ಶನಿವಾರ, 24 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ರೀಲ್ಸ್‌ಗಾಗಿ ಕೃತ್ಯ ಎಂದ SP ಸುಮನ್ ಪೆನ್ನೇಕರ್

Ballari Fire: ರೀಲ್ಸ್‌, ಫೋಟೊ ಚಿತ್ರೀಕರಣಕ್ಕಾಗಿ ‘ಜಿ ಸ್ಕ್ವೇರ್‌’ ಬಡಾವಣೆಯಲ್ಲಿರುವ ಜನಾರ್ದನ ರೆಡ್ಡಿ ಪತ್ನಿ ಅರುಣಾ ಒಡೆತನದ ಮಾದರಿ ಮನೆಗೆ (ಮಾಡಲ್‌ ಹೌಸ್‌) ಬಂದಿದ್ದ ಗುಂಪು ಹೊತ್ತಿಸಿದ ಬೆಂಕಿಯಿಂದ ಅವಘಡ ಸಂಭವಿಸಿದೆ...
Last Updated 24 ಜನವರಿ 2026, 5:56 IST
ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ರೀಲ್ಸ್‌ಗಾಗಿ ಕೃತ್ಯ ಎಂದ SP ಸುಮನ್ ಪೆನ್ನೇಕರ್

ರೆಡ್ಡಿ, ಶ್ರೀರಾಮುಲು ಒಡೆತನದ ಮನೆಗೆ ಬೆಂಕಿ ಪ್ರಕರಣ: 8 ಮಂದಿ ವಶಕ್ಕೆ

Ballary Arson: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಒಡೆತನದ ‘ಜಿ ಸ್ಕ್ವೇರ್‌’ ಬಡಾವಣೆಯ ಮಾಡೆಲ್‌ ಹೌಸ್‌ (ಮಾದರಿ ಮನೆ)ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 24 ಜನವರಿ 2026, 4:05 IST
ರೆಡ್ಡಿ, ಶ್ರೀರಾಮುಲು ಒಡೆತನದ ಮನೆಗೆ ಬೆಂಕಿ ಪ್ರಕರಣ: 8 ಮಂದಿ ವಶಕ್ಕೆ

ರೆಡ್ಡಿ ಮನೆಗೆ ಬೆಂಕಿ | ಬಿಜೆಪಿ ಪ್ರತಿಭಟನೆ: ಸ್ಥಳದಲ್ಲಿ KSRP ತುಕಡಿ ನಿಯೋಜನೆ

BJP Protest: ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಒಡೆತನದ ಜಿ ಸ್ಕವೇರ್‌ನಲ್ಲಿರುವ ಮಾದರಿ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 24 ಜನವರಿ 2026, 2:10 IST
ರೆಡ್ಡಿ ಮನೆಗೆ ಬೆಂಕಿ | ಬಿಜೆಪಿ ಪ್ರತಿಭಟನೆ: ಸ್ಥಳದಲ್ಲಿ KSRP ತುಕಡಿ ನಿಯೋಜನೆ

ಬಳ್ಳಾರಿಯಿಂದ ಗುಜರಾತ್‌ಗೆ ಸಾಗಿಸುತ್ತಿದ್ದ 523 ಚೀಲ ಅಕ್ಕಿ ವಶ

Rice Smuggling: ಬಳ್ಳಾರಿಯಿಂದ ಗುಜರಾತ್‌ಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 523 ಚೀಲ ಅನ್ನಭಾಗ್ಯ ಅಕ್ಕಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ಅಕ್ರಮ ಅಕ್ಕಿ ಸಾಗಾಟ ಜಾಲದ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
Last Updated 24 ಜನವರಿ 2026, 2:09 IST
ಬಳ್ಳಾರಿಯಿಂದ ಗುಜರಾತ್‌ಗೆ ಸಾಗಿಸುತ್ತಿದ್ದ 523 ಚೀಲ ಅಕ್ಕಿ ವಶ

ತಟ್ಟೆಯಲ್ಲಿ ಅನ್ನ ಬಿಡುವುದು ರೈತರಿಗೆ ಮಾಡುವ ಅಪಮಾನ: ಶಿವಾಚಾರ್ಯ ಸ್ವಾಮೀಜಿ

Spiritual Guidance: ತಟ್ಟೆಯಲ್ಲಿ ಅನ್ನ ಬಿಡುವುದು, ಚೆಲ್ಲುವುದು ರೈತರಿಗೆ ಹಾಗೂ ಅನ್ನಪೂರ್ಣೇಶ್ವರಿಗೆ ಮಾಡುವ ಅಪಮಾನ. ಅದ್ದರಿಂದ ಅನ್ನವನ್ನು ಯಾರು ಚೆಲ್ಲಬಾರದು ಎಂದು ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 24 ಜನವರಿ 2026, 2:07 IST
ತಟ್ಟೆಯಲ್ಲಿ ಅನ್ನ ಬಿಡುವುದು ರೈತರಿಗೆ ಮಾಡುವ ಅಪಮಾನ:  ಶಿವಾಚಾರ್ಯ ಸ್ವಾಮೀಜಿ

ಹಗರಿಬೊಮ್ಮನಹಳ್ಳಿ: ವಿಜೃಂಭಣೆಯ ಶ್ರೀವೆಂಕಟೇಶ್ವರ ರಥೋತ್ಸವ

Vasantha Panchami: ಪಟ್ಟಣದಲ್ಲಿ ಶ್ರೀವೆಂಕಟೇಶ್ವರನ 69ನೇ ವರ್ಷದ ರಥೋತ್ಸವ ಶುಕ್ರವಾರ ವಸಂತ ಪಂಚಮಿಯಂದು ವಿಜೃಂಭಣೆಯಿಂದ ಜರುಗಿತು. ಸಿದ್ಧಗೊಂಡ ರಥದ ಮುಂಭಾಗದಲ್ಲಿ ಹೋಮ, ಹವನ ಪೂರ್ಣಾಹುತಿ ನಡೆಯಿತು. ಬಳಿಕ ಮಡಿತೇರು ಬ್ರಹ್ಮೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾದರು.
Last Updated 24 ಜನವರಿ 2026, 2:04 IST
ಹಗರಿಬೊಮ್ಮನಹಳ್ಳಿ: ವಿಜೃಂಭಣೆಯ ಶ್ರೀವೆಂಕಟೇಶ್ವರ ರಥೋತ್ಸವ

ವರ್ಷದಿಂದ ವರ್ಷಕ್ಕೆ ಕುಸಿದ ಕೇಸುಗಳು: ಸದ್ದಿಲ್ಲದ ಬಳ್ಳಾರಿ ಲೋಕಾಯುಕ್ತ

Kashmir Terror Attack: ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದರು. ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಕರ್ನಾಟಕ ಮೂಲದ ತಂತ್ರಜ್ಞ ಗುರಿಯಾಗಿದ್ದಾರೆ.
Last Updated 24 ಜನವರಿ 2026, 1:58 IST
ವರ್ಷದಿಂದ ವರ್ಷಕ್ಕೆ ಕುಸಿದ ಕೇಸುಗಳು: ಸದ್ದಿಲ್ಲದ ಬಳ್ಳಾರಿ ಲೋಕಾಯುಕ್ತ
ADVERTISEMENT

ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್‌’ಗೆ ಬೆಂಕಿ

ಶಾಸಕ ನಾರಾ ಭರತ್ ರೆಡ್ಡಿಯ ದುಷ್ಕೃತ್ಯ: ಆರೋಪ
Last Updated 23 ಜನವರಿ 2026, 23:30 IST
ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್‌’ಗೆ ಬೆಂಕಿ

ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

Ballari Fire Accident: ಬಳ್ಳಾರಿಯ ಜಿ ಸ್ಕ್ವೇರ್‌ ಲೇಔಟ್‌ನಲ್ಲಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ ತಗುಲಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಸೋಮಶೇಖರ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
Last Updated 23 ಜನವರಿ 2026, 16:12 IST
ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

ಬಳ್ಳಾರಿ|APMCಗೆ ನಿರೀಕ್ಷೆಗೂ ಮೀರಿದ ಸ್ಪಂದನೆ: ಜೋಳ ಖರೀದಿಗೆ 5,863 ರೈತರ ನೋಂದಣಿ

Bellary Farmers: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಋತುವಿನ ಬಿಳಿ ಜೋಳ ಮಾರಾಟ ಮಾಡಲು ಬಳ್ಳಾರಿ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 5,863 ರೈತರು 3.14 ಲಕ್ಷ ಕ್ವಿಂಟಲ್‌ ನೋಂದಾಯಿಸಿದ್ದಾರೆ.
Last Updated 23 ಜನವರಿ 2026, 1:58 IST
ಬಳ್ಳಾರಿ|APMCಗೆ ನಿರೀಕ್ಷೆಗೂ ಮೀರಿದ ಸ್ಪಂದನೆ: ಜೋಳ ಖರೀದಿಗೆ 5,863 ರೈತರ ನೋಂದಣಿ
ADVERTISEMENT
ADVERTISEMENT
ADVERTISEMENT