ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ಮೂರು ಹುಲಿ ಮರಿಗಳ ರಕ್ಷಣೆ; ತಾಯಿ ಹುಲಿಗೆ ಶೋಧ

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು–ಬೇಡಗುಳಿ ಸಂಪರ್ಕಿಸುವ ರಸ್ತೆಯಲ್ಲಿ ತಾಯಿ ಹುಲಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
Last Updated 15 ಅಕ್ಟೋಬರ್ 2025, 13:57 IST
ಚಾಮರಾಜನಗರ: ಮೂರು ಹುಲಿ ಮರಿಗಳ ರಕ್ಷಣೆ; ತಾಯಿ ಹುಲಿಗೆ ಶೋಧ

ಹನೂರು | ಕಾವೇರಿ ವನ್ಯಧಾಮ: ವ್ಯಕ್ತಿ ಅನುಮಾನಾಸ್ಪದ ಸಾವು

Suspicious Death Hanur: ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ವೀರಣ್ಣ ಎಂಬುವವರ ಮೃತದೇಹ ಕಾವೇರಿ ವನ್ಯಧಾಮದ ಅರಣ್ಯ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪಡಸಲನತ್ತ ಬೀಟ್‌ನಲ್ಲಿ ಪತ್ತೆಯಾಗಿದೆ.
Last Updated 15 ಅಕ್ಟೋಬರ್ 2025, 2:29 IST
ಹನೂರು | ಕಾವೇರಿ ವನ್ಯಧಾಮ: ವ್ಯಕ್ತಿ ಅನುಮಾನಾಸ್ಪದ ಸಾವು

ಜಿಎಸ್‌ಟಿ ಕಡಿತ | ಎಲ್ಲವರ್ಗಗಳಿಗೆ ಅನುಕೂಲ: ಬಿಜೆಪಿ ವಕ್ತಾರ ಮೋಹನ್ ವಿಶ್ವಾಸ್

Economic Relief Statement: ಚಾಮರಾಜನಗರದಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತದ ಪರಿಣಾಮದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದ್ದು, ಖರೀದಿ ಶಕ್ತಿ ಹೆಚ್ಚಾಗಿದೆ ಎಂದು ಬಿಜೆಪಿ ವಕ್ತಾರ ಮೋಹನ್ ವಿಶ್ವಾಸ್ ಹೇಳಿದರು.
Last Updated 15 ಅಕ್ಟೋಬರ್ 2025, 2:27 IST
ಜಿಎಸ್‌ಟಿ ಕಡಿತ | ಎಲ್ಲವರ್ಗಗಳಿಗೆ ಅನುಕೂಲ: ಬಿಜೆಪಿ ವಕ್ತಾರ ಮೋಹನ್ ವಿಶ್ವಾಸ್

ಚಾಮರಾಜನಗರ | ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ: ಟ್ಯಾಂಕರ್‌ಗೆ ಮೊರೆ

ಹನೂರು ತಾಲ್ಲೂಕಿನಲ್ಲಿ ಗಂಭೀರ: ಚಾಮರಾಜನಗರದಲ್ಲಿ 15 ದಿನಗಳಿಗೊಮ್ಮೆ ಕಾವೇರಿ ನೀರು– ಟ್ಯಾಂಕರ್‌ಗೆ ಮೊರೆ
Last Updated 15 ಅಕ್ಟೋಬರ್ 2025, 2:26 IST
ಚಾಮರಾಜನಗರ | ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ: ಟ್ಯಾಂಕರ್‌ಗೆ ಮೊರೆ

ಸಿಜೆಐ ಮೇಲೆ ಶೂ ಎಸೆತ ಘಟನೆ ಖಂಡಿಸಿ ಅ.18ರಂದು ಚಾಮರಾಜನಗ ಬಂದ್‌ಗೆ ಕರೆ

ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಕರೆ
Last Updated 15 ಅಕ್ಟೋಬರ್ 2025, 2:21 IST
ಸಿಜೆಐ ಮೇಲೆ ಶೂ ಎಸೆತ ಘಟನೆ ಖಂಡಿಸಿ ಅ.18ರಂದು ಚಾಮರಾಜನಗ ಬಂದ್‌ಗೆ ಕರೆ

ಚಾಮರಾಜನಗರ | ಹೂವಿನ ದರ ಕುಸಿತ: ಬೀನ್ಸ್, ಬೆಂಡೆ ಅಲ್ಪ ಏರಿಕೆ

ಮಾರುಕಟ್ಟೆಗೆ ಈರುಳ್ಳಿ, ಟೊಮೆಟೊ ಆವಕ ಹೆಚ್ಚಳ: ಬೆಲೆ ಇಳಿಕೆ
Last Updated 15 ಅಕ್ಟೋಬರ್ 2025, 2:20 IST
ಚಾಮರಾಜನಗರ | ಹೂವಿನ ದರ ಕುಸಿತ: ಬೀನ್ಸ್, ಬೆಂಡೆ ಅಲ್ಪ ಏರಿಕೆ

ಗುಂಡ್ಲುಪೇಟೆ| ವಿವಿಧ ವಾರ್ಡ್‌ಗಳಿಗೆ ಪುರಸಭೆ ಅಧ್ಯಕ್ಷ ಭೇಟಿ: ಸ್ವಚ್ಛತೆ ಪರಿಶೀಲನೆ

Civic Issues Review: ಗುಂಡ್ಲುಪೇಟೆ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಪುರಸಭೆ ಅಧ್ಯಕ್ಷ ಶಶಿಧರ್ ಪಿ.ದೀಪು, ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ ಮತ್ತು ಮುಖ್ಯಾಧಿಕಾರಿ ಶರವಣ ಅವರು ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪಗಳ ಸ್ಥಿತಿ ಪರಿಶೀಲಿಸಿದರು.
Last Updated 15 ಅಕ್ಟೋಬರ್ 2025, 2:16 IST
ಗುಂಡ್ಲುಪೇಟೆ| ವಿವಿಧ ವಾರ್ಡ್‌ಗಳಿಗೆ ಪುರಸಭೆ ಅಧ್ಯಕ್ಷ ಭೇಟಿ: ಸ್ವಚ್ಛತೆ ಪರಿಶೀಲನೆ
ADVERTISEMENT

ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ

ಶಿವಪುರದ ಕಲ್ಲುಕಟ್ಟೆ, ವಿಜಯಪುರ ಅಮಾನಿ ಕೆರೆಗಳಿಗೆ ನೀರು ತುಂಬಿಸಲು ಆಗ್ರಹ
Last Updated 14 ಅಕ್ಟೋಬರ್ 2025, 4:42 IST
ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ

ವಿದ್ಯಾಗಣಪತಿ ಅದ್ದೂರಿ ವಿಸರ್ಜನಾ ಮೆರವಣಿಗೆ

ಅಪಾರ ಸಂಖ್ಯೆಯ ಭಕ್ತರು ಭಾಗಿ: ಕಣ್ಮನ ಸೆಳೆದ ಜಾನಪದ ಕಲಾತಂಡಗಳ ಪ್ರದರ್ಶನ– ಪೊಲೀಸ್ ಸರ್ಪಗಾವಲು
Last Updated 14 ಅಕ್ಟೋಬರ್ 2025, 4:42 IST
ವಿದ್ಯಾಗಣಪತಿ ಅದ್ದೂರಿ ವಿಸರ್ಜನಾ ಮೆರವಣಿಗೆ

ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬ ಮುಂದಕ್ಕೆ

ದೇವಾಂಗ ಕುಲದ ಯಜಮಾನ ನಾಗರಾಜಯ್ಯ ಅಚ್ಗಾಲ್
Last Updated 14 ಅಕ್ಟೋಬರ್ 2025, 4:41 IST
ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬ ಮುಂದಕ್ಕೆ
ADVERTISEMENT
ADVERTISEMENT
ADVERTISEMENT