ಬುಧವಾರ, 21 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತನ ಮೇಲೆ ಚಿರತೆ ದಾಳಿ: ವ್ಯಕ್ತಿ ಸಾವು

ಬೆಟ್ಟಕ್ಕೆ ಪಾದಯಾತ್ರೆಗೆ ಜ.24ರವರೆಗೆ ನಿರ್ಬಂಧಿಸಿ ಡಿಸಿ ಆದೇಶ
Last Updated 21 ಜನವರಿ 2026, 7:16 IST
ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತನ ಮೇಲೆ ಚಿರತೆ ದಾಳಿ: ವ್ಯಕ್ತಿ ಸಾವು

ಚಾಮರಾಜನಗರ| ನಿತಿನ್ ನಬಿನ್ ನೇಮಕ: ಬಿಜೆಪಿ ವಿಜಯೋತ್ಸವ

BJP Leadership: ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು, ಯುವ ನಾಯಕರಿಗೆ ಸ್ಫೂರ್ತಿ ಎಂದ ಕಾರ್ಯಕರ್ತರು.
Last Updated 21 ಜನವರಿ 2026, 1:58 IST
ಚಾಮರಾಜನಗರ| ನಿತಿನ್ ನಬಿನ್ ನೇಮಕ: ಬಿಜೆಪಿ ವಿಜಯೋತ್ಸವ

ಖಾಸಗಿ ಶಾಲೆಗಳಿಗೆ ಭೂ ಪರಿವರ್ತನೆ ಬೇಡ: ರೂಪ್ಸಾ ರಾಜ್ಯಾಧ್ಯಕ್ಷ ಪಾಲಾಕ್ಷಿ

ಹಲವು ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಪ್ರತಿಭಟನೆ
Last Updated 21 ಜನವರಿ 2026, 1:57 IST
ಖಾಸಗಿ ಶಾಲೆಗಳಿಗೆ ಭೂ ಪರಿವರ್ತನೆ ಬೇಡ: ರೂಪ್ಸಾ ರಾಜ್ಯಾಧ್ಯಕ್ಷ ಪಾಲಾಕ್ಷಿ

ಚಾಮರಾಜನಗರ| ಪ್ರಚಾರದ ಜೊತೆಗೆ ಕಾಂಗ್ರೆಸ್ ಪಕ್ಷ ಬಲಪಡಿಸಿ: ಎಸ್.ನಾರಾಯಣ್

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
Last Updated 21 ಜನವರಿ 2026, 1:57 IST
ಚಾಮರಾಜನಗರ| ಪ್ರಚಾರದ ಜೊತೆಗೆ ಕಾಂಗ್ರೆಸ್ ಪಕ್ಷ ಬಲಪಡಿಸಿ: ಎಸ್.ನಾರಾಯಣ್

ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್; ಆಳ್ವಾಸ್‌ ’ಎ’ ತಂಡದ ಮುಡಿಗೆ ಪ್ರಶಸ್ತಿ

Junior Sports Event: ಚಾಮರಾಜನಗರದಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ‘ಎ’ ತಂಡ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ನೇರ ಸೆಟ್‌ಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
Last Updated 21 ಜನವರಿ 2026, 1:57 IST
ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್; ಆಳ್ವಾಸ್‌ ’ಎ’ ತಂಡದ ಮುಡಿಗೆ ಪ್ರಶಸ್ತಿ

ಚಾಮರಾಜನಗರ| ಹೊಸ ಬಡಾವಣೆಗೆ ಕನಿಷ್ಠ ಮೂಲಸೌಕರ್ಯ ಕೊಡಿ: ಸ್ಥಳೀಯರ ಆಗ್ರಹ

Urban Infrastructure: ಚಾಮರಾಜನಗರದ ಬುದ್ಧನಗರದ ಪಕ್ಕದ ಹೊಸ ಬಡಾವಣೆಗೆ ಸಂಪರ್ಕ ರಸ್ತೆ, ಒಳ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ಬೀದಿದೀಪಗಳ ಕೊರತೆಯಿಂದ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.
Last Updated 21 ಜನವರಿ 2026, 1:57 IST
ಚಾಮರಾಜನಗರ| ಹೊಸ ಬಡಾವಣೆಗೆ ಕನಿಷ್ಠ ಮೂಲಸೌಕರ್ಯ ಕೊಡಿ: ಸ್ಥಳೀಯರ ಆಗ್ರಹ

ಸಾರಿಗೆ ನೂತನ ಮಾರ್ಗದ ಬಸ್‌ಗೆ ಶಾಸಕ ಮಂಜುನಾಥ್ ಚಾಲನೆ: ವಿದ್ಯಾರ್ಥಿಗಳಿಗೆ ಅನುಕೂಲ

Rural Transport: ಹನೂರು ತಾಲ್ಲೂಕಿನ ಬೈಲೂರು ಭಾಗದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನೂತನ ಬಸ್ ಮಾರ್ಗಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು, ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ.
Last Updated 21 ಜನವರಿ 2026, 1:57 IST
ಸಾರಿಗೆ ನೂತನ ಮಾರ್ಗದ ಬಸ್‌ಗೆ ಶಾಸಕ ಮಂಜುನಾಥ್ ಚಾಲನೆ: ವಿದ್ಯಾರ್ಥಿಗಳಿಗೆ ಅನುಕೂಲ
ADVERTISEMENT

ಸಂತೇಮರಹಳ್ಳಿ | ಸಂಘಟಿತರಾದರೆ ಸರ್ಕಾರದ ಸೌಲಭ್ಯ: ಜೆ.ಎಂ.ಮರಿಸ್ವಾಮಿ

Employee Welfare: ಸಂತೇಮರಹಳ್ಳಿಯಲ್ಲಿ ಸೆಸ್ಕ್ ನೌಕರರ ಸಂಘಟನೆಯ ಸಭೆಯಲ್ಲಿ ಅಧ್ಯಕ್ಷ ಜೆ.ಎಂ.ಮರಿಸ್ವಾಮಿ ಮಾತನಾಡಿ ಸಂಘಟಿತರಾದರೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
Last Updated 20 ಜನವರಿ 2026, 2:04 IST
ಸಂತೇಮರಹಳ್ಳಿ | ಸಂಘಟಿತರಾದರೆ ಸರ್ಕಾರದ ಸೌಲಭ್ಯ: ಜೆ.ಎಂ.ಮರಿಸ್ವಾಮಿ

ಚಾಮರಾಜನಗರ | ಸಮಗ್ರ ಅಭಿವೃದ್ಧಿಗೆ ನಿಖರ ದತ್ತಾಂಶ ಸಲ್ಲಿಸಿ: ಸಿಇಒ

District Progress Report: ಮಾನವ ಅಭಿವೃದ್ಧಿ ಹಾಗೂ ಸಮಗ್ರ ಸುಸ್ಥಿರ ಅಭಿವೃದ್ಧಿಗೆ ನಿಖರ ಅಂಕಿ ಅಂಶ ಒಳಗೊಂಡ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿ.ಪಂ ಸಿಇಒ ಮೋನಾ ರೋತ್ ಸೂಚನೆ ನೀಡಿದರು.
Last Updated 20 ಜನವರಿ 2026, 2:02 IST
ಚಾಮರಾಜನಗರ | ಸಮಗ್ರ ಅಭಿವೃದ್ಧಿಗೆ ನಿಖರ ದತ್ತಾಂಶ ಸಲ್ಲಿಸಿ: ಸಿಇಒ

ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ

Sports Infrastructure: ಚಾಮರಾಜನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
Last Updated 20 ಜನವರಿ 2026, 2:00 IST
ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ
ADVERTISEMENT
ADVERTISEMENT
ADVERTISEMENT