ಶುಕ್ರವಾರ, 23 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಯಳಂದೂರು | ಬಳ್ಳಿ ನಾಶ: ಕಾಳು ಮೆಣಸು ಇಳುವರಿ ಕುಸಿತ

ಹವಾಮಾನ ವೈಪರೀತ್ಯದಿಂದ ಸೊರಗು ರೋಗ, ಕೀಟಗಳ ಬಾಧೆ
Last Updated 23 ಜನವರಿ 2026, 2:43 IST
ಯಳಂದೂರು | ಬಳ್ಳಿ ನಾಶ: ಕಾಳು ಮೆಣಸು ಇಳುವರಿ ಕುಸಿತ

ಕೊಳ್ಳೇಗಾಲ: ಅಮಲಿನಲ್ಲಿ ಕತ್ತು ಕೊಯ್ದುಕೊಂಡ ವ್ಯಕ್ತಿ

Self Harm Case: ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದ ನಿವಾಸಿ ಲೋಕೇಶ್ ಮದ್ಯಪಾನ ಮತ್ತಿನಲ್ಲಿ ಕತ್ತು ಕೊಯ್ದುಕೊಂಡು ಗಾಯಗೊಂಡಿದ್ದು, ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 23 ಜನವರಿ 2026, 2:38 IST
ಕೊಳ್ಳೇಗಾಲ: ಅಮಲಿನಲ್ಲಿ ಕತ್ತು ಕೊಯ್ದುಕೊಂಡ ವ್ಯಕ್ತಿ

ಭ್ರಷ್ಟಾಚಾರ ಮುಚ್ಚಲು ವಿಬಿ ಜಿ ರಾಮ್‌ ಜಿ ಅಪಪ್ರಚಾರ: ಅಶ್ವತ್ಥ್‌ ನಾರಾಯಣ್

ವಿಕಸಿತ ಭಾರತ ಜಿ ರಾಮ್ ಜಿ ಜಿಲ್ಲಾ ಸಮಾವೇಶಕ್ಕೆ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ ನಾರಾಯಣ್ ಚಾಲನೆ
Last Updated 23 ಜನವರಿ 2026, 2:36 IST
ಭ್ರಷ್ಟಾಚಾರ ಮುಚ್ಚಲು ವಿಬಿ ಜಿ ರಾಮ್‌ ಜಿ ಅಪಪ್ರಚಾರ: ಅಶ್ವತ್ಥ್‌ ನಾರಾಯಣ್

ಅರಣ್ಯ ಇಲಾಖೆ: ಶೇ 59 ಹುದ್ದೆಗಳು ಖಾಲಿ

ಮಾನವ ಪ್ರಾಣಿ ಸಂಘರ್ಷ ತಡೆ, ಅರಣ್ಯ ಸಂಪತ್ತು, ವನ್ಯಜೀವಿಗಳ ರಕ್ಷಣೆಗಿಲ್ಲ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ
Last Updated 23 ಜನವರಿ 2026, 2:35 IST
ಅರಣ್ಯ ಇಲಾಖೆ: ಶೇ 59 ಹುದ್ದೆಗಳು ಖಾಲಿ

ಮಾದಪ್ಪನ ಭಕ್ತರ ಪಾದಯಾತ್ರೆಗೆ ಸಮಯ ನಿಗದಿ

ತಾಳುಬೆಟ್ಟದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ; ಭದ್ರತೆಗೆ ಸಿಬ್ಬಂದಿ; ಗಸ್ತು ಬಲಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌
Last Updated 23 ಜನವರಿ 2026, 2:32 IST
ಮಾದಪ್ಪನ ಭಕ್ತರ ಪಾದಯಾತ್ರೆಗೆ ಸಮಯ ನಿಗದಿ

ಚಾಮರಾಜನಗರ: ಪಾದಯಾತ್ರಿ ಕೊಂದಿದ್ದ ಚಿರತೆ ಸೆರೆ

Leopard Trapped: ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟದ ಸಮೀಪ ಭಕ್ತನ ಮೇಲೆ ದಾಳಿ ನಡೆಸಿದ್ದ ಚಿರತೆ ಬುಧವಾರದ ನಂತರ ಗುರುವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
Last Updated 23 ಜನವರಿ 2026, 2:30 IST
ಚಾಮರಾಜನಗರ: ಪಾದಯಾತ್ರಿ ಕೊಂದಿದ್ದ ಚಿರತೆ ಸೆರೆ

ಮಲೆ ಮಹದೇಶ್ವರ ಬೆಟ್ಟ: ಭಕ್ತನನ್ನು ಕೊಂದಿದ್ದ ಚಿರತೆ ಸೆರೆ

Leopard Captured: ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟದ ಸಮೀಪ ಭಕ್ತನನ್ನು ಕೊಂದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಸೆರೆಹಿಡಿದಿದ್ದಾರೆ. 2-3 ವರ್ಷದ ಗಂಡು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದೆ.
Last Updated 22 ಜನವರಿ 2026, 23:27 IST
ಮಲೆ ಮಹದೇಶ್ವರ ಬೆಟ್ಟ: ಭಕ್ತನನ್ನು ಕೊಂದಿದ್ದ ಚಿರತೆ ಸೆರೆ
ADVERTISEMENT

ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಫೆಬ್ರುವರಿಯಲ್ಲಿ ನೇಮಕಾತಿ ಪತ್ರ: ಸಚಿವ ವೆಂಕಟೇಶ್

Government Job Relief: ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಸರ್ಕಾರದ ಉದ್ಯೋಗ ನೀಡಲಾಗುತ್ತಿದ್ದು, ಫೆಬ್ರುವರಿಯಲ್ಲಿ ನೇಮಕಾತಿ ಪತ್ರ ವಿತರಿಸಲಾಗುತ್ತದೆ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ.
Last Updated 22 ಜನವರಿ 2026, 22:35 IST
ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಫೆಬ್ರುವರಿಯಲ್ಲಿ ನೇಮಕಾತಿ ಪತ್ರ: ಸಚಿವ ವೆಂಕಟೇಶ್

ಚಾಮರಾಜನಗರ | ಸಾಮಾಜಿಕ ಬದಲಾವಣೆಗೆ ವಚನದಿಂದ ನಾಂದಿ: ಎಡಿಸಿ ಟಿ.ಜವರೇಗೌಡ

Ambigara Chowdaiah Jayanti: 12ನೇ ಶತಮಾನದ ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಗಮನ ಸೆಳೆದಿದ್ದ ಅಂಬಿಗರ ಚೌಡಯ್ಯನವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು.
Last Updated 22 ಜನವರಿ 2026, 6:49 IST
ಚಾಮರಾಜನಗರ | ಸಾಮಾಜಿಕ ಬದಲಾವಣೆಗೆ ವಚನದಿಂದ ನಾಂದಿ: ಎಡಿಸಿ ಟಿ.ಜವರೇಗೌಡ

ಚಾಮರಾಜನಗರ | ಸಿಗರೇಟು ಸುಟ್ಟರೆ 4,800 ರಾಸಾಯನಿಕ ಬಿಡುಗಡೆ: ಎಂ.ಮುತ್ತುರಾಜ್

ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮ, ಕೋಟ್ಟಾ ಕಾಯ್ದೆ ಕುರಿತು ತರಬೇತಿ ಕಾರ್ಯಾಗಾರ
Last Updated 22 ಜನವರಿ 2026, 6:48 IST
ಚಾಮರಾಜನಗರ | ಸಿಗರೇಟು ಸುಟ್ಟರೆ 4,800 ರಾಸಾಯನಿಕ ಬಿಡುಗಡೆ: ಎಂ.ಮುತ್ತುರಾಜ್
ADVERTISEMENT
ADVERTISEMENT
ADVERTISEMENT