ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಹುಲಿ ಕತ್ತರಿಸಿ ಕೊಂದವರಿಗೆ ಜಾಮೀನು ಮಂಜೂರು

ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಈಚೆಗೆ ಹುಲಿಯೊಂದನ್ನು ಮೂರು ತುಂಡುಗಳಾಗಿ ಕತ್ತರಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Last Updated 19 ಡಿಸೆಂಬರ್ 2025, 7:26 IST
ಹುಲಿ ಕತ್ತರಿಸಿ ಕೊಂದವರಿಗೆ ಜಾಮೀನು ಮಂಜೂರು

ತೊಂಡವಾಡಿ ಗ್ರಾಮದಲ್ಲಿ ಚಿನ್ನಾಭರಣ ದೋಚಿ ಪರಾರಿ

ಚಿನ್ನಾಭರಣ ದೋಚಿ ಪರಾರಿ- ಗುಂಡ್ಲುಪೇಟೆ: ತಾಲ್ಲೂಕಿನ ತೊಂಡವಾಡಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ತೆಗೆದು ಒಳನುಗ್ಗಿದ ಕಳ್ಳನೊಬ್ಬ ಹಾಸಿಗೆ ಬಳಿ ಇಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
Last Updated 19 ಡಿಸೆಂಬರ್ 2025, 7:24 IST
ತೊಂಡವಾಡಿ ಗ್ರಾಮದಲ್ಲಿ  ಚಿನ್ನಾಭರಣ ದೋಚಿ ಪರಾರಿ

ಗುಂಡ್ಲುಪೇಟೆ ಅರಣ್ಯದಂಚಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆ

Tiger caught ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ನಸುಕಿನಲ್ಲಿ ಸೆರೆ ಹಿಡಿದಿದ್ದಾರೆ.
Last Updated 19 ಡಿಸೆಂಬರ್ 2025, 7:22 IST
ಗುಂಡ್ಲುಪೇಟೆ ಅರಣ್ಯದಂಚಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ಹುಲಿ ದಾಳಿಗೆ ಎರಡು ಹಸುಗಳು ಬಲಿ

Gundlupet ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಮೂಡುಗೂರು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿದೆ.
Last Updated 19 ಡಿಸೆಂಬರ್ 2025, 7:19 IST
ಗುಂಡ್ಲುಪೇಟೆ: ಹುಲಿ ದಾಳಿಗೆ ಎರಡು ಹಸುಗಳು ಬಲಿ

ಮಾದಪ್ಪನ ಪ್ರತಿಮೆ ಎದುರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ಮಹಿಳೆ ರೀಲ್ಸ್‌!

women reels ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ನಿರ್ಮಾಣವಾಗಿರುವ 108 ಅಡಿ ಮಲೆ ಮಹದೇಶ್ವರನ ಪ್ರತಿಮೆ ಬಳಿ ಮಹಿಳೆಯೊಬ್ಬರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದೆ.
Last Updated 19 ಡಿಸೆಂಬರ್ 2025, 7:17 IST
ಮಾದಪ್ಪನ ಪ್ರತಿಮೆ ಎದುರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ಮಹಿಳೆ ರೀಲ್ಸ್‌!

ಸಂತೇಮರಹಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿ: ಎ.ಆರ್‌.ಕೃಷ್ಣಮೂರ್ತಿ

ಎಪಿಎಂಸಿ ಪ್ರಾಂಗಣದಲ್ಲಿ ಎಳನೀರು ಮಾರುಕಟ್ಟೆ ನಿರ್ಮಾಣಕ್ಕೆ ಸದನದಲ್ಲಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಒತ್ತಾಯ
Last Updated 18 ಡಿಸೆಂಬರ್ 2025, 5:33 IST
ಸಂತೇಮರಹಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿ: ಎ.ಆರ್‌.ಕೃಷ್ಣಮೂರ್ತಿ

ನಾಳೆಯಿಂದ ಆಹಾರ ಮೇಳ; ವಸ್ತು ಪ್ರದರ್ಶನ

ಸರ್ಕಾರಿ ಹಾಸ್ಟೆಲ್‌ಗಳ ಅಭಿವೃದ್ದಿಗೆ ಆರ್ಥಿಕ ನೆರವು: ರೋಟರಿ ಸಿಲ್ಕ್ ಸಿಟಿಯಿಂದ ಆಯೋಜನೆ
Last Updated 18 ಡಿಸೆಂಬರ್ 2025, 5:28 IST
ನಾಳೆಯಿಂದ ಆಹಾರ ಮೇಳ; ವಸ್ತು ಪ್ರದರ್ಶನ
ADVERTISEMENT

ಶಾರ್ಟ್ ಸರ್ಕೀಟ್: ಕಬ್ಬಿನ ತಾಕಿಗೆ ಬೆಂಕಿ

Electric Fire Damage: ಯಳಂದೂರು ತಾಲೂಕಿನ ಗೂಳಿಪುರ ರಸ್ತೆಯ ಕಬ್ಬಿನ ಗದ್ದೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿ ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ ಎಂದು ರೈತ ಬಸವರಾಜು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 5:27 IST
ಶಾರ್ಟ್ ಸರ್ಕೀಟ್: ಕಬ್ಬಿನ ತಾಕಿಗೆ ಬೆಂಕಿ

ಸೋಲಾರ್ ಬೇಲಿ ಅಳವಡಿಸಲು ಗ್ರಾಮಸ್ಥರ ಒತ್ತಾಯ

Wild Animal Conflict: ಉಮ್ಮತ್ತೂರು ಗ್ರಾಮದಲ್ಲಿ ಕಾಡು ಹಂದಿ, ನವಿಲು ಹಾಗೂ ಕೃಷ್ಣಮೃಗದ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಗ್ರಾಮಸ್ಥರು ಸೋಲಾರ್ ಬೇಲಿ ಅಳವಡಿಸಬೇಕೆಂದು ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರು.
Last Updated 18 ಡಿಸೆಂಬರ್ 2025, 5:25 IST
ಸೋಲಾರ್ ಬೇಲಿ ಅಳವಡಿಸಲು ಗ್ರಾಮಸ್ಥರ ಒತ್ತಾಯ

ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ

Women Empowerment: ಗುಂಡ್ಲುಪೇಟೆಯಲ್ಲಿ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
Last Updated 18 ಡಿಸೆಂಬರ್ 2025, 5:20 IST
ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ
ADVERTISEMENT
ADVERTISEMENT
ADVERTISEMENT