ಗುರುವಾರ, 3 ಜುಲೈ 2025
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ | ಕಳ್ಳಬೇಟೆ ತಡೆ ಶಿಬಿರ: 4 ತಿಂಗಳಿಂದ ಬಾರದ ವೇತನ

ಐದು ಹುಲಿಗಳು ಮೃತಪಟ್ಟ ಎಂಎಂ ಹಿಲ್ಸ್‌ ವನ್ಯಜೀವಿ ವಿಭಾಗದ ಹೊರಗುತ್ತಿಗೆ ನೌಕರರರ ಸಂಕಷ್ಟ
Last Updated 3 ಜುಲೈ 2025, 1:09 IST
ಚಾಮರಾಜನಗರ | ಕಳ್ಳಬೇಟೆ ತಡೆ ಶಿಬಿರ: 4 ತಿಂಗಳಿಂದ ಬಾರದ ವೇತನ

ಗುಂಡ್ಲುಪೇಟೆ | ಕಾಡುಪ್ರಾಣಿ ಹಾವಳಿ; ಅರಣ್ಯಾಧಿಕಾರಿಗೆ ದಿಗ್ಬಂಧನ

ಓಂಕಾರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ
Last Updated 2 ಜುಲೈ 2025, 14:19 IST
ಗುಂಡ್ಲುಪೇಟೆ | ಕಾಡುಪ್ರಾಣಿ ಹಾವಳಿ; ಅರಣ್ಯಾಧಿಕಾರಿಗೆ ದಿಗ್ಬಂಧನ

ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಹೂಗ್ಯಂ ವನ್ಯಜೀವಿ ವಲಯದಲ್ಲಿ ಡಿಆರ್‌ಎಫ್‌, ಅರಣ್ಯ ರಕ್ಷಕರ ಹುದ್ದೆ ಖಾಲಿ
Last Updated 2 ಜುಲೈ 2025, 7:05 IST
ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಗುಂಡ್ಲುಪೇಟೆಯಲ್ಲಿ 20ಕ್ಕೂ ಅಧಿಕ ಕೋತಿಗಳ ಸಾವು: ವಿಷಪ್ರಾಶನ ಶಂಕೆ

Poisoning ಗುಂಡ್ಲುಪೇಟೆ ಕಂದೇಗಾಲ ಸಮೀಪ 20ಕ್ಕೂ ಹೆಚ್ಚು ಕೋತಿಗಳ ಮೃತದೇಹ ಪತ್ತೆ, ವಿಷಪ್ರಾಶನ ಶಂಕೆ ವ್ಯಕ್ತವಾಗಿ ವನ್ಯಜೀವಿ ಪ್ರೇಮಿಗಳ ಆಕ್ರೋಶ
Last Updated 2 ಜುಲೈ 2025, 5:32 IST
ಗುಂಡ್ಲುಪೇಟೆಯಲ್ಲಿ 20ಕ್ಕೂ ಅಧಿಕ ಕೋತಿಗಳ ಸಾವು: ವಿಷಪ್ರಾಶನ ಶಂಕೆ

ಚಿರತೆ ಕಳೇಬರ ಪತ್ತೆ: ತನಿಖೆಗೆ ಸಚಿವರ ಸೂಚನೆ

ಚಾಮರಾಜನಗರ ‘ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪುರ ಮಾರ್ಟಳ್ಳಿ ಗಡಿಯಲ್ಲಿ ಚಿರತೆ ಕಳೇಬರ ಪತ್ತೆಯಾಗಿದ್ದು, ಉಗುರುಗಳಿಗಾಗಿ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.
Last Updated 1 ಜುಲೈ 2025, 17:32 IST
ಚಿರತೆ ಕಳೇಬರ ಪತ್ತೆ: ತನಿಖೆಗೆ ಸಚಿವರ ಸೂಚನೆ

ಯಳಂದೂರು: ಪ್ರೇಕ್ಷಕರ ಗಮನ ಸೆಳೆದ ಬೆಲ್ಲದ ದೋಣಿ

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾತ್ರಿ ಮೈಸೂರಿನ ನಿರಂತರ ಕಲಾ ವೇದಿಕೆಯ ಜಗ್ಗು ಜಾದೂಗರ್, ಮಿಮಿಕ್ರಿ ಕಲಾವಿದ ರವಿಕುಮಾರ್ ನಡೆಸಿಕೊಟ್ಟ ಮ್ಯಾಜಿಕ್ ಪ್ರದರ್ಶನ ಹಾಗೂ ಬೆಲ್ಲದ ದೋಣಿ ನಾಟಕಗಳು ಜನರನ್ನು ರಂಜಿಸಿದವು.
Last Updated 1 ಜುಲೈ 2025, 15:40 IST
ಯಳಂದೂರು: ಪ್ರೇಕ್ಷಕರ ಗಮನ ಸೆಳೆದ ಬೆಲ್ಲದ ದೋಣಿ

ಯಳಂದೂರು: ನಿವೃತ್ತ ಶಿಕ್ಷಕನಿಗೆ ಚಿನ್ನದ ಉಂಗುರ ಉಡುಗೊರೆ

ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಿವೃತ್ತ ಶಿಕ್ಷಕ ಜಿ.ಮಹದೇವ ಅವರಿಗೆ ಗ್ರಾಮಸ್ಥರು ಚಿನ್ನದ ಉಂಗುರಗಳ ಉಡುಗೊರೆ ನೀಡಿ ಸಂಭ್ರಮಿಸಿದರು.
Last Updated 1 ಜುಲೈ 2025, 15:35 IST
ಯಳಂದೂರು: ನಿವೃತ್ತ ಶಿಕ್ಷಕನಿಗೆ ಚಿನ್ನದ ಉಂಗುರ ಉಡುಗೊರೆ
ADVERTISEMENT

ಗುಂಡ್ಲುಪೇಟೆ: ಮಹಾಪಾರ್ವತಿ ಅಮ್ಮ ಜಾತ್ರಾ ಮಹೋತ್ಸವ

ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಸಕಲಪುರದ ಮಹಾಪಾರ್ವತಿ ಅಮ್ಮನವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
Last Updated 1 ಜುಲೈ 2025, 15:27 IST
ಗುಂಡ್ಲುಪೇಟೆ: ಮಹಾಪಾರ್ವತಿ ಅಮ್ಮ ಜಾತ್ರಾ ಮಹೋತ್ಸವ

ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಸಂಸದ ಯದುವೀರ್

ಸಂವಿಧಾನವನ್ನು ಯಾರಿಂದಲೂ ಸಹ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
Last Updated 1 ಜುಲೈ 2025, 15:18 IST
ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಸಂಸದ ಯದುವೀರ್

ಇಂದು ಬರಗೂರು ಮಹಾ ಕೊಂಡೋತ್ಸವ

12 ವರ್ಷಗಳಿಗೊಮ್ಮೆ ನಡೆಯುವ ಉತ್ಸವಕ್ಕೆ ಮಾದಪ್ಪನ ಸನ್ನಿಧಿಯಿಂದ ಸತ್ತಿಗೆ, ನಂದಿಕಂಬಗಳ ರವಾನೆ
Last Updated 1 ಜುಲೈ 2025, 7:42 IST
ಇಂದು ಬರಗೂರು ಮಹಾ ಕೊಂಡೋತ್ಸವ
ADVERTISEMENT
ADVERTISEMENT
ADVERTISEMENT