ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ಬಾಲಕನ ಮೇಲೆ ಚಿರತೆ ದಾಳಿ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಚನ್ನಪಟ್ಟಣದ 8 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ಕಿರುಚಾಟಕ್ಕೆ ಹೆದರಿ ಚಿರತೆ ಓಡಿದ್ದು, ಪಾದಯಾತ್ರಿಗಳಲ್ಲಿ ಆತಂಕ ಮೂಡಿಸಿದೆ.
Last Updated 10 ಫೆಬ್ರುವರಿ 2026, 8:34 IST
ಚಾಮರಾಜನಗರ: ಬಾಲಕನ ಮೇಲೆ ಚಿರತೆ ದಾಳಿ

ಶೇ 70ರಷ್ಟು ಹುಲಿಗಳು ಭಾರತದಲ್ಲಿ: ಡಾ.ಎಸ್.ಪಿ.ಯಾದವ್

ಬಂಡೀಪುರದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ ಶೃಂಗಸಭೆ
Last Updated 10 ಫೆಬ್ರುವರಿ 2026, 0:30 IST
ಶೇ 70ರಷ್ಟು ಹುಲಿಗಳು ಭಾರತದಲ್ಲಿ: ಡಾ.ಎಸ್.ಪಿ.ಯಾದವ್

ಚಾಮರಾಜನಗರ: ‘ತಿರುವುಗಳು’ ಕೃತಿ ಬಿಡುಗಡೆ

ಲೇಖಕಿ ಎನ್.ಎಸ್.ಗುರುಲಿಂಗಮ್ಮ ನಾಗೇಂದ್ರ ರಚನೆಯ ‘ತಿರುವುಗಳು’ ಕೃತಿ ಬಿಡುಗಡೆ
Last Updated 9 ಫೆಬ್ರುವರಿ 2026, 6:59 IST
ಚಾಮರಾಜನಗರ: ‘ತಿರುವುಗಳು’ ಕೃತಿ ಬಿಡುಗಡೆ

ಚಾಮರಾಜನಗರ| ಸುರಂಗಮಾರ್ಗ ನಿರ್ಮಾಣ ಪ್ರಸ್ತಾವ ಕೈಬಿಡಿ: ಅಬ್ರಾಹಂ ಡಿಸಿಲ್ವಾ

ಸಂಜೀವಿನಿ ಟ್ರಸ್ಟ್‌, ಪರಿಸರ ಸಂರಕ್ಷಣಾ ಗತಿ ವಿಧಿ ಪ್ರತಿಷ್ಠಾನ ಹಾಗೂ ಹಸಿರುಪಡೆ ವತಿಯಿಂದ ಪ್ರತಿಭಟನೆ
Last Updated 9 ಫೆಬ್ರುವರಿ 2026, 6:57 IST
ಚಾಮರಾಜನಗರ| ಸುರಂಗಮಾರ್ಗ ನಿರ್ಮಾಣ ಪ್ರಸ್ತಾವ ಕೈಬಿಡಿ: ಅಬ್ರಾಹಂ ಡಿಸಿಲ್ವಾ

ಚಾಮರಾಜನಗರ| ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತಾ ಸಮಿತಿ ರಚನೆಯಾಗಲಿ‌: ದಲಿತ ಸಂಘಟನೆ

Chamrajnagar Protest: ಚಾಮರಾಜನಗರ: ದಲಿತ ಸಂಘಟನೆಗಳು, ಯುಜಿಸಿ ಸಮಾನತಾ ಸಮಿತಿಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ರಚಿಸಲು ಒತ್ತಾಯಿಸಿ, ಜಾತಿ ಆಧಾರಿತ ದೌರ್ಜನ್ಯ ಮತ್ತು ತಾರತಮ್ಯ ತಡೆಗೆ ತೀವ್ರ ಪ್ರತಿಭಟನೆ ನಡೆಸಿವೆ.
Last Updated 9 ಫೆಬ್ರುವರಿ 2026, 6:57 IST
ಚಾಮರಾಜನಗರ| ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತಾ ಸಮಿತಿ ರಚನೆಯಾಗಲಿ‌: ದಲಿತ ಸಂಘಟನೆ

ಹನೂರು| ಶತದಿನ ದಾಟಿದ ಆಹೋರಾತ್ರಿ ಧರಣಿ

ಹನೂರು ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಜಾರಿ, ಅಂತರ್ಜಲ ವೃದ್ಧಿಗೆ ರೈತರಿಂದ ನಿರಂತರ ಹೋರಾಟ
Last Updated 9 ಫೆಬ್ರುವರಿ 2026, 6:57 IST
ಹನೂರು| ಶತದಿನ ದಾಟಿದ ಆಹೋರಾತ್ರಿ ಧರಣಿ

ಕೊಳ್ಳೇಗಾಲ| ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಮಂದಿ ಆಯ್ಕೆ

Kollegal Cooperative Election: ಕೊಲ್ಲೇಗಾಲ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ 12 ಮಂದಿ ಆಯ್ಕೆಯಾಗಿದ್ದು, ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದವರನ್ನು ಸನ್ಮಾನಿಸಲಾಯಿತು. ಲಾಟರಿ ಮೂಲಕ ಆಯ್ಕೆಯಾಗಿದ್ದ ಎರಡು ಸ್ಥಾನಗಳ ಕುರಿತು ವಿವರ.
Last Updated 9 ಫೆಬ್ರುವರಿ 2026, 6:51 IST
ಕೊಳ್ಳೇಗಾಲ| ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಮಂದಿ ಆಯ್ಕೆ
ADVERTISEMENT

ಚಾಮರಾಜನಗರ| 'ಗುಲಾಮರ ಅಪ್ಪ’ನ ಹಿಂದಿರುವವರ ಮಟ್ಟಹಾಕಿ: ದಲಿತ ಸಮುದಾಯದ ಮುಖಂಡರು

ಎಸ್‌ಸಿ, ಎಸ್‌ಟಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಒತ್ತಾಯ
Last Updated 9 ಫೆಬ್ರುವರಿ 2026, 6:51 IST
ಚಾಮರಾಜನಗರ| 'ಗುಲಾಮರ ಅಪ್ಪ’ನ ಹಿಂದಿರುವವರ ಮಟ್ಟಹಾಕಿ: ದಲಿತ ಸಮುದಾಯದ ಮುಖಂಡರು

ಗುಂಡ್ಲುಪೇಟೆ| ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಿ.ಎಸ್.ನಿರಂಜನಕುಮಾರ್

Gunlupet Political Debate: ಗುಂಡ್ಲುಪೇಟೆ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್, ರಾಜ್ಯ ಕಾಂಗ್ರೆಸ್ ವಿಬಿ-ಜಿ ರಾಮ್-ಜಿ ಯೋಜನೆ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಿದರು.
Last Updated 9 ಫೆಬ್ರುವರಿ 2026, 6:51 IST
ಗುಂಡ್ಲುಪೇಟೆ| ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಿ.ಎಸ್.ನಿರಂಜನಕುಮಾರ್

ಚಾಮರಾಜನಗರ | ಜಾನುವಾರು ಸಾವಿಗೆ ಯೂರಿಯಾ ಕಾರಣ: ಜಿಲ್ಲಾಧಿಕಾರಿ ಶ್ರೀರೂಪಾ

ಹನೂರು ತಾಲ್ಲೂಕಿನಲ್ಲಿ ಸರಣಿ ಜಾನುವಾರು ಸಾವು, ಸಾಂಕ್ರಮಿಕ ರೋಗ ಸಾವಿಗೆ ಕಾರಣವಲ್ಲ, ವರದಿಯಲ್ಲಿ ಬಹಿರಂಗ- ಜಿಲ್ಲಾಧಿಕಾರಿ ಶ್ರೀರೂಪಾ
Last Updated 8 ಫೆಬ್ರುವರಿ 2026, 7:46 IST
ಚಾಮರಾಜನಗರ | ಜಾನುವಾರು ಸಾವಿಗೆ ಯೂರಿಯಾ ಕಾರಣ: ಜಿಲ್ಲಾಧಿಕಾರಿ ಶ್ರೀರೂಪಾ
ADVERTISEMENT
ADVERTISEMENT
ADVERTISEMENT