ಶುಕ್ರವಾರ, 23 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ|APMCಗೆ ನಿರೀಕ್ಷೆಗೂ ಮೀರಿದ ಸ್ಪಂದನೆ: ಜೋಳ ಖರೀದಿಗೆ 5,863 ರೈತರ ನೋಂದಣಿ

Bellary Farmers: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಋತುವಿನ ಬಿಳಿ ಜೋಳ ಮಾರಾಟ ಮಾಡಲು ಬಳ್ಳಾರಿ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 5,863 ರೈತರು 3.14 ಲಕ್ಷ ಕ್ವಿಂಟಲ್‌ ನೋಂದಾಯಿಸಿದ್ದಾರೆ.
Last Updated 23 ಜನವರಿ 2026, 1:58 IST
ಬಳ್ಳಾರಿ|APMCಗೆ ನಿರೀಕ್ಷೆಗೂ ಮೀರಿದ ಸ್ಪಂದನೆ: ಜೋಳ ಖರೀದಿಗೆ 5,863 ರೈತರ ನೋಂದಣಿ

ಬಳ್ಳಾರಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ತೋಟದ ಮನೆಯಲ್ಲಿ ಕಳವು

Bellary Crime: ಅನಂತಪುರ-ಬೆಂಗಳೂರು ಬೈಪಾಸ್ ರಸ್ತೆಯ ತೋಟದ ಮನೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್‌ ಅವರ ₹58,600 ಮೌಲ್ಯದ ವಸ್ತುಗಳು ಕಳವಾಗಿರುವ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಜನವರಿ 2026, 1:57 IST
ಬಳ್ಳಾರಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ತೋಟದ ಮನೆಯಲ್ಲಿ ಕಳವು

ತೆಕ್ಕಲಕೋಟೆ| ನಾಡಕಚೇರಿಯಲ್ಲಿ ಬಿಲ್ ಬಾಕಿ; ವಿದ್ಯುತ್ ಸಂಪರ್ಕ ಕಡಿತ

Power Cut Issue: ಸಿರಿಗೇರಿ ನಾಡಕಚೇರಿಯಲ್ಲಿ ₹8,394 ಬಾಕಿ ಬಿಲ್ಲು ಪಾವತಿಸದೆ ಇರುವ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಸೇವೆಗೆ ಬಂದ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.
Last Updated 23 ಜನವರಿ 2026, 1:57 IST
ತೆಕ್ಕಲಕೋಟೆ| ನಾಡಕಚೇರಿಯಲ್ಲಿ ಬಿಲ್ ಬಾಕಿ; ವಿದ್ಯುತ್ ಸಂಪರ್ಕ ಕಡಿತ

ಸುಡುಗಾಡು ಸಿದ್ದರ ಬಯಲು ಬದುಕು: ಹರಿದ ಸೀರೆ, ಟಾರ್ಪಲಿನ್‌ ಹೊದಿಕೆಯೇ ವಸತಿ..

ನಾಗರಿಕ ಸವಲತ್ತುಗಳಲ್ಲಿದೇ ಕನಿಷ್ಠ ಜೀವನ
Last Updated 23 ಜನವರಿ 2026, 1:57 IST
ಸುಡುಗಾಡು ಸಿದ್ದರ ಬಯಲು ಬದುಕು: ಹರಿದ ಸೀರೆ, ಟಾರ್ಪಲಿನ್‌ ಹೊದಿಕೆಯೇ ವಸತಿ..

ಬಳ್ಳಾರಿ| ರಸ್ತೆಗಳ ಮಧ್ಯೆ ಗುಂಡಿ; ಗಿಡ ನೆಟ್ಟು ಕರವೇ ಪ್ರತಿಭಟನೆ

Bellary Civic Issues: ಬಳ್ಳಾರಿ ನಗರದ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಗಿಡ ನೆಟ್ಟು ಪ್ರತಿಬಟನೆ ನಡೆಸಿತು. ಪಾಲಿಕೆಯ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
Last Updated 23 ಜನವರಿ 2026, 1:57 IST
ಬಳ್ಳಾರಿ| ರಸ್ತೆಗಳ ಮಧ್ಯೆ ಗುಂಡಿ; ಗಿಡ ನೆಟ್ಟು ಕರವೇ ಪ್ರತಿಭಟನೆ

ಬಳ್ಳಾರಿ: ಮಹಿಳೆ, ಮಕ್ಕಳ ಸುರಕ್ಷತೆಗೆ ‘ಅಕ್ಕ ಪಡೆ’

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹೇಳಿಕೆ
Last Updated 22 ಜನವರಿ 2026, 1:59 IST
ಬಳ್ಳಾರಿ: ಮಹಿಳೆ, ಮಕ್ಕಳ ಸುರಕ್ಷತೆಗೆ ‘ಅಕ್ಕ ಪಡೆ’

ಫಲಿತಾಂಶ ಕಳಪೆಯಾದರೆ ಶಿಕ್ಷಕರ ವಿರುದ್ಧ ಕ್ರಮ: ಶಾಸಕ ಕೆ.ನೇಮರಾಜನಾಯ್ಕ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಪ್ರಗತಿ ಪಥ ಸಭೆ
Last Updated 22 ಜನವರಿ 2026, 1:57 IST
ಫಲಿತಾಂಶ ಕಳಪೆಯಾದರೆ ಶಿಕ್ಷಕರ ವಿರುದ್ಧ ಕ್ರಮ: ಶಾಸಕ ಕೆ.ನೇಮರಾಜನಾಯ್ಕ
ADVERTISEMENT

ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು: ಶಾಸಕ ಡಾ. ಶ್ರೀನಿವಾಸ್

Kudligi SSLC Results: ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಬೋಧನೆ ಮಾಡುವ ಮೂಲಕ ತಾಲ್ಲೂಕಿನ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೆಕು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.
Last Updated 22 ಜನವರಿ 2026, 1:56 IST
ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು: ಶಾಸಕ ಡಾ. ಶ್ರೀನಿವಾಸ್

ಬಳ್ಳಾರಿ:ಗ್ರಾ.ಪಂ ಅಧಿಕಾರವಧಿ ವಿಸ್ತರಿಸಲು ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟ ಆಗ್ರಹ

ಆಡಳಿತಾಧಿಕಾರಿಗಳನ್ನು ನೇಮಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ
Last Updated 22 ಜನವರಿ 2026, 1:54 IST
ಬಳ್ಳಾರಿ:ಗ್ರಾ.ಪಂ ಅಧಿಕಾರವಧಿ ವಿಸ್ತರಿಸಲು ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟ ಆಗ್ರಹ

ಸಿರುಗುಪ್ಪ: ಸಿಬ್ಬಂದಿ ಕೊರತೆ; ಜನರ ಪರದಾಟ

ಸಕಾಲಕ್ಕೆ ಆಗುತ್ತಿಲ್ಲ ಕೆಲಸಗಳು,ಜನರ ಅಲೆದಾಟ
Last Updated 22 ಜನವರಿ 2026, 1:51 IST
ಸಿರುಗುಪ್ಪ: ಸಿಬ್ಬಂದಿ ಕೊರತೆ; ಜನರ ಪರದಾಟ
ADVERTISEMENT
ADVERTISEMENT
ADVERTISEMENT