ಮಂಗಳವಾರ, 27 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಹನೂರು: ಪಾದಯಾತ್ರೆ ಭಕ್ತರಿಂದ ಧರಣಿಗೆ ಬೆಂಬಲ

ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ವಡಕೆಹಳ್ಳ ಗ್ರಾಮದಲ್ಲಿ ರೈತ ಸಂಘದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 93ನೇ ದಿನ ಪೂರೈಸಿದೆ.
Last Updated 27 ಜನವರಿ 2026, 7:40 IST
ಹನೂರು: ಪಾದಯಾತ್ರೆ ಭಕ್ತರಿಂದ ಧರಣಿಗೆ ಬೆಂಬಲ

ಎಲ್ಲ ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್: ಶಾಸಕ ಎಂ. ಆರ್ ಮಂಜುನಾಥ್

  Ambulance  ಶಾಸಕರ ನಿಧಿಯಿಂದ  ನೂತನ ಆಂಬುಲೆನ್ಸ್ ಗೆ ಚಾಲನೆ
Last Updated 27 ಜನವರಿ 2026, 7:39 IST
ಎಲ್ಲ ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್: ಶಾಸಕ ಎಂ. ಆರ್ ಮಂಜುನಾಥ್

ಜೂಜಾಟ: 6 ಜನರ ಮೇಲೆ ಪ್ರಕರಣ ದಾಖಲು

ಕೆಸ್ತೂರು ಹೊರವಲಯದ ಕುಂತೂರು ನಾಲೆ ಬಳಿ ಭಾನುವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 27 ಜನವರಿ 2026, 7:38 IST
ಜೂಜಾಟ: 6 ಜನರ ಮೇಲೆ ಪ್ರಕರಣ ದಾಖಲು

ಪೊನ್ನಾಚ್ಚಿಯಲ್ಲಿ ಚಿರತೆ ದಾಳಿ; ಹಸುವಿಗೆ ಗಾಯ

Leopard ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪೊನ್ನಾಚ್ಚಿಯಲ್ಲಿ ಚಿರತೆ ದಾಳಿಯಿಂದ ಹಸುವಿಗೆ ತೀವ್ರ ಗಾಯವಾಗಿದೆ.
Last Updated 27 ಜನವರಿ 2026, 7:37 IST
ಪೊನ್ನಾಚ್ಚಿಯಲ್ಲಿ ಚಿರತೆ ದಾಳಿ; ಹಸುವಿಗೆ ಗಾಯ

ಹನೂರಿನಲ್ಲಿ ಹಾಲು ಕರೆಯುವ ಸ್ಪರ್ಧೆ: ತೊಮಿಯರಪಾಳ್ಯ ಪತ್ತಿನಾಥನ್ ಪ್ರಥಮ

ಹನೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಹಾಲು ಕರೆಯುವ ಸರ್ಧೆಯಲ್ಲಿ ತಾಲ್ಲೂಕಿನ ತೊಮಿಯರಪಾಳ್ಯ ಗ್ರಾಮದ ಪತ್ತಿನಾಥನ್ 33.65 ಲೀ. ಹಾಲು ಕರೆಯುವುದರ ಮೂಲಕ ಪ್ರಥಮ ಸ್ಥಾನ ಗಳಿಸಿದರು.
Last Updated 27 ಜನವರಿ 2026, 7:36 IST
ಹನೂರಿನಲ್ಲಿ ಹಾಲು ಕರೆಯುವ ಸ್ಪರ್ಧೆ: ತೊಮಿಯರಪಾಳ್ಯ ಪತ್ತಿನಾಥನ್ ಪ್ರಥಮ

ಹನೂರು| ಕಾಡಾನೆ ದಾಳಿ: ಫಸಲು ನಾಶ

ಹನೂರು ತಾಲ್ಲೂಕಿನ ಮಲ್ಲಯ್ಯನಪುರದಲ್ಲಿ ಕಾಡಾನೆ ದಾಳಿಯಿಂದ ಜೋಳ ಮತ್ತು ತೆಂಗಿನಕಾಯಿ ಸೇರಿದಂತೆ ವಿವಿಧ ಫಸಲುಗಳು ನಾಶ. ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಕ್ಷಣದ ಕ್ರಮಕ್ಕೆ ಒತ್ತಾಯ.
Last Updated 26 ಜನವರಿ 2026, 6:43 IST
ಹನೂರು| ಕಾಡಾನೆ ದಾಳಿ: ಫಸಲು ನಾಶ

ಗುಂಡ್ಲುಪೇಟೆ| ಶಿಕ್ಷಣಕ್ಕೆ ಆದ್ಯತೆ ನೀಡಿ: ಬಿ.ಎಲ್. ಸಂತೋಷ್ ಕರೆ

ಗುಂಡ್ಲುಪೇಟೆಯ ರೇಡಿಯಂಟ್ ಸ್ಕೂಲ್ ಆಫ್ ಎಕ್ಸಲೆನ್ಸ್ ಉದ್ಘಾಟನೆಯಲ್ಲಿ ಬಿ.ಎಲ್. ಸಂತೋಷ್ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
Last Updated 26 ಜನವರಿ 2026, 6:42 IST
ಗುಂಡ್ಲುಪೇಟೆ| ಶಿಕ್ಷಣಕ್ಕೆ ಆದ್ಯತೆ ನೀಡಿ: ಬಿ.ಎಲ್. ಸಂತೋಷ್ ಕರೆ
ADVERTISEMENT

ಗುಂಡ್ಲುಪೇಟೆ| ಇದು ಕೊನೆಯ ಕಾಂಗ್ರೆಸ್ ಆಡಳಿತ: ಡಿವಿಎಸ್‌

ಗುಂಡ್ಲುಪೇಟೆಯಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಕೊನೆಯ ಕಾಂಗ್ರೆಸ್ ಆಡಳಿತವಾಗಲಿದೆ ಎಂದು ಹೇಳಿದರು. ಭ್ರಷ್ಟಾಚಾರ, ದುರಾಡಳಿತ ಕುರಿತು ಗಂಭೀರ ಆರೋಪ.
Last Updated 26 ಜನವರಿ 2026, 6:42 IST
ಗುಂಡ್ಲುಪೇಟೆ| ಇದು ಕೊನೆಯ ಕಾಂಗ್ರೆಸ್ ಆಡಳಿತ: ಡಿವಿಎಸ್‌

ಯಳಂದೂರು| ಬಿಳಿಗಿರಿ ಬನದಲ್ಲಿ ಕಾಫಿ ಹೂವಿನ ಕಂಪು

Last Updated 26 ಜನವರಿ 2026, 6:42 IST
ಯಳಂದೂರು| ಬಿಳಿಗಿರಿ ಬನದಲ್ಲಿ ಕಾಫಿ ಹೂವಿನ ಕಂಪು

ಯಳಂದೂರು| ಹಣ್ಣುಗಳ ರಾಜ ಮಾವು ಹೂಗೆ ಬೂದಿರೋಗದ ಬಾಧೆ

ಯಳಂದೂರಿನಲ್ಲಿ 200 ಹೆಕ್ಟೇರ್‌ನಲ್ಲಿ ಬೆಳೆಯುತ್ತಿರುವ ಮಾವು ಹೂಗೆ ಬೂದಿರೋಗ ಕಂಡುಬಂದಿದ್ದು, ಹೂವು ಹಾಗೂ ಕಾಯಿ ಉದುರುವ ಆತಂಕ ಉಂಟಾಗಿದೆ. ತೋಟಗಾರಿಕಾ ಇಲಾಖೆ ಶಿಲೀಂಧ್ರ ನಾಶಕ ಬಳಕೆಯ ಸಲಹೆ ನೀಡಿದೆ.
Last Updated 26 ಜನವರಿ 2026, 6:42 IST
ಯಳಂದೂರು| ಹಣ್ಣುಗಳ ರಾಜ ಮಾವು ಹೂಗೆ ಬೂದಿರೋಗದ ಬಾಧೆ
ADVERTISEMENT
ADVERTISEMENT
ADVERTISEMENT