ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕುರುಗೋಡು ಉತ್ಸವ: ಸಂಗೀತ ರಸದೌತಣ ಉಣಬಡಿಸಿದ ಚಂದನ್ ಶೆಟ್ಟಿ

Kurugodu Utsava: ಸರಿಗಮಪ ಖ್ಯಾತಿಯ ಶಿವಾನಿ ಅವರು ಭಕ್ತಿರಸದಲ್ಲಿ ಪ್ರಸ್ತುತಪಡಿಸಿದ ‘ಕೇಳೋ ಮಾದೇವ ಮನ್ಸನಾ ಜೀವಾ’ ಹಾಡು ಜನರನ್ನು ಮಂತ್ರಮುಗ್ಧಗೊಳಿಸಿತು. ಚಂದನ್ ಶೆಟ್ಟಿ ಮತ್ತು ಅಲೋಕ್ ಬಾಬು ಹಾಡಿದ ಹಾಡುಗಳಿಗೆ ಪಡ್ಡೆ ಹುಡುಗರು ಹೆಜ್ಜೆಹಾಕಿದರು.
Last Updated 18 ಫೆಬ್ರುವರಿ 2026, 2:19 IST
ಕುರುಗೋಡು ಉತ್ಸವ: ಸಂಗೀತ ರಸದೌತಣ ಉಣಬಡಿಸಿದ ಚಂದನ್ ಶೆಟ್ಟಿ

ಬಡವರ ಕೂಲಿ ಕಸಿದ ಮೋದಿ ಸರ್ಕಾರ; ಕಾಂಗ್ರೆಸ್ ಪಕ್ಷದಿಂದ ‘ನರೇಗಾ ಉಳಿಸಿ’ ಪಾದಯಾತ್ರೆ

Congress Protest: ‘ಗ್ರಾಮೀಣ ಕೂಲಿಕಾರರು, ರೈತರಿಗೆ ವರದಾನವಾಗಿದ್ದ ಮನರೇಗಾ ಯೋಜನೆಯ ಸ್ವರೂಪ ಬದಲಾಯಿಸಿರುವ ಮೋದಿ ಸರ್ಕಾರ, ಬಡವರ ಉದ್ಯೋಗದ ಹಕ್ಕು ಕಸಿದಿದೆ’ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
Last Updated 18 ಫೆಬ್ರುವರಿ 2026, 2:19 IST
ಬಡವರ ಕೂಲಿ ಕಸಿದ ಮೋದಿ ಸರ್ಕಾರ; ಕಾಂಗ್ರೆಸ್ ಪಕ್ಷದಿಂದ ‘ನರೇಗಾ ಉಳಿಸಿ’ ಪಾದಯಾತ್ರೆ

ಬಳ್ಳಾರಿ| ಪ್ರಾಮಾಣಿಕರಿಂದ ಸರ್ಕಾರಕ್ಕೆ ಗೌರವ: ಶಾಸಕ ಭರತ್‌ ರೆಡ್ಡಿ

ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ
Last Updated 18 ಫೆಬ್ರುವರಿ 2026, 2:19 IST
ಬಳ್ಳಾರಿ| ಪ್ರಾಮಾಣಿಕರಿಂದ ಸರ್ಕಾರಕ್ಕೆ ಗೌರವ: ಶಾಸಕ ಭರತ್‌ ರೆಡ್ಡಿ

ಹೂವಿನಹಡಗಲಿ: ಕುರುವತ್ತಿ ಬಸವೇಶ್ವರ ರಥೋತ್ಸವ ಸಂಭ್ರಮ

Kuruvatti Rathotsava: ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ಧ ಕುರುವತ್ತಿ ಸುಕ್ಷೇತ್ರದಲ್ಲಿ ಮಂಗಳವಾರ ಸಂಜೆ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
Last Updated 18 ಫೆಬ್ರುವರಿ 2026, 2:18 IST
ಹೂವಿನಹಡಗಲಿ: ಕುರುವತ್ತಿ ಬಸವೇಶ್ವರ ರಥೋತ್ಸವ ಸಂಭ್ರಮ

ಹೂವಿನಹಡಗಲಿ: ವಂತಿಗೆಯಿಂದ ರಸ್ತೆ ದುರಸ್ತಿಪಡಿಸಿದ ಗ್ರಾಮಸ್ಥರು

Village Development: ಹೂವಿನಹಡಗಲಿ: ತಾಲ್ಲೂಕಿನ ಶಿವಲಿಂಗನಹಳ್ಳಿ ಗ್ರಾಮಸ್ಥರು ವಂತಿಗೆ ಹಾಕಿ ರಸ್ತೆ ದುರಸ್ತಿಪಡಿಸಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಿದ್ದಾರೆ. ಮಿರಾಕೊರನಹಳ್ಳಿಯಿಂದ ಶಿವಲಿಂಗನಹಳ್ಳಿ ಗ್ರಾಮದವರೆಗಿನ ರಸ್ತೆ ಹಾಳಾಗಿ ನಾಲ್ಕೈದು ವರ್ಷ ಕಳೆದಿದೆ.
Last Updated 18 ಫೆಬ್ರುವರಿ 2026, 2:18 IST
ಹೂವಿನಹಡಗಲಿ: ವಂತಿಗೆಯಿಂದ ರಸ್ತೆ ದುರಸ್ತಿಪಡಿಸಿದ ಗ್ರಾಮಸ್ಥರು

ಬಳ್ಳಾರಿ ಜಿಲ್ಲಾ ಬಿಜೆಪಿಗೆ ಪದಾಧಿಕಾರಿಗಳ ನೇಮಕ

BJP Office Bearers: ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕಕ್ಕೆ 21 ಪದಾಧಿಕಾರಿಗಳನ್ನು ಸೋಮವಾರ ನೇಮಕ ಮಾಡಲಾಗಿದೆ. ನೂತನ ಪದಾಧಿಕಾರಿಗಳ ನೇಮಕ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್‌ ಮೋಕಾ ಪ್ರಕಟಣೆ ಹೊರಡಿಸಿದ್ದಾರೆ.
Last Updated 18 ಫೆಬ್ರುವರಿ 2026, 2:18 IST
ಬಳ್ಳಾರಿ ಜಿಲ್ಲಾ ಬಿಜೆಪಿಗೆ ಪದಾಧಿಕಾರಿಗಳ ನೇಮಕ

ಬಳ್ಳಾರಿ | ಭೂ ಪರಿವರ್ತನೆ ಒಪ್ಪದಿರಲು ಶಿಫಾರಸು: ವಿಐಎಸ್‌ಎಲ್‌ ಗಣಿಗೆ ವಿರೋಧ

30ಸಾವಿರ ಮರಗಳ ಕಡಿತಲೆ ಸಾಧ್ಯತೆ
Last Updated 17 ಫೆಬ್ರುವರಿ 2026, 23:30 IST
ಬಳ್ಳಾರಿ | ಭೂ ಪರಿವರ್ತನೆ ಒಪ್ಪದಿರಲು ಶಿಫಾರಸು: ವಿಐಎಸ್‌ಎಲ್‌ ಗಣಿಗೆ ವಿರೋಧ
ADVERTISEMENT

ಕೊಟ್ಟೂರು | ನಾಟಕಗಳು ಸಮಾಜದ ಪ್ರತಿಬಿಂಬ: ಎನ್.ಹೇಮಣ್ಣ ಅಲಬೂರು

Drama Importance: ಸಮಾಜದಲ್ಲಿರುವ ನ್ಯೂನತೆಗಳನ್ನು ತಿದ್ದುವಲ್ಲಿ ನಾಟಕ ಪ್ರಮುಖ ಪಾತ್ರವಹಿಸುತ್ತದೆ ಎಂದು ಗುತ್ತಿಗೆದಾರ ಎನ್.ಹೇಮಣ್ಣ ಅಲಬೂರು ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೊಟ್ಟೂರೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ನಾಟಕ ಆಯೋಜಿಸಲಾಗಿತ್ತು.
Last Updated 17 ಫೆಬ್ರುವರಿ 2026, 2:13 IST
ಕೊಟ್ಟೂರು | ನಾಟಕಗಳು ಸಮಾಜದ ಪ್ರತಿಬಿಂಬ:  ಎನ್.ಹೇಮಣ್ಣ ಅಲಬೂರು

ಬಳ್ಳಾರಿ | ಅಪಾಯಕಾರಿ ಸ್ಥಳದಲ್ಲಿ ರೀಲ್ಸ್‌: ಬಂಧನ

Instagram Reels Arrest: ನಗರದ ದುರ್ಗಮ್ಮ ದೇವಸ್ಥಾನದ ರೈಲ್ವೆ ಬ್ರಿಡ್ಜ್ ಮೇಲೆ ಅಪಾಯಕಾರಿ ರೀಲ್ಸ್‌ ಮಾಡಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬ್ರೂಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಘಟಕ ಇದನ್ನು ಪತ್ತೆಹಚ್ಚಿದೆ.
Last Updated 17 ಫೆಬ್ರುವರಿ 2026, 2:03 IST
ಬಳ್ಳಾರಿ | ಅಪಾಯಕಾರಿ ಸ್ಥಳದಲ್ಲಿ ರೀಲ್ಸ್‌: ಬಂಧನ

ತೆಕ್ಕಲಕೋಟೆ | ಹಳೇಕೋಟೆ ಮಾರೆಮ್ಮ ದೇವಿ ಜಾತ್ರೆ ಸಂಪನ್ನ

Hale Kote Temple Festival: ರಾಷ್ಟ್ರೀಯ ಹೆದ್ದಾರಿ 150 ಎ ಸಮೀಪದ ಹಳೇಕೋಟೆ ಗ್ರಾಮದ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ಪಲ್ಲಕ್ಕಿ ಉತ್ಸವ ಹಾಗೂ ಭಾನುವಾರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಸಂಪನ್ನಗೊಂಡಿತು. ಭಾನುವಾರ ಬೆಳಿಗ್ಗೆ ಗಂಗಾಧರ ಸ್ವಾಮೀಜಿಗಳ ಪೂಜೆ ನಡೆಯಿತು.
Last Updated 17 ಫೆಬ್ರುವರಿ 2026, 2:02 IST
ತೆಕ್ಕಲಕೋಟೆ | ಹಳೇಕೋಟೆ ಮಾರೆಮ್ಮ ದೇವಿ ಜಾತ್ರೆ ಸಂಪನ್ನ
ADVERTISEMENT
ADVERTISEMENT
ADVERTISEMENT