ಶುಕ್ರವಾರ, 2 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬ್ಯಾನರ್ ಅಳವಡಿಕೆ ವೇಳೆ ಗಲಾಟೆ: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು

Pavan Nejjur Suspended: ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರು ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 14:24 IST
ಬ್ಯಾನರ್ ಅಳವಡಿಕೆ ವೇಳೆ ಗಲಾಟೆ: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು

ಬಳ್ಳಾರಿ ಘರ್ಷಣೆ | ನಾಲ್ಕು ಪ್ರಕರಣ, ಐದು ಬಂದೂಕು ವಶ: ಎಡಿಜಿಪಿ ಹಿತೇಂದ್ರ

Ballari Violence: ಬಳ್ಳಾರಿಯ ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಗುರುವಾರ ರಾತ್ರಿ ನಡೆದ ಘರ್ಷಣೆ ಮತ್ತು ಯುವಕನ ಸಾವಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಿತೇಂದ್ರ ಆರ್‌. ತಿಳಿಸಿದ್ದಾರೆ.
Last Updated 2 ಜನವರಿ 2026, 11:24 IST
ಬಳ್ಳಾರಿ ಘರ್ಷಣೆ | ನಾಲ್ಕು ಪ್ರಕರಣ, ಐದು ಬಂದೂಕು ವಶ: ಎಡಿಜಿಪಿ ಹಿತೇಂದ್ರ

ಕಂಪ್ಲಿ: ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆಗೆ ಖಂಡನೆ

Kampli ಕಂಪ್ಲಿ: ಹುಬ್ಬಳ್ಳಿ ಇನಾಂಪುರ ಗ್ರಾಮದಲ್ಲಿ ಜರುಗಿದ ಮರ್ಯಾದೆಗೇಡು ಹತ್ಯೆ ಪ್ರಕರಣ ಖಂಡಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಸಮಾನ ಮನಸ್ಕರ ಪ್ರಗತಿಪರ...
Last Updated 2 ಜನವರಿ 2026, 5:41 IST
ಕಂಪ್ಲಿ: ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆಗೆ ಖಂಡನೆ

ಕಾರು ದುರ್ಬಳಕೆ ಆರೋಪ: ಅಧೀನ ಅಧಿಕಾರಿಯಿಂದ ಸ್ಪಷ್ಟನೆ ಕೊಡಿಸಿದ ರೋಹಿಣಿ ಸಿಂಧೂರಿ

Rohini Sindhuri Statement: ‘ಇತ್ತೀಚೆಗೆ ಕೈಗೊಂಡ ಬಳ್ಳಾರಿ ಜಿಲ್ಲೆಯ ಪ್ರವಾಸದ ವೇಳೆ ಅಹವಾಲುಗಳನ್ನು ಸ್ವೀಕರಿಸುವ ಯಾವುದೇ ಪೂರ್ವ ನಿಗದಿತ ಯೋಜನೆ ಇರಲಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ತಮ್ಮ ಕೆಳ ಹಂತದ ಅಧಿಕಾರಿ ಮೂಲಕ ಬುಧವಾರ ಸ್ಪಷ್ಟನೆ ಕೊಡಿಸಿದ್ದಾರ
Last Updated 2 ಜನವರಿ 2026, 5:38 IST
ಕಾರು ದುರ್ಬಳಕೆ ಆರೋಪ: ಅಧೀನ ಅಧಿಕಾರಿಯಿಂದ ಸ್ಪಷ್ಟನೆ ಕೊಡಿಸಿದ ರೋಹಿಣಿ ಸಿಂಧೂರಿ

ತಾಲ್ಲೂಕು ಮಾದಿಗರ ರಕ್ಷಣಾ ವೇದಿಕೆಗೆ ಇ. ಧನಂಜಯ್ಯ ಅಧ್ಯಕ್ಷ

Bellary ಕಂಪ್ಲಿ: ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಜರುಗಿತು.
Last Updated 2 ಜನವರಿ 2026, 5:32 IST
ತಾಲ್ಲೂಕು ಮಾದಿಗರ ರಕ್ಷಣಾ ವೇದಿಕೆಗೆ ಇ. ಧನಂಜಯ್ಯ ಅಧ್ಯಕ್ಷ

ನಿರ್ಭಯಾನಂದ ಸರಸ್ವತೀ ಶ್ರೀ ಉಪನ್ಯಾಸ ಮಾಲಿಕೆ 4ರಿಂದ

Nirbhayananda Saraswati ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀ ಅವರಿಂದ ವಿವೇಕಮಂಟಪ ಉಪನ್ಯಾಸ ಮಾಲಿಕೆ ‘ವಿವೇಕ ಲೀಲಾಮೃತ’ವು ಜ.4ರಿಂದ 13ರವರೆಗೆ ಇಲ್ಲಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ರಾಘವ ಕಲಾ ಮಂದಿರದಲ್ಲಿ ನಡೆಯಲಿದೆ.
Last Updated 2 ಜನವರಿ 2026, 5:31 IST
ನಿರ್ಭಯಾನಂದ ಸರಸ್ವತೀ ಶ್ರೀ ಉಪನ್ಯಾಸ ಮಾಲಿಕೆ 4ರಿಂದ

ಸಂಡೂರು: ಪಾಳು ಬಿದ್ದ ಖನಿಜ ತನಿಖಾ ಠಾಣೆ

ಸುಪ್ರೀಂ ಕೋರ್ಟ್‌ನ 2013ರ ಆದೇಶದ ಅನ್ವಯ ನಾಲ್ಕು ಸ್ಥಳಗಳಲ್ಲಿ ಆರಂಭ
Last Updated 2 ಜನವರಿ 2026, 5:30 IST
ಸಂಡೂರು: ಪಾಳು ಬಿದ್ದ ಖನಿಜ ತನಿಖಾ ಠಾಣೆ
ADVERTISEMENT

ಘರ್ಷಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌, ಬಳ್ಳಾರಿಯಾದ್ಯಂತ ಪೊಲೀಸರ ದಂಡು

Police Deployment Bellary: ಒಂದೇ ದಿನದೊಳಗೆ ನಡೆದ ಎರಡು ಘರ್ಷಣೆಗಳ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ವಾಲ್ಮೀಕಿ ವೃತ್ತ ಹಾಗೂ ಶಾಸಕ ರೆಡ್ಡಿಯವರ ನಿವಾಸದ ಬಳಿ ಭದ್ರತೆ ಕಠಿಣಗೊಳಿಸಲಾಗಿದ್ದು, ಪೊಲೀಸ್‌ ದಂಡು ಮೋಹರಿಸಲಾಗಿದೆ.
Last Updated 2 ಜನವರಿ 2026, 4:15 IST
ಘರ್ಷಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌, ಬಳ್ಳಾರಿಯಾದ್ಯಂತ ಪೊಲೀಸರ ದಂಡು

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

Political Clash Bellary: ಬಳ್ಳಾರಿ ನಗರದ ಅವ್ವಂಬಾವಿಯಲ್ಲಿನ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದ ಘರ್ಷಣೆಯ ಹಿನ್ನೆಲೆಯಲ್ಲಿ ರೆಡ್ಡಿ ಸೇರಿದಂತೆ 11 ಮಂದಿಗೆ ಎಫ್ಐಆರ್ ದಾಖಲಾಗಿದೆ.
Last Updated 2 ಜನವರಿ 2026, 3:02 IST
ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

Mining Lease Extension: ಬಳ್ಳಾರಿ ಜಿಲ್ಲೆಯ ದೇವದಾರಿ ಗಣಿ ಗುತ್ತಿಗೆಯನ್ನು ಕೆಐಒಸಿಎಲ್‌ಗೆ ಎರಡು ವರ್ಷಗಳ ಕಾಲ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅರಣ್ಯವಿಧ್ವಂಸದ ಆತಂಕದ ನಡುವೆಯೂ ಈ ನಿರ್ಧಾರ ಹೊರಬಿದ್ದಿದೆ.
Last Updated 2 ಜನವರಿ 2026, 2:19 IST
ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ
ADVERTISEMENT
ADVERTISEMENT
ADVERTISEMENT