ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಗುಂಡ್ಲುಪೇಟೆ: ಯುವಕನ ಚಿಕಿತ್ಸೆಗೆ ಆರ್ಥಿಕ ನೆರವು

Kidney Treatment: ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕ ಮಹದೇವಪ್ರಸಾದ್‌ಗೆ ಬೆಂಗಳೂರಿನ ಸಚ್ಚಿದಾನಂದ ಟ್ರಸ್ಟ್ ಅಧ್ಯಕ್ಷ ಬಸವರಾಜು ₹50 ಸಾವಿರ ಆರ್ಥಿಕ ನೆರವು ನೀಡಿದರು.
Last Updated 2 ಮಾರ್ಚ್ 2026, 2:22 IST
ಗುಂಡ್ಲುಪೇಟೆ: ಯುವಕನ ಚಿಕಿತ್ಸೆಗೆ ಆರ್ಥಿಕ ನೆರವು

ಚಾಮರಾಜನಗರ: ರಾಜ್ಯ ಬಜೆಟ್‌ನಲ್ಲಿ ಈ ಬಾರಿಯಾದರೂ ಸಿಗುವುದೇ ‘ಸಿಹಿ’

ಗರಿಗೆದರಿದ ನಿರೀಕ್ಷೆ, ಕಳಚಲಿದೆಯೇ ಹಿಂದುಳಿದ ಜಿಲ್ಲೆ ಹಣೆಪಟ್ಟಿ
Last Updated 2 ಮಾರ್ಚ್ 2026, 2:22 IST
ಚಾಮರಾಜನಗರ: ರಾಜ್ಯ ಬಜೆಟ್‌ನಲ್ಲಿ ಈ ಬಾರಿಯಾದರೂ ಸಿಗುವುದೇ ‘ಸಿಹಿ’

ಯಳಂದೂರು: ಬಸ್ ನಿಲ್ದಾಣದಲ್ಲೂ ಪೊಲೀಸ್‌ ‘ಅಕ್ಕ ಪಡೆ’ ಬಲ

Women Safety Karnataka: ಸ್ತ್ರೀಯರಿಗೆ ಸಂಕಷ್ಟದ ಸಮಯದಲ್ಲಿ ಸಹಾಯ ಹಾಗೂ ಆತ್ಮವಿಶ್ವಾಸ ನೀಡುವ ದೆಸೆಯಲ್ಲಿ ‘ಅಕ್ಕಪಡೆ’ ನೆರವು ಕಲ್ಪಿಸಲಿದೆ ಎಂದು ಚಾಮರಾಜನಗರ ಮಹಿಳಾ ಠಾಣೆಯ ಅಕ್ಕಪಡೆ ಮುಖ್ಯಸ್ಥೆ ದಿವ್ಯ ಹೇಳಿದರು. ಪಟ್ಟಣದ ಬಸ್‌ನಿಲ್ದಾಣ ಮತ್ತು ಶಾಲೆಗಳಲ್ಲಿ ಜಾಗೃತಿ ಮೂಡಿಸಿದರು.
Last Updated 2 ಮಾರ್ಚ್ 2026, 2:22 IST
ಯಳಂದೂರು: ಬಸ್ ನಿಲ್ದಾಣದಲ್ಲೂ ಪೊಲೀಸ್‌ ‘ಅಕ್ಕ ಪಡೆ’ ಬಲ

ಚಾಮರಾಜನಗರ: ದುಬೈನಲ್ಲಿ ಸಿಲುಕಿದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ

Iran Israel War: ಇರಾನ್‌ ಹಾಗೂ ಅಮೆರಿಕಾ ಇಸ್ರೇಲ್‌ ನಡುವಿನ ಯುದ್ಧದ ಪರಿಣಾಮ ದುಬೈನಲ್ಲಿ ವಿಮಾನ ಸಂಚಾರ ಸೇವೆ ಸ್ಥಗಿತವಾಗಿರುವುದರಿಂದ ಪಟ್ಟಣದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ದುಬೈನಲ್ಲಿ ಸಿಲುಕಿದ್ದಾರೆ. ಈಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
Last Updated 2 ಮಾರ್ಚ್ 2026, 2:22 IST
ಚಾಮರಾಜನಗರ: ದುಬೈನಲ್ಲಿ ಸಿಲುಕಿದ ಕೆಪಿಎಸ್ ಶಾಲೆಯ  ಉಪ ಪ್ರಾಂಶುಪಾಲ ನಂಜುಂಡಯ್ಯ

ಕೊಳ್ಳೇಗಾಲ| ನಗರಸಭೆಯ ನೀರಿನಲ್ಲಿ ಹುಳು: ದೂರು

Kollegala Water Supply: ಕೊಳ್ಳೇಗಾಲದ ಮುಡಿಗುಂಡದ ನಾಯಕರ ಹೊಸ ಬಡಾವಣೆಯಲ್ಲಿ 7 ಮನೆಗಳ ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಅಲ್ಲಿನವರು ದೂರಿದ್ದಾರೆ. ಬಡಾವಣೆಯ ನಿವಾಸಿ ಲಿಂಗರಾಜು, ಮಂಗಳಮ್ಮ, ಗಾಯತ್ರಿ, ಉಮಾ, ರತ್ನಮ್ಮ ಅವರು ದೂರು ನೀಡಿದ್ದಾರೆ.
Last Updated 2 ಮಾರ್ಚ್ 2026, 2:21 IST
ಕೊಳ್ಳೇಗಾಲ| ನಗರಸಭೆಯ ನೀರಿನಲ್ಲಿ ಹುಳು: ದೂರು

ಪೊಲೀಸ್ ರನ್ ಅಭಿಯಾನ: ಮ್ಯಾರಥಾನ್‌ನಲ್ಲಿ ಮಣಿಕಂಠ, ಪ್ರೀತಿಗೆ ಪ್ರಥಮ ಸ್ಥಾನ

Drug Free Karnataka: ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ನಗರದಲ್ಲಿ 5 ಕಿ.ಮೀ. ಬೃಹತ್ ಮ್ಯಾರಾಥಾನ್ ನಡೆಯಿತು. ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿದರು.
Last Updated 2 ಮಾರ್ಚ್ 2026, 2:21 IST
ಪೊಲೀಸ್ ರನ್ ಅಭಿಯಾನ: ಮ್ಯಾರಥಾನ್‌ನಲ್ಲಿ ಮಣಿಕಂಠ, ಪ್ರೀತಿಗೆ ಪ್ರಥಮ ಸ್ಥಾನ

ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರದಲ್ಲಿ ಚಿರತೆ ಶವ ಪತ್ತೆ

Gundlupet Leopard: ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರ ಗ್ರಾಮದ ಹೊರ ವಲಯದ ಗುಡ್ಡದ ಸಮೀಪ ಮಹದೇವಪ್ಪ ಎಂಬುವರ ಜಮೀನಿನ ಬಳಿ ಚಿರತೆ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ್ದರು. ಇದು ಒಂದು ಅಥವಾ ಎರಡು ವರ್ಷದ ಚಿರತೆಯಾಗಿದೆ.
Last Updated 1 ಮಾರ್ಚ್ 2026, 19:49 IST
ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರದಲ್ಲಿ ಚಿರತೆ ಶವ ಪತ್ತೆ
ADVERTISEMENT

₹16 ಲಕ್ಷದ ರಥದಲ್ಲಿ ಗರುಢೋತ್ಸವ

Religious Event: ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಹೊಸ ₹16 ಲಕ್ಷದ ರಥದಲ್ಲಿ ಗರುಡೋತ್ಸವ ಉತ್ಸವ ಭಕ್ತರ ಜೊತೆಗೆ ಜರುಗಿತು.
Last Updated 1 ಮಾರ್ಚ್ 2026, 7:45 IST
₹16 ಲಕ್ಷದ ರಥದಲ್ಲಿ ಗರುಢೋತ್ಸವ

ಜೆಎಸ್‌ಎಸ್‌ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ

Education Event: ಚಾಮರಾಜನಗರದ ಜೆಎಸ್‌ಎಸ್‌ ಅನಾಥಾಲಯ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳ ಸಾಧನೆ ಮತ್ತು ಶಿಕ್ಷಣ ಸೇವೆಗಳಿಗೆ ಗೌರವ ನೀಡಲಾಯಿತು.
Last Updated 1 ಮಾರ್ಚ್ 2026, 7:45 IST
ಜೆಎಸ್‌ಎಸ್‌ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ

6,173 ವಿದ್ಯಾರ್ಥಿಗಳು ಹಾಜರು; 120 ಗೈರು

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಶ್ರೀರೂಪಾ
Last Updated 1 ಮಾರ್ಚ್ 2026, 7:45 IST
6,173 ವಿದ್ಯಾರ್ಥಿಗಳು ಹಾಜರು; 120 ಗೈರು
ADVERTISEMENT
ADVERTISEMENT
ADVERTISEMENT