ಮಂಗಳವಾರ, 18 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಮಾದಪ್ಪನ ಕ್ಷೇತ್ರದಲ್ಲಿ ಬೆಳಗಿದ ‘ಮಹಾಜ್ಯೋತಿ’

ಕಣ್ತುಂಬಿಕೊಂಡ ಸಹಸ್ರಾರು ಭಕ್ತರು; ದೊಡ್ಡಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
Last Updated 18 ನವೆಂಬರ್ 2025, 6:56 IST
ಮಾದಪ್ಪನ ಕ್ಷೇತ್ರದಲ್ಲಿ ಬೆಳಗಿದ ‘ಮಹಾಜ್ಯೋತಿ’

ಸರ್ವ ಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ: ಶಾಸಕ ಎ.ಆರ್. ಕೃಷ್ಣಮೂರ್ತಿ

Infrastructure Priority: ಯಳಂದೂರು: ‘ಗ್ರಾಮೀಣ ರಸ್ತೆಗಳನ್ನು ಸರ್ವ ಋತು ರಸ್ತೆಗಳನ್ನಾಗಿ ರೂಪಿಸಲು ಆದ್ಯತೆ ನೀಡಲಾಗುವುದು’ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ತಾಲ್ಲೂಕಿನ ಕಿನಕಹಳ್ಳಿ - ಕುಂತೂರು ರಸ್ತೆ ಅಭಿವೃದ್ಧಿಗೆ ಚಾಲನೆ
Last Updated 18 ನವೆಂಬರ್ 2025, 6:55 IST
ಸರ್ವ ಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ: ಶಾಸಕ ಎ.ಆರ್. ಕೃಷ್ಣಮೂರ್ತಿ

ಸುಳ್ವಾಡಿ ವಿಷಪ್ರಾಶನ: ಆರೋಪಿಯ ಜಾಮೀನು ರದ್ದುಗೊಳಿಸಿ;ಮೃತರ ಕುಟುಂಬ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೃತರ ಕುಟುಂಬದವರಿಂದ ‌ಪ್ರತಿಭಟನೆ
Last Updated 18 ನವೆಂಬರ್ 2025, 6:43 IST
ಸುಳ್ವಾಡಿ ವಿಷಪ್ರಾಶನ: ಆರೋಪಿಯ ಜಾಮೀನು ರದ್ದುಗೊಳಿಸಿ;ಮೃತರ ಕುಟುಂಬ

ಕೊಳ್ಳೇಗಾಲ | ಪಾದಚಾರಿಗೆ ಡಿಕ್ಕಿ: ಬೈಕ್ ಸವಾರ ಸಾವು

Pedestrian Collision: ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ರಸ್ತೆಯಲ್ಲಿ ಭಾನುವಾರ ಪಾದಚಾರಿಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 17 ನವೆಂಬರ್ 2025, 6:29 IST
ಕೊಳ್ಳೇಗಾಲ | ಪಾದಚಾರಿಗೆ ಡಿಕ್ಕಿ: ಬೈಕ್ ಸವಾರ ಸಾವು

ಚಾಮರಾಜನಗರ: ಜೀವಸಂಕುಲಕ್ಕಾಗಿ ಪ್ರಕೃತಿ ಉಳಿಸಿ-ದೊರೆರಾಜು

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೆರಾಜು
Last Updated 17 ನವೆಂಬರ್ 2025, 3:10 IST
ಚಾಮರಾಜನಗರ: ಜೀವಸಂಕುಲಕ್ಕಾಗಿ ಪ್ರಕೃತಿ ಉಳಿಸಿ-ದೊರೆರಾಜು

ಚಾಮರಾಜನಗರ: ‘ಮಾದಾರಿ ಮಾದಯ್ಯ ನಾಟಕ ಮೈಲಿಗಲ್ಲು’

Cultural Drama: ಚಾಮರಾಜನಗರದಲ್ಲಿ ಮಾದಾರಿ ಮಾದಯ್ಯ ನಾಟಕದ ರಂಗಪೂರ್ವ ಅವಲೋಕನ ನಡೆಯಿದ್ದು, ನಾಟಕ ಭಾರತೀಯ ರಂಗಭೂಮಿಯ ವೈಶಿಷ್ಟ್ಯಪೂರ್ಣ ಮೈಲಿಗಲ್ಲು ಎಂದು ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ ಅಭಿಪ್ರಾಯಪಟ್ಟರು.
Last Updated 17 ನವೆಂಬರ್ 2025, 3:10 IST
ಚಾಮರಾಜನಗರ: ‘ಮಾದಾರಿ ಮಾದಯ್ಯ ನಾಟಕ ಮೈಲಿಗಲ್ಲು’

ಸಂತೇಮರಹಳ್ಳಿ: ಗುಲಾಬಿ ನೀಡಿ ಸಂಚಾರ ನಿಯಮ ಜಾಗೃತಿ

Road Safety Initiative: ಸಂತೇಮರಹಳ್ಳಿಯಲ್ಲಿ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗಳು ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಸಂಚಾರ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.
Last Updated 17 ನವೆಂಬರ್ 2025, 3:09 IST
ಸಂತೇಮರಹಳ್ಳಿ: ಗುಲಾಬಿ ನೀಡಿ ಸಂಚಾರ ನಿಯಮ ಜಾಗೃತಿ
ADVERTISEMENT

ಮಹದೇಶ್ವರ ಬೆಟ್ಟ: ಇಂದು ಮಾದಪ್ಪನ ಮಹಾಜ್ಯೋತಿ ದರ್ಶನ

ಕಡೆಯ ಕಾರ್ತಿಕ ಸೋಮವಾರ ದೇವರ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
Last Updated 17 ನವೆಂಬರ್ 2025, 3:09 IST
ಮಹದೇಶ್ವರ ಬೆಟ್ಟ: ಇಂದು ಮಾದಪ್ಪನ ಮಹಾಜ್ಯೋತಿ ದರ್ಶನ

ಚಾಮರಾಜನಗರ: ವಾಹನ ಸವಾರರಿಗೆ ಗುಂಡಿ ಗಂಡಾಂತರ

ಹದಗೆಟ್ಟ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳು; ವಾಹನಗಳ ಸಂಚಾರಕ್ಕೆ ಕಿರಿಕಿರಿ
Last Updated 17 ನವೆಂಬರ್ 2025, 3:04 IST
ಚಾಮರಾಜನಗರ: ವಾಹನ ಸವಾರರಿಗೆ ಗುಂಡಿ ಗಂಡಾಂತರ

ಸಂತೇಮರಹಳ್ಳಿ | ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಖಡಿತ

ಸಂತೇಮರಹಳ್ಳಿ ಸೆಸ್ಕ್ ಉಪ ವಿಭಾಗದಲ್ಲಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ಸಂಪರ್ಕವನ್ನು 'ವಸೂಲಾತಿ ಅಭಿಯಾನ'ದಡಿ ಕಡಿತಗೊಳಿಸಲಾಗಿದೆ. ₹93 ಲಕ್ಷ ಬಾಕಿ ಇರುವ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Last Updated 16 ನವೆಂಬರ್ 2025, 5:26 IST
ಸಂತೇಮರಹಳ್ಳಿ | ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಖಡಿತ
ADVERTISEMENT
ADVERTISEMENT
ADVERTISEMENT