ಗುರುವಾರ, 6 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಮಲೆ ಮಹದೇಶ್ವರ ವನ್ಯಧಾಮ: ರುದ್ರನಿಗೆ ಮನಸೋತ ಸಫಾರಿಗರು

ಎಲ್ಲರ ಆಕರ್ಷಿಸುತ್ತಿರುವ ಆನೆ; ಎರಡು ಸಫಾರಿ ವಲಯಗಳಲ್ಲಿ ದರ್ಶನ
Last Updated 6 ನವೆಂಬರ್ 2025, 5:26 IST
ಮಲೆ ಮಹದೇಶ್ವರ ವನ್ಯಧಾಮ: ರುದ್ರನಿಗೆ ಮನಸೋತ ಸಫಾರಿಗರು

ಯಳಂದೂರು: ತೆಂಗು, ಕಂಗಿನ ನಡುವೆ ಕಾಫಿ ಘಮಲು

10 ಎಕರೆಯಲ್ಲಿ ಬೆಳೆ ಸಂಯೋಜನೆಯಿಂದ ಆದಾಯ ಪಕ್ಕ; ನಿರ್ವಹಣೆ ಸುಲಭ
Last Updated 6 ನವೆಂಬರ್ 2025, 5:25 IST
ಯಳಂದೂರು: ತೆಂಗು, ಕಂಗಿನ ನಡುವೆ ಕಾಫಿ ಘಮಲು

ರಾಹುಲ್ ಗಾಂಧಿ ದೊಡ್ಡ ಚೋರ್, ಅವರ ಖಾಂದಾನ್ ದೊಡ್ಡ ಚೋರ್: ಛಲವಾದಿ ನಾರಾಯಣಸ್ವಾಮಿ

ಗುಂಡ್ಲುಪೇಟೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಸಿ ‘ಚೋರ್ ಖಾಂದಾನ್’ ಎಂದು ಕರೆದರು. ಕಾಂಗ್ರೆಸ್‌ ಸರ್ಕಾರದ ಕಾರ್ಯಕ್ಷಮತೆಯ ಮೇಲೂ ಟೀಕೆಗೈದರು.
Last Updated 6 ನವೆಂಬರ್ 2025, 5:24 IST
ರಾಹುಲ್ ಗಾಂಧಿ ದೊಡ್ಡ ಚೋರ್, ಅವರ ಖಾಂದಾನ್ ದೊಡ್ಡ ಚೋರ್: ಛಲವಾದಿ ನಾರಾಯಣಸ್ವಾಮಿ

ರೈತರ ಸಮಸ್ಯೆ ಅಧಿವೇಶದಲ್ಲಿ ಚರ್ಚೆ: ಅಶೋಕ್‌

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 22 ದಿನಗಳಿಂದ ನಡೆಯುತ್ತಿರುವ ರೈತರ ಧರಣಿಗೆ ಭೇಟಿ ನೀಡಿದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ, ಮುಂದಿನ ಅಧಿವೇಶನದಲ್ಲಿ ರೈತರ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸುವುದಾಗಿ ಭರವಸೆ ನೀಡಿದರು.
Last Updated 6 ನವೆಂಬರ್ 2025, 5:23 IST
ರೈತರ ಸಮಸ್ಯೆ ಅಧಿವೇಶದಲ್ಲಿ ಚರ್ಚೆ: ಅಶೋಕ್‌

ರೈತರಿಗೆ ವಿಷವುಣಿಸುವ ಕಾಂಗ್ರೆಸ್ ಸರ್ಕಾರ: ಆರ್.ಆಶೋಕ್ ವಾಗ್ದಾಳಿ

ಗುಂಡ್ಲುಪೇಟೆ ತಾಲ್ಲೂಕಿನ ಕೆರೆ ತುಂಬಿಸಲು ಒತ್ತಾಯಿಸಿ ಬಿಜೆಪಿ ಪಾದಯಾತ್ರೆ
Last Updated 6 ನವೆಂಬರ್ 2025, 5:23 IST
ರೈತರಿಗೆ ವಿಷವುಣಿಸುವ ಕಾಂಗ್ರೆಸ್ ಸರ್ಕಾರ: ಆರ್.ಆಶೋಕ್ ವಾಗ್ದಾಳಿ

ತಾಯಿ ಹುಲಿ ಹತ್ಯೆ ಶಂಕೆ: ಸಿಐಡಿ ತನಿಖೆಗೆ ಈಶ್ವರ ಖಂಡ್ರೆ ಆದೇಶ

Tiger Death: ಚಾಮರಾಜನಗರ ಬಿಆರ್‌ಟಿದಲ್ಲಿ ನವಜಾತ ಹುಲಿ ಮರಿಗಳ ಫೋಟೋ-ವಿಡಿಯೋ ಸಂಬಂಧ ಆರೋಪಗಳು ಹೊರಬಿದ್ದಿವೆ. ತಾಯಿ ಹುಲಿಯ ಹತ್ಯೆ ಶಂಕೆ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಸಿಐಡಿ ತನಿಖೆ ಘೋಷಿಸಿದ್ದಾರೆ.
Last Updated 5 ನವೆಂಬರ್ 2025, 15:51 IST
ತಾಯಿ ಹುಲಿ ಹತ್ಯೆ ಶಂಕೆ: ಸಿಐಡಿ ತನಿಖೆಗೆ ಈಶ್ವರ ಖಂಡ್ರೆ ಆದೇಶ

10,885 ಸಾಕು ಪ್ರಾಣಿಗಳಿಗೆ ಚುಚ್ಚುಮದ್ದು: ಪಶು ವೈದ್ಯಾಧಿಕಾರಿ ಎಸ್.ಶಿವರಾಜು

ಭಾರತ್ ಪಶುಧನ್ ಆ್ಯಪ್‌ನಲ್ಲಿ ಲಸಿಕೆ ಹಾಕಿದ ರಾಸುಗಳ ದಾಖಲೀಕರಣ
Last Updated 5 ನವೆಂಬರ್ 2025, 7:44 IST
10,885 ಸಾಕು ಪ್ರಾಣಿಗಳಿಗೆ ಚುಚ್ಚುಮದ್ದು: ಪಶು ವೈದ್ಯಾಧಿಕಾರಿ ಎಸ್.ಶಿವರಾಜು
ADVERTISEMENT

ಸೌಹಾರ್ದ, ಸಾಮರಸ್ಯ ನೆಲೆಸಲಿ: ಡಾ.ಎಲ್‌.ಮೂರ್ತಿ

Ambedkar Vandalism Response: ಡಾ.ಎಲ್‌.ಮೂರ್ತಿ ಅವರು ಜ್ಯೋತಿಗೌಡನಪುರ ಗ್ರಾಮಕ್ಕೆ ಭೇಟಿ ನೀಡಿ, ವಿಗ್ರಹ ಧ್ವಂಸ ಪ್ರಕರಣದ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು ಹಾಗೂ ಸೌಹಾರ್ದತೆ ಕಾಪಾಡುವ ಅಗತ್ಯವಿದೆ ಎಂದರು.
Last Updated 5 ನವೆಂಬರ್ 2025, 7:44 IST
ಸೌಹಾರ್ದ, ಸಾಮರಸ್ಯ ನೆಲೆಸಲಿ: ಡಾ.ಎಲ್‌.ಮೂರ್ತಿ

ದಂಡಕ್ಕೆ ಪ್ರತೀಕಾರ, ಪ್ರತಿಮೆ ಧ್ವಂಸ: ಆರೋಪಿ ಮಂಜುನಾಥ ಬಂಧನ

ಜ್ಯೋತಿಗೌಡನಪುರದ ಅಂಬೇಡ್ಕರ್, ಬುದ್ಧ ವಿರೂಪ ಪ್ರಕರಣ
Last Updated 5 ನವೆಂಬರ್ 2025, 7:44 IST
ದಂಡಕ್ಕೆ ಪ್ರತೀಕಾರ, ಪ್ರತಿಮೆ ಧ್ವಂಸ: ಆರೋಪಿ ಮಂಜುನಾಥ ಬಂಧನ

ಚಾಮರಾಜನಗರ: ಕಾಡು ಪ್ರಾಣಿ ಹಾವಳಿ ತಡೆಗೆ ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ಕಚೇರಿ ಮುಂದೆ ರೈತರು ಮತ್ತು ಹಸಿರು ಸೇನೆ ಕಾರ್ಯಕರ್ತರು ಕಾಡುಪ್ರಾಣಿ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕಾಡಾನೆ, ಹುಲಿ, ಚಿರತೆ ಹಾವಳಿಯಿಂದ ಬೆಳೆ ನಾಶವಾದ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
Last Updated 5 ನವೆಂಬರ್ 2025, 7:39 IST
ಚಾಮರಾಜನಗರ: ಕಾಡು ಪ್ರಾಣಿ ಹಾವಳಿ ತಡೆಗೆ ಒತ್ತಾಯಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT