ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ ಆಕ್ಸಿಜನ್ ದುರಂತ| 32 ಮಂದಿಗೂ ಉದ್ಯೋಗ ಕೊಡಿ: ಮುಖಂಡರ ಸಭೆಯಲ್ಲಿ ಆಗ್ರಹ

Oxygen Tragedy Demand: ಚಾಮರಾಜನಗರದಲ್ಲಿ ಐದು ವರ್ಷಗಳ ಹಿಂದೆ ಆಮ್ಲಜನಕ ಕೊರತೆಯಿಂದ ಮೃತಪಟ್ಟ 32 ಮಂದಿಗೂ ಸರ್ಕಾರಿ ಉದ್ಯೋಗ ನೀಡಬೇಕೆಂದು ಮುಖಂಡರ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿ, ತನಿಖಾ ಆಯೋಗ ಶೀಘ್ರ ವರದಿ ಸಲ್ಲಿಸಬೇಕು ಎಂದು ನಿರ್ಣಯಿಸಲಾಯಿತು.
Last Updated 15 ಸೆಪ್ಟೆಂಬರ್ 2025, 2:28 IST
ಚಾಮರಾಜನಗರ ಆಕ್ಸಿಜನ್ ದುರಂತ| 32 ಮಂದಿಗೂ ಉದ್ಯೋಗ ಕೊಡಿ: ಮುಖಂಡರ ಸಭೆಯಲ್ಲಿ ಆಗ್ರಹ

ಗುಂಡ್ಲುಪೇಟೆ: ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ

Farmers Movement: ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಶನಿವಾರ ರಾತ್ರಿ ಉದ್ಘಾಟಿಸಿ ರೈತರ ಹಕ್ಕು, ಕಾನೂನು ಜಾಗೃತಿ ಕುರಿತು ಮಾತನಾಡಿದರು.
Last Updated 15 ಸೆಪ್ಟೆಂಬರ್ 2025, 2:28 IST
ಗುಂಡ್ಲುಪೇಟೆ: ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ

ಚಾಮರಾಜನಗರ| ಕುಡುಕರ ಮೋಜಿನ ತಾಣಗಳಾದ ಸಾರ್ವಜನಿಕ ಸ್ಥಳಗಳು: ನಾಗರಿಕರಿಗೆ ಕಿರಿಕಿರಿ

ಕ್ರೀಡಾಂಗಣ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಮದ್ಯವಸ್ಯನ
Last Updated 15 ಸೆಪ್ಟೆಂಬರ್ 2025, 2:27 IST
ಚಾಮರಾಜನಗರ| ಕುಡುಕರ ಮೋಜಿನ ತಾಣಗಳಾದ ಸಾರ್ವಜನಿಕ ಸ್ಥಳಗಳು: ನಾಗರಿಕರಿಗೆ ಕಿರಿಕಿರಿ

ಪ್ರಜಾಪ್ರಭುತ್ವ ದಿನಾಚರಣೆ| ಚಾಮರಾಜನಗರದಿಂದ ಬೆಂಗಳೂರಿಗೆ ರ‍್ಯಾಲಿ: ಶಾಸಕ ಚಾಲನೆ

Democracy Celebration: ಚಾಮರಾಜನಗರದಿಂದ ಬೆಂಗಳೂರಿಗೆ ‘ನನ್ನ ಮತ-ನನ್ನ ಹಕ್ಕು’ ಸಂದೇಶ ಸಾರುವ ಉದ್ದೇಶದೊಂದಿಗೆ ಬೈಕ್ ರ‍್ಯಾಲಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿ, ಅಂಬೇಡ್ಕರ್ ಸ್ಮರಣೆಯೊಂದಿಗೆ ಪ್ರಜಾಪ್ರಭುತ್ವ ದಿನಾಚರಣೆ ಆರಂಭವಾಯಿತು.
Last Updated 15 ಸೆಪ್ಟೆಂಬರ್ 2025, 2:27 IST
ಪ್ರಜಾಪ್ರಭುತ್ವ ದಿನಾಚರಣೆ| ಚಾಮರಾಜನಗರದಿಂದ ಬೆಂಗಳೂರಿಗೆ ರ‍್ಯಾಲಿ: ಶಾಸಕ ಚಾಲನೆ

ಯಳಂದೂರು: ಚಾಮುಂಡೇಶ್ವರಿ ಕೊಂಡೋತ್ಸವ ಸಂಭ್ರಮ

ನವರಾತ್ರಿಗೂ ಮೊದಲ ಉತ್ಸವ: ದೇವಿ ಮಹೋತ್ಸವಕ್ಕೆ ಭಕ್ತಸಾಗರ
Last Updated 15 ಸೆಪ್ಟೆಂಬರ್ 2025, 2:27 IST
ಯಳಂದೂರು: ಚಾಮುಂಡೇಶ್ವರಿ ಕೊಂಡೋತ್ಸವ ಸಂಭ್ರಮ

ನಿಂದನೆ, ಹತ್ಯೆಗೆ ಯತ್ನ ಆರೋಪ: ಅರಣ್ಯ ಇಲಾಖೆ 15 ನೌಕರರ ವಿರುದ್ಧ ದೂರು

Forest Department FIR: ಹುಲಿ ಸೆರೆ ಹಿಡಿಯಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ನಿಂದನೆ ಹಾಗೂ ಹತ್ಯೆಗೆ ಯತ್ನಿಸಿದ್ದಾರೆ ಎಂದು ಬೊಮ್ಮಲಾಪುರದ ಕಮಲಮ್ಮ ದೂರು ನೀಡಿದ್ದು, 15 ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 14 ಸೆಪ್ಟೆಂಬರ್ 2025, 19:27 IST
ನಿಂದನೆ, ಹತ್ಯೆಗೆ ಯತ್ನ ಆರೋಪ: ಅರಣ್ಯ ಇಲಾಖೆ 15 ನೌಕರರ ವಿರುದ್ಧ ದೂರು

ಗುಂಡಾಲ್ ಜಲಾಶಯಕ್ಕೆ ಬಾಗಿನ ಅರ್ಪಣೆ

Reservoir Ceremony: ಹನೂರು ಸಮೀಪದ ಗುಂಡಾಲ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕರು ಎಂ.ಆರ್. ಮಂಜುನಾಥ್ ಮತ್ತು ಎ.ಆರ್. ಕೃಷ್ಣಮೂರ್ತಿ ಬಾಗಿನ ಅರ್ಪಿಸಿದರು. ಜಲಾಶಯ ಅಭಿವೃದ್ಧಿಗೆ ₹120 ಕೋಟಿ ಅನುದಾನ ಬಿಡುಗಡೆಯಾಗಿದೆ.
Last Updated 14 ಸೆಪ್ಟೆಂಬರ್ 2025, 3:09 IST
ಗುಂಡಾಲ್ ಜಲಾಶಯಕ್ಕೆ ಬಾಗಿನ ಅರ್ಪಣೆ
ADVERTISEMENT

ಆದಿವಾಸಿಗಳಲ್ಲಿ ಗರಿಗೆದರಿದ ಸೂರಿನ ನಿರೀಕ್ಷೆ

‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ಗೆ ಆಡಳಿತಾತ್ಮಕ ಅನುಮೋದನೆ
Last Updated 14 ಸೆಪ್ಟೆಂಬರ್ 2025, 3:08 IST
ಆದಿವಾಸಿಗಳಲ್ಲಿ ಗರಿಗೆದರಿದ ಸೂರಿನ ನಿರೀಕ್ಷೆ

ಖೇಲೋ ಇಂಡಿಯಾ ಸಾಧಕರಿಗೆ ಸೂಕ್ತ ವೇದಿಕೆ

ಜೆಎಸ್‌ಎಸ್‌ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ; ಅಂತರರಾಷ್ಟ್ರೀಯ ಹಾಕಿಪಟು ಎಂ.ಎನ್‌.ನೀಲನ್ ಅಭಿಮತ
Last Updated 14 ಸೆಪ್ಟೆಂಬರ್ 2025, 3:00 IST
ಖೇಲೋ ಇಂಡಿಯಾ ಸಾಧಕರಿಗೆ ಸೂಕ್ತ ವೇದಿಕೆ

ಚಿನ್ನಾಭರಣ, ವಾಹನ ಕಳವು: 9 ಮಂದಿ ಬಂಧನ

17 ಲಕ್ಷ ಮೌಲ್ಯದ ಚಿನ್ನಾಭರಣ, ಬೈಕ್‌, ಕಾರುಗಳ ವಶ: ಎಸ್‌ಪಿ ಬಿ.ಟಿ.ಕವಿತಾ
Last Updated 14 ಸೆಪ್ಟೆಂಬರ್ 2025, 3:00 IST
ಚಿನ್ನಾಭರಣ, ವಾಹನ ಕಳವು: 9 ಮಂದಿ ಬಂಧನ
ADVERTISEMENT
ADVERTISEMENT
ADVERTISEMENT