ಸಾಲ ವಸೂಲಿ ಏಜೆಂಟ್ ಒಬ್ಬ ಜಾರ್ಖಂಡ್ನಲ್ಲಿ ಈಚೆಗೆ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಟ್ರ್ಯಾಕ್ಟರ್ ಹರಿಸಿ, ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎನ್ನಲಾಗಿದ್ದು, ಆ ಘಟನೆಯ ನಂತರದಲ್ಲಿ ಆರ್ಬಿಐ, ಮಹೀಂದ್ರ ಆ್ಯಂಡ್ ಮಹೀಂದ್ರ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಗೆ ಸಾಲ ವಸೂಲಿಗೆ ಹೊರಗಿನ ಏಜೆಂಟರ ನೆರವು ಪಡೆಯುವಂತಿಲ್ಲ ಎಂದು ಸೂಚಿಸಿದೆ.