ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ಐಜಿಪಿ; ಡ್ರಗ್ಸ್‌ ಪೆಡ್ಲರ್‌ ಜೈಲಿಗೆ

ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ವಲಯ ಐಜಿಪಿ
Last Updated 14 ಫೆಬ್ರುವರಿ 2026, 0:14 IST
ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ಐಜಿಪಿ; ಡ್ರಗ್ಸ್‌ ಪೆಡ್ಲರ್‌ ಜೈಲಿಗೆ

ತೆಕ್ಕಲಕೋಟೆಯಲ್ಲಿ 3ನೇ ಅಸ್ಥಿಪಂಜರ ಪತ್ತೆ: ಉತ್ಖನನ ಅಂತ್ಯ

ತೆಕ್ಕಲಕೋಟೆಯಲ್ಲಿ ನಡೆಯುತ್ತಿದ್ದ ಉತ್ಖನನ ಅಂತ್ಯ
Last Updated 13 ಫೆಬ್ರುವರಿ 2026, 6:58 IST
ತೆಕ್ಕಲಕೋಟೆಯಲ್ಲಿ 3ನೇ ಅಸ್ಥಿಪಂಜರ ಪತ್ತೆ: ಉತ್ಖನನ ಅಂತ್ಯ

ಹರಪನಹಳ್ಳಿ: ರೈತ ಆತ್ಮಹತ್ಯೆ

Farmer suicide ಗುಂಡಿನಕೇರಿ ನಿವಾಸಿ ರೈತ ದಾದಾಪುರ ಹನುಮಂತಪ್ಪ (75) ಸಾಲ ತೀರಿಸಲಾಗದೆ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 6:54 IST
ಹರಪನಹಳ್ಳಿ: ರೈತ ಆತ್ಮಹತ್ಯೆ

ಹೂವಿನಹಡಗಲಿ: ಮೆಕ್ಕೆಜೋಳ ಪಿಡಿಪಿಎಸ್ ಬೆಳೆ ನೋಂದಣಿಗೆ ನೂಕು ನುಗ್ಗಲು

ಪಿಡಿಪಿಎಸ್ ನೋಂದಣಿಗೆ ಕೊನೆ ದಿನ ಇಂದು
Last Updated 13 ಫೆಬ್ರುವರಿ 2026, 6:53 IST
ಹೂವಿನಹಡಗಲಿ: ಮೆಕ್ಕೆಜೋಳ ಪಿಡಿಪಿಎಸ್ ಬೆಳೆ ನೋಂದಣಿಗೆ ನೂಕು ನುಗ್ಗಲು

ಬಳ್ಳಾರಿ: ಡಿಎಸ್‌ಪಿ ಸೇರಿ ಹಲವರ ವರ್ಗಾವಣೆ

Bellary ಉಪ ವಿಭಾಗದ ಉಪ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ನಂದಾರೆಡ್ಡಿ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಬುಧವಾರ ಆದೇಶಿಸಿದೆ.
Last Updated 13 ಫೆಬ್ರುವರಿ 2026, 6:52 IST
ಬಳ್ಳಾರಿ: ಡಿಎಸ್‌ಪಿ ಸೇರಿ ಹಲವರ ವರ್ಗಾವಣೆ

ದೈಹಿಕ ಶುದ್ಧತೆ ಉತ್ತಮ ಆರೋಗ್ಯಕ್ಕೆ ಸೋಪಾನ: ಪರಮಶಿವಮೂರ್ತಿ

ಮಾನಸಿಕ ಹಾಗೂ ದೈಹಿಕ ಶುದ್ಧತೆ, ಉತ್ತಮ ಆರೋಗ್ಯಕ್ಕೆ ಸೋಪಾನ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ..ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
Last Updated 13 ಫೆಬ್ರುವರಿ 2026, 6:51 IST
ದೈಹಿಕ ಶುದ್ಧತೆ ಉತ್ತಮ ಆರೋಗ್ಯಕ್ಕೆ ಸೋಪಾನ: ಪರಮಶಿವಮೂರ್ತಿ

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಉತ್ಸವದ ಸಂಭ್ರಮ ಮನೆಮಾಡಿದೆ. ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಉದ್ಘಾಟನೆ, 12,000 ಆಸನಗಳ ವ್ಯವಸ್ಥೆ, ತುಂಗಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಖ್ಯಾತ ಕಲಾವಿದರ ದಂಡು ಭಾಗವಹಿಸುತ್ತಿದೆ.
Last Updated 12 ಫೆಬ್ರುವರಿ 2026, 7:38 IST
ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು
ADVERTISEMENT

ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ

ಸ್ಥಳಕ್ಕೆ ಎಸ್‌.ಪಿ ಡಾ.ಸುಮನ್ ಡಿ. ಪನ್ನೇಕರ ಭೇಟಿ
Last Updated 12 ಫೆಬ್ರುವರಿ 2026, 7:37 IST
ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ

ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

ಬಳ್ಳಾರಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಹಾಗೂ ಸಾಮಾನ್ಯ ಸಭೆಯನ್ನು ಮುಂದೂಡಬೇಕು ಎಂದು ಹಲವು ಕಾರ್ಪೊರೇಟರ್‌ಗಳು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಪೂರ್ವಭಾವಿ ಚರ್ಚೆ ನಡೆಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
Last Updated 12 ಫೆಬ್ರುವರಿ 2026, 7:37 IST
ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

ಸಂಡೂರು | ಕಾಡು ಹಂದಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಸಂಡೂರು ತಾಲ್ಲೂಕಿನ ಯು.ಉಬ್ಬಳಗಂಡಿ ಗ್ರಾಮದಲ್ಲಿ ಕಾಡು ಹಂದಿಗಳ ದಾಳಿಯಿಂದ ರೈತ ಹೊನ್ನೂರುಸ್ವಾಮಿ ಅವರ ಒಂದು ಎಕರೆಯ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲು ರೈತರ ಆಗ್ರಹ.
Last Updated 12 ಫೆಬ್ರುವರಿ 2026, 7:37 IST
ಸಂಡೂರು | ಕಾಡು ಹಂದಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ
ADVERTISEMENT
ADVERTISEMENT
ADVERTISEMENT