ಮಂಗಳವಾರ, 20 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಪೋಕ್ಸೊ: ಶ್ರೀರಾಮುಲು ವಿರುದ್ಧ ಪ್ರಕರಣ

ಬಳ್ಳಾರಿಯಲ್ಲಿ ಪೋಕ್ಸೊ ಸಂತ್ರಸ್ತೆಯ ಗುರುತು ಮತ್ತು ಹೆಸರು ಬಹಿರಂಗಪಡಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Last Updated 20 ಜನವರಿ 2026, 7:08 IST
ಪೋಕ್ಸೊ: ಶ್ರೀರಾಮುಲು ವಿರುದ್ಧ ಪ್ರಕರಣ

ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ನೀಡಲು ಒತ್ತಾಯ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಹಾಗೂ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡುವಂತೆ ಶಾಸಕ ಕೆ.ನೇಮರಾಜನಾಯ್ಕ ಅವರಿಗೆ ರೈತ ಸಂಘ ಮನವಿ ಸಲ್ಲಿಸಿದೆ.
Last Updated 20 ಜನವರಿ 2026, 7:03 IST
ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ನೀಡಲು ಒತ್ತಾಯ

ಅಪರಿಚಿತ ವಾಹನ ಡಿಕ್ಕಿ: ಹೆಣ್ಣು ಚಿರತೆ ಸಾವು

ಮರಿಯಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ವಾಹನ ಡಿಕ್ಕಿ ಹೊಡೆದು 5 ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ.
Last Updated 20 ಜನವರಿ 2026, 7:02 IST
ಅಪರಿಚಿತ ವಾಹನ ಡಿಕ್ಕಿ: ಹೆಣ್ಣು ಚಿರತೆ ಸಾವು

ಅದಿರು ಅಕ್ರಮ ಸಾಗಣೆ: ಎಲ್ಲ ಆಯಾಮಗಳಿಂದ ತನಿಖೆ–ಎಸ್‌ಪಿ

Iron Ore Smuggling: ಬಳ್ಳಾರಿಯ ಸಂಡೂರು ಪ್ರದೇಶದಲ್ಲಿ ಪರ್ಮಿಟ್ ಇಲ್ಲದೇ ಕಬ್ಬಿಣದ ಅದಿರು ಸಾಗಣೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
Last Updated 20 ಜನವರಿ 2026, 2:48 IST
ಅದಿರು ಅಕ್ರಮ ಸಾಗಣೆ: ಎಲ್ಲ ಆಯಾಮಗಳಿಂದ ತನಿಖೆ–ಎಸ್‌ಪಿ

ಸರ್ವೆಯಲ್ಲಿ ಮೂರು ತಲೆಮಾರು ಪರಿಗಣಿಸಿ

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಧರಣಿ
Last Updated 20 ಜನವರಿ 2026, 2:47 IST
ಸರ್ವೆಯಲ್ಲಿ ಮೂರು ತಲೆಮಾರು ಪರಿಗಣಿಸಿ

ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ

Dalit Pride March: ಕೂಡ್ಲಿಗಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ ಡಾ. ಬಿ.ಆರ್. ಅಂಬೇಡ್ಕರ್ ನಗರಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ನಡೆಯಿತು. ಶಾಸಕ ಡಾ. ಶ್ರೀನಿವಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Last Updated 20 ಜನವರಿ 2026, 2:37 IST
ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ

ಸಂತ್ರಸ್ತೆ ಹೆಸರು ಬಹಿರಂಗ: ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್

POCSO Case: ಪೋಕ್ಸೊ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಜ.18ರಂದು ಎಫ್‌ಐಆರ್‌ ದಾಖಲಾಗಿದೆ.
Last Updated 19 ಜನವರಿ 2026, 4:32 IST
ಸಂತ್ರಸ್ತೆ ಹೆಸರು ಬಹಿರಂಗ: ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್
ADVERTISEMENT

ಹಗರಿಬೊಮ್ಮನಹಳ್ಳಿ | ಪರಂಪರೆ ಬಿಂಬಿಸುವ ನಾಟಕ ಅವಶ್ಯ: ರಾಜ ಕೃಷ್ಣಪ್ಪ ನಾಯಕ

Theater Arts: ಹಗರಿಬೊಮ್ಮನಹಳ್ಳಿ: ‘ಐತಿಹಾಸಿಕ, ಸ್ವಾತಂತ್ರ್ಯ ಹೋರಾಟದ ಪರಂಪರೆ ಬಿಂಬಿಸುವ ನಾಟಕಗಳು ಹೆಚ್ಚು ಪ್ರದರ್ಶನ ಕಾಣಬೇಕು. ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಸುರಪುರ ಬಲವಂತ ಬಹರಿ ಬಹದ್ಧೂರ್ ಸಂಸ್ಥಾನದ ರಾಜ ಕೃಷ್ಣಪ್ಪ ನಾಯಕ ಹೇಳಿದರು.
Last Updated 19 ಜನವರಿ 2026, 2:29 IST
ಹಗರಿಬೊಮ್ಮನಹಳ್ಳಿ | ಪರಂಪರೆ ಬಿಂಬಿಸುವ ನಾಟಕ ಅವಶ್ಯ: ರಾಜ ಕೃಷ್ಣಪ್ಪ ನಾಯಕ

ಕುರುಗೋಡು | ಸ್ಥಳಾಂತರಗೊಂಡರೂ ದೊರೆಯದ ಮೂಲಸೌಕರ್ಯ: ಅಲೆಮಾರಿಗಳ ಬದುಕು ದುಸ್ತರ

Nomadic Tribes Issues: ಕುರುಗೋಡು: ಪಟ್ಟಣದ ಕಂಪ್ಲಿ ರಸ್ತೆಯ ಖಾಸಗಿ ಜಮೀನಿನಲ್ಲಿ ದಶಕಗಳವರೆಗೆ ತಾತ್ಕಾಲಿಕ ಬಿಡಾರಗಳಲ್ಲಿ ಬದುಕು ನಡೆಸುತ್ತಾ ಬಂದಿದ್ದ ಅಲೆಮಾರಿ ಹಂಡಿಜೋಗಿ ಸಮುದಾಯದ 140 ಕುಟುಂಬಗಳನ್ನು ಕಂಪ್ಲಿ ರಸ್ತೆಯಲ್ಲಿನ ಕಾಲೊನಿಗೆ 7 ವರ್ಷಗಳ ಹಿಂದೆ ಸ್ಥಳಾಂತರಿಸಿದ್ದರೂ
Last Updated 19 ಜನವರಿ 2026, 2:27 IST
ಕುರುಗೋಡು | ಸ್ಥಳಾಂತರಗೊಂಡರೂ ದೊರೆಯದ ಮೂಲಸೌಕರ್ಯ: ಅಲೆಮಾರಿಗಳ ಬದುಕು ದುಸ್ತರ

ಕಂಪ್ಲಿ |ರಸ್ತೆ ಮೇಲೆ ಕೊಳಚೆ ನೀರು,ನಿವಾಸಿಗಳಿಗೆ ಸಂಕಷ್ಟ; ಸೂಕ್ತ ಕ್ರಮಕ್ಕೆ ಆಗ್ರಹ

Koppal Civic Issues: ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಗನೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯ ಕೆಂಚಮ್ಮ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನವರೆಗೆ ಸಿಸಿ ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸದ ಕಾರಣ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ.
Last Updated 19 ಜನವರಿ 2026, 2:23 IST
ಕಂಪ್ಲಿ |ರಸ್ತೆ ಮೇಲೆ ಕೊಳಚೆ ನೀರು,ನಿವಾಸಿಗಳಿಗೆ ಸಂಕಷ್ಟ; ಸೂಕ್ತ ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT