ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

‌ಚಾಮರಾಜನಗರ| ಎರಡು ವರ್ಷಗಳಲ್ಲಿ 498 ಮಂದಿ ರಸ್ತೆ ಅಪಘಾತಗಳಲ್ಲಿ ಮೃತ: ಗಾಯತ್ರಿ

ಅಮೂಲ್ಯ ಜೀವ ಉಳಿಸಲು ಸಂಚಾರ ನಿಯಮ ಕಡ್ಡಾಯ ಪಾಲನೆ ಅಗತ್ಯ: ನ್ಯಾಯಾಧೀಶ ಈಶ್ವರ್‌ ಸಲಹೆ
Last Updated 7 ಜನವರಿ 2026, 2:37 IST
‌ಚಾಮರಾಜನಗರ| ಎರಡು ವರ್ಷಗಳಲ್ಲಿ 498 ಮಂದಿ ರಸ್ತೆ ಅಪಘಾತಗಳಲ್ಲಿ ಮೃತ: ಗಾಯತ್ರಿ

ಕೊಳ್ಳೇಗಾಲ| ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು: ಪಂಕ್ತಿ ಸೇವೆಯಲ್ಲಿ ಬಾಡೂಟದ ಘಮಲು

Chikkalluru Jatre: ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಮಂಗಳವಾರ ಪಂಕ್ತಿ ಸೇವೆ (ಸಿದ್ದರ ಸೇವೆ) ಅಚ್ಚುಕಟ್ಟಾಗಿ ನಡೆಯಿತು. ಬಂಧು, ಬಳಗ, ಸ್ನೇಹಿತರು, ಹಿತೈಷಿಗಳ ಜೊತೆಗೆ
Last Updated 7 ಜನವರಿ 2026, 2:37 IST
ಕೊಳ್ಳೇಗಾಲ| ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು: ಪಂಕ್ತಿ ಸೇವೆಯಲ್ಲಿ ಬಾಡೂಟದ ಘಮಲು

ಕೊಳ್ಳೇಗಾಲ| ರಸ್ತೆಯಲ್ಲಿ ಒಕ್ಕಣೆ: ರೈತರಿಗೆ ಎಚ್ಚರಿಕೆ

Farmer Awareness: ಭತ್ತ, ರಾಗಿ, ಹುರುಳಿ ಸೇರಿದಂತೆ ಅನೇಕ ಬೆಳೆಗಳನ್ನು ಒಕ್ಕಣೆ ಮಾಡಲು ರಸ್ತೆಗೆ ಹಾಕುತ್ತಿದ್ದ ರೈತರಿಗೆ ಅಧಿಕಾರಿಗಳು ಅರಿವು ಮೂಡಿಸಿ ಎಚ್ಚರಿಕೆ ನೀಡಿದ್ದಾರೆ. ಹೆಚ್ಚಾಗಿ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದರು.
Last Updated 7 ಜನವರಿ 2026, 2:37 IST
ಕೊಳ್ಳೇಗಾಲ| ರಸ್ತೆಯಲ್ಲಿ ಒಕ್ಕಣೆ: ರೈತರಿಗೆ ಎಚ್ಚರಿಕೆ

ಚಾಮರಾಜನಗರ| ಜ.15 ರಿಂದ ಸುತ್ತೂರು ಜಾತ್ರೆ: ಪ್ರಚಾರ ರಥಕ್ಕೆ ಸ್ವಾಗತ

Suttur Festival: ಸುತ್ತೂರು ಕ್ಷೇತ್ರದಲ್ಲಿ ಜ.15 ರಿಂದ 20ರವರೆಗೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರಕ್ಕೆ ಆಗಮಿಸಿದ ಪ್ರಚಾರ ರಥಕ್ಕೆ ಜೆಎಸ್‌ಎಸ್ ಕಾಲೇಜು ಅವರಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
Last Updated 7 ಜನವರಿ 2026, 2:37 IST
ಚಾಮರಾಜನಗರ| ಜ.15 ರಿಂದ ಸುತ್ತೂರು ಜಾತ್ರೆ: ಪ್ರಚಾರ ರಥಕ್ಕೆ ಸ್ವಾಗತ

ಚಾಮರಾಜನಗರ| ಮಾನವ–ಪ್ರಾಣಿ ಸಂಘರ್ಷ ತಡೆಗೆ ಎಐ ತಂತ್ರಜ್ಞಾನ: ಪ್ರಭಾಕರನ್‌

ಕಾಡಿನಲ್ಲಿ ಹೆಚ್ಚಾದ ಹುಲಿಗಳ ಸಂಖ್ಯೆ; ಮಾನವ ಪ್ರಾಣಿ ಸಂಘರ್ಷ ಪ್ರಕರಣಗಳೂ ಏರಿಕೆ
Last Updated 7 ಜನವರಿ 2026, 2:37 IST
ಚಾಮರಾಜನಗರ| ಮಾನವ–ಪ್ರಾಣಿ ಸಂಘರ್ಷ ತಡೆಗೆ ಎಐ ತಂತ್ರಜ್ಞಾನ: ಪ್ರಭಾಕರನ್‌

ಚಾಮರಾಜನಗರ| ಕೆಎಸ್‌ಆರ್‌ಟಿಸಿ ಬಸ್‌ - ಲಾರಿ ಮಧ್ಯೆ ಅಪಘಾತ: ಹಲವರಿಗೆ ಗಾಯ

Truck Collision: ತಾಲ್ಲೂಕಿನ ಬೆಂಡರವಾಡಿಯ ಬಳಿ ಮಂಗಳವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ತೀವ್ರವಾಗಿತ್ತು.
Last Updated 7 ಜನವರಿ 2026, 2:37 IST
ಚಾಮರಾಜನಗರ| ಕೆಎಸ್‌ಆರ್‌ಟಿಸಿ ಬಸ್‌ - ಲಾರಿ ಮಧ್ಯೆ ಅಪಘಾತ: ಹಲವರಿಗೆ ಗಾಯ

PV Web Exclusive | ಸುಳ್ವಾಡಿ ವಿಷಪ್ರಾಶನ ದುರಂತಕ್ಕೆ 7 ವರ್ಷ; ಈಡೇರದ ಬೇಡಿಕೆ

Sulwadi Temple Incident: ಡಿ.14, 2018ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಕಿಚ್‌ಗುತ್‌ ಮಾರಮ್ಮನ ದೇವಾಲಯದಲ್ಲಿ ವಿತರಿಸಲಾಗಿದ್ದ ವಿಷ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟಿದ್ದರು. 110ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.
Last Updated 7 ಜನವರಿ 2026, 1:30 IST
PV Web Exclusive | ಸುಳ್ವಾಡಿ ವಿಷಪ್ರಾಶನ ದುರಂತಕ್ಕೆ 7 ವರ್ಷ; ಈಡೇರದ ಬೇಡಿಕೆ
ADVERTISEMENT

ಹನೂರು | ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಿ

Human-Wildlife Conflict: ಕಾವೇರಿ ವನ್ಯಧಾಮ ಅರಣ್ಯದಂಚಿನ ರೈತರು ಕಾಡಾನೆಗಳ ಹಾವಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಹನೂರಿನಲ್ಲಿ ಪ್ರತಿಭಟನೆ ನಡೆಸಿ, ಪರಿಹಾರ ಮತ್ತು ಕ್ರಮಕ್ಕೆ ಒತ್ತಾಯಿಸಿದರು.
Last Updated 6 ಜನವರಿ 2026, 7:23 IST
ಹನೂರು | ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಿ

ಚಾಮರಾಜನಗರ | ಎಂ.ಎಂ ಹಿಲ್ಸ್‌; ಹುಲಿ ಗಣತಿ ಆರಂಭ

Wildlife Survey: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, ಬಂಡೀಪುರ ಸೇರಿದಂತೆ 3 ಹಂತಗಳಲ್ಲಿ ಕ್ಯಾಮೆರಾ ಟ್ರಾಪ್ ಹಾಗೂ ಲೈನ್ ಟ್ರಾನ್ಸೆಕ್ಸ್ ಸರ್ವೆ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
Last Updated 6 ಜನವರಿ 2026, 7:21 IST
ಚಾಮರಾಜನಗರ | ಎಂ.ಎಂ ಹಿಲ್ಸ್‌; ಹುಲಿ ಗಣತಿ ಆರಂಭ

ಯಳಂದೂರು | ಕಾಡ್ಗಿಚ್ಚು ತಡೆಗೆ ಬೆಂಕಿ ರಹಿತ ಮಾರ್ಗ 

Fire Line Creation: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ತಡೆಗೆ ಅರಣ್ಯ ಇಲಾಖೆ ಬೆಂಕಿ ರೇಖೆ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿ ದಹನಶೀಲ ವಸ್ತುಗಳ ತೆರವು ಕಾರ್ಯ ನಡೆಸುತ್ತಿದೆ.
Last Updated 6 ಜನವರಿ 2026, 7:19 IST
ಯಳಂದೂರು | ಕಾಡ್ಗಿಚ್ಚು ತಡೆಗೆ ಬೆಂಕಿ ರಹಿತ ಮಾರ್ಗ 
ADVERTISEMENT
ADVERTISEMENT
ADVERTISEMENT