ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

World Football: ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?
Last Updated 19 ಡಿಸೆಂಬರ್ 2025, 3:21 IST
ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

ಆಳ-ಅಗಲ| ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ: ಸಮಸ್ಯೆ ಬಗೆಹರಿಸುವುದೇ ಕಾಯ್ದೆ?

ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ–2025 ಅಂಗೀಕಾರ: ಜೈಲುಶಿಕ್ಷೆ ರದ್ದು, ದಂಡ ಹೆಚ್ಚಳ ಪ್ರಸ್ತಾವ
Last Updated 19 ಡಿಸೆಂಬರ್ 2025, 0:30 IST
ಆಳ-ಅಗಲ| ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ: ಸಮಸ್ಯೆ ಬಗೆಹರಿಸುವುದೇ ಕಾಯ್ದೆ?

AQI 750ರಿಂದ 68ಕ್ಕೆ ಇಳಿಸಿದ ಚೀನಾದಿಂದ ದೆಹಲಿಗೆ ವಾಯುಮಾಲಿನ್ಯ ನಿಯಂತ್ರಣ ಸಲಹೆ

China Pollution Control: ವಾಯುಮಾಲಿನ್ಯ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಗೆ ಕುಸಿದಿದೆ. ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆ ನಿವಾರಣೆಗೆ ಏನೆಲ್ಲಾ ಕ್ರಮಗಳನ್ನು
Last Updated 18 ಡಿಸೆಂಬರ್ 2025, 6:30 IST
AQI 750ರಿಂದ 68ಕ್ಕೆ ಇಳಿಸಿದ ಚೀನಾದಿಂದ ದೆಹಲಿಗೆ ವಾಯುಮಾಲಿನ್ಯ ನಿಯಂತ್ರಣ ಸಲಹೆ

ಆಳ-ಅಗಲ | ಮಂಗನ ಕಾಯಿಲೆ: ಮಲೆನಾಡಿನಲ್ಲಿ ಆತಂಕದ ಛಾಯೆ

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಎಫ್‌ಡಿ
Last Updated 18 ಡಿಸೆಂಬರ್ 2025, 0:30 IST
ಆಳ-ಅಗಲ | ಮಂಗನ ಕಾಯಿಲೆ: ಮಲೆನಾಡಿನಲ್ಲಿ ಆತಂಕದ ಛಾಯೆ

ನರೇಗಾ vs ವಿಬಿ–ಜಿ ರಾಮ್‌ ಜಿ: ಪ್ರಮುಖ ಬದಲಾವಣೆ ಪಟ್ಟಿ ಇಲ್ಲಿದೆ

MGNREGA Update: ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) ಮಸೂದೆ ಮಂಡಿಸಿದೆ.
Last Updated 17 ಡಿಸೆಂಬರ್ 2025, 11:46 IST
ನರೇಗಾ vs ವಿಬಿ–ಜಿ ರಾಮ್‌ ಜಿ: ಪ್ರಮುಖ ಬದಲಾವಣೆ ಪಟ್ಟಿ ಇಲ್ಲಿದೆ

ನರೇಗಾ ಮಾತ್ರವಲ್ಲ ಈ ಯೋಜನೆಗಳಲ್ಲಿನ ಗಾಂಧಿ ಹೆಸರಿಗೂ ಕತ್ತರಿ ಹಾಕಿದೆ NDA ಸರಕಾರ

ದೇಶಾದ್ಯಂತ 450 ಸರ್ಕಾರಿ ಸಂಸ್ಥೆ, ಯೋಜನೆ, ಕಟ್ಟಡಗಳಿಗೆ ಮಹಾತ್ಮನ ಹೆಸರಿತ್ತು
Last Updated 17 ಡಿಸೆಂಬರ್ 2025, 11:46 IST
ನರೇಗಾ ಮಾತ್ರವಲ್ಲ ಈ ಯೋಜನೆಗಳಲ್ಲಿನ ಗಾಂಧಿ ಹೆಸರಿಗೂ ಕತ್ತರಿ ಹಾಕಿದೆ NDA ಸರಕಾರ

ವಿದೇಶ ವಿದ್ಯಮಾನ | ಥಾಯ್ಲೆಂಡ್–ಕಾಂಬೋಡಿಯಾ: ಶತಮಾನದ ವೈಮನಸ್ಸು, ಸಂಘರ್ಷ ಬಿರುಸು

ಥಾಯ್ಲೆಂಡ್–ಕಾಂಬೋಡಿಯಾ ನಡುವೆ ಸೇನಾ ಸಮರ
Last Updated 17 ಡಿಸೆಂಬರ್ 2025, 0:30 IST
ವಿದೇಶ ವಿದ್ಯಮಾನ | ಥಾಯ್ಲೆಂಡ್–ಕಾಂಬೋಡಿಯಾ: ಶತಮಾನದ ವೈಮನಸ್ಸು, ಸಂಘರ್ಷ ಬಿರುಸು
ADVERTISEMENT

ಆಳ-ಅಗಲ| ಉನ್ನತ ಶಿಕ್ಷಣ: ಕೇಂದ್ರೀಕೃತ ನಿಯಂತ್ರಣ?

ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025
Last Updated 16 ಡಿಸೆಂಬರ್ 2025, 0:30 IST
ಆಳ-ಅಗಲ| ಉನ್ನತ ಶಿಕ್ಷಣ: ಕೇಂದ್ರೀಕೃತ ನಿಯಂತ್ರಣ?

ಆಳ-ಅಗಲ: ತಿಮ್ಮಪ್ಪನ ಸನ್ನಿಧಿಗೆ ಹಗರಣಗಳ ಕಳಂಕ

Tirupati Tirumala Temple Corruption: ಶ್ರೀಮಂತ ತಿರುಪತಿ ತಿರುಮಲ ದೇವಾಲಯ ಮತ್ತೆ ಸುದ್ದಿಯಲ್ಲಿದೆ. ಕಳಪೆ ಲಡ್ಡು ಪ್ರಸಾದ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಶಾಲು ಹಗರಣ ಬಯಲಾಗಿದೆ.
Last Updated 15 ಡಿಸೆಂಬರ್ 2025, 0:30 IST
ಆಳ-ಅಗಲ: ತಿಮ್ಮಪ್ಪನ ಸನ್ನಿಧಿಗೆ ಹಗರಣಗಳ ಕಳಂಕ

ಪಶ್ಚಿಮ ಬಂಗಾಳದಲ್ಲಿ ಕನ್ನಡದ ಹೊನ್ನು: IAS ಅಧಿಕಾರಿಯಾಗಿ ಕೆಂಪಹೊನ್ನಯ್ಯ ಸಾಧನೆ..

ನೂರರಷ್ಟು ದೃಷ್ಟಿದೋಷದಿರುವ ಕನ್ನಡಿಗ ಐಎಎಸ್‌ ಅಧಿಕಾರಿ ಕೆಂಪಹೊನ್ನಯ್ಯ ಪಶ್ಚಿಮ ಬಂಗಾಳದಲ್ಲಿ ‘ವಿದ್ಯಾಸಾಗರ ಪುರಸ್ಕಾರ’ ಪಡೆದಿದ್ದಾರೆ. ಅವರ ಪ್ರೇರಣಾದಾಯಕ ಹೋರಾಟ, ಶಿಕ್ಷಣ, ಸಾಧನೆಗಳ ಸಂಪೂರ್ಣ ಕಥೆ ಇಲ್ಲಿ ಓದಿ.
Last Updated 14 ಡಿಸೆಂಬರ್ 2025, 2:30 IST
ಪಶ್ಚಿಮ ಬಂಗಾಳದಲ್ಲಿ ಕನ್ನಡದ ಹೊನ್ನು: IAS ಅಧಿಕಾರಿಯಾಗಿ ಕೆಂಪಹೊನ್ನಯ್ಯ ಸಾಧನೆ..
ADVERTISEMENT
ADVERTISEMENT
ADVERTISEMENT