ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ

Human Skeletons Found: ಆದಿಮಾನವನ ಅಸ್ಥಿಪಂಜರಗಳು ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ತೆಕ್ಕಲಕೋಟೆಯ ಗೌಡ್ರಮೂಲೆ ಬೆಟ್ಟ ಪ್ರದೇಶಕ್ಕೆ ಸೋಮವಾರ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.
Last Updated 10 ಫೆಬ್ರುವರಿ 2026, 0:20 IST
ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ

ಹಗರಿಬೊಮ್ಮನಹಳ್ಳಿ | ರಸ್ತೆಗಳಲ್ಲಿ ಪ್ರಯಾಣವೆಂಬ ನರಕ ದರ್ಶನ

‘ನಮ್ಮಜನ ನಮ್ಮಧ್ವನಿ’ ವಿಭಾಗಕ್ಕೆ
Last Updated 9 ಫೆಬ್ರುವರಿ 2026, 3:12 IST
ಹಗರಿಬೊಮ್ಮನಹಳ್ಳಿ | ರಸ್ತೆಗಳಲ್ಲಿ ಪ್ರಯಾಣವೆಂಬ ನರಕ ದರ್ಶನ

ತೆಕ್ಕಲಕೋಟೆ | ಆದಿಮಾನವನ 2ನೇ ಅಸ್ಥಿಪಂಜರ ಪತ್ತೆ

ಮನೆಯಲ್ಲಿ ಶವಸಂಸ್ಕಾರ ಮಾಡುವ ಪದ್ದತಿ ಇತ್ತು: ಪ್ರೋ. ರವಿ ಕೋರಿಶೆಟ್ಟರ್, ‘ಬೂದಿ ದಿಬ್ಬ’ ರಕ್ಷಣೆಗೆ ಆದ್ಯತೆ ನೀಡಿ: ನಮಿತಾ
Last Updated 9 ಫೆಬ್ರುವರಿ 2026, 3:06 IST
ತೆಕ್ಕಲಕೋಟೆ | ಆದಿಮಾನವನ 2ನೇ ಅಸ್ಥಿಪಂಜರ ಪತ್ತೆ

ಕಂಪ್ಲಿ ಉತ್ಸವ ಪ್ರಚಾರ ವಾಹನಕ್ಕೆ ಚಾಲನೆ

Kampli Festival: ಕಂಪ್ಲಿ: ಫೆ. 11 ಮತ್ತು 12ರಂದು ಕಂಪ್ಲಿ ಉತ್ಸವ ನಡೆಯುವ ಕಾರಣ ಶಾಸಕ ಜೆ.ಎನ್. ಗಣೇಶ್ ಉತ್ಸವದ ಪ್ರಚಾರ ವಾಹನಕ್ಕೆ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ‘ಕನ್ನಡ ಕಿರುತೆರೆ ನಿರೂಪಕಿ ಅನುಶ್ರೀ, ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಚಂದನ್‍ ಶೆಟ್ಟಿ...
Last Updated 9 ಫೆಬ್ರುವರಿ 2026, 3:05 IST
ಕಂಪ್ಲಿ ಉತ್ಸವ ಪ್ರಚಾರ ವಾಹನಕ್ಕೆ ಚಾಲನೆ

ಕೊಟ್ಟೂರೇಶ್ವರ ರಥೋತ್ಸವ: ಧಾರ್ಮಿಕ ಕಾರ್ಯ ಆರಂಭ

Kotturu Rathotsava: ಕೊಟ್ಟೂರು: ಫೆ. 12 ರಂದು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಡೆಯಲಿರುವ ಕಾರಣ ಭಾನುವಾರದಿಂದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ರಥದ ಗಡ್ಡೆಯ ಮೇಲೆ ಅಂಕಣ ಕಟ್ಟುವ ಕಾರ್ಯ ಭರದಿಂದ ಸಾಗಿದೆ.
Last Updated 9 ಫೆಬ್ರುವರಿ 2026, 3:04 IST
ಕೊಟ್ಟೂರೇಶ್ವರ ರಥೋತ್ಸವ: ಧಾರ್ಮಿಕ ಕಾರ್ಯ ಆರಂಭ

ಕಂಪ್ಲಿ | ದೀಪಕ್ ಕುಂಚದಲ್ಲಿ ಮೂಡಿದ ಉತ್ಸವ ಲಾಂಛನ

Festival Logo: ಕಂಪ್ಲಿ: ಕಂಪ್ಲಿ ಮತ್ತು ಕುರುಗೋಡು ಉತ್ಸವದ ಲಾಂಛನಗಳು ಹೊಸಪೇಟೆಯ ಬಾಣದಕೇರಿಯ ಕಲಾವಿದ ಬಿ. ದೀಪಕ್ ಕಲ್ಪನೆಯಲ್ಲಿ ಮೂಡಿ ಬಂದಿದೆ. ಲಾಂಛನದಲ್ಲಿ ಕುಮಾರರಾಮನ ಕೋಟೆಯನ್ನು ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ.
Last Updated 9 ಫೆಬ್ರುವರಿ 2026, 3:02 IST
ಕಂಪ್ಲಿ | ದೀಪಕ್ ಕುಂಚದಲ್ಲಿ ಮೂಡಿದ ಉತ್ಸವ ಲಾಂಛನ

ಕುರುಗೋಡು | ವಿದ್ಯುತ್‌ ಅವಘಡ: ಮೂರು ಗುಡಿಸಲು ಭಸ್ಮ

Fire Accident: ಕುರುಗೋಡು: ಶಾರ್ಟ್‌ ಸರ್ಕಿಟ್‌ನಿಂದ ಮೂರು ಗುಡಿಸಲುಗಳು ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಯರಿಂಗಳಿಗಿ ಕ್ಯಾಂಪ್‍ನಲ್ಲಿ ಭಾನುವಾರ ಜರುಗಿದೆ. ಹೊನ್ನೂರುಸ್ವಾಮಿ, ಮಲ್ಲಯ್ಯ ಮತ್ತು ಕೃಷ್ಣ ಎನ್ನುವ ರೈತರಿಗೆ ಸೇರಿದ ಗುಡಿಸಲುಗಳು ಎಂದು ಗುರುತಿಸಲಾಗಿದೆ.
Last Updated 9 ಫೆಬ್ರುವರಿ 2026, 3:01 IST
ಕುರುಗೋಡು | ವಿದ್ಯುತ್‌ ಅವಘಡ: ಮೂರು ಗುಡಿಸಲು ಭಸ್ಮ
ADVERTISEMENT

ಬಳ್ಳಾರಿ | ಎನ್‌ಎಂಡಿಸಿ: ಸಾವಿರಾರು ಟನ್‌ ಅದಿರು ಕಳ್ಳತನ; ಮಹತ್ವದ ಸಂಗತಿಗಳು ಬಯಲು

20 ಟನ್‌ ಅಕ್ರಮ ಸಾಗಣೆ ತನಿಖೆ ವೇಳೆ ಮಹತ್ವದ ಸಂಗತಿಗಳು ಬಯಲು
Last Updated 9 ಫೆಬ್ರುವರಿ 2026, 0:30 IST
ಬಳ್ಳಾರಿ | ಎನ್‌ಎಂಡಿಸಿ: ಸಾವಿರಾರು ಟನ್‌ ಅದಿರು ಕಳ್ಳತನ; ಮಹತ್ವದ ಸಂಗತಿಗಳು ಬಯಲು

ತೆಕ್ಕಲಕೋಟೆ: ಆದಿಮಾನವನ ಮತ್ತೊಂದು ಅಸ್ಥಿಪಂಜರ ಪತ್ತೆ

Archaeological Discovery: ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಶನಿವಾರ 3,500 ದಿಂದ 5,000 ವರ್ಷಗಳ ಹಿಂದಿನದ್ದು ಎನ್ನಲಾದ, ಆದಿಮಾನವನ ಮತ್ತೊಂದು ಅಸ್ಥಿಪಂಜರ ದೊರೆತಿದೆ. ಸೂಕ್ಷ್ಮ ಶಿಲಾಯುಗದ ಪರಿಕರಗಳೂ ಪತ್ತೆ ಆಗಿವೆ.
Last Updated 9 ಫೆಬ್ರುವರಿ 2026, 0:30 IST
ತೆಕ್ಕಲಕೋಟೆ: ಆದಿಮಾನವನ ಮತ್ತೊಂದು ಅಸ್ಥಿಪಂಜರ ಪತ್ತೆ

ಹಗರಿಬೊಮ್ಮನಹಳ್ಳಿ | ಅನ್ನಭಾಗ್ಯ ಯೋಜನೆ ದುರ್ಬಳಕೆ: ಕ್ರಮ ಕೈಗೊಳ್ಳಿ

Scheme Abuse Alert: ಹಗರಿಬೊಮ್ಮನಹಳ್ಳಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಗೆ ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಗುರುಬಸವರಾಜ ಸೂಚಿಸಿದರು.
Last Updated 8 ಫೆಬ್ರುವರಿ 2026, 4:47 IST
ಹಗರಿಬೊಮ್ಮನಹಳ್ಳಿ | ಅನ್ನಭಾಗ್ಯ ಯೋಜನೆ ದುರ್ಬಳಕೆ: ಕ್ರಮ ಕೈಗೊಳ್ಳಿ
ADVERTISEMENT
ADVERTISEMENT
ADVERTISEMENT