ಗುರುವಾರ, 22 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಫೆಬ್ರುವರಿಯಲ್ಲಿ ನೇಮಕಾತಿ ಪತ್ರ: ಸಚಿವ ವೆಂಕಟೇಶ್

Government Job Relief: ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಸರ್ಕಾರದ ಉದ್ಯೋಗ ನೀಡಲಾಗುತ್ತಿದ್ದು, ಫೆಬ್ರುವರಿಯಲ್ಲಿ ನೇಮಕಾತಿ ಪತ್ರ ವಿತರಿಸಲಾಗುತ್ತದೆ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ.
Last Updated 22 ಜನವರಿ 2026, 22:35 IST
ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಫೆಬ್ರುವರಿಯಲ್ಲಿ ನೇಮಕಾತಿ ಪತ್ರ: ಸಚಿವ ವೆಂಕಟೇಶ್

ಚಾಮರಾಜನಗರ | ಸಾಮಾಜಿಕ ಬದಲಾವಣೆಗೆ ವಚನದಿಂದ ನಾಂದಿ: ಎಡಿಸಿ ಟಿ.ಜವರೇಗೌಡ

Ambigara Chowdaiah Jayanti: 12ನೇ ಶತಮಾನದ ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಗಮನ ಸೆಳೆದಿದ್ದ ಅಂಬಿಗರ ಚೌಡಯ್ಯನವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು.
Last Updated 22 ಜನವರಿ 2026, 6:49 IST
ಚಾಮರಾಜನಗರ | ಸಾಮಾಜಿಕ ಬದಲಾವಣೆಗೆ ವಚನದಿಂದ ನಾಂದಿ: ಎಡಿಸಿ ಟಿ.ಜವರೇಗೌಡ

ಚಾಮರಾಜನಗರ | ಸಿಗರೇಟು ಸುಟ್ಟರೆ 4,800 ರಾಸಾಯನಿಕ ಬಿಡುಗಡೆ: ಎಂ.ಮುತ್ತುರಾಜ್

ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮ, ಕೋಟ್ಟಾ ಕಾಯ್ದೆ ಕುರಿತು ತರಬೇತಿ ಕಾರ್ಯಾಗಾರ
Last Updated 22 ಜನವರಿ 2026, 6:48 IST
ಚಾಮರಾಜನಗರ | ಸಿಗರೇಟು ಸುಟ್ಟರೆ 4,800 ರಾಸಾಯನಿಕ ಬಿಡುಗಡೆ: ಎಂ.ಮುತ್ತುರಾಜ್

ತರಬೇತಿ ಪಡೆದರೆ ಅವಕಾಶಗಳು ತೆರೆದುಕೊಳ್ಳುತ್ತವೆ: ಕ್ರಿಕೆಟಿಗ ರೋಜರ್ ಬಿನ್ನಿ

Sports Training: ಸ್ಥಳೀಯ ಕ್ರೀಡಾ ಪ್ರತಿಭೆಗಳು ಹೆಚ್ಚಿನ ಅವಕಾಶಗಳಿಗಾಗಿ ನಗರ ಪ್ರದೇಶಗಳಲ್ಲಿ ತರಬೇತಿ ಪಡೆಯಬೇಕು ಎಂದು ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಗುಂಡ್ಲುಪೇಟೆಯಲ್ಲಿ ಸಲಹೆ ನೀಡಿದರು.
Last Updated 22 ಜನವರಿ 2026, 6:46 IST
ತರಬೇತಿ ಪಡೆದರೆ ಅವಕಾಶಗಳು ತೆರೆದುಕೊಳ್ಳುತ್ತವೆ: ಕ್ರಿಕೆಟಿಗ ರೋಜರ್ ಬಿನ್ನಿ

ಕಾಡುಪ್ರಾಣಿಗಳ ದಾಳಿ ಭೀತಿ | ‘ಕಾಪಾಡು ಮಾದೇಶ್ವರ..’ ಭಕ್ತರ ಆತಂಕ

Leopard Attack: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರೊಬ್ಬರು ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ. ಈ ಘಟನೆ ಬೆಟ್ಟದ ಹಾದಿಯಲ್ಲಿ ಸಾಗುವ ಭಕ್ತರಲ್ಲಿ ತೀವ್ರ ಭೀತಿ ಮೂಡಿಸಿದೆ.
Last Updated 22 ಜನವರಿ 2026, 6:45 IST
ಕಾಡುಪ್ರಾಣಿಗಳ ದಾಳಿ ಭೀತಿ | ‘ಕಾಪಾಡು ಮಾದೇಶ್ವರ..’ ಭಕ್ತರ ಆತಂಕ

ಟೀ ಅಂಗಡಿಯೊಂದರ ಮುಂದೆ ವಾಗ್ವಾದ | ಚಾಕು ಇರಿತ : ಇಬ್ಬರ ಬಂಧನ

Crime News: ಗುಂಡ್ಲುಪೇಟೆ ಪಟ್ಟಣದ ಟೀ ಅಂಗಡಿಯೊಂದರ ಮುಂದೆ ಮಂಗಳವಾರ ರಾತ್ರಿ ಗುಂಪೊಂದು ಸಾಬಿರ್ ಪಾಷ ಎಂಬ ಯುವಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 22 ಜನವರಿ 2026, 6:43 IST
ಟೀ ಅಂಗಡಿಯೊಂದರ ಮುಂದೆ ವಾಗ್ವಾದ  | ಚಾಕು ಇರಿತ : ಇಬ್ಬರ ಬಂಧನ

ಚಾಮರಾಜನಗರ | ವಿಶೇಷ ಲೋಕಅದಾಲತ್ ಜ. 24ರಂದು: ಜಿಲ್ಲಾ ನ್ಯಾಯಾಧೀಶೆ ಜಿ. ಪ್ರಭಾವತಿ

Lok Adalat: ಚಾಮರಾಜನಗರ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜನವರಿ 24ರಂದು ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶೆ ಜಿ. ಪ್ರಭಾವತಿ ತಿಳಿಸಿದ್ದಾರೆ.
Last Updated 22 ಜನವರಿ 2026, 6:42 IST
ಚಾಮರಾಜನಗರ | ವಿಶೇಷ ಲೋಕಅದಾಲತ್ ಜ. 24ರಂದು: ಜಿಲ್ಲಾ ನ್ಯಾಯಾಧೀಶೆ ಜಿ. ಪ್ರಭಾವತಿ
ADVERTISEMENT

ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತನ ಮೇಲೆ ಚಿರತೆ ದಾಳಿ: ವ್ಯಕ್ತಿ ಸಾವು

ಬೆಟ್ಟಕ್ಕೆ ಪಾದಯಾತ್ರೆಗೆ ಜ.24ರವರೆಗೆ ನಿರ್ಬಂಧಿಸಿ ಡಿಸಿ ಆದೇಶ
Last Updated 21 ಜನವರಿ 2026, 7:16 IST
ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತನ ಮೇಲೆ ಚಿರತೆ ದಾಳಿ: ವ್ಯಕ್ತಿ ಸಾವು

ಚಾಮರಾಜನಗರ| ನಿತಿನ್ ನಬಿನ್ ನೇಮಕ: ಬಿಜೆಪಿ ವಿಜಯೋತ್ಸವ

BJP Leadership: ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು, ಯುವ ನಾಯಕರಿಗೆ ಸ್ಫೂರ್ತಿ ಎಂದ ಕಾರ್ಯಕರ್ತರು.
Last Updated 21 ಜನವರಿ 2026, 1:58 IST
ಚಾಮರಾಜನಗರ| ನಿತಿನ್ ನಬಿನ್ ನೇಮಕ: ಬಿಜೆಪಿ ವಿಜಯೋತ್ಸವ

ಖಾಸಗಿ ಶಾಲೆಗಳಿಗೆ ಭೂ ಪರಿವರ್ತನೆ ಬೇಡ: ರೂಪ್ಸಾ ರಾಜ್ಯಾಧ್ಯಕ್ಷ ಪಾಲಾಕ್ಷಿ

ಹಲವು ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಪ್ರತಿಭಟನೆ
Last Updated 21 ಜನವರಿ 2026, 1:57 IST
ಖಾಸಗಿ ಶಾಲೆಗಳಿಗೆ ಭೂ ಪರಿವರ್ತನೆ ಬೇಡ: ರೂಪ್ಸಾ ರಾಜ್ಯಾಧ್ಯಕ್ಷ ಪಾಲಾಕ್ಷಿ
ADVERTISEMENT
ADVERTISEMENT
ADVERTISEMENT