ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ದಂಟಳ್ಳಿ ಏತ ನೀರಾವರಿ ಯೋಜನೆ: 101ನೇ ದಿನಕ್ಕೆ ಅನಿರ್ದಿಷ್ಟ ಅಹೋರಾತ್ರಿ ಧರಣಿ

Lift Irrigation Protest: ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ 101ನೇ ದಿನಕ್ಕೆ ಕಾಲಿಟ್ಟಿದೆ.
Last Updated 4 ಫೆಬ್ರುವರಿ 2026, 2:45 IST
ದಂಟಳ್ಳಿ ಏತ ನೀರಾವರಿ ಯೋಜನೆ: 101ನೇ ದಿನಕ್ಕೆ ಅನಿರ್ದಿಷ್ಟ ಅಹೋರಾತ್ರಿ ಧರಣಿ

ಸುಳ್ವಾಡಿ ದುರಂತ ಪ್ರಕರಣ: ಜಾಮೀನು ಅರ್ಜಿ ತಿರಸ್ಕೃತ

Sulvadi Case: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಗುತ್ ಮಾರಮ್ಮನ ದೇಗುಲ ಕಟ್ಟಡದ ಶಂಕುಸ್ಥಾಪನೆ ವೇಳೆ ವಿತರಿಸಿದ್ದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟ ಪ್ರಕರಣಗಳಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಮಂಗಳವಾರ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತು.
Last Updated 4 ಫೆಬ್ರುವರಿ 2026, 2:18 IST
ಸುಳ್ವಾಡಿ ದುರಂತ ಪ್ರಕರಣ: ಜಾಮೀನು ಅರ್ಜಿ ತಿರಸ್ಕೃತ

ಸುಳ್ವಾಡಿ, ಮಾರ್ಟಳ್ಳಿ ಗ್ರಾಮದ ಕುಡಿಯುವ ನೀರಿನಲ್ಲಿ ಅಪಾಯಕಾರಿ ಫ್ಲೋರೆಡ್ ಇಲ್ಲ

Drinking Water Quality: ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ಸುಳ್ವಾಡಿ ಹಾಗೂ ಮಾರ್ಟಳ್ಳಿ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪ ವಿಭಾಗದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿದರು.
Last Updated 4 ಫೆಬ್ರುವರಿ 2026, 2:15 IST
ಸುಳ್ವಾಡಿ, ಮಾರ್ಟಳ್ಳಿ ಗ್ರಾಮದ ಕುಡಿಯುವ ನೀರಿನಲ್ಲಿ ಅಪಾಯಕಾರಿ ಫ್ಲೋರೆಡ್ ಇಲ್ಲ

ಶಿವರಾತ್ರಿ ಜಾತ್ರೆ: ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶಾಸಕ ಮಂಜುನಾಥ್ ಸೂಚನೆ

Mahashivaratri: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾ ಶಿವರಾತ್ರಿ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುತ್ತಿರುವ ಸಿದ್ಧತಾ ಕಾರ್ಯ ಹಾಗೂ ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕ ಎಂ.ಆರ್. ಮಂಜುನಾಥ್ ಭಕ್ತರಿಗೆ ತೊಂದರೆಯಾಗದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು
Last Updated 4 ಫೆಬ್ರುವರಿ 2026, 2:12 IST
ಶಿವರಾತ್ರಿ ಜಾತ್ರೆ: ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶಾಸಕ ಮಂಜುನಾಥ್ ಸೂಚನೆ

ಕೊಳ್ಳೇಗಾಲ | ಮರಳು ಅಕ್ರಮ ಸಾಗಣೆ: 4 ಎತ್ತಿನ ಗಾಡಿ ವಶ

Sand Smuggling: ಕೊಳ್ಳೇಗಾಲ ತಾಲ್ಲೂಕಿನ ನರೀಪುರ ಗ್ರಾಮದ ವೃತ್ತದ ಬಳಿ ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು 4 ಎತ್ತಿನ ಗಾಡಿಗಳನ್ನು ಮರಳು ಸಮೇತ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.
Last Updated 4 ಫೆಬ್ರುವರಿ 2026, 2:08 IST
ಕೊಳ್ಳೇಗಾಲ | ಮರಳು ಅಕ್ರಮ ಸಾಗಣೆ: 4 ಎತ್ತಿನ ಗಾಡಿ ವಶ

ಯಳಂದೂರು: ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕೆ ‘ರಾತ್ರಿ ಕಲಿಕೆ’

Education Initiatives: ಯಳಂದೂರು ತಾಲ್ಲೂಕಿನ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದೆ.
Last Updated 4 ಫೆಬ್ರುವರಿ 2026, 2:06 IST
ಯಳಂದೂರು: ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕೆ ‘ರಾತ್ರಿ ಕಲಿಕೆ’

ಸೂರ್ಯಕಾಂತಿ ಮಾರಾಟ: 5 ಮಂದಿ ಹೊರತಾಗಿ ಎಲ್ಲರಿಗೂ ಹಣ ಜಮೆ – ಆರ್.ಎಸ್.ನಾಗರಾಜು

APMC Payment Update: ತಾಂತ್ರಿಕ ಕಾರಣದಿಂದ ಐವರು ರೈತರ ಹೊರತಾಗಿ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಮಾರಾಟ ಮಾಡಿದ ರೈತರ ಖಾತೆಗಳಿಗೆ ಹಣ ಜಮೆಯಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 2:04 IST
ಸೂರ್ಯಕಾಂತಿ ಮಾರಾಟ: 5 ಮಂದಿ ಹೊರತಾಗಿ ಎಲ್ಲರಿಗೂ ಹಣ ಜಮೆ – ಆರ್.ಎಸ್.ನಾಗರಾಜು
ADVERTISEMENT

ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

Bandipur Night Traffic: ಕೇರಳ ಹಾಗೂ ಕರ್ನಾಟಕ ನಡುವೆ ಹಾದು ಹೋಗಿರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
Last Updated 3 ಫೆಬ್ರುವರಿ 2026, 2:54 IST
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

ಚಾಮರಾಜನಗರ: ಭ್ರಮರಾಂಭದಲ್ಲಿ ಹಯಗ್ರೀವ ಚಿತ್ರದ ಹಾಡು ಬಿಡುಗಡೆ

Kannada Movie Update: ಚಾಮರಾಜನಗರ: ನಟ ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’ ಹಾಡಿನ ಬಿಡುಗಡೆ ಹಾಗೂ ಭ್ರಮರಾಂಭ ಚಿತ್ರಮಂದಿರದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
Last Updated 3 ಫೆಬ್ರುವರಿ 2026, 1:52 IST
ಚಾಮರಾಜನಗರ: ಭ್ರಮರಾಂಭದಲ್ಲಿ ಹಯಗ್ರೀವ ಚಿತ್ರದ ಹಾಡು ಬಿಡುಗಡೆ

ಮಣ್ಣು, ಉರುವಲು, ಕಾರ್ಮಿಕರ ಕೊರತೆ: ಬಿಕ್ಕಟ್ಟಿನಲ್ಲಿ ಮಣ್ಣಿನ ಇಟ್ಟಿಗೆ ಉದ್ಯಮ

Labour Shortage: ಯಳಂದೂರು: ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಳ್ಳಿಗಳ ಹೊರವಲಯದಲ್ಲಿ ಗರಿಗೆದರುತ್ತಿದ್ದ ಮಣ್ಣಿನ ಇಟ್ಟಿಗೆ ಉದ್ಯಮ ಈ ಬಾರಿ ಕಳಾಹೀನವಾಗಿದೆ. ಇಟ್ಟಿಗೆ ಉದ್ಯಮಕ್ಕೆ ಬೇಕಾದ ಸೌದೆಗಳ ಕೊರತೆ, ನೀರಿನ ಅಭಾವ, ಖರ್ಚು ವೆಚ್ಚಗಳ ಏರಿಕೆ
Last Updated 3 ಫೆಬ್ರುವರಿ 2026, 1:51 IST
ಮಣ್ಣು, ಉರುವಲು, ಕಾರ್ಮಿಕರ ಕೊರತೆ: ಬಿಕ್ಕಟ್ಟಿನಲ್ಲಿ ಮಣ್ಣಿನ ಇಟ್ಟಿಗೆ ಉದ್ಯಮ
ADVERTISEMENT
ADVERTISEMENT
ADVERTISEMENT