ಚಾಮರಾಜನಗರ | ಎಸ್ಸಿ, ಎಸ್ಟಿ ಸಭೆಗೆ ಅಧಿಕಾರಿಗಳು ಗೈರು: ದಲಿತ ಪ್ರಮುಖರ ಸಿಟ್ಟು
Dalit Rights Meeting: ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಹಾಜರಾಗಬೇಕಿದ್ದ ತಹಶೀಲ್ದಾರ್ ಮತ್ತು ಡಿವೈಎಸ್ಪಿ ಗೈರಾಗಿದ್ದರಿಂದ ಆಕ್ರೋಶಗೊಂಡ ದಲಿತ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕರಿಸಿದರು.Last Updated 12 ನವೆಂಬರ್ 2025, 2:32 IST