ಗುರುವಾರ, 13 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಮೇಕೆದಾಟು ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ಸಿಕ್ಕಂತಾಗಿದೆ: ಡಿ.ಕೆ. ಶಿವಕುಮಾರ್

Cauvery Water Dispute: ಸುಪ್ರೀಂ ಕೋರ್ಟ್ ತಮಿಳುನಾಡು ಅರ್ಜಿಯನ್ನು ವಜಾಗೊಳಿಸಿದ್ದು ಮೇಕೆದಾಟು ಯೋಜನೆಗೆ ನ್ಯಾಯ ಸಿಕ್ಕಂತಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಯೋಜನೆ ರಾಜ್ಯದ ಜನರ ಹಿತಕ್ಕಾಗಿ ಮುಂದುವರಿಯಲಿದೆ.
Last Updated 13 ನವೆಂಬರ್ 2025, 9:22 IST
ಮೇಕೆದಾಟು ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ಸಿಕ್ಕಂತಾಗಿದೆ: ಡಿ.ಕೆ. ಶಿವಕುಮಾರ್

‘ಎಐ ಹುಲಿ: ಸುಳ್ಳು ಮಾಹಿತಿ ನೀಡಿದರೆ ಕ್ರಮ’

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ನೀಡಿದರೆ ಕ್ರಮ
Last Updated 13 ನವೆಂಬರ್ 2025, 2:33 IST
‘ಎಐ ಹುಲಿ: ಸುಳ್ಳು ಮಾಹಿತಿ ನೀಡಿದರೆ ಕ್ರಮ’

ಅಕ್ರಮ ಕಟ್ಟಡ ನವೀಕರಣ: ಕಣ್ಣ್ಮುಚ್ಚಿದ ಅಧಿಕಾರಿಗಳು

ಅಕ್ರಮ ಕಟ್ಟಡ ನವೀಕರಣ : ಕಣ್ಣುಚಿದ ಅಧಿಕಾರಿಗಳು.
Last Updated 13 ನವೆಂಬರ್ 2025, 2:33 IST
ಅಕ್ರಮ ಕಟ್ಟಡ ನವೀಕರಣ: ಕಣ್ಣ್ಮುಚ್ಚಿದ ಅಧಿಕಾರಿಗಳು

ಬೆಂಗಳೂರಿಗೆ ನೀರು ಸಾಗಿಸುವ ಯೋಜನೆ ಕೈಬಿಡಿ

ಕೆಡಿಪಿ ಸಭೆಯಲ್ಲಿ ಕೆಐಎಡಿಬಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ
Last Updated 13 ನವೆಂಬರ್ 2025, 2:32 IST
ಬೆಂಗಳೂರಿಗೆ ನೀರು ಸಾಗಿಸುವ ಯೋಜನೆ ಕೈಬಿಡಿ

ಹೆಚ್ಚುವರಿ ಬಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಚಾಮರಾಜನಗರಕ್ಕೆ ಬಸ್‌ ಕೊರತೆ ಹಳೆ ಬಸ್‌ ನೀಡುವ ಕೊಳ್ಳೇಗಾಲ ಡಿಪೊ: ಆರೋಪ
Last Updated 13 ನವೆಂಬರ್ 2025, 2:30 IST
ಹೆಚ್ಚುವರಿ ಬಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ನದಿಯಲ್ಲಿ ನಾಪತ್ತೆ: ಪತ್ತೆಯಾಗದ ದೇಹ

ಗ್ರಾಮಸ್ಥರಿಂದ ಪ್ರತಿಭಟನೆ ಹೆದ್ದಾರಿ ತಡೆದು ಪ್ರತಿಭಟನೆ
Last Updated 13 ನವೆಂಬರ್ 2025, 2:29 IST
ನದಿಯಲ್ಲಿ  ನಾಪತ್ತೆ: ಪತ್ತೆಯಾಗದ ದೇಹ

ಯಳಂದೂರು | ರಸ್ತೆಯಲ್ಲೇ ಮದ್ಯ ಸೇವನೆ: ದೂರು

ಎಸ್ಸಿ/ಎಸ್ಟಿ ಸಭೆಯಲ್ಲಿ ಗಮನ ಸೆಳೆದ ಪಾದಚಾರಿ ಮಾರ್ಗ ಒತ್ತುವರಿ
Last Updated 12 ನವೆಂಬರ್ 2025, 2:33 IST
ಯಳಂದೂರು | ರಸ್ತೆಯಲ್ಲೇ ಮದ್ಯ ಸೇವನೆ: ದೂರು
ADVERTISEMENT

ಚಾಮರಾಜನಗರ | ಎಸ್‌ಸಿ, ಎಸ್‌ಟಿ ಸಭೆಗೆ ಅಧಿಕಾರಿಗಳು ಗೈರು: ದಲಿತ ಪ್ರಮುಖರ ಸಿಟ್ಟು

Dalit Rights Meeting: ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಹಾಜರಾಗಬೇಕಿದ್ದ ತಹಶೀಲ್ದಾರ್ ಮತ್ತು ಡಿವೈಎಸ್‌ಪಿ ಗೈರಾಗಿದ್ದರಿಂದ ಆಕ್ರೋಶಗೊಂಡ ದಲಿತ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕರಿಸಿದರು.
Last Updated 12 ನವೆಂಬರ್ 2025, 2:32 IST
ಚಾಮರಾಜನಗರ | ಎಸ್‌ಸಿ, ಎಸ್‌ಟಿ ಸಭೆಗೆ ಅಧಿಕಾರಿಗಳು ಗೈರು: ದಲಿತ ಪ್ರಮುಖರ ಸಿಟ್ಟು

ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಘಗಳು ಕಾರಣ: ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್

Rural Women Finance: ಚಾಮರಾಜನಗರ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್‌ಗಳನ್ನು ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ವಿತರಿಸಿದರು.
Last Updated 12 ನವೆಂಬರ್ 2025, 2:26 IST
ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಘಗಳು ಕಾರಣ: ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್

ಸಮಸ್ಯೆ ನಿವಾರಣೆಗೆ ಶಿಕ್ಷಣವೇ ಅಸ್ತ್ರ: ಶಾಸಕ ಸಿ.ಪುಟ್ಟರಂಗಶೆಟ್ಟಿ

Government School Upgrade: ಚಾಮರಾಜನಗರ ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿರುವ ಉನ್ನತೀಕರಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.
Last Updated 12 ನವೆಂಬರ್ 2025, 2:26 IST
ಸಮಸ್ಯೆ ನಿವಾರಣೆಗೆ ಶಿಕ್ಷಣವೇ ಅಸ್ತ್ರ: ಶಾಸಕ ಸಿ.ಪುಟ್ಟರಂಗಶೆಟ್ಟಿ
ADVERTISEMENT
ADVERTISEMENT
ADVERTISEMENT