ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ವೈಜ್ಞಾನಿಕತೆ ಅವಶ್ಯಕ: ಹನೂರು ಬಿಇಒ

Hanuru BEO ಶಿಕ್ಷಣದ ಜೊತೆಗೆ ವೈಚಾರಿಕತೆ, ವೈಜ್ಞಾನಿಕತೆ ಅತ್ಯಂತ ಅವಶ್ಯಕ: ಬಿಇಓ ಮಹೇಶ್  
Last Updated 12 ಫೆಬ್ರುವರಿ 2026, 8:07 IST
ವೈಜ್ಞಾನಿಕತೆ ಅವಶ್ಯಕ: ಹನೂರು ಬಿಇಒ

ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

Big Cat summit ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ‘ಬಿಗ್ ಕ್ಯಾಟ್ ಶೃಂಗ ಸಭೆ’ ವಿರೋಧಿಸಿ ಪಟ್ಟಣದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
Last Updated 12 ಫೆಬ್ರುವರಿ 2026, 8:07 IST
ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

ಮಲೆ ಮಹದೇಶ್ವರ ಪಾದಯಾತ್ರಿಗಳ ಸುರಕ್ಷತೆಗೆ 18 ತಂಡ ರಚನೆ

ಫೆ.14ರಿಂದ 18ರವರೆಗೆ ಮಾದಪ್ಪನ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ: ಕ್ಷೇತ್ರ ಹರಿದು ಬರುತ್ತಿರುವ ಭಕ್ತರು
Last Updated 12 ಫೆಬ್ರುವರಿ 2026, 8:06 IST
ಮಲೆ ಮಹದೇಶ್ವರ ಪಾದಯಾತ್ರಿಗಳ ಸುರಕ್ಷತೆಗೆ 18 ತಂಡ ರಚನೆ

ಮಾದಕ ವಸ್ತು ಮುಕ್ತ ಚಾಮರಾಜನಗರ ಗುರಿ: SP ಎಂ.ಮುತ್ತುರಾಜ್‌

ಗಡಿಯಲ್ಲಿ ಕಟ್ಟೆಚ್ಚರ; ಅಪರಾಧ ಕೃತ್ಯಗಳ ಪ್ರಮಾಣ ತಗ್ಗಿಸಲು ಒತ್ತು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್‌
Last Updated 12 ಫೆಬ್ರುವರಿ 2026, 8:05 IST
ಮಾದಕ ವಸ್ತು ಮುಕ್ತ ಚಾಮರಾಜನಗರ ಗುರಿ: SP ಎಂ.ಮುತ್ತುರಾಜ್‌

ಮಾದಪ್ಪನ ಬೆಟ್ಟಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ

ಭಕ್ತರಲ್ಲಿ ಹೆಚ್ಚಿದ ಆತಂಕ: ಸುರಕ್ಷತೆಗೆ ಒತ್ತಾಯ
Last Updated 12 ಫೆಬ್ರುವರಿ 2026, 0:11 IST
ಮಾದಪ್ಪನ ಬೆಟ್ಟಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ

ಚಾಮರಾಜನಗರ: ಪ್ರೊ.ಎಂ.ಡಿ.ಎನ್‌ ಸ್ಮರಣೆ, ರೈತ ಸಮಾವೇಶ 3ರಂದು

Raitha Sangha: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಫೆ.13ರಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಹಾಗೂ ರೈತ ಸಮಾವೇಶವನ್ನು ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 11 ಫೆಬ್ರುವರಿ 2026, 7:39 IST
ಚಾಮರಾಜನಗರ: ಪ್ರೊ.ಎಂ.ಡಿ.ಎನ್‌  ಸ್ಮರಣೆ, ರೈತ ಸಮಾವೇಶ 3ರಂದು

ವನ್ಯಜೀವಿ ರಕ್ಷಣೆಗೆ ‌ವಿಚಾರ ವಿನಿಮಯ; ಕ್ಷೇತ್ರ ಭೇಟಿ

ಅಂತರ ರಾಷ್ಟ್ರೀಯ ಬಿಗ್ ಕ್ಯಾಟ್‌ ಅಲಯನ್ಸ್‌ ಶೃಂಗಸಭೆಯ ಎರಡನೇ ದಿನ ಮಹತ್ವದ ಚರ್ಚೆ
Last Updated 11 ಫೆಬ್ರುವರಿ 2026, 7:38 IST
ವನ್ಯಜೀವಿ ರಕ್ಷಣೆಗೆ ‌ವಿಚಾರ ವಿನಿಮಯ; ಕ್ಷೇತ್ರ ಭೇಟಿ
ADVERTISEMENT

ಚಾಮರಾಜನಗರ: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

Floodlight Volleyball: ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಪಿಡಬ್ಲ್ಯುಡಿ ತಂಡ ಪ್ರಥಮ ಸ್ಥಾನ ಗಳಿಸಿತು. ಸಾಗರ್ ಅಗತಗೌಡನಹಳ್ಳಿ ಟೂರ್ನಿ ಆಯೋಜಿಸಿದ್ದರು.
Last Updated 11 ಫೆಬ್ರುವರಿ 2026, 7:38 IST
ಚಾಮರಾಜನಗರ: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಪ್ರೊ.ಎಂ.ಡಿ.ಎನ್‌ ಜನ್ಮದಿನ: ಬಾರುಕೋಲು ಹಿಡಿದು ರೈತರ ಶಕ್ತಿ ಪ್ರದರ್ಶನ

ರೈತ ಸಮಾವೇಶ 19ರಂದು
Last Updated 11 ಫೆಬ್ರುವರಿ 2026, 7:38 IST
ಪ್ರೊ.ಎಂ.ಡಿ.ಎನ್‌ ಜನ್ಮದಿನ: ಬಾರುಕೋಲು ಹಿಡಿದು ರೈತರ ಶಕ್ತಿ ಪ್ರದರ್ಶನ

ಸ್ವಚ್ಚತೆಯಿಂದ ಆರೋಗ್ಯ ವೃದ್ದಿ: ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ

National Deworming Day: ಶುದ್ಧ ಆಹಾರ ಸೇವನೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷಾ ತಿಳಿಸಿದರು.
Last Updated 11 ಫೆಬ್ರುವರಿ 2026, 7:38 IST
ಸ್ವಚ್ಚತೆಯಿಂದ ಆರೋಗ್ಯ ವೃದ್ದಿ: ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ
ADVERTISEMENT
ADVERTISEMENT
ADVERTISEMENT