31 ನ್ಯಾಯಾಲಯಗಳಲ್ಲಿ ಲೋಕ ಅದಾಲತ್: ಬಳ್ಳಾರಿಯಲ್ಲಿ 11,512 ಪ್ರಕರಣ ಇತ್ಯರ್ಥ
Lok Adalat Karnataka: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ 31 ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 11,512 ಪ್ರಕರಣಗಳು ಬಗೆಹರಿಯಿತು. ಒಟ್ಟು ₹24 ಕೋಟಿ ಪರಿಹಾರ ನೀಡಲಾಗಿದ್ದು, ಸಾವಿರಾರು ಜನರಿಗೆ ನ್ಯಾಯ ಸಿಕ್ಕಿದೆ.Last Updated 14 ಸೆಪ್ಟೆಂಬರ್ 2025, 5:59 IST