ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಳ್ಳಾರಿ (ಜಿಲ್ಲೆ)

ADVERTISEMENT

ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

Ballari Incident: ‘ಬಳ್ಳಾರಿ ಘಟನೆ ಖಂಡಿಸಿ ಜ. 17ರಂದು ಬಳ್ಳಾರಿಯಲ್ಲಿ ಬಿಜೆಪಿಯು ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.
Last Updated 11 ಜನವರಿ 2026, 13:01 IST
ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

ಸಂಡೂರು| ರೈತರು ಆರ್ಥಿಕವಾಗಿ ಸದೃಢರಾಗಬೇಕು: ಸುನೀಲ ರಾಲ್ಪ್‌ ಕರೆ

Sandur News: ತೋರಣಗಲ್ಲಿನಲ್ಲಿ ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ಬಡ ರೈತರಿಗೆ ಕೃಷಿ ಉಪಕರಣಗಳು, ಗಿರಿರಾಜ ಕೋಳಿ ಮರಿ ಹಾಗೂ ಬೀಜಗಳ ಕಿಟ್ ವಿತರಿಸಲಾಯಿತು. ರೈತರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಸಹಕಾರಿ.
Last Updated 11 ಜನವರಿ 2026, 4:33 IST
ಸಂಡೂರು| ರೈತರು ಆರ್ಥಿಕವಾಗಿ ಸದೃಢರಾಗಬೇಕು: ಸುನೀಲ ರಾಲ್ಪ್‌ ಕರೆ

ಹೂವಿನಹಡಗಲಿ| ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ರೋಗ ತಡೆ: ವೈದ್ಯಾಧಿಕಾರಿ

Hoovina Hadagali News: ಸಮತೋಲಿತ ಆಹಾರ ಮತ್ತು ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ.ರಾಜೇಶ್ ಪಾದೇಕಲ್ ತಿಳಿಸಿದರು. ಲಿಟಲ್ ಚಾಂಪ್ಸ್ ಶಾಲೆಯಲ್ಲಿ ನಡೆದ ಉಚಿತ ಯೋಗ ಶಿಬಿರದ ವರದಿ ಇಲ್ಲಿದೆ.
Last Updated 11 ಜನವರಿ 2026, 4:32 IST
ಹೂವಿನಹಡಗಲಿ| ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ರೋಗ ತಡೆ: ವೈದ್ಯಾಧಿಕಾರಿ

ಕಂಪ್ಲಿ: ಜನರೇ ನನ್ನ ಭವಿಷ್ಯ ನಿರ್ಧರಿಸಲಿದ್ದಾರೆ: ಶಾಸಕ ಜೆ.ಎನ್. ಗಣೇಶ್

Kampli News: ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಜೆ.ಎನ್. ಗಣೇಶ್, ಜನರ ಆಶೀರ್ವಾದವೇ ನನ್ನ ಶಕ್ತಿ ಎಂದಿದ್ದಾರೆ. ಕಂಪ್ಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.
Last Updated 11 ಜನವರಿ 2026, 4:31 IST
ಕಂಪ್ಲಿ: ಜನರೇ ನನ್ನ ಭವಿಷ್ಯ ನಿರ್ಧರಿಸಲಿದ್ದಾರೆ: ಶಾಸಕ ಜೆ.ಎನ್. ಗಣೇಶ್

ಹಗರಿಬೊಮ್ಮನಹಳ್ಳಿ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಿವೇಕ ಸ್ಮರಣೆ

Hagaribommanahalli News: ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮೂರು ದಿನಗಳ 'ವಿವೇಕ ಸ್ಮರಣೆ' ಮತ್ತು ಯೋಗ ಶಿಬಿರವನ್ನು ಹಾಲಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
Last Updated 11 ಜನವರಿ 2026, 4:28 IST
ಹಗರಿಬೊಮ್ಮನಹಳ್ಳಿ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಿವೇಕ ಸ್ಮರಣೆ

ಬಳ್ಳಾರಿ: ಶಿಷ್ಟಾಚಾರ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದ ಜಿಲ್ಲಾಡಳಿತ

Ballari Protocol: ಬಳ್ಳಾರಿ ಜಿಲ್ಲೆಯಲ್ಲಿ ಸಾಂವಿಧಾನಿಕ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 11 ಜನವರಿ 2026, 4:26 IST
ಬಳ್ಳಾರಿ: ಶಿಷ್ಟಾಚಾರ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದ ಜಿಲ್ಲಾಡಳಿತ

ಬಳ್ಳಾರಿ| ಹೊಸ ಕಾರ್ಮಿಕ ಕಾನೂನಿನಿಂದ ಹಕ್ಕುಗಳು ಹರಣ: ಕೆ.ಸೋಮಶೇಖರ್

Labour Laws: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಿವೆ ಎಂದು AIUTUC ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಬಳ್ಳಾರಿಯಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ಹೇಳಿದರು.
Last Updated 11 ಜನವರಿ 2026, 4:25 IST
ಬಳ್ಳಾರಿ| ಹೊಸ ಕಾರ್ಮಿಕ ಕಾನೂನಿನಿಂದ ಹಕ್ಕುಗಳು ಹರಣ: ಕೆ.ಸೋಮಶೇಖರ್
ADVERTISEMENT

ತೆಕ್ಕಲಕೋಟೆ: ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಸಂಪನ್ನ

Temple Fair: ತೆಕ್ಕಲಕೋಟೆಯಲ್ಲಿ 46ನೇ ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಭಕ್ತರ ಸಂಭ್ರಮದ ನಡುವೆ ಸಂಪನ್ನವಾಯಿತು. ಸಾಮೂಹಿಕ ವಿವಾಹ, ರಥೋತ್ಸವ ಹಾಗೂ ಬಯಲಾಟ ಕಾರ್ಯಕ್ರಮಗಳು ಆಕರ್ಷಣೆಯ ಭಾಗವಾಯ್ತು.
Last Updated 10 ಜನವರಿ 2026, 2:05 IST
ತೆಕ್ಕಲಕೋಟೆ: ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಸಂಪನ್ನ

ಕೊಟ್ಟೂರು ಜಾತ್ರೆ ಯಶಸ್ವಿಗೆ ಶ್ರಮಿಸೋಣ: ಶಾಸಕ ಕೆ.ನೇಮರಾಜ್ ನಾಯ್ಕ್

ಫೆ.12ರಂದು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ
Last Updated 10 ಜನವರಿ 2026, 2:05 IST
ಕೊಟ್ಟೂರು ಜಾತ್ರೆ ಯಶಸ್ವಿಗೆ ಶ್ರಮಿಸೋಣ: ಶಾಸಕ ಕೆ.ನೇಮರಾಜ್ ನಾಯ್ಕ್

ಬಳ್ಳಾರಿ| ಬ್ಯಾನರ್ ಗಲಾಟೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಜನಾರ್ದನ ರೆಡ್ಡಿ 

ರಾಜಶೇಖರ ಶವ ಸಂಸ್ಕಾರಕ್ಕೆ ಸಂಬಂಧಿಸಿದ ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ ನಾಯಕರು
Last Updated 10 ಜನವರಿ 2026, 2:05 IST
ಬಳ್ಳಾರಿ| ಬ್ಯಾನರ್ ಗಲಾಟೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಜನಾರ್ದನ ರೆಡ್ಡಿ 
ADVERTISEMENT
ADVERTISEMENT
ADVERTISEMENT