ಶನಿವಾರ, 31 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ಹಟ್ಟಿಯ ಮೇಲೆ ಚಿರತೆ ದಾಳಿ: 36 ಕುರಿಮರಿ ಸಾವು

Mariyammanahalli Leopard Attack: ವಿಜಯನಗರ ಜಿಲ್ಲೆಯ ಜಿ. ನಾಗಲಾಪುರ ತಾಂಡಾ ಬಳಿ ಚಿರತೆ ದಾಳಿ ನಡೆಸಿ 36 ಕುರಿಮರಿಗಳನ್ನು ಕೊಂದಿದೆ. ಸುಮಾರು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಚಿರತೆ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated 31 ಜನವರಿ 2026, 7:54 IST
ಬಳ್ಳಾರಿ | ಹಟ್ಟಿಯ ಮೇಲೆ ಚಿರತೆ ದಾಳಿ: 36 ಕುರಿಮರಿ ಸಾವು

ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ

Ballari Maize News: ಬಳ್ಳಾರಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲು ನೋಂದಣಿ ಆರಂಭವಾಗಿದೆ. ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ನೀಡಲಾಗುತ್ತದೆ.
Last Updated 31 ಜನವರಿ 2026, 7:54 IST
ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ

ಬಳ್ಳಾರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದತಿಗೆ ಆಗ್ರಹ

KPS Magnet Scheme Protest: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಸಂಡೂರಿನ ಹಳೆಮಾದಾಪುರದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
Last Updated 31 ಜನವರಿ 2026, 7:54 IST
ಬಳ್ಳಾರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದತಿಗೆ ಆಗ್ರಹ

ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು

Mylaralingeshwara Karnika: ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ಫೆ. 4ರಂದು ನಡೆಯಲಿರುವ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
Last Updated 31 ಜನವರಿ 2026, 7:54 IST
ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು

ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು

Kampli Farming: ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ಅಳವಡಿಕೆ ಹಿನ್ನೆಲೆ ಹಿಂಗಾರು ಬೆಳೆಗೆ ನೀರಿಲ್ಲದಂತಾಗಿದ್ದು, ಕಂಪ್ಲಿ ಭಾಗದ ರೈತರು ದನಕರುಗಳಿಗಾಗಿ ಭತ್ತದ ಮೇವು ಹಾಗೂ ಸೊಪ್ಪೆಯನ್ನು ಬಣವೆ ಹಾಕಿ ಸಂರಕ್ಷಿಸುತ್ತಿದ್ದಾರೆ.
Last Updated 31 ಜನವರಿ 2026, 7:54 IST
ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು

ಕೂಡ್ಲಿಗಿ: ವೀರ ವನಿತೆ ಒನಕೆ ಓಬವ್ವಳ ಹುಟ್ಟೂರಲ್ಲಿ ಇಲ್ಲ ಕುರುಹು

ಗುಡೇಕೋಟೆಯಲ್ಲಿ 3ನೇ ವರ್ಷದ ಒನಕೆ ಓಬವ್ವ ಉತ್ಸವ
Last Updated 31 ಜನವರಿ 2026, 7:54 IST
ಕೂಡ್ಲಿಗಿ: ವೀರ ವನಿತೆ ಒನಕೆ ಓಬವ್ವಳ ಹುಟ್ಟೂರಲ್ಲಿ ಇಲ್ಲ ಕುರುಹು

ಕೊಟ್ಟೂರಲ್ಲಿ ಒಂದೇ ಕುಟುಂಬದವರ ತ್ರಿಬಲ್ ಮರ್ಡರ್? ದೂರು ಕೊಟ್ಟವನ ಮೇಲೆ ಅನುಮಾನ

Kotturu Missing Case: ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಕುಟುಂಬದ ಮೂವರು ನಾಪತ್ತೆಯಾದ ಪ್ರಕರಣ ಶನಿವಾರ ಬೆಳಿಗ್ಗೆಯೂ ನಿಗೂಢವಾಗಿಯೇ ಉಳಿದಿದ್ದು, ದೂರು ನೀಡಿರುವ ಅಕ್ಷಯ್‌ ಕುಮಾರ್‌ನ ಬರವಿಕೆಗಾಗಿ ಪಟ್ಟಣ ಕಾದು ಕುಳಿತಿದೆ.
Last Updated 31 ಜನವರಿ 2026, 4:09 IST
ಕೊಟ್ಟೂರಲ್ಲಿ ಒಂದೇ ಕುಟುಂಬದವರ ತ್ರಿಬಲ್ ಮರ್ಡರ್? ದೂರು ಕೊಟ್ಟವನ ಮೇಲೆ ಅನುಮಾನ
ADVERTISEMENT

ಬಳ್ಳಾರಿ: ಪೊಲೀಸ್‌ ‘ಬದಲಾವಣೆಗೇ’ ಅಡ್ಡಿ

ಉಪ ವಿಭಾಗಕ್ಕೆ ಐಪಿಎಸ್‌ ಅಧಿಕಾರಿಯನ್ನು ಹಾಕಿದ್ದ ಸರ್ಕಾರ, ಕರ್ತವ್ಯ ವರದಿಗೆ ‘ಪ್ರಭಾವಿ’ಗಳ ಅಡ್ಡಿ
Last Updated 30 ಜನವರಿ 2026, 3:05 IST
ಬಳ್ಳಾರಿ: ಪೊಲೀಸ್‌ ‘ಬದಲಾವಣೆಗೇ’ ಅಡ್ಡಿ

ಹರಪನಹಳ್ಳಿ: ಎತ್ತು ಇರಿದು ರೈತ ಸಾವು

ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಎತ್ತು ಇರಿದು ಗಾಯಗೊಂಡ ರೈತರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.‌
Last Updated 30 ಜನವರಿ 2026, 2:41 IST
ಹರಪನಹಳ್ಳಿ: ಎತ್ತು ಇರಿದು ರೈತ ಸಾವು

ಕಂಪ್ಲಿ ಸೇತುವೆಗೆ ₹100 ಕೋಟಿ- ವೈ.ಎಂ. ಸತೀಶ್

ಕಂಪ್ಲಿ: ‘ಇಲ್ಲಿನ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಜ್ಯ ಹೆದ್ದಾರಿ-29ರ ಸಂಪರ್ಕ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆಯೇ’ ಎಂದು ವಿಧಾನಪರಿಷತ್...
Last Updated 30 ಜನವರಿ 2026, 2:40 IST
ಕಂಪ್ಲಿ ಸೇತುವೆಗೆ ₹100 ಕೋಟಿ- ವೈ.ಎಂ. ಸತೀಶ್
ADVERTISEMENT
ADVERTISEMENT
ADVERTISEMENT