ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಚಿರತೆ ಸೆರೆಗೆ ಇರಿಸಿದ್ದ ಬೋನಿನೊಳಗೆ ಸೆರೆಯಾಗಿದ್ದು ಕುತೂಹಲದ ‘ಕೂಸು’

ಚಾಮರಾಜನಗರ ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ವ್ಯಕ್ತಿಯೊಬ್ಬರು ಸಿಲುಕಿ ಮೂರು ತಾಸು ಪರಿತಪಿಸಿದ ಪ್ರಸಂಗ ಮಂಗಳವಾರ ನಡೆದಿದೆ.
Last Updated 23 ಡಿಸೆಂಬರ್ 2025, 13:40 IST
ಚಿರತೆ ಸೆರೆಗೆ ಇರಿಸಿದ್ದ ಬೋನಿನೊಳಗೆ ಸೆರೆಯಾಗಿದ್ದು ಕುತೂಹಲದ ‘ಕೂಸು’

ನೇರ ಮಾರುಕಟ್ಟೆಯತ್ತ ರೈತರ ಚಿತ್ತ

ಉತ್ಪಾದಕ, ಮಾರಾಟಗಾರ ಹಾಗೂ ಸಾವಯವ ಬೇಸಾಯದ ಕನಸು
Last Updated 23 ಡಿಸೆಂಬರ್ 2025, 6:08 IST
ನೇರ ಮಾರುಕಟ್ಟೆಯತ್ತ ರೈತರ ಚಿತ್ತ

ಟೊಮೆಟೊ, ಬೀನ್ಸ್, ಮೊಟ್ಟೆ ದುಬಾರಿ

ಗ್ರಾಹಕರಿಗೆ ಚಳಿಗಾಲದಲ್ಲಿ ದರ ಏರಿಕೆಯ ಬಿಸಿ
Last Updated 23 ಡಿಸೆಂಬರ್ 2025, 6:07 IST
ಟೊಮೆಟೊ, ಬೀನ್ಸ್, ಮೊಟ್ಟೆ ದುಬಾರಿ

ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೇಖರ್ ಬುದ್ಧ

ನಗರ ಹಾಗೂ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಇದರ ಜೊತೆಗೆ ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದೆ ಎಂದು ಪ್ರಗತಿಪರ ಸಂಚಾಲಕ ಶೇಖರ್ ಬುದ್ದ ಹೇಳಿದರು.  
Last Updated 23 ಡಿಸೆಂಬರ್ 2025, 6:06 IST
ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೇಖರ್ ಬುದ್ಧ

‘ಮಣ್ಣಿನ ಸವಕಳಿ ತಡೆಗೆ ಕ್ರಮವಹಿಸಿ’

ಜಲಾನಯನೋತ್ಸವ ಕಾರ್ಯಕ್ರಮದದಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್
Last Updated 23 ಡಿಸೆಂಬರ್ 2025, 6:05 IST
‘ಮಣ್ಣಿನ ಸವಕಳಿ ತಡೆಗೆ ಕ್ರಮವಹಿಸಿ’

ಫಲಿತಾಂಶ ಹೆಚ್ಚಳಕ್ಕೆ ಚೈತನ್ಯ ಇ-ಮ್ಯಾಗಜೀನ್

ಆದರ್ಶ ವಿದ್ಯಾಲಯದಲ್ಲಿ ನಡೆದ ವೈವಿಧ್ಯಮಯ ಶೈಕ್ಷಣಿಕ ಚಟುವಟಿಕೆ
Last Updated 23 ಡಿಸೆಂಬರ್ 2025, 6:03 IST
ಫಲಿತಾಂಶ ಹೆಚ್ಚಳಕ್ಕೆ ಚೈತನ್ಯ ಇ-ಮ್ಯಾಗಜೀನ್

ಚಿರತೆ ದಾಳಿಗೆ ಜಾನುವಾರು ಸಾವು: ಶಾಸಕ ಭೇಟಿ

ಸಮೀದ ಗಂಗವಾಡಿಯಲ್ಲಿ ಚಿರತೆ ದಾಳಿಗೆ ರಾಮಯ್ಯ ಅವರ 3 ಕರು ಮೃತಪಟ್ಟಿರುವ ಸ್ಥಳಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.
Last Updated 23 ಡಿಸೆಂಬರ್ 2025, 6:01 IST
ಚಿರತೆ ದಾಳಿಗೆ ಜಾನುವಾರು ಸಾವು: ಶಾಸಕ ಭೇಟಿ
ADVERTISEMENT

ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ

Chamarajanagar Tiger: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ತಾಲ್ಲೂಕಿನ ನಂಜೇದೇವನಪುರದಲ್ಲಿ ಐದು ಹುಲಿಗಳು ಪತ್ತೆಯಾದ ಬೆನ್ನಲ್ಲೇ ಸೋಮವಾರ ಹುಲಿ ಸೆರೆ ಕಾರ್ಯಾಚರಣೆ ಆರಂಭವಾಯಿತು.
Last Updated 23 ಡಿಸೆಂಬರ್ 2025, 5:27 IST
ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ

ಇಂದು ರಾಷ್ಟ್ರೀಯ ಗಣಿತ ದಿನ: ಗಣಿತ ಕಲಿಕೆಗೆ ನೂರೆಂಟು ಹಾದಿ…

Math Learning India: ರಾಮಾನುಜನ್ ಜನ್ಮದಿನದ ಅಂಗವಾಗಿ ಯಳಂದೂರಿನ ಬನ್ನಿಸಾರಿಗೆ ಶಾಲೆಯಲ್ಲಿ ಮಕ್ಕಳಿಗೆ ಸರಳ ಉಪಾಯಗಳಲ್ಲಿ ಗಣಿತ ಕಲಿಸುವ ಪ್ರಯತ್ನ ನಡೆಯುತ್ತಿದೆ. ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ಚಿತ್ರವೂ ಪ್ರದರ್ಶನಕ್ಕೆ ಸಿದ್ಧವಾಗಿದೆ.
Last Updated 22 ಡಿಸೆಂಬರ್ 2025, 2:37 IST
ಇಂದು ರಾಷ್ಟ್ರೀಯ ಗಣಿತ ದಿನ: ಗಣಿತ ಕಲಿಕೆಗೆ ನೂರೆಂಟು ಹಾದಿ…

ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

Reels Video Case: ಮಹದೇಶ್ವರ ಬೆಟ್ಟದಲ್ಲಿ 108 ಅಡಿ ಮಾದಪ್ಪನ ಪ್ರತಿಮೆ ಎದುರು ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿದ ಮಹಿಳೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಭದ್ರತೆ ಮೀರಿ ಪ್ರವೇಶಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 2:35 IST
ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT