ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಂಡೂರು: ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಮಸಣ ಕಾರ್ಮಿಕ ಸಂಘದ ಆಗ್ರಹ

cremation ground infrastructure: ಸಂಡೂರು ಪಟ್ಟಣದ ರುದ್ರಭೂಮಿಗೆ ರಸ್ತೆ, ನೀರು, ತಡೆಗೋಡೆ ಮತ್ತು ಸಸಿ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಮಸಣ ಕಾರ್ಮಿಕ ಸಂಘ ಒತ್ತಾಯಿಸಿದೆ.
Last Updated 26 ಫೆಬ್ರುವರಿ 2026, 7:15 IST
ಸಂಡೂರು: ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಮಸಣ ಕಾರ್ಮಿಕ ಸಂಘದ ಆಗ್ರಹ

ಬಳ್ಳಾರಿ ಜಿಲ್ಲೆ ಪೂರ್ಣ ಸಾಕ್ಷರವಾಗುವುದೇ?: ರಾಜ್ಯಸಭಾ ಸದಸ್ಯ ಹುಸೇನ್‌ ಸವಾಲು

Ballari education: ಬಳ್ಳಾರಿ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿಶಾ ಸಭೆಯಲ್ಲಿ ಚರ್ಚೆ ನಡೆಸಿದರು.
Last Updated 26 ಫೆಬ್ರುವರಿ 2026, 7:09 IST
ಬಳ್ಳಾರಿ ಜಿಲ್ಲೆ ಪೂರ್ಣ ಸಾಕ್ಷರವಾಗುವುದೇ?: ರಾಜ್ಯಸಭಾ ಸದಸ್ಯ ಹುಸೇನ್‌ ಸವಾಲು

ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮದ ಬಳಿ ಸರಕು ವಾಹನ ಪಲ್ಟಿ, 39 ಜನರಿಗೆ ಗಾಯ

Koodligi accident: ಬಳ್ಳಾರಿಯ ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಸರಕು ವಾಹನ ಪಲ್ಟಿ, 39 ಜನರಿಗೆ ಗಾಯ, ಜಾತ್ರೆ ಸಮಯದಲ್ಲಿ ಘಟನೆ.
Last Updated 26 ಫೆಬ್ರುವರಿ 2026, 7:03 IST
ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮದ ಬಳಿ ಸರಕು ವಾಹನ ಪಲ್ಟಿ, 39 ಜನರಿಗೆ ಗಾಯ

ವಾಣಿಜ್ಯ ಒಪ್ಪಂದದಿಂದ ರೈತರ ಬದುಕು ನಾಶ: ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಆತಂಕ

farmers' livelihood: ವಾಣಿಜ್ಯ ಒಪ್ಪಂದವು ರೈತರ ಬದುಕನ್ನು ನಾಶಗೊಳಿಸಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 26 ಫೆಬ್ರುವರಿ 2026, 6:57 IST
ವಾಣಿಜ್ಯ ಒಪ್ಪಂದದಿಂದ ರೈತರ ಬದುಕು ನಾಶ: ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಆತಂಕ

ಹರಪನಹಳ್ಳಿ| ಶೇ1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Nomadic Tribes Protest: ಒಳಮೀಸಲಾತಿಯಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಖಂಡಿಸಿ ಅಲೆಮಾರಿ ಸಮುದಾಯಗಳು ಮೈತುಂಬಾ ಚಾಟಿ ಏಟು ಹೊಡೆದುಕೊಂಡು ಸರ್ಕಾರದ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಫೆಬ್ರುವರಿ 2026, 5:16 IST
ಹರಪನಹಳ್ಳಿ| ಶೇ1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಕೂಡ್ಲಿಗಿ; ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ

Kudligi APMC: ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
Last Updated 25 ಫೆಬ್ರುವರಿ 2026, 5:15 IST
ಕೂಡ್ಲಿಗಿ; ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ

ಕೊಟ್ಟೂರು | ‘ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ’

Nemaraja Nayaka: ಕ್ಷೇತ್ರದಾದ್ಯಂತ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ ಹಾಗೂ ಕಾಮಗಾರಿಯಲ್ಲಿ ಕಳಪೆ ಕಂಡುಬಂದಲ್ಲಿ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
Last Updated 25 ಫೆಬ್ರುವರಿ 2026, 4:31 IST
ಕೊಟ್ಟೂರು | ‘ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ’
ADVERTISEMENT

ಬಳ್ಳಾರಿ | ಪಡಿತರ ಅಕ್ಕಿ ಅಕ್ರಮ ಸಾಗಾಣೆ : ಪ್ರಕರಣ ದಾಖಲು

PDS Rice Seized: ತಾಲ್ಲೂಕಿನ ಮೋಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
Last Updated 25 ಫೆಬ್ರುವರಿ 2026, 4:30 IST
ಬಳ್ಳಾರಿ | ಪಡಿತರ ಅಕ್ಕಿ ಅಕ್ರಮ ಸಾಗಾಣೆ : ಪ್ರಕರಣ ದಾಖಲು

ಹೂವಿನಹಡಗಲಿ | ನರೇಗಾ ಉಳಿವಿಗೆ ಆಗ್ರಹಿಸಿ ಪಾದಯಾತ್ರೆ

Congress Padyatra: ಸಂಸತ್‌ನಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ನೀತಿಗಳನ್ನು ಗಾಳಿಗೆ ತೂರಿ, ಆರ್‌ಎಸ್ಎಸ್ ಅಜೆಂಡಾ ಮಾತ್ರ ಪಾಲಿಸಲಾಗುತ್ತಿದೆ. ಮನರೇಗಾ ರದ್ದತಿಯಿಂದ ಬಡ ಕೂಲಿಕಾರ್ಮಿಕರ ಕನಸುಗಳು ಕಮರಿವೆ ಎಂದು ಸಂಸದ ಇ.ತುಕಾರಾಂ ಟೀಕಿಸಿದರು.
Last Updated 25 ಫೆಬ್ರುವರಿ 2026, 4:29 IST
ಹೂವಿನಹಡಗಲಿ | ನರೇಗಾ ಉಳಿವಿಗೆ ಆಗ್ರಹಿಸಿ ಪಾದಯಾತ್ರೆ

ಕಂಪ್ಲಿ | ಒಂಟಿ ಮಹಿಳೆಯರ ಪುನರ್ವಸತಿಗೆ ಆಗ್ರಹ

Women Rehabilitation: ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ರಾಜ್ಯ ಒಂಟಿ ಮಹಿಳೆಯರ ಸಂಕರಕ್ಷಣಾ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
Last Updated 25 ಫೆಬ್ರುವರಿ 2026, 4:23 IST
ಕಂಪ್ಲಿ | ಒಂಟಿ ಮಹಿಳೆಯರ ಪುನರ್ವಸತಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT