ಚಾಮರಾಜನಗರ: ಪ್ರೊ.ಎಂ.ಡಿ.ಎನ್ ಸ್ಮರಣೆ, ರೈತ ಸಮಾವೇಶ 3ರಂದು
Raitha Sangha: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಫೆ.13ರಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಹಾಗೂ ರೈತ ಸಮಾವೇಶವನ್ನು ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.Last Updated 11 ಫೆಬ್ರುವರಿ 2026, 7:39 IST