ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಆನೆ ದಾಳಿ; ಆಕ್ರಂದನದ ನಡುವೆ ಬೋರಮ್ಮಳ ಅಂತ್ಯಕ್ರಿಯೆ

ಗ್ರಾಮದಲ್ಲಿ ಮಡುಗಟ್ಟಿದ ದುಃಖ, ಕುಟುಂಬಸ್ಥರ ಆಕ್ರಂದನ
Last Updated 24 ಫೆಬ್ರುವರಿ 2026, 4:31 IST
ಆನೆ ದಾಳಿ; ಆಕ್ರಂದನದ ನಡುವೆ ಬೋರಮ್ಮಳ ಅಂತ್ಯಕ್ರಿಯೆ

ಗೋಪಿಚಂದ್‌ಗೆ ಅಂತರರಾಷ್ಟ್ರೀಯ ಬೆಳ್ಳಿ ಪದಕ

ಬಳ್ಳಾರಿಯ ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಬೆಳ್ಳಿ ಪದಕ ಲಭಿಸಿದೆ.
Last Updated 24 ಫೆಬ್ರುವರಿ 2026, 3:10 IST
ಗೋಪಿಚಂದ್‌ಗೆ ಅಂತರರಾಷ್ಟ್ರೀಯ ಬೆಳ್ಳಿ ಪದಕ

ಸಿಡಿಬಂಡಿ ಉತ್ಸವಕ್ಕೆ ಸಿರುಗುಪ್ಪದಿಂದ ಜೋಡಿ ಎತ್ತು

ಸಿರುಗುಪ್ಪ : ಬಳ್ಳಾರಿಯ ಅಧಿದೇವತೆ ಕನಕ ದುರ್ಗಮ್ಮ ದೇವಿಯ ಪ್ರಸಿದ್ಧ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪ ಗಾಣಿಗರ ಸಮಾಜದ ಒಂದು ಜೊತೆ ಎತ್ತುಗಳ ಮೆರವಣಿಗೆ ಸೋಮವಾರ ಅದ್ದೂರಿಯಾಗಿ...
Last Updated 24 ಫೆಬ್ರುವರಿ 2026, 3:10 IST
ಸಿಡಿಬಂಡಿ ಉತ್ಸವಕ್ಕೆ ಸಿರುಗುಪ್ಪದಿಂದ ಜೋಡಿ ಎತ್ತು

ಸಂತ ಸೇವಾಲಾಲ್ ಜಯಂತಿ ಸಂಭ್ರಮ

Banjara Community Festival: ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ತಾಂಡಾದ ಬಂಜಾರ ಸಮಾಜದ ಬಾಂಧವರು ಸೋಮವಾರ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಿದರು. ಸೇವಾಲಾಲ್ ಜಯಂತಿಯ ಅಂಗವಾಗಿ ಸಂಜೆ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಆರಂಭವಾದ ಸೇವಾಲಾಲ್ ಅವರ ಭಾವಚಿತ್ರದ
Last Updated 24 ಫೆಬ್ರುವರಿ 2026, 3:09 IST
ಸಂತ ಸೇವಾಲಾಲ್ ಜಯಂತಿ ಸಂಭ್ರಮ

ದೊಡ್ಡಬಸವೇಶ್ವರ ಮಹಾ ರಥೋತ್ಸವ; ಸಂಜೆ ಬದಲು ಮಧ್ಯಾಹ್ನ ರಥ ಎಳೆಯಲು ನಿರ್ಣಯ

ದೊಡ್ಡಬಸವೇಶ್ವರ ಮಹಾ ರಥೋತ್ಸವ; ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನ
Last Updated 24 ಫೆಬ್ರುವರಿ 2026, 3:08 IST
ದೊಡ್ಡಬಸವೇಶ್ವರ ಮಹಾ ರಥೋತ್ಸವ; ಸಂಜೆ ಬದಲು ಮಧ್ಯಾಹ್ನ ರಥ ಎಳೆಯಲು ನಿರ್ಣಯ

ವಿಶ್ವಾಸದ ಸಹಕಾರವೇ ಸಮೃದ್ಧಿ; ಮಹಾಂತಶ್ರೀ

ಸೌಹಾರ್ದ ಚಳುವಳಿಯ ರಜತ ಮಹೋತ್ಸವ
Last Updated 24 ಫೆಬ್ರುವರಿ 2026, 3:07 IST
ವಿಶ್ವಾಸದ ಸಹಕಾರವೇ ಸಮೃದ್ಧಿ; ಮಹಾಂತಶ್ರೀ

ಬಳ್ಳಾರಿ | ಕೋರ್ಟ್‌ ಮೊಹಲ್ಲ ಮಸೀದಿ ಭೂಮಿ ಕಬಳಿಕೆ ಪ್ರಯತ್ನ; ಎಫ್‌ಐಆರ್‌

Waqf Property Dispute: ಬಳ್ಳಾರಿ: ಬೆಂಗಳೂರು ರಸ್ತೆಯಲ್ಲಿನ ಕಬರಸ್ತಾನ ಜಮೀನಿನ ಹಕ್ಕು ಬದಲಾವಣೆ ಪ್ರಕರಣ ಬಯಲಾದ ಬೆನ್ನಿಗೇ ಬಳ್ಳಾರಿ ನಗರದಲ್ಲಿ ಮತ್ತೊಂದು ಭೂ ಕಬಳಿಕೆ ಪ್ರಕರಣ ಬಹಿರಂಗವಾಗಿದೆ. ಈ ಸಂಬಂಧ ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಗಾಂಧಿನಗರ
Last Updated 24 ಫೆಬ್ರುವರಿ 2026, 3:05 IST
ಬಳ್ಳಾರಿ | ಕೋರ್ಟ್‌ ಮೊಹಲ್ಲ ಮಸೀದಿ ಭೂಮಿ ಕಬಳಿಕೆ ಪ್ರಯತ್ನ; ಎಫ್‌ಐಆರ್‌
ADVERTISEMENT

ಕಂಪ್ಲಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಶಿಕ್ಷಕನ ಬಂಧನ

Guest Teacher Arrest: ಕಂಪ್ಲಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಅತಿಥಿ ಶಿಕ್ಷಕನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 24 ಫೆಬ್ರುವರಿ 2026, 1:15 IST
ಕಂಪ್ಲಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಶಿಕ್ಷಕನ ಬಂಧನ

ಬಳ್ಳಾರಿ: ರಸ್ತೆ ಸಂಚಾರ ಸಮೀಕ್ಷೆ ಫೆ.26 ರಿಂದ

Traffic Survey Ballari: ಬಳ್ಳಾರಿ ಜಿಲ್ಲೆಯಾದ್ಯಂತ ಫೆಬ್ರುವರಿ 26 ರಿಂದ 28 ರವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಸಂಚಾರ ಸಮೀಕ್ಷೆ ನಡೆಯಲಿದೆ. ವಾಹನ ಸವಾರರು ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 7:47 IST
ಬಳ್ಳಾರಿ: ರಸ್ತೆ ಸಂಚಾರ ಸಮೀಕ್ಷೆ ಫೆ.26 ರಿಂದ

ಬಳ್ಳಾರಿ: ‘ಜನವಿರೋಧಿ ಸಮಾವೇಶ ಮಾರ್ಚ್ 1ರಂದು’

JDS Convention: ಹಗರಿಬೊಮ್ಮನಹಳ್ಳಿಯಲ್ಲಿ ಮಾರ್ಚ್ 1ರಂದು ಜೆಡಿಎಸ್ ವತಿಯಿಂದ ಬೃಹತ್ ಸಮಾವೇಶ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಶಾಸಕ ನೇಮರಾಜನಾಯ್ಕ ವಾಗ್ದಾಳಿ ನಡೆಸಿದರು.
Last Updated 23 ಫೆಬ್ರುವರಿ 2026, 7:45 IST
ಬಳ್ಳಾರಿ: ‘ಜನವಿರೋಧಿ ಸಮಾವೇಶ ಮಾರ್ಚ್ 1ರಂದು’
ADVERTISEMENT
ADVERTISEMENT
ADVERTISEMENT