ಗುರುವಾರ, 1 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

Girls Home Residential School ಗರ್ಲ್ಸ್ ಹೋಂ ಹೆಣ್ಣು ಮಕ್ಕಳ ವಸತಿ ಶಾಲೆಗೆ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಂಪೌಂಡ್ ಹಾರಿ ಬಂದು ಕಿಟಕಿಯಿಂದ ತೊಂದರೆ ನೀಡುತ್ತಿರುವ ಸಂಬಂಧ ನಗರ ಪೊಲೀಸ್ ಠಾಣೆಯ...
Last Updated 1 ಜನವರಿ 2026, 7:22 IST
ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

ಚಾಮರಾಜನಗರ ಜಿಲ್ಲೆಗೆ ಎಂ.ಮುತ್ತುರಾಜ್ ಹೊಸ ಎಸ್‌ಪಿ

SP M. Muthuraj ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಿ.ಟಿ.ಕವಿತಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಮುತ್ತುರಾಜ್ ಅವರನ್ನು ನೇಮಕ ಮಾಡಲಾಗಿದೆ.
Last Updated 1 ಜನವರಿ 2026, 7:20 IST
ಚಾಮರಾಜನಗರ ಜಿಲ್ಲೆಗೆ ಎಂ.ಮುತ್ತುರಾಜ್ ಹೊಸ ಎಸ್‌ಪಿ

ಕೊಳ್ಳೇಗಾಲ: ವಿದ್ಯುತ್ ಅವಘಡದಲ್ಲಿ ಕಾಫಿ ಅಂಗಡಿಗೆ ಹಾನಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿಯಾಗಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
Last Updated 1 ಜನವರಿ 2026, 7:19 IST
ಕೊಳ್ಳೇಗಾಲ: ವಿದ್ಯುತ್ ಅವಘಡದಲ್ಲಿ ಕಾಫಿ ಅಂಗಡಿಗೆ ಹಾನಿ

ಚಾಮರಾಜನಗರ ಜಿಲ್ಲೆಗೆ ಶ್ರೀರೂಪಾ ನೂತನ ಜಿಲ್ಲಾಧಿಕಾರಿ

dc Srirupa: ಚಾಮರಾಜನಗರ: ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯನ್ನಾಗಿ ಶ್ರೀರೂಪಾ ಅವರನ್ನು ನೇಮಿಸಿದೆ.
Last Updated 1 ಜನವರಿ 2026, 7:17 IST
ಚಾಮರಾಜನಗರ ಜಿಲ್ಲೆಗೆ ಶ್ರೀರೂಪಾ ನೂತನ ಜಿಲ್ಲಾಧಿಕಾರಿ

ಚಾಮರಾಜನಗರ: ಐದು ಹುಲಿಗಳಿಗೆ ಶೋಧ ಜಾರಿ.. ಇನ್ನೂ ಸುಳಿವಿಲ್ಲ

ಕಲ್ಪುರದಲ್ಲಿ ಜಾನುವಾರು ಮೇಲೆ ದಾಳಿ ನಡೆಸಿದ್ದ ಗಂಡು ಹುಲಿಯ ಸೆರೆ
Last Updated 1 ಜನವರಿ 2026, 7:15 IST
ಚಾಮರಾಜನಗರ: ಐದು ಹುಲಿಗಳಿಗೆ ಶೋಧ ಜಾರಿ.. ಇನ್ನೂ ಸುಳಿವಿಲ್ಲ

ದೇವಸ್ಥಾನಕ್ಕೆ ಬೀಗ: ಅಶಾಂತಿ ವಾತಾವರಣ

Kollegal News: ಕೊಳ್ಳೇಗಾಲದ ದೇವಾಂಗ ಬಡಾವಣೆಯ ರಾಮಲಿಂಗ ಚೌಡೇಶ್ವರಿ ದೇವಸ್ಥಾನಕ್ಕೆ ಎರಡು ಗುಂಪುಗಳು ಪ್ರತ್ಯೇಕ ಬೀಗ ಹಾಕಿ ಅಶಾಂತಿ ಉಂಟುಮಾಡಿದವು. ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
Last Updated 31 ಡಿಸೆಂಬರ್ 2025, 5:53 IST
ದೇವಸ್ಥಾನಕ್ಕೆ ಬೀಗ:  ಅಶಾಂತಿ ವಾತಾವರಣ

ಹೊಸ ವರ್ಷ: ಪ್ರವಾಸಿತಾಣಗಳು ಭರ್ತಿ

ಧಾರ್ಮಿಕ ಸ್ಥಳಗಳಿಗೆ ಭೇಟಿನೀಡುತ್ತಿರುವ ಭಕ್ತರು, ಪ್ರಕೃತಿಯ ಸೊಬಲು ಸವಿಯಲು ಹನೂರಿನತ್ತ ದಾಂಗುಡಿ
Last Updated 31 ಡಿಸೆಂಬರ್ 2025, 5:50 IST
ಹೊಸ ವರ್ಷ: ಪ್ರವಾಸಿತಾಣಗಳು ಭರ್ತಿ
ADVERTISEMENT

ಮಾನ್ಯ ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

Chamarajanagar News: ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಮಾನ್ಯ ದೊಡ್ಡಮನಿ ಅವರ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
Last Updated 31 ಡಿಸೆಂಬರ್ 2025, 5:47 IST
ಮಾನ್ಯ ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ಚಿಕ್ಕಲ್ಲೂರು ಜಾತ್ರೆ: ಭಕ್ತರಿಗೆ ತೊಂದರೆ ಬೇಡ

ಪಂಕ್ತಿಸೇವೆಯಲ್ಲಿ ಇಚ್ಚೆಯ ಭೋಜನಕ್ಕೆ ಅಡ್ಡಿ ಸಲ್ಲದು: ಉಗ್ರನರಸಿಂಹೇಗೌಡ
Last Updated 31 ಡಿಸೆಂಬರ್ 2025, 5:44 IST
ಚಿಕ್ಕಲ್ಲೂರು ಜಾತ್ರೆ: ಭಕ್ತರಿಗೆ ತೊಂದರೆ ಬೇಡ

ಸಿನಿಮಾಗಳಿಂದ ಸಮಾಜಕ್ಕೆ ಸಂದೇಶ ನೀಡಿದ ವಿಷ್ಣು ; ಡಿವೈಎಸ್‌ಪಿ ಸ್ನೇಹಾ ರಾಜ್

ಕನ್ನಡ ನೆಲ ಜಲ ಸಾಂಸ್ಕೃತಿಕ ವೇದಿಕೆಯಿಂದ ವಿಷ್ಣು ನೆನಪಿನೋತ್ಸವ: ರಾಜ್ಯ ಮಟ್ಟದ ಪದಬಂಧ ಸ್ಪರ್ಧೆ ಆಯೋಜನೆ
Last Updated 31 ಡಿಸೆಂಬರ್ 2025, 5:42 IST
ಸಿನಿಮಾಗಳಿಂದ ಸಮಾಜಕ್ಕೆ ಸಂದೇಶ ನೀಡಿದ ವಿಷ್ಣು ; ಡಿವೈಎಸ್‌ಪಿ ಸ್ನೇಹಾ ರಾಜ್
ADVERTISEMENT
ADVERTISEMENT
ADVERTISEMENT