ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

Bandipur Night Traffic: ಕೇರಳ ಹಾಗೂ ಕರ್ನಾಟಕ ನಡುವೆ ಹಾದು ಹೋಗಿರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
Last Updated 3 ಫೆಬ್ರುವರಿ 2026, 2:54 IST
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

ಚಾಮರಾಜನಗರ: ಭ್ರಮರಾಂಭದಲ್ಲಿ ಹಯಗ್ರೀವ ಚಿತ್ರದ ಹಾಡು ಬಿಡುಗಡೆ

Kannada Movie Update: ಚಾಮರಾಜನಗರ: ನಟ ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’ ಹಾಡಿನ ಬಿಡುಗಡೆ ಹಾಗೂ ಭ್ರಮರಾಂಭ ಚಿತ್ರಮಂದಿರದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
Last Updated 3 ಫೆಬ್ರುವರಿ 2026, 1:52 IST
ಚಾಮರಾಜನಗರ: ಭ್ರಮರಾಂಭದಲ್ಲಿ ಹಯಗ್ರೀವ ಚಿತ್ರದ ಹಾಡು ಬಿಡುಗಡೆ

ಮಣ್ಣು, ಉರುವಲು, ಕಾರ್ಮಿಕರ ಕೊರತೆ: ಬಿಕ್ಕಟ್ಟಿನಲ್ಲಿ ಮಣ್ಣಿನ ಇಟ್ಟಿಗೆ ಉದ್ಯಮ

Labour Shortage: ಯಳಂದೂರು: ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಳ್ಳಿಗಳ ಹೊರವಲಯದಲ್ಲಿ ಗರಿಗೆದರುತ್ತಿದ್ದ ಮಣ್ಣಿನ ಇಟ್ಟಿಗೆ ಉದ್ಯಮ ಈ ಬಾರಿ ಕಳಾಹೀನವಾಗಿದೆ. ಇಟ್ಟಿಗೆ ಉದ್ಯಮಕ್ಕೆ ಬೇಕಾದ ಸೌದೆಗಳ ಕೊರತೆ, ನೀರಿನ ಅಭಾವ, ಖರ್ಚು ವೆಚ್ಚಗಳ ಏರಿಕೆ
Last Updated 3 ಫೆಬ್ರುವರಿ 2026, 1:51 IST
ಮಣ್ಣು, ಉರುವಲು, ಕಾರ್ಮಿಕರ ಕೊರತೆ: ಬಿಕ್ಕಟ್ಟಿನಲ್ಲಿ ಮಣ್ಣಿನ ಇಟ್ಟಿಗೆ ಉದ್ಯಮ

ಮದ್ಯ ಮಾರಾಟ ನಿಲ್ಲಿಸಿ ಸರ್: ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆ ಹೇಳಿಕೊಂಡರು..

Tribal Alcohol Abuse: ಚಾಮರಾಜನಗರ: ‘ಯರಕನಗದ್ದೆ ಸರ್ಕಾರಿ ಶಾಲೆಯ ತೊಂಬೆಯ ಬಳಿ ರಾತ್ರಿಯ ಹೊತ್ತು ಮದ್ಯ ಸೇವಿಸಿ ಖಾಲಿ ಪೌಚ್‌ಗಳನ್ನು ಶಾಲೆ ಆವರಣದಲ್ಲೇ ಬಿಸಾಡಿ ಹೋಗುತ್ತಾರೆ, ಬೆಳಿಗ್ಗೆ ಶಾಲೆಯ ವಾತಾವರಣ ನೋಡಿ ವಾಕರಿಕೆ ಹುಟ್ಟಿಸುತ್ತದೆ
Last Updated 3 ಫೆಬ್ರುವರಿ 2026, 1:51 IST
ಮದ್ಯ ಮಾರಾಟ ನಿಲ್ಲಿಸಿ ಸರ್: ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆ ಹೇಳಿಕೊಂಡರು..

ಇನ್ ಕ್ಯೂಬೇಷನ್ ಜಾಗೃತಿ ಕಾರ್ಯಗಾರ| ಉದ್ಯಮಶೀಲತೆ ಯಶಸ್ಸಿಗೆ ದಾರಿ: ದೊರೈರಾಜ್

Startup Incubation: ಕೊಳ್ಳೇಗಾಲ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಬೆಂಗಳೂರಿನ ಟೆಕ್ಸಾಕ್ ಸಂಸ್ಥೆಯ ವತಿಯಿಂದ ಇನ್‌ಕ್ಯುಬೇಷನ್ ಜಾಗೃತಿ ಕಾರ್ಯಗಾರವನ್ನು ತಾಲ್ಲೂಕಿನ ಚಿಲಕವಾಡಿ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಚೆಗೆ ನಡೆಯಿತು.
Last Updated 3 ಫೆಬ್ರುವರಿ 2026, 1:51 IST
ಇನ್ ಕ್ಯೂಬೇಷನ್ ಜಾಗೃತಿ ಕಾರ್ಯಗಾರ| ಉದ್ಯಮಶೀಲತೆ ಯಶಸ್ಸಿಗೆ ದಾರಿ: ದೊರೈರಾಜ್

ಗುಂಡ್ಲುಪೇಟೆ| ರೈತರು ಉಳಿಯಲು ಸಂಘಟಿತರಾಗಿ: ಹಂಗಳ ದಿಲೀಪ್

Farmer Protest Voice: ಗುಂಡ್ಲುಪೇಟೆ: ತಾಲ್ಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕವನ್ನು ತಾಲ್ಲೂಕು ಅಧ್ಯಕ್ಷ ಹಂಗಳ ದಿಲೀಪ್ ಉದ್ಘಾಟಿಸಿದರು. ನಾಮಫಲಕ ಅನಾವರಣಗೊಳಿಸಿದ ನಂತರ ಹಲವು ಮಂದಿ ರೈತರಿಗೆ ಹಸಿರು ಶಾಲೆ ದೀಕ್ಷೆ
Last Updated 3 ಫೆಬ್ರುವರಿ 2026, 1:51 IST
ಗುಂಡ್ಲುಪೇಟೆ| ರೈತರು ಉಳಿಯಲು ಸಂಘಟಿತರಾಗಿ: ಹಂಗಳ ದಿಲೀಪ್

ಗುಂಡ್ಲುಪೇಟೆ| ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ‌‌; ಪೊಲೀಸರಿಂದ ತಪಾಸಣೆ

Kerala Gold Heist: ಗುಂಡ್ಲುಪೇಟೆ: ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ‌‌ ಹೆಚ್ಚಾಗಿರುವುದರಿಂದ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ಅಲರ್ಟ್ ತಪಾಸಣೆ ಚುರುಕುಗೊಳಿಸಿದ್ದಾರೆ. ಕೇರಳ ಹೆದ್ದಾರಿಯ ಟೋಲ್ ಬಳಿ
Last Updated 3 ಫೆಬ್ರುವರಿ 2026, 1:51 IST
ಗುಂಡ್ಲುಪೇಟೆ| ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ‌‌; 
ಪೊಲೀಸರಿಂದ ತಪಾಸಣೆ
ADVERTISEMENT

ಕೊಳ್ಳೇಗಾಲ | ಮದುವೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ವಧು ಸೇರಿ ಮೂವರ ಬಂಧನ

Groom Stabbed: ಮದುವೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿದಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಭಾನುವಾರ ಮುಂಜಾನೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದರ್ಶನ್‌, ಮಿಥುನ್ ಹಾಗೂ ವಧು ನಯನಾ ಬಂಧಿತ ಆರೋಪಿಗಳು.
Last Updated 2 ಫೆಬ್ರುವರಿ 2026, 1:35 IST
ಕೊಳ್ಳೇಗಾಲ | ಮದುವೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ವಧು ಸೇರಿ ಮೂವರ ಬಂಧನ

ಗುಂಡ್ಲುಪೇಟೆ: ಸಂಭ್ರಮದ ಶ್ರೀಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ

Terakanambi Rathotsava: ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರದಿಂದ ನಡೆಯಿತು. ಭಾನುವಾರ ಮಧ್ಯಾಹ್ನ ಬಿಸಿಲಿನ ಝಳವನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಬ್ರಹ್ಮ ರಥೋತ್ಸವ ಕಣ್ತುಂಬಿಕೊಂಡರು.
Last Updated 2 ಫೆಬ್ರುವರಿ 2026, 1:34 IST
ಗುಂಡ್ಲುಪೇಟೆ: ಸಂಭ್ರಮದ ಶ್ರೀಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ

ಚಾಮರಾಜನಗರ | ಹಿಂದೂ ಸಮಾಜೋತ್ಸವ: ಅದ್ದೂರಿ ಮೆರವಣಿಗೆ

Chamarajanagar Procession: ತಾಲ್ಲೂಕಿನ ಹರದನಹಳ್ಳಿ ಹಾಗೂ ಬಂಡಿಗೆರೆ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಗ್ರಾಮದ ಐತಿಹಾಸಿಕ ಸ್ಥಳವಾದ ಗೋಮುಖ ಕ್ಷೇತ್ರದಿಂದ ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಯಿತು.
Last Updated 2 ಫೆಬ್ರುವರಿ 2026, 1:32 IST
ಚಾಮರಾಜನಗರ | ಹಿಂದೂ ಸಮಾಜೋತ್ಸವ: ಅದ್ದೂರಿ ಮೆರವಣಿಗೆ
ADVERTISEMENT
ADVERTISEMENT
ADVERTISEMENT