‘ಜಿ ಸ್ಕ್ವೇರ್‌’ ಬಡಾವಣೆಯ ಮಾಡೆಲ್‌ ಹೌಸ್‌ (ಮಾದರಿ ಮನೆ)ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 24 ಜನವರಿ 2026, 4:05 IST
ರೆಡ್ಡಿ, ಶ್ರೀರಾಮುಲು ಒಡೆತನದ ಮನೆಗೆ ಬೆಂಕಿ ಪ್ರಕರಣ: 8 ಮಂದಿ ವಶಕ್ಕೆ
ADVERTISEMENT
ADVERTISEMENT
ADVERTISEMENT