ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಾಹಿತ್ಯದಲ್ಲಿ ಎಲ್ಲರೂ ಸೇರಬೇಕು: ವೆಂಕಟಗಿರಿ ದಳವಾಯಿ ಅಭಿಮತ

Hampi University Professor: ಬಳ್ಳಾರಿ: ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕಾದ ವರ್ಗ ಇನ್ನೂ ಸಾಹಿತ್ಯದಾಚೆಗೇ ಉಳಿದುಕೊಂಡಿದೆ. ಅವುಗಳು ಸಾಹಿತ್ಯದೊಳಗೆ ಬರಬೇಕಾಗಿದೆ. ಸಾಹಿತ್ಯ ಎಲ್ಲರನ್ನೂ ಒಳ್ಳಗೊಳ್ಳಬೇಕಾಗಿದೆ’ ಎಂದು ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.
Last Updated 19 ಫೆಬ್ರುವರಿ 2026, 2:14 IST
ಸಾಹಿತ್ಯದಲ್ಲಿ ಎಲ್ಲರೂ ಸೇರಬೇಕು: ವೆಂಕಟಗಿರಿ ದಳವಾಯಿ ಅಭಿಮತ

ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ: ಶಾಸಕ ಬಿ.ಎಂ. ನಾಗರಾಜ ನಿವಾಸದ ಮುಂದೆ ಧರಣಿ

Valmiki Nayaka Sangha: ಸಿರಗುಪ್ಪ: ‘ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಬೇಡ, ವಾಲ್ಮೀಕಿ, ನಾಯಕ ಸೇರಿದಂತೆ 51 ಪರಿಶಿಷ್ಟ ಪಂಗಡ ಜನಾಂಗಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
Last Updated 19 ಫೆಬ್ರುವರಿ 2026, 2:11 IST
ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ: ಶಾಸಕ ಬಿ.ಎಂ. ನಾಗರಾಜ ನಿವಾಸದ ಮುಂದೆ ಧರಣಿ

ತೆಕ್ಕಲಕೋಟೆ: ಸಿದ್ಧರಾಮೇಶ್ವರ ಜಾತ್ರೆ ಸಂಪನ್ನ

Siddharameshwara Festival: ಪಟ್ಟಣದ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ಸಂಪನ್ನಗೊಂಡಿತು. ಸಾವಿರಾರು ಭಕ್ತರು ಪಾಲ್ಗೊಂಡು ಸಿದ್ಧರಾಮೇಶ್ವರನ ದರ್ಶನ ಪಡೆದರು.
Last Updated 19 ಫೆಬ್ರುವರಿ 2026, 2:10 IST
ತೆಕ್ಕಲಕೋಟೆ: ಸಿದ್ಧರಾಮೇಶ್ವರ ಜಾತ್ರೆ ಸಂಪನ್ನ

ಬಳ್ಳಾರಿ | ವಿಂಡ್‌ಮಿಲ್‌ ರೆಕ್ಕೆಗಾಗಿ ಮರ ಕಡಿತ!: ಎಫ್‌ಐಆರ್‌ ದಾಖಲು

ಅನುಮತಿ ಪಡೆದಿದ್ದು ರೆಂಬೆ ಕೊಂಬೆ ಕಡಿಯಲು- ಕತ್ತರಿಸಿದ್ದು ಇಡೀ ಮರವನ್ನು
Last Updated 19 ಫೆಬ್ರುವರಿ 2026, 2:09 IST
ಬಳ್ಳಾರಿ | ವಿಂಡ್‌ಮಿಲ್‌ ರೆಕ್ಕೆಗಾಗಿ ಮರ ಕಡಿತ!: ಎಫ್‌ಐಆರ್‌ ದಾಖಲು

ಬಳ್ಳಾರಿ ನಗರಕ್ಕೆ ಹತ್ತು ಹೊಸ ಬಸ್‌: ಇನಾಯತ್ ಬಾಗ್ ಬಾನ್

New City Buses: ಬಳ್ಳಾರಿ ವಿಭಾಗಕ್ಕೆ ನಗರ ಸಾರಿಗೆಯ 10 ಹೊಸ ಬಸ್ ಹಂಚಿಕೆಯಾಗಿದ್ದು, 7 ಮಾರ್ಗಗಳಲ್ಲಿ, 10 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2026, 2:02 IST
ಬಳ್ಳಾರಿ ನಗರಕ್ಕೆ ಹತ್ತು ಹೊಸ ಬಸ್‌: ಇನಾಯತ್ ಬಾಗ್ ಬಾನ್

ಬಳ್ಳಾರಿ: ಮಂಗಳಮುಖಿ, ಯುವಕ ಅನುಮಾನಾಸ್ಪದ ಸಾವು

Transgender Death: ಬಳ್ಳಾರಿ: ಇಲ್ಲಿನ ಎಂ.ಕೆ ನಗರದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಯುವಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಮೃತದೇಹ ಪತ್ತೆಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಾದ ಸುಹಾಸಿನಿ ಅಲಿಯಾಸ್‌ ದೇವರಾಜ (29) ಮತ್ತು ಶೇಖರ್‌ ಮೃತರು.
Last Updated 19 ಫೆಬ್ರುವರಿ 2026, 2:01 IST
ಬಳ್ಳಾರಿ: ಮಂಗಳಮುಖಿ, ಯುವಕ ಅನುಮಾನಾಸ್ಪದ ಸಾವು

ಸಂಡೂರು | ಬಸ್ ನಿಲುಗಡೆಗಾಗಿ ಒತ್ತಾಯ: ಪ್ರತಿಭಟನೆ

Student Agitation: ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಬನ್ನಿಹಟ್ಟಿ ಗ್ರಾಮದ ಕ್ರಾಸ್‌ನಲ್ಲಿ ಬುಧವಾರ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.
Last Updated 19 ಫೆಬ್ರುವರಿ 2026, 1:57 IST
ಸಂಡೂರು | ಬಸ್ ನಿಲುಗಡೆಗಾಗಿ ಒತ್ತಾಯ: ಪ್ರತಿಭಟನೆ
ADVERTISEMENT

ಬಳ್ಳಾರಿ | ಅಕ್ರಮ ಸಾಗಣೆ: 2.84 ಕ್ವಿಂಟಲ್ ಶ್ರೀಗಂಧ ವಶ

Ballari Forest Case: ಸಂಡೂರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹15 ಲಕ್ಷ ಮೌಲ್ಯದ ಸುಮಾರು 2.89 ಕ್ವಿಂಟಲ್ ಶ್ರೀಗಂಧವನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಲಾಗಿದೆ.
Last Updated 18 ಫೆಬ್ರುವರಿ 2026, 19:36 IST
ಬಳ್ಳಾರಿ | ಅಕ್ರಮ ಸಾಗಣೆ: 2.84 ಕ್ವಿಂಟಲ್ ಶ್ರೀಗಂಧ ವಶ

ಮಾಜಿ ದೇವದಾಸಿಯರ ಸಮೀಕ್ಷೆಗೆ ಆಗ್ರಹ

Ballari News: ಮಾಜಿ ದೇವದಾಸಿಯರ ಸಮೀಕ್ಷೆಯಲ್ಲಿ ಎರಡು, ಮೂರನೇ ತಲೆಮಾರನ್ನು ಪರಿಗಣಿಸಿಲ್ಲ ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸಮರ್ಪಕ ಗಣತಿ ನಡೆಸಲು ಆಗ್ರಹಿಸಿದೆ.
Last Updated 18 ಫೆಬ್ರುವರಿ 2026, 19:30 IST
ಮಾಜಿ ದೇವದಾಸಿಯರ ಸಮೀಕ್ಷೆಗೆ ಆಗ್ರಹ

ಕುರುಗೋಡು ಉತ್ಸವ: ಸಂಗೀತ ರಸದೌತಣ ಉಣಬಡಿಸಿದ ಚಂದನ್ ಶೆಟ್ಟಿ

Kurugodu Utsava: ಸರಿಗಮಪ ಖ್ಯಾತಿಯ ಶಿವಾನಿ ಅವರು ಭಕ್ತಿರಸದಲ್ಲಿ ಪ್ರಸ್ತುತಪಡಿಸಿದ ‘ಕೇಳೋ ಮಾದೇವ ಮನ್ಸನಾ ಜೀವಾ’ ಹಾಡು ಜನರನ್ನು ಮಂತ್ರಮುಗ್ಧಗೊಳಿಸಿತು. ಚಂದನ್ ಶೆಟ್ಟಿ ಮತ್ತು ಅಲೋಕ್ ಬಾಬು ಹಾಡಿದ ಹಾಡುಗಳಿಗೆ ಪಡ್ಡೆ ಹುಡುಗರು ಹೆಜ್ಜೆಹಾಕಿದರು.
Last Updated 18 ಫೆಬ್ರುವರಿ 2026, 2:19 IST
ಕುರುಗೋಡು ಉತ್ಸವ: ಸಂಗೀತ ರಸದೌತಣ ಉಣಬಡಿಸಿದ ಚಂದನ್ ಶೆಟ್ಟಿ
ADVERTISEMENT
ADVERTISEMENT
ADVERTISEMENT