ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಹನೂರು ಮಹದೇಶ್ವರ ಹುಂಡಿಯಲ್ಲಿ 45ಗ್ರಾಂ ಚಿನ್ನ, 2ಕೆ.ಜಿ.ಬೆಳ್ಳಿ, ವಿದೇಶಿ ಕರೆನ್ಸಿ

MM Hills Temple: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 27 ದಿನಗಳ ಅವಧಿಯಲ್ಲಿ ₹2.14 ಕೋಟಿ ಸಂಗ್ರಹವಾಗಿದೆ.
Last Updated 5 ಫೆಬ್ರುವರಿ 2026, 6:52 IST
ಹನೂರು ಮಹದೇಶ್ವರ ಹುಂಡಿಯಲ್ಲಿ 45ಗ್ರಾಂ ಚಿನ್ನ, 2ಕೆ.ಜಿ.ಬೆಳ್ಳಿ, ವಿದೇಶಿ ಕರೆನ್ಸಿ

ಹನೂರು: ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಹದೇಶ್ವರ ಬೆಟ್ಟ ಸಜ್ಜು

ಭಕ್ತರಿಗೆ ಕುಡಿಯುವ ನೀರು,ಜ್ಯೂಸ್ ವಿತರಣೆ
Last Updated 5 ಫೆಬ್ರುವರಿ 2026, 6:50 IST
ಹನೂರು: ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಹದೇಶ್ವರ ಬೆಟ್ಟ ಸಜ್ಜು

ಚಾಮರಾಜನಗರ | ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಸಿಇಒ ದಿಢೀರ್ ಭೇಟಿ: ಪರಿಶೀಲನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ
Last Updated 5 ಫೆಬ್ರುವರಿ 2026, 6:47 IST
ಚಾಮರಾಜನಗರ | ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಸಿಇಒ ದಿಢೀರ್ ಭೇಟಿ: ಪರಿಶೀಲನೆ

ಹನೂರು ತಾಲ್ಲೂಕಿನ ಶೆಟ್ಟಳ್ಳಿಯಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ಸಾವು

Cow Poisoning: ತಾಲ್ಲೂಕಿನ ಶೆಟ್ಟಳ್ಳಿಯಲ್ಲಿ ಪರಶಿವಮೂರ್ತಿ ಅವರಿಗೆ ಸೇರಿದ 6 ಹಸುಗಳು ಬುಧವಾರ ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಪರಶಿವಮೂರ್ತಿ ಅವರು ಜಮೀನಿನಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದಾಗ ಏಕಾಏಕಿ ಮೇಯುತ್ತಿದ್ದ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿವೆ.
Last Updated 5 ಫೆಬ್ರುವರಿ 2026, 6:45 IST
ಹನೂರು ತಾಲ್ಲೂಕಿನ ಶೆಟ್ಟಳ್ಳಿಯಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ಸಾವು

ಪೋನ್ ಇನ್ ಕಾರ್ಯಕ್ರಮ: ವಿದ್ಯಾರ್ಥಿಗಳ ಪ್ರಶ್ನೆಗೆ ಶಿಕ್ಷಕರು ಶಾಕ್!

ಪೋನ್ ಇನ್ ಕಾರ್ಯಕ್ರಮದಲ್ಲಿ ಭಾಗಿಯಾದ 800 ಪ್ರೌಢಶಾಲಾ ಮಕ್ಕಳು
Last Updated 5 ಫೆಬ್ರುವರಿ 2026, 6:42 IST
ಪೋನ್ ಇನ್ ಕಾರ್ಯಕ್ರಮ: ವಿದ್ಯಾರ್ಥಿಗಳ ಪ್ರಶ್ನೆಗೆ ಶಿಕ್ಷಕರು ಶಾಕ್!

ಗುಂಡ್ಲುಪೇಟೆ: ಬೈಕ್ ಕಳವಿಗೆ ವಿಫಲ ಯತ್ನ

Gundlupet Crime: ಪಟ್ಟಣದ ಕರ್ಣಾಟಕ ಬ್ಯಾಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವಿಗೆ ವಿಫಲ ಯತ್ನ ನಡೆದಿದೆ. ಮಂಗವಾರ ಸಂಜೆ ಸುಮಾರಿಗೆ ಪುರಸಭೆ ಮಾಜಿ ಸದಸ್ಯ ಎನ್.ಕುಮಾರ್ ತಮ್ಮ ಹೊಂಡಾ ಆಕ್ಟೀವ್ ಬೈಕ್ ನಿಲ್ಲಿಸಿ ಕ್ರೀಡಾಂಗಣದಲ್ಲಿ ವಾಕಿಂಗ್‌ಗೆ ತೆರಳಿದ್ದರು.
Last Updated 5 ಫೆಬ್ರುವರಿ 2026, 6:40 IST
ಗುಂಡ್ಲುಪೇಟೆ: ಬೈಕ್ ಕಳವಿಗೆ ವಿಫಲ ಯತ್ನ

ಚಾಮರಾಜನಗರ: ಹಾಸ್ಟೆಲ್‌, ಅಂಗನವಾಡಿ, ಶಾಲೆಗಳಲ್ಲಿ ‘ಅವ್ಯವಸ್ಥೆ‘

ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅಸಮಾಧಾನ; ನಾಲ್ವರ ವಿರುದ್ಧ ಶಿಸ್ತು ಕ್ರಮ
Last Updated 5 ಫೆಬ್ರುವರಿ 2026, 6:39 IST
ಚಾಮರಾಜನಗರ: ಹಾಸ್ಟೆಲ್‌, ಅಂಗನವಾಡಿ, ಶಾಲೆಗಳಲ್ಲಿ ‘ಅವ್ಯವಸ್ಥೆ‘
ADVERTISEMENT

ಕರ್ತವ್ಯ ಲೋಪ: ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

Chamarajanagar Administration: ಹಾಸ್ಟೆಲ್ ಅವ್ಯವಸ್ಥೆ ಹಾಗೂ ಬಿಸಿಯೂಟ ದುರ್ಬಳಕೆ ಆರೋಪದ ಮೇಲೆ ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಆಹಾರ ಆಯೋಗದ ಅಧ್ಯಕ್ಷರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
Last Updated 4 ಫೆಬ್ರುವರಿ 2026, 21:40 IST
ಕರ್ತವ್ಯ ಲೋಪ: ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ದಂಟಳ್ಳಿ ಏತ ನೀರಾವರಿ ಯೋಜನೆ: 101ನೇ ದಿನಕ್ಕೆ ಅನಿರ್ದಿಷ್ಟ ಅಹೋರಾತ್ರಿ ಧರಣಿ

Lift Irrigation Protest: ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ 101ನೇ ದಿನಕ್ಕೆ ಕಾಲಿಟ್ಟಿದೆ.
Last Updated 4 ಫೆಬ್ರುವರಿ 2026, 2:45 IST
ದಂಟಳ್ಳಿ ಏತ ನೀರಾವರಿ ಯೋಜನೆ: 101ನೇ ದಿನಕ್ಕೆ ಅನಿರ್ದಿಷ್ಟ ಅಹೋರಾತ್ರಿ ಧರಣಿ

ಸುಳ್ವಾಡಿ ದುರಂತ ಪ್ರಕರಣ: ಜಾಮೀನು ಅರ್ಜಿ ತಿರಸ್ಕೃತ

Sulvadi Case: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಗುತ್ ಮಾರಮ್ಮನ ದೇಗುಲ ಕಟ್ಟಡದ ಶಂಕುಸ್ಥಾಪನೆ ವೇಳೆ ವಿತರಿಸಿದ್ದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟ ಪ್ರಕರಣಗಳಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಮಂಗಳವಾರ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತು.
Last Updated 4 ಫೆಬ್ರುವರಿ 2026, 2:18 IST
ಸುಳ್ವಾಡಿ ದುರಂತ ಪ್ರಕರಣ: ಜಾಮೀನು ಅರ್ಜಿ ತಿರಸ್ಕೃತ
ADVERTISEMENT
ADVERTISEMENT
ADVERTISEMENT