ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಕೊಳ್ಳೇಗಾಲ | ರೈತ ಸಂಘಟನೆ ಹೋರಾಟ ಮಾಡಲಿ: ಶೈಲೇಂದ್ರ

Farmers Union Demand: ಕೊಳ್ಳೇಗಾಲ: ರೈತ ಸಂಘದವರು ರೈತರ ಅನುಕೂಲಕ್ಕಾಗಿ ಹೋರಾಟಗಳನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಹೇಳಿದರು
Last Updated 6 ಫೆಬ್ರುವರಿ 2026, 2:07 IST
ಕೊಳ್ಳೇಗಾಲ | ರೈತ ಸಂಘಟನೆ ಹೋರಾಟ ಮಾಡಲಿ:  ಶೈಲೇಂದ್ರ

ಯಳಂದೂರು | ಭಕ್ತರಿಗೆ ದನ, ಹಂದಿಗಳ ಕಾಟ

Pilgrim Animal Nuisance: ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಸ್ ನಿಲ್ದಾಣ ಹಾಗೂ ದಾಸೋಹ ಭವನದ ಸುತ್ತಮುತ್ತ ಹಂದಿ ಮತ್ತು ದನಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ
Last Updated 6 ಫೆಬ್ರುವರಿ 2026, 2:05 IST
ಯಳಂದೂರು | ಭಕ್ತರಿಗೆ ದನ, ಹಂದಿಗಳ ಕಾಟ

ಅರಣ್ಯದೊಳಗಲ್ಲ; ಜಮೀನಿನಲ್ಲಿ ಕೃಷಿ ಪ್ರವಾಸೋದ್ಯಮ ಬೇಕು: ಮಹೇಶ್ ಕುಮಾರ್

Farm Tourism Benefits: ಚಾಮರಾಜನಗರ: ಅರಣ್ಯದೊಳಗೆ ಪ್ರವಾಸೋದ್ಯಮ ಚಟುವಟಿಕೆಗಳ ಬದಲಾಗಿ ಕೃಷಿ ಪ್ರವಾಸೋದ್ಯಮ ಮಾಡುವ ಮೂಲಕ ರೈತರಿಗೆ ಲಾಭ ಮಾಡಿಕೊಡಬೇಕು ಎಂದು ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು
Last Updated 6 ಫೆಬ್ರುವರಿ 2026, 2:03 IST
ಅರಣ್ಯದೊಳಗಲ್ಲ; ಜಮೀನಿನಲ್ಲಿ ಕೃಷಿ ಪ್ರವಾಸೋದ್ಯಮ ಬೇಕು: ಮಹೇಶ್ ಕುಮಾರ್

ಹನೂರು | ವಿಷಪೂರಿತ ಆಹಾರ ಸೇವನೆ ಶಂಕೆ: ಐದು ಹಸು ಬಲಿ

Suspected Poisoning: ಹನೂರು: ತಾಲ್ಲೂಕಿನ ರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗನ್ನೂರು ಬೈಲು ಹೊರವಲಯದ ಮಾಮರದೊಡ್ಡಿ ಸಮೀಪ ಗುರುವಾರ ಐದು ಹಸುಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ವಿಷಪೂರಿತ ಆಹಾರ ಸೇವನೆ ಶಂಕೆ ವ್ಯಕ್ತವಾಗಿದೆ
Last Updated 6 ಫೆಬ್ರುವರಿ 2026, 2:01 IST
ಹನೂರು | ವಿಷಪೂರಿತ ಆಹಾರ ಸೇವನೆ ಶಂಕೆ: ಐದು ಹಸು ಬಲಿ

ರೆಸಾರ್ಟ್‌; ಸರ್ವೆ ನಡೆಸಿ ಫೆ.25ರೊಳಗೆ ವರದಿ ಸಲ್ಲಿಸಿ: ನಿತೇಶ್ ಪಾಟೀಲ್

Resort Demolition Order: ಮೈಸೂರು, ಚಾಮರಾಜನಗರ, ಕೊಡುಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗಳ ಸರ್ವೆ ನಡೆಸಿ ಫೆ.25ರೊಳಗೆ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 6 ಫೆಬ್ರುವರಿ 2026, 1:59 IST
ರೆಸಾರ್ಟ್‌; ಸರ್ವೆ ನಡೆಸಿ ಫೆ.25ರೊಳಗೆ ವರದಿ ಸಲ್ಲಿಸಿ: ನಿತೇಶ್ ಪಾಟೀಲ್

ಚಾಮರಾಜನಗರ | ರೋಮಾಂಚನ ಸೃಷ್ಟಿಸಿದ ಕಯಾಕಿಂಗ್, ಜೆಟ್‌ ಸ್ಕೀ

Kayaking Festival: ಜನ ಸಾಹಸ ಕ್ರೀಡೆಗಳತ್ತ ಯುವ ಜನತೆ ಹಾಗೂ ಸಾರ್ವಜನಿಕರನ್ನು ಸೆಳೆಯುವ ಭಾಗವಾಗಿ ತಾಲ್ಲೂಕಿನ ಪ್ರಸಿದ್ಧ ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹಸ ಕ್ರೀಡೋತ್ಸವ ಆಯೋಜಿಸಲಾಗಿದ್ದು
Last Updated 6 ಫೆಬ್ರುವರಿ 2026, 1:56 IST
ಚಾಮರಾಜನಗರ | ರೋಮಾಂಚನ ಸೃಷ್ಟಿಸಿದ ಕಯಾಕಿಂಗ್, ಜೆಟ್‌ ಸ್ಕೀ

ಹನೂರು ಮಹದೇಶ್ವರ ಹುಂಡಿಯಲ್ಲಿ 45ಗ್ರಾಂ ಚಿನ್ನ, 2ಕೆ.ಜಿ.ಬೆಳ್ಳಿ, ವಿದೇಶಿ ಕರೆನ್ಸಿ

MM Hills Temple: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 27 ದಿನಗಳ ಅವಧಿಯಲ್ಲಿ ₹2.14 ಕೋಟಿ ಸಂಗ್ರಹವಾಗಿದೆ.
Last Updated 5 ಫೆಬ್ರುವರಿ 2026, 6:52 IST
ಹನೂರು ಮಹದೇಶ್ವರ ಹುಂಡಿಯಲ್ಲಿ 45ಗ್ರಾಂ ಚಿನ್ನ, 2ಕೆ.ಜಿ.ಬೆಳ್ಳಿ, ವಿದೇಶಿ ಕರೆನ್ಸಿ
ADVERTISEMENT

ಹನೂರು: ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಹದೇಶ್ವರ ಬೆಟ್ಟ ಸಜ್ಜು

ಭಕ್ತರಿಗೆ ಕುಡಿಯುವ ನೀರು,ಜ್ಯೂಸ್ ವಿತರಣೆ
Last Updated 5 ಫೆಬ್ರುವರಿ 2026, 6:50 IST
ಹನೂರು: ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಹದೇಶ್ವರ ಬೆಟ್ಟ ಸಜ್ಜು

ಚಾಮರಾಜನಗರ | ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಸಿಇಒ ದಿಢೀರ್ ಭೇಟಿ: ಪರಿಶೀಲನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ
Last Updated 5 ಫೆಬ್ರುವರಿ 2026, 6:47 IST
ಚಾಮರಾಜನಗರ | ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಸಿಇಒ ದಿಢೀರ್ ಭೇಟಿ: ಪರಿಶೀಲನೆ

ಹನೂರು ತಾಲ್ಲೂಕಿನ ಶೆಟ್ಟಳ್ಳಿಯಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ಸಾವು

Cow Poisoning: ತಾಲ್ಲೂಕಿನ ಶೆಟ್ಟಳ್ಳಿಯಲ್ಲಿ ಪರಶಿವಮೂರ್ತಿ ಅವರಿಗೆ ಸೇರಿದ 6 ಹಸುಗಳು ಬುಧವಾರ ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಪರಶಿವಮೂರ್ತಿ ಅವರು ಜಮೀನಿನಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದಾಗ ಏಕಾಏಕಿ ಮೇಯುತ್ತಿದ್ದ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿವೆ.
Last Updated 5 ಫೆಬ್ರುವರಿ 2026, 6:45 IST
ಹನೂರು ತಾಲ್ಲೂಕಿನ ಶೆಟ್ಟಳ್ಳಿಯಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ಸಾವು
ADVERTISEMENT
ADVERTISEMENT
ADVERTISEMENT