ಮಂಗಳವಾರ, 27 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹೂವಿನಹಡಗಲಿ | ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ಕೆ.ಎಂ.ಗುರುಬಸವರಾಜ

Republic Day Message: ಹೂವಿನಹಡಗಲಿಯಲ್ಲಿ ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಮಾತನಾಡಿ, ಸಂವಿಧಾನ ಮೌಲ್ಯಗಳನ್ನು ಉಲ್ಲೇಖಿಸಿ ಬಲಿಷ್ಠ ಭಾರತಕ್ಕಾಗಿ ಶ್ರಮಿಸಬೇಕೆಂದರು.
Last Updated 27 ಜನವರಿ 2026, 5:08 IST
ಹೂವಿನಹಡಗಲಿ | ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ಕೆ.ಎಂ.ಗುರುಬಸವರಾಜ

ಕಂಪ್ಲಿ: ಗಮನಸೆಳೆದ 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆ

Tricolor Procession: ಕಂಪ್ಲಿಯ ಬ್ರೈಟ್ ವೇ ಶಾಲಾ ವಿದ್ಯಾರ್ಥಿಗಳು 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಗಮನಸೆಳೆದರು. ವಿದ್ಯಾರ್ಥಿಗಳ ಸಾಧನೆಗಾಗಿ ಶಾಲೆ ವತಿಯಿಂದ ಸನ್ಮಾನ ಜರುಗಿತು.
Last Updated 27 ಜನವರಿ 2026, 5:08 IST
ಕಂಪ್ಲಿ: ಗಮನಸೆಳೆದ 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆ

ಹರಪನಹಳ್ಳಿ | ದೆಹಲಿ ಗಣರಾಜ್ಯೋತ್ಸವ ಸ್ಮರಿಸಿದ ಶಾಸಕಿ ಲತಾ ಮಲ್ಲಿಕಾರ್ಜುನ

Delhi Celebration Reference: ದೆಹಲಿಯಲ್ಲಿ ನಡೆಯುವ ಪಥಸಂಚಲನ ದೇಶದ ಹೆಮ್ಮೆ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ ಹರಪನಹಳ್ಳಿಯಲ್ಲಿ ನಡೆದ ಗಣರಾಜ್ಯೋತ್ಸವದ ವೇಳೆ ಹೇಳಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Last Updated 27 ಜನವರಿ 2026, 5:07 IST
ಹರಪನಹಳ್ಳಿ | ದೆಹಲಿ ಗಣರಾಜ್ಯೋತ್ಸವ ಸ್ಮರಿಸಿದ ಶಾಸಕಿ ಲತಾ ಮಲ್ಲಿಕಾರ್ಜುನ

ಬಳ್ಳಾರಿ | ಸಂವಿಧಾನದಿಂದ ಸರ್ವರಿಗೂ ಸಮಾನತೆ: ಸಚಿವ ರಹೀಂ ಖಾನ್

ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಸಚಿವ ರಹೀಂ ಖಾನ್ ಹೇಳಿಕೆ
Last Updated 27 ಜನವರಿ 2026, 5:05 IST
ಬಳ್ಳಾರಿ | ಸಂವಿಧಾನದಿಂದ ಸರ್ವರಿಗೂ ಸಮಾನತೆ: ಸಚಿವ ರಹೀಂ ಖಾನ್

ಹೂವಿನಹಡಗಲಿ: ರಾಮಲಿಂಗೇಶ್ವರ ರಥೋತ್ಸವ

Religious Celebration: ಹುಗಲೂರಿನಲ್ಲಿ ರಾಮಲಿಂಗೇಶ್ವರ ರಥೋತ್ಸವ ಭಕ್ತಿಭಾವದಿಂದ ನಡೆಯಿತು. ಪಲ್ಲಕ್ಕಿ ಮೆರವಣಿಗೆ, ಬಣ್ಣದ ರಥ, ಹರ್ಷೋದ್ಘಾರದ ಜಯಘೋಷದ ನಡುವೆ ಭಕ್ತರು ಉತ್ಸವದಲ್ಲಿ ಭಾಗವಹಿಸಿದರು.
Last Updated 27 ಜನವರಿ 2026, 5:05 IST
ಹೂವಿನಹಡಗಲಿ: ರಾಮಲಿಂಗೇಶ್ವರ ರಥೋತ್ಸವ

ಬಳ್ಳಾರಿ: ಶೇಂಗಾ ಬೆಳೆಗೆ ದಾಖಲೆ ಬೆಲೆ

ಬಳ್ಳಾರಿ ಎಪಿಎಂಸಿ ಇತಿಹಾಸದಲ್ಲೇ ಅತಿ ಹೆಚ್ಚು ದರಕ್ಕೆ ಮಾರಾಟ
Last Updated 26 ಜನವರಿ 2026, 23:33 IST
ಬಳ್ಳಾರಿ: ಶೇಂಗಾ ಬೆಳೆಗೆ ದಾಖಲೆ ಬೆಲೆ

ಕೊಟ್ಟೂರು | ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪುಸ್ತಕ ಗೂಡು

Reading Habit Revival: ಡಿಜಿಟಲ್ ಯುಗದಲ್ಲೂ ಓದುಗರನ್ನು ಸೆಳೆಯುವಲ್ಲಿ ಹ್ಯಾಳ್ಯಾ ಬಸ್ ನಿಲ್ದಾಣದ ಪುಸ್ತಕ ಗೂಡು ಯಶಸ್ವಿಯಾಗಿದ್ದು, 900ಕ್ಕೂ ಹೆಚ್ಚು ಪುಸ್ತಕಗಳು, 24/7 ಓದುವ ಸೌಲಭ್ಯ, ಮತ್ತು ಡಿಜಿಟಲ್ ಎಕ್ಸೆಸ್ ಸಹ ಕಲ್ಪಿಸಲಾಗಿದೆ.
Last Updated 26 ಜನವರಿ 2026, 6:18 IST
ಕೊಟ್ಟೂರು | ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪುಸ್ತಕ ಗೂಡು
ADVERTISEMENT

ಕುರುಗೋಡು | ಕೋತಿ ಉಪಟಳಕ್ಕೆ ಬೇಸತ್ತ ಕಲ್ಲುಕಂಭ ಜನತೆ

Wildlife Conflict: ಕಲ್ಲುಕಂಭ ಗ್ರಾಮದಲ್ಲಿ ಕೋತಿಗಳ ಹಿಂಡು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದೆ. ಶಾಲೆ, ಮನೆ, ಅಂಗಡಿಗಳಿಗೆ ನುಗ್ಗಿದ ಕೋತಿಯು ನಾಲ್ವರನ್ನು ಕಚ್ಚಿ ಗಾಯಪಡಿಸಿದ ಘಟನೆ ಜನರಲ್ಲಿ ಭಯ ಹುಟ್ಟಿಸಿದೆ.
Last Updated 26 ಜನವರಿ 2026, 6:16 IST
ಕುರುಗೋಡು | ಕೋತಿ ಉಪಟಳಕ್ಕೆ ಬೇಸತ್ತ ಕಲ್ಲುಕಂಭ ಜನತೆ

ಬಳ್ಳಾರಿ | ರೀಲ್ಸ್‌ಗಾಗಿ ಮನೆ ಸುಡಲು ಸಾಧ್ಯವೇ?

Janardhan Reddy Statement: ‘ಸಿಗರೇಟಿನಿಂದ, ರೀಲ್ಸ್‌ನಿಂದ ಮನೆ ಸುಟ್ಟಿದೆ ಎಂದು ಹೇಳಿದರೆ ರಾಜ್ಯದ ಜನ ನಗುವುದಿಲ್ಲವೇ. ಪೆಟ್ರೋಲ್‌, ಡೀಸೆಲ್‌ನಂಥ ವಸ್ತುಗಳನ್ನು ಬಳಸದೇ ಕಟ್ಟಡಕ್ಕೆ ಬೆಂಕಿ ಹಾಕಲು ಸಾಧ್ಯವೇ ಇಲ್ಲ’ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Last Updated 26 ಜನವರಿ 2026, 6:11 IST
ಬಳ್ಳಾರಿ | ರೀಲ್ಸ್‌ಗಾಗಿ ಮನೆ ಸುಡಲು ಸಾಧ್ಯವೇ?

ಬಳ್ಳಾರಿ | ಧ್ವಜಾರೋಹಣಕ್ಕೆ ರಹೀಮ್ ಖಾನ್

Ministerial Visit: ಬಳ್ಳಾರಿ: ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಜ.26ರಂದು ಬಳ್ಳಾರಿ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
Last Updated 26 ಜನವರಿ 2026, 6:07 IST
ಬಳ್ಳಾರಿ | ಧ್ವಜಾರೋಹಣಕ್ಕೆ ರಹೀಮ್ ಖಾನ್
ADVERTISEMENT
ADVERTISEMENT
ADVERTISEMENT