ಶನಿವಾರ, 3 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿ: ಉಲ್ಲಾಸ್‌ಗುಲ್ಲಾ ಸಿಹಿ ಉತ್ಪನ್ನ ಬಿಡುಗಡೆ

Chamarajanagar News: ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಹಿ ಉತ್ಪನ್ನ ನೀಡಲು ಚಾಮುಲ್ (CHAMUL) ಹೊಸ ವರ್ಷದ ಅಂಗವಾಗಿ 100 ಗ್ರಾಂ ಉಲ್ಲಾಸ್‌ಗುಲ್ಲಾ ಪ್ಯಾಕೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 2 ಜನವರಿ 2026, 7:34 IST
ಸಂತೇಮರಹಳ್ಳಿ: ಉಲ್ಲಾಸ್‌ಗುಲ್ಲಾ ಸಿಹಿ ಉತ್ಪನ್ನ ಬಿಡುಗಡೆ

ಕೊಳ್ಳೇಗಾಲ ಪೌರಾಯುಕ್ತರಾಗಿ ರುದ್ರಮ್ಮ ಅಧಿಕಾರ ಸ್ವೀಕಾರ

Kollegala News: ಕೊಳ್ಳೇಗಾಲ ನಗರಸಭೆಯ ನೂತನ ಪೌರಾಯುಕ್ತರಾಗಿ ರುದ್ರಮ್ಮ ಶರಣಯ್ಯ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಗರದ ಇ-ಸ್ವತ್ತು ಸಮಸ್ಯೆಗಳನ್ನು ಬಗೆಹರಿಸಲು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
Last Updated 2 ಜನವರಿ 2026, 7:33 IST
ಕೊಳ್ಳೇಗಾಲ ಪೌರಾಯುಕ್ತರಾಗಿ ರುದ್ರಮ್ಮ ಅಧಿಕಾರ ಸ್ವೀಕಾರ

ಮಹದೇಶ್ವರ ಬೆಟ್ಟ: ಮೂರು ಗಸ್ತು ವಾಹನ ನೀಡಿದ ಹನೂರು ಶಾಸಕ

Hanur Police News: ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಪೊಲೀಸ್ ಇಲಾಖೆಗೆ ಮೂರು ಹೊಸ ಗಸ್ತು ವಾಹನಗಳನ್ನು ಹಸ್ತಾಂತರಿಸಿದ್ದಾರೆ. ಶಾಸಕರ ಅನುದಾನದಡಿ ₹25 ಲಕ್ಷ ವೆಚ್ಚದಲ್ಲಿ ಈ ವಾಹನಗಳನ್ನು ಖರೀದಿಸಲಾಗಿದೆ.
Last Updated 2 ಜನವರಿ 2026, 7:32 IST
ಮಹದೇಶ್ವರ ಬೆಟ್ಟ: ಮೂರು ಗಸ್ತು ವಾಹನ ನೀಡಿದ ಹನೂರು ಶಾಸಕ

ಸಿಸಿಎಫ್‌ ಮಾಲತಿ ಪ್ರಿಯಾ ಅಧಿಕಾರ ಸ್ವೀಕಾರ

Forest Department Updates: ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ (CCF) ಡಾ. ಮಾಲತಿ ಪ್ರಿಯಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇಲಾಖೆಯ ಹಲವು ಅಧಿಕಾರಿಗಳಿಗೆ ಪದೋನ್ನತಿ ಮತ್ತು ವರ್ಗಾವಣೆ ಮಾಡಲಾಗಿದೆ.
Last Updated 2 ಜನವರಿ 2026, 7:30 IST
ಸಿಸಿಎಫ್‌ ಮಾಲತಿ ಪ್ರಿಯಾ ಅಧಿಕಾರ ಸ್ವೀಕಾರ

ಚಿರತೆ ಸೆರೆಗೆ ಕ್ರಮ: ಡಿಸಿಎಫ್ ಭಾಸ್ಕರ್

Hanur News: ಹನೂರಿನ ಗಂಗನದೊಡ್ಡಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ಸೆರೆಹಿಡಿಯಲು ಮೈಸೂರಿನಿಂದ ವಿಶೇಷ ಕಾರ್ಯಪಡೆ (Leopard Task Force) ಕರೆಸಲಾಗುವುದು ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.
Last Updated 2 ಜನವರಿ 2026, 7:29 IST
ಚಿರತೆ ಸೆರೆಗೆ ಕ್ರಮ: ಡಿಸಿಎಫ್ ಭಾಸ್ಕರ್

ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

Girls Home Residential School ಗರ್ಲ್ಸ್ ಹೋಂ ಹೆಣ್ಣು ಮಕ್ಕಳ ವಸತಿ ಶಾಲೆಗೆ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಂಪೌಂಡ್ ಹಾರಿ ಬಂದು ಕಿಟಕಿಯಿಂದ ತೊಂದರೆ ನೀಡುತ್ತಿರುವ ಸಂಬಂಧ ನಗರ ಪೊಲೀಸ್ ಠಾಣೆಯ...
Last Updated 1 ಜನವರಿ 2026, 7:22 IST
ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

ಚಾಮರಾಜನಗರ ಜಿಲ್ಲೆಗೆ ಎಂ.ಮುತ್ತುರಾಜ್ ಹೊಸ ಎಸ್‌ಪಿ

SP M. Muthuraj ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಿ.ಟಿ.ಕವಿತಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಮುತ್ತುರಾಜ್ ಅವರನ್ನು ನೇಮಕ ಮಾಡಲಾಗಿದೆ.
Last Updated 1 ಜನವರಿ 2026, 7:20 IST
ಚಾಮರಾಜನಗರ ಜಿಲ್ಲೆಗೆ ಎಂ.ಮುತ್ತುರಾಜ್ ಹೊಸ ಎಸ್‌ಪಿ
ADVERTISEMENT

ಕೊಳ್ಳೇಗಾಲ: ವಿದ್ಯುತ್ ಅವಘಡದಲ್ಲಿ ಕಾಫಿ ಅಂಗಡಿಗೆ ಹಾನಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿಯಾಗಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
Last Updated 1 ಜನವರಿ 2026, 7:19 IST
ಕೊಳ್ಳೇಗಾಲ: ವಿದ್ಯುತ್ ಅವಘಡದಲ್ಲಿ ಕಾಫಿ ಅಂಗಡಿಗೆ ಹಾನಿ

ಚಾಮರಾಜನಗರ ಜಿಲ್ಲೆಗೆ ಶ್ರೀರೂಪಾ ನೂತನ ಜಿಲ್ಲಾಧಿಕಾರಿ

dc Srirupa: ಚಾಮರಾಜನಗರ: ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯನ್ನಾಗಿ ಶ್ರೀರೂಪಾ ಅವರನ್ನು ನೇಮಿಸಿದೆ.
Last Updated 1 ಜನವರಿ 2026, 7:17 IST
ಚಾಮರಾಜನಗರ ಜಿಲ್ಲೆಗೆ ಶ್ರೀರೂಪಾ ನೂತನ ಜಿಲ್ಲಾಧಿಕಾರಿ

ಚಾಮರಾಜನಗರ: ಐದು ಹುಲಿಗಳಿಗೆ ಶೋಧ ಜಾರಿ.. ಇನ್ನೂ ಸುಳಿವಿಲ್ಲ

ಕಲ್ಪುರದಲ್ಲಿ ಜಾನುವಾರು ಮೇಲೆ ದಾಳಿ ನಡೆಸಿದ್ದ ಗಂಡು ಹುಲಿಯ ಸೆರೆ
Last Updated 1 ಜನವರಿ 2026, 7:15 IST
ಚಾಮರಾಜನಗರ: ಐದು ಹುಲಿಗಳಿಗೆ ಶೋಧ ಜಾರಿ.. ಇನ್ನೂ ಸುಳಿವಿಲ್ಲ
ADVERTISEMENT
ADVERTISEMENT
ADVERTISEMENT