ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ಪ್ರೊ.ಎಂ.ಡಿ.ಎನ್‌ ಸ್ಮರಣೆ, ರೈತ ಸಮಾವೇಶ 3ರಂದು

Raitha Sangha: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಫೆ.13ರಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಹಾಗೂ ರೈತ ಸಮಾವೇಶವನ್ನು ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 11 ಫೆಬ್ರುವರಿ 2026, 7:39 IST
ಚಾಮರಾಜನಗರ: ಪ್ರೊ.ಎಂ.ಡಿ.ಎನ್‌  ಸ್ಮರಣೆ, ರೈತ ಸಮಾವೇಶ 3ರಂದು

ವನ್ಯಜೀವಿ ರಕ್ಷಣೆಗೆ ‌ವಿಚಾರ ವಿನಿಮಯ; ಕ್ಷೇತ್ರ ಭೇಟಿ

ಅಂತರ ರಾಷ್ಟ್ರೀಯ ಬಿಗ್ ಕ್ಯಾಟ್‌ ಅಲಯನ್ಸ್‌ ಶೃಂಗಸಭೆಯ ಎರಡನೇ ದಿನ ಮಹತ್ವದ ಚರ್ಚೆ
Last Updated 11 ಫೆಬ್ರುವರಿ 2026, 7:38 IST
ವನ್ಯಜೀವಿ ರಕ್ಷಣೆಗೆ ‌ವಿಚಾರ ವಿನಿಮಯ; ಕ್ಷೇತ್ರ ಭೇಟಿ

ಚಾಮರಾಜನಗರ: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

Floodlight Volleyball: ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಪಿಡಬ್ಲ್ಯುಡಿ ತಂಡ ಪ್ರಥಮ ಸ್ಥಾನ ಗಳಿಸಿತು. ಸಾಗರ್ ಅಗತಗೌಡನಹಳ್ಳಿ ಟೂರ್ನಿ ಆಯೋಜಿಸಿದ್ದರು.
Last Updated 11 ಫೆಬ್ರುವರಿ 2026, 7:38 IST
ಚಾಮರಾಜನಗರ: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಪ್ರೊ.ಎಂ.ಡಿ.ಎನ್‌ ಜನ್ಮದಿನ: ಬಾರುಕೋಲು ಹಿಡಿದು ರೈತರ ಶಕ್ತಿ ಪ್ರದರ್ಶನ

ರೈತ ಸಮಾವೇಶ 19ರಂದು
Last Updated 11 ಫೆಬ್ರುವರಿ 2026, 7:38 IST
ಪ್ರೊ.ಎಂ.ಡಿ.ಎನ್‌ ಜನ್ಮದಿನ: ಬಾರುಕೋಲು ಹಿಡಿದು ರೈತರ ಶಕ್ತಿ ಪ್ರದರ್ಶನ

ಸ್ವಚ್ಚತೆಯಿಂದ ಆರೋಗ್ಯ ವೃದ್ದಿ: ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ

National Deworming Day: ಶುದ್ಧ ಆಹಾರ ಸೇವನೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷಾ ತಿಳಿಸಿದರು.
Last Updated 11 ಫೆಬ್ರುವರಿ 2026, 7:38 IST
ಸ್ವಚ್ಚತೆಯಿಂದ ಆರೋಗ್ಯ ವೃದ್ದಿ: ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ

ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ಮರಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Chamarajanagar Students Success: ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಮ್ಯ ಮತ್ತು ತನುಶ್ರೀ ಬಹುಮಾನ ಪಡೆದಿದ್ದು, ಶಾಲೆಯಲ್ಲಿ ಅಭಿನಂದಿಸಲಾಯಿತು.
Last Updated 11 ಫೆಬ್ರುವರಿ 2026, 7:38 IST
ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ಮರಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಗುಂಡ್ಲುಪೇಟೆ: ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ

ಪಾರ್ವತಾಂಬೆ ದೇವಾಲಯದ ಮೊದಲ ವರ್ಷದ ಆರಾಧನೆ ಮಹೋತ್ಸವ
Last Updated 11 ಫೆಬ್ರುವರಿ 2026, 7:38 IST
ಗುಂಡ್ಲುಪೇಟೆ: ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ
ADVERTISEMENT

ಚಾಮರಾಜನಗರ: ಬಾಲಕನ ಮೇಲೆ ಚಿರತೆ ದಾಳಿ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಚನ್ನಪಟ್ಟಣದ 8 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ಕಿರುಚಾಟಕ್ಕೆ ಹೆದರಿ ಚಿರತೆ ಓಡಿದ್ದು, ಪಾದಯಾತ್ರಿಗಳಲ್ಲಿ ಆತಂಕ ಮೂಡಿಸಿದೆ.
Last Updated 10 ಫೆಬ್ರುವರಿ 2026, 8:34 IST
ಚಾಮರಾಜನಗರ: ಬಾಲಕನ ಮೇಲೆ ಚಿರತೆ ದಾಳಿ

ಶೇ 70ರಷ್ಟು ಹುಲಿಗಳು ಭಾರತದಲ್ಲಿ: ಡಾ.ಎಸ್.ಪಿ.ಯಾದವ್

ಬಂಡೀಪುರದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ ಶೃಂಗಸಭೆ
Last Updated 10 ಫೆಬ್ರುವರಿ 2026, 0:30 IST
ಶೇ 70ರಷ್ಟು ಹುಲಿಗಳು ಭಾರತದಲ್ಲಿ: ಡಾ.ಎಸ್.ಪಿ.ಯಾದವ್

ಚಾಮರಾಜನಗರ: ‘ತಿರುವುಗಳು’ ಕೃತಿ ಬಿಡುಗಡೆ

ಲೇಖಕಿ ಎನ್.ಎಸ್.ಗುರುಲಿಂಗಮ್ಮ ನಾಗೇಂದ್ರ ರಚನೆಯ ‘ತಿರುವುಗಳು’ ಕೃತಿ ಬಿಡುಗಡೆ
Last Updated 9 ಫೆಬ್ರುವರಿ 2026, 6:59 IST
ಚಾಮರಾಜನಗರ: ‘ತಿರುವುಗಳು’ ಕೃತಿ ಬಿಡುಗಡೆ
ADVERTISEMENT
ADVERTISEMENT
ADVERTISEMENT