ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಇಂದು ರಾಷ್ಟ್ರೀಯ ಗಣಿತ ದಿನ: ಗಣಿತ ಕಲಿಕೆಗೆ ನೂರೆಂಟು ಹಾದಿ…

Math Learning India: ರಾಮಾನುಜನ್ ಜನ್ಮದಿನದ ಅಂಗವಾಗಿ ಯಳಂದೂರಿನ ಬನ್ನಿಸಾರಿಗೆ ಶಾಲೆಯಲ್ಲಿ ಮಕ್ಕಳಿಗೆ ಸರಳ ಉಪಾಯಗಳಲ್ಲಿ ಗಣಿತ ಕಲಿಸುವ ಪ್ರಯತ್ನ ನಡೆಯುತ್ತಿದೆ. ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ಚಿತ್ರವೂ ಪ್ರದರ್ಶನಕ್ಕೆ ಸಿದ್ಧವಾಗಿದೆ.
Last Updated 22 ಡಿಸೆಂಬರ್ 2025, 2:37 IST
ಇಂದು ರಾಷ್ಟ್ರೀಯ ಗಣಿತ ದಿನ: ಗಣಿತ ಕಲಿಕೆಗೆ ನೂರೆಂಟು ಹಾದಿ…

ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

Reels Video Case: ಮಹದೇಶ್ವರ ಬೆಟ್ಟದಲ್ಲಿ 108 ಅಡಿ ಮಾದಪ್ಪನ ಪ್ರತಿಮೆ ಎದುರು ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿದ ಮಹಿಳೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಭದ್ರತೆ ಮೀರಿ ಪ್ರವೇಶಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 2:35 IST
ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆಗಟ್ಟುತ್ತಿದೆ ಕ್ರಿಸ್‌ಮಸ್‌ ಸಂಭ್ರಮ

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ ಚರ್ಚ್‌ಗಳು; ಮನೆಯ ಮುಂದೆ ನಕ್ಷತ್ರಗಳ ಬೆಳಕು
Last Updated 22 ಡಿಸೆಂಬರ್ 2025, 2:35 IST
ಚಾಮರಾಜನಗರ: ಜಿಲ್ಲೆಯಲ್ಲಿ ಕಳೆಗಟ್ಟುತ್ತಿದೆ ಕ್ರಿಸ್‌ಮಸ್‌ ಸಂಭ್ರಮ

ಗುಂಡ್ಲುಪೇಟೆ: ಡ್ರೋನ್‌ ಕಣ್ಣಿಗೆ ಬಿದ್ದ ಹಸುಗಳ ಮೇಲೆ ದಾಳಿ ನಡೆಸಿದ್ದ ಹುಲಿ

Drone Surveillance Tiger: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಸುಗಳ ಮೇಲೆ ದಾಳಿ ನಡೆಸಿದ ಹುಲಿಯ ಚಲನವಲನವನ್ನು ಥರ್ಮಲ್ ಮತ್ತು ಈಗಲ್ ಡ್ರೋನ್ ಬಳಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 2:35 IST
ಗುಂಡ್ಲುಪೇಟೆ: ಡ್ರೋನ್‌ ಕಣ್ಣಿಗೆ ಬಿದ್ದ ಹಸುಗಳ ಮೇಲೆ ದಾಳಿ ನಡೆಸಿದ್ದ ಹುಲಿ

ಗುಂಡ್ಲುಪೇಟೆ: ಬಾಳೆ ತೋಟದಲ್ಲಿ ಅಡಗಿದ್ದ ಹುಲಿ ಸೆರೆ

Wild Tiger Rescue: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರೈತನ ಬಾಳೆ ತೋಟದಲ್ಲಿ ಅಡಗಿದ್ದ ಗಂಡು ಹುಲಿಯನ್ನು ಅರಿವಳಿಕೆ ಮದ್ದು ಬಳಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
Last Updated 22 ಡಿಸೆಂಬರ್ 2025, 2:35 IST
ಗುಂಡ್ಲುಪೇಟೆ: ಬಾಳೆ ತೋಟದಲ್ಲಿ ಅಡಗಿದ್ದ ಹುಲಿ ಸೆರೆ

ಪ್ರತಿಭಾ ಕಾರಂಜಿ: ಕೋಣನಕೆರೆ ಬುಡಕಟ್ಟು ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Tribal School Achievement: ಹನೂರು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕೋಣನಕೆರೆ ಬುಡಕಟ್ಟು ಆಶ್ರಮ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 22 ಡಿಸೆಂಬರ್ 2025, 2:35 IST
ಪ್ರತಿಭಾ ಕಾರಂಜಿ: ಕೋಣನಕೆರೆ ಬುಡಕಟ್ಟು ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಚಾಮರಾಜನಗರ: ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ

22, 23ರಂದು ಮನೆ ಮನೆಗೆ ತೆರಳಿ ಪೋಲಿಯೊ ಲಸಿಕೆ
Last Updated 22 ಡಿಸೆಂಬರ್ 2025, 2:35 IST
ಚಾಮರಾಜನಗರ: ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ
ADVERTISEMENT

ಕೊಳ್ಳೇಗಾಲ| ಹಾವುಗಳ ಸಂರಕ್ಷಣೆಗೆ ಸಹಕರಿಸಿ: ಸ್ನೇಕ್ ಮಹೇಶ್

Wildlife Education: ಕೊಳ್ಳೇಗಾಲದ ಶಾಲೆಯಲ್ಲಿ ಹಾವುಗಳ ಸಂರಕ್ಷಣೆಯ ಕುರಿತು ಸ್ನೇಕ್ ಮಹೇಶ್ ಜಾಗೃತಿ ಮೂಡಿಸಿ, ಹಾವುಗಳ ಮಹತ್ವ, ಮುಂಜಾಗ್ರತಾ ಕ್ರಮಗಳು ಹಾಗೂ ಮೂಢನಂಬಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
Last Updated 22 ಡಿಸೆಂಬರ್ 2025, 2:35 IST
ಕೊಳ್ಳೇಗಾಲ| ಹಾವುಗಳ ಸಂರಕ್ಷಣೆಗೆ ಸಹಕರಿಸಿ: ಸ್ನೇಕ್ ಮಹೇಶ್

ಖರೀದಿ ಕೇಂದ್ರಗಳತ್ತ ಸುಳಿಯದ ಭತ್ತ ಬೆಳೆಗಾರರು

ಬೆಂಬಲ ಬೆಲೆ ಯೋಜನೆಯಡಿ ನಿಗದಿಪಡಿಸಿರುವ ದರ ತೀರಾ ಕಡಿಮೆ; ಮಧ್ಯವರ್ತಿಗಳ ಮೂಲಕ ಹೊರ ರಾಜ್ಯಗಳಿಗೆ ಜಿಲ್ಲೆಯ ಭತ್ತ ರವಾನೆ
Last Updated 21 ಡಿಸೆಂಬರ್ 2025, 4:49 IST
ಖರೀದಿ ಕೇಂದ್ರಗಳತ್ತ ಸುಳಿಯದ ಭತ್ತ ಬೆಳೆಗಾರರು

‘ಸುರಕ್ಷಿತ ಕಿಟ್‌ ಧರಿಸಿ ಕೆಲಸ ಮಾಡಲು ಪೌರ ಕಾರ್ಮಿಕರಿಗೆ ಸಲಹೆ’

ಉಪ ವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸಭೆ
Last Updated 21 ಡಿಸೆಂಬರ್ 2025, 4:46 IST
‘ಸುರಕ್ಷಿತ ಕಿಟ್‌ ಧರಿಸಿ ಕೆಲಸ ಮಾಡಲು ಪೌರ ಕಾರ್ಮಿಕರಿಗೆ ಸಲಹೆ’
ADVERTISEMENT
ADVERTISEMENT
ADVERTISEMENT