ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.

Karnataka Culture: ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ಒನಕೆ ಓಬವ್ವ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.
Last Updated 1 ಫೆಬ್ರುವರಿ 2026, 2:55 IST
ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ದಾಖಲು ಕಡ್ಡಾಯ: ಶಶಿಧರ್ ಕೊಸಂಬೆ

Child Safety Law: ಬಳ್ಳಾರಿಯಲ್ಲಿ ಮಾತನಾಡಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೊಸಂಬೆ, ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೊ ದಾಖಲೆ ಕಡ್ಡಾಯವಿದ್ದು, ಮಕ್ಕಳ ರಕ್ಷಣೆಗೆ ನಿಟ್ಟಾದ ನೀತಿಗಳನ್ನು ಪಾಲಿಸಬೇಕು ಎಂದರು.
Last Updated 1 ಫೆಬ್ರುವರಿ 2026, 2:55 IST
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ದಾಖಲು ಕಡ್ಡಾಯ: ಶಶಿಧರ್ ಕೊಸಂಬೆ

ಕುಡುಕರ ಹಾವಳಿ ತಪ್ಪಿಸಿ ಮಕ್ಕಳಿಗೆ ರಕ್ಷಣೆ ಒದಗಿಸಿ: ಶಶಿಧರ ಕೋಸಂಬೆ

School Protection: ಸಂಡೂರು ಪಟಣದ ಸರ್ಕಾರಿ ಶಾಲೆಯಲ್ಲಿ ಮಾತನಾಡಿದ ಶಶಿಧರ ಕೋಸಂಬೆ, ಗ್ರಾಮೀಣ ಶಾಲೆಗಳ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಿ, ವಿದ್ಯಾರ್ಥಿನಿಯರ ರಕ್ಷಣೆ ಮತ್ತು ಮೂಲ ಸೌಲಭ್ಯ ಒದಗಿಸಬೇಕು ಎಂದರು.
Last Updated 1 ಫೆಬ್ರುವರಿ 2026, 2:54 IST
ಕುಡುಕರ ಹಾವಳಿ ತಪ್ಪಿಸಿ ಮಕ್ಕಳಿಗೆ ರಕ್ಷಣೆ ಒದಗಿಸಿ: ಶಶಿಧರ ಕೋಸಂಬೆ

ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ

Religious Offering: ಹೂವಿನಹಡಗಲಿಯ ಗವಿಮಠದಲ್ಲಿ ನಡೆಯುವ 31ನೇ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಬಾವಿಹಳ್ಳಿ ಗ್ರಾಮದ ಅಕ್ಕನ ಬಳಗದ ಮಹಿಳೆಯರು 15 ಸಾವಿರ ಬೆಲ್ಲದ ಕರ್ಚಿಕಾಯಿ ತಯಾರಿಸಿ ಸಮರ್ಪಣೆಗೆ ಸಿದ್ಧರಾಗಿದ್ದಾರೆ.
Last Updated 1 ಫೆಬ್ರುವರಿ 2026, 2:48 IST
ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ

ಕಂಪ್ಲಿಯ ರಾಮಲಿಂಗ ದೇವಸ್ಥಾನದಲ್ಲಿ ಕನ್ನಡ ಲಿಪಿಯುಳ್ಳ ತೆಲುಗು ಶಾಸನ ಪತ್ತೆ

Epigraphy Research: ಕಂಪ್ಲಿಯ ರಾಮಲಿಂಗ ದೇವಸ್ಥಾನದ ಕಲ್ಲಿನ ಕಂಬವೊಂದರಲ್ಲಿ ನಾಲ್ಕು ಸಾಲಿನ ಕನ್ನಡ ಲಿಪಿಯುಳ್ಳ ತೆಲುಗು ಭಾಷೆಯ ಶಾಸನವನ್ನು ತಳವಾರ ನರಸಿಂಹ ಮತ್ತು ಪತ್ರಕರ್ತ ಮಂಜುನಾಥ ಪತ್ತೆ ಮಾಡಿದ್ದಾರೆ.
Last Updated 1 ಫೆಬ್ರುವರಿ 2026, 2:48 IST
ಕಂಪ್ಲಿಯ ರಾಮಲಿಂಗ ದೇವಸ್ಥಾನದಲ್ಲಿ ಕನ್ನಡ ಲಿಪಿಯುಳ್ಳ ತೆಲುಗು ಶಾಸನ ಪತ್ತೆ

ಬಳ್ಳಾರಿ | ಹಟ್ಟಿಯ ಮೇಲೆ ಚಿರತೆ ದಾಳಿ: 36 ಕುರಿಮರಿ ಸಾವು

Mariyammanahalli Leopard Attack: ವಿಜಯನಗರ ಜಿಲ್ಲೆಯ ಜಿ. ನಾಗಲಾಪುರ ತಾಂಡಾ ಬಳಿ ಚಿರತೆ ದಾಳಿ ನಡೆಸಿ 36 ಕುರಿಮರಿಗಳನ್ನು ಕೊಂದಿದೆ. ಸುಮಾರು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಚಿರತೆ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated 31 ಜನವರಿ 2026, 7:54 IST
ಬಳ್ಳಾರಿ | ಹಟ್ಟಿಯ ಮೇಲೆ ಚಿರತೆ ದಾಳಿ: 36 ಕುರಿಮರಿ ಸಾವು

ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ

Ballari Maize News: ಬಳ್ಳಾರಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲು ನೋಂದಣಿ ಆರಂಭವಾಗಿದೆ. ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ನೀಡಲಾಗುತ್ತದೆ.
Last Updated 31 ಜನವರಿ 2026, 7:54 IST
ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ
ADVERTISEMENT

ಬಳ್ಳಾರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದತಿಗೆ ಆಗ್ರಹ

KPS Magnet Scheme Protest: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಸಂಡೂರಿನ ಹಳೆಮಾದಾಪುರದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
Last Updated 31 ಜನವರಿ 2026, 7:54 IST
ಬಳ್ಳಾರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದತಿಗೆ ಆಗ್ರಹ

ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು

Mylaralingeshwara Karnika: ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ಫೆ. 4ರಂದು ನಡೆಯಲಿರುವ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
Last Updated 31 ಜನವರಿ 2026, 7:54 IST
ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು

ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು

Kampli Farming: ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ಅಳವಡಿಕೆ ಹಿನ್ನೆಲೆ ಹಿಂಗಾರು ಬೆಳೆಗೆ ನೀರಿಲ್ಲದಂತಾಗಿದ್ದು, ಕಂಪ್ಲಿ ಭಾಗದ ರೈತರು ದನಕರುಗಳಿಗಾಗಿ ಭತ್ತದ ಮೇವು ಹಾಗೂ ಸೊಪ್ಪೆಯನ್ನು ಬಣವೆ ಹಾಕಿ ಸಂರಕ್ಷಿಸುತ್ತಿದ್ದಾರೆ.
Last Updated 31 ಜನವರಿ 2026, 7:54 IST
ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು
ADVERTISEMENT
ADVERTISEMENT
ADVERTISEMENT