ಮಣ್ಣು, ಉರುವಲು, ಕಾರ್ಮಿಕರ ಕೊರತೆ: ಬಿಕ್ಕಟ್ಟಿನಲ್ಲಿ ಮಣ್ಣಿನ ಇಟ್ಟಿಗೆ ಉದ್ಯಮ
Labour Shortage: ಯಳಂದೂರು: ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಳ್ಳಿಗಳ ಹೊರವಲಯದಲ್ಲಿ ಗರಿಗೆದರುತ್ತಿದ್ದ ಮಣ್ಣಿನ ಇಟ್ಟಿಗೆ ಉದ್ಯಮ ಈ ಬಾರಿ ಕಳಾಹೀನವಾಗಿದೆ. ಇಟ್ಟಿಗೆ ಉದ್ಯಮಕ್ಕೆ ಬೇಕಾದ ಸೌದೆಗಳ ಕೊರತೆ, ನೀರಿನ ಅಭಾವ, ಖರ್ಚು ವೆಚ್ಚಗಳ ಏರಿಕೆLast Updated 3 ಫೆಬ್ರುವರಿ 2026, 1:51 IST