ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಉತ್ಸವದ ಸಂಭ್ರಮ ಮನೆಮಾಡಿದೆ. ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಉದ್ಘಾಟನೆ, 12,000 ಆಸನಗಳ ವ್ಯವಸ್ಥೆ, ತುಂಗಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಖ್ಯಾತ ಕಲಾವಿದರ ದಂಡು ಭಾಗವಹಿಸುತ್ತಿದೆ.
Last Updated 12 ಫೆಬ್ರುವರಿ 2026, 7:38 IST
ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು

ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ

ಸ್ಥಳಕ್ಕೆ ಎಸ್‌.ಪಿ ಡಾ.ಸುಮನ್ ಡಿ. ಪನ್ನೇಕರ ಭೇಟಿ
Last Updated 12 ಫೆಬ್ರುವರಿ 2026, 7:37 IST
ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ

ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

ಬಳ್ಳಾರಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಹಾಗೂ ಸಾಮಾನ್ಯ ಸಭೆಯನ್ನು ಮುಂದೂಡಬೇಕು ಎಂದು ಹಲವು ಕಾರ್ಪೊರೇಟರ್‌ಗಳು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಪೂರ್ವಭಾವಿ ಚರ್ಚೆ ನಡೆಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
Last Updated 12 ಫೆಬ್ರುವರಿ 2026, 7:37 IST
ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

ಸಂಡೂರು | ಕಾಡು ಹಂದಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಸಂಡೂರು ತಾಲ್ಲೂಕಿನ ಯು.ಉಬ್ಬಳಗಂಡಿ ಗ್ರಾಮದಲ್ಲಿ ಕಾಡು ಹಂದಿಗಳ ದಾಳಿಯಿಂದ ರೈತ ಹೊನ್ನೂರುಸ್ವಾಮಿ ಅವರ ಒಂದು ಎಕರೆಯ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲು ರೈತರ ಆಗ್ರಹ.
Last Updated 12 ಫೆಬ್ರುವರಿ 2026, 7:37 IST
ಸಂಡೂರು | ಕಾಡು ಹಂದಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಕಂಪ್ಲಿ ಉತ್ಸವ: ವೈಭವದ ‘ತುಂಗಭದ್ರಾ ಆರತಿ’

ಕಂಪ್ಲಿ ಉತ್ಸವ ಅಂಗವಾಗಿ ಸೋಮಪ್ಪ ಕೆರೆಯಲ್ಲಿ ವೈಭವದಿಂದ ತುಂಗಭದ್ರಾ ಆರತಿ ಜರುಗಿತು. ವಾರಣಾಸಿಯ ಅರ್ಚಕರ ತಂಡದ ಪೌರೋಹಿತ್ಯದಲ್ಲಿ ನಡೆದ ಆರತಿಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಶಾಸಕ ಜೆ.ಎನ್. ಗಣೇಶ ಸೇರಿದಂತೆ ಅನೇಕರು ಸಾಕ್ಷಿಯಾದರು.
Last Updated 12 ಫೆಬ್ರುವರಿ 2026, 7:37 IST
ಕಂಪ್ಲಿ ಉತ್ಸವ: ವೈಭವದ ‘ತುಂಗಭದ್ರಾ ಆರತಿ’

ಅಂಗವೈಕಲ್ಯ ದೇಹಕ್ಕೆ, ಮನಕ್ಕಲ್ಲ: ಶರಣಬಸಯ್ಯ

Gadag ಜಿಲ್ಲೆಯ ನೀಲಗುಂದ ಗ್ರಾಮದ ಅಂಗವಿಕಲ ಶರಣಬಸಯ್ಯ ಹಿರೇಮಠ ತ್ರಿಚಕ್ರ ಸೈಕಲ್‌ನಲ್ಲಿ ಕೊಟ್ಟೂರು ಸುಕ್ಷೇತ್ರಕ್ಕೆ ಪಾದಯಾತ್ರೆ ಮಾಡಿ ಗಮನ ಸೆಳೆದಿದ್ದಾರೆ. ‘ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗೆ ಅಲ್ಲ’ ಎಂಬ ಸಂದೇಶ ಸಾರಿದರು.
Last Updated 12 ಫೆಬ್ರುವರಿ 2026, 7:36 IST
ಅಂಗವೈಕಲ್ಯ ದೇಹಕ್ಕೆ, ಮನಕ್ಕಲ್ಲ: ಶರಣಬಸಯ್ಯ

ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌

ಪೊಲೀಸ್‌ ಇಲಾಖೆಯಲ್ಲಿ ಸೇವೆ ಆರಂಭಿಸಿ 13 ವರ್ಷ ಕಳೆದಿದೆ
Last Updated 12 ಫೆಬ್ರುವರಿ 2026, 4:32 IST
ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌
ADVERTISEMENT

ಸಿರುಗುಪ್ಪ| ಅಕ್ರಮ ತಡೆಗೆ ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯ: ಶಾಸಕ ಸೋಮಲಿಂಗಪ್ಪ

Electoral Integrity: ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಿದಾಗ ಅಕ್ರಮ ಮತದಾನ ತಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಎಂ‌.ಎಸ್. ಸೋಮಲಿಂಗಪ್ಪ ಸಿರುಗುಪ್ಪದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ತಿಳಿಸಿದರು.
Last Updated 11 ಫೆಬ್ರುವರಿ 2026, 5:25 IST
ಸಿರುಗುಪ್ಪ| ಅಕ್ರಮ ತಡೆಗೆ ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯ: ಶಾಸಕ ಸೋಮಲಿಂಗಪ್ಪ

ಅರಸೀಕೆರೆ: ರೊಟ್ಟಿ, ಕಾಯಿಪಲ್ಲೆ, ಚಟ್ನಿ ಸವಿದ ಭಕ್ತರು

Kottureshwara Jatra: ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಕೊಟ್ಟೂರೇಶ್ವರ ಭಕ್ತರಿಗೆ ರೊಟ್ಟಿ, ಪಲ್ಲೆ, ಪಾಯಸದ ಪ್ರಸಾದ ವಿತರಿಸಿ, ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸಲಾಯಿತು.
Last Updated 11 ಫೆಬ್ರುವರಿ 2026, 5:24 IST
ಅರಸೀಕೆರೆ: ರೊಟ್ಟಿ, ಕಾಯಿಪಲ್ಲೆ, ಚಟ್ನಿ ಸವಿದ ಭಕ್ತರು

ಹೂವಿನಹಡಗಲಿ: ಕೊಟ್ಟೂರು ಪಾದಯಾತ್ರಿಗಳಿಗೆ ಆತಿಥ್ಯ

Kottureshwara Jatra: ಫೆ. 12ರಂದು ಜರುಗುವ ಕೊಟ್ಟೂರೇಶ್ವರ ರಥೋತ್ಸವ ಪ್ರಯುಕ್ತ ಕೊಟ್ಟೂರು ಸುಕ್ಷೇತ್ರಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಿಗೆ ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ, ಉತ್ತಂಗಿ ಗ್ರಾಮಸ್ಥರು ಆತಿಥ್ಯ ನೀಡಿ ಸತ್ಕರಿಸುತ್ತಿದ್ದಾರೆ.
Last Updated 11 ಫೆಬ್ರುವರಿ 2026, 5:24 IST
ಹೂವಿನಹಡಗಲಿ: ಕೊಟ್ಟೂರು ಪಾದಯಾತ್ರಿಗಳಿಗೆ ಆತಿಥ್ಯ
ADVERTISEMENT
ADVERTISEMENT
ADVERTISEMENT