ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಹನೂರು | ಕಳ್ಳಬೇಟೆಕೋರರ ಪತ್ತೆಗೆ ‘ಭೂಮಿ ಭಾನು’

Wildlife Protection: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು.
Last Updated 17 ಫೆಬ್ರುವರಿ 2026, 4:36 IST
ಹನೂರು | ಕಳ್ಳಬೇಟೆಕೋರರ ಪತ್ತೆಗೆ ‘ಭೂಮಿ ಭಾನು’

ಚಾಮರಾಜನಗರ | ಹೆಚ್ಚಾದ ದಗೆ: ಕಲ್ಲಂಗಡಿಗೆ ಬೇಡಿಕೆ; ಬೀನ್ಸ್‌ ದುಬಾರಿ

Price Hike: ಚಾಮರಾಜನಗರದಲ್ಲಿ ಬೇಸಗೆಯ ದಗೆ ಹೆಚ್ಚಾಗುತ್ತಿದ್ದಂತೆ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಇಳುವರಿ ಕುಸಿತದಿಂದ ಬೀನ್ಸ್‌ ದರ ಕೆ.ಜಿಗೆ ₹100 ತಲುಪಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿದೆ.
Last Updated 17 ಫೆಬ್ರುವರಿ 2026, 2:34 IST
ಚಾಮರಾಜನಗರ | ಹೆಚ್ಚಾದ ದಗೆ: ಕಲ್ಲಂಗಡಿಗೆ ಬೇಡಿಕೆ; ಬೀನ್ಸ್‌ ದುಬಾರಿ

ಹನೂರು: ಕಳ್ಳಬೇಟೆಕೋರರ ಪತ್ತೆಗೆ ಅರಣ್ಯ ಸಿಬ್ಬಂದಿನಿಂದ ಐದಾರು ಕಿ.ಮೀ ಕೂಂಬಿಂಗ್

Tiger Poaching Investigation: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆ ಸಿಬ್ಬಂದಿ ಶ್ವಾನ ದಳದೊಂದಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
Last Updated 17 ಫೆಬ್ರುವರಿ 2026, 2:31 IST
ಹನೂರು: ಕಳ್ಳಬೇಟೆಕೋರರ ಪತ್ತೆಗೆ ಅರಣ್ಯ ಸಿಬ್ಬಂದಿನಿಂದ ಐದಾರು ಕಿ.ಮೀ ಕೂಂಬಿಂಗ್

ಮಾದಪ್ಪನ ಸನ್ನಿಧಿಯಲ್ಲಿ ಜಾಗರಣೆ, ಶಿವನಾಮ ಸ್ಮರಣೆ: ಕಣ್ಮನ ಸೆಳೆದ ಕಂಡಾಯ ಮೆರವಣಿಗೆ

MM Hills Shivaratri: ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಕಳೆಗಟ್ಟಿದ್ದು, ಭಕ್ತರು ಜಾಗರಣೆ ಹಾಗೂ ಶಿವನಾಮ ಸ್ಮರಣೆ ಮಾಡುವ ಮೂಲಕ ಮಾದಪ್ಪನಿಗೆ ಭಕ್ತಿ ಸಮರ್ಪಿಸಿದರು. ಕಂಡಾಯ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.
Last Updated 17 ಫೆಬ್ರುವರಿ 2026, 2:30 IST
ಮಾದಪ್ಪನ ಸನ್ನಿಧಿಯಲ್ಲಿ ಜಾಗರಣೆ, ಶಿವನಾಮ ಸ್ಮರಣೆ: ಕಣ್ಮನ ಸೆಳೆದ ಕಂಡಾಯ ಮೆರವಣಿಗೆ

ಹುಲಿ ಕಾನನದಲ್ಲಿ ಅಬ್ಬರ, ವಿದ್ಯುತ್ ದೀಪಾಲಂಕಾರ: ಅರಣ್ಯ ಕಾನೂನುಗಳ ಉಲ್ಲಂಘನೆ ಆರೋಪ

Forest Law Violation: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯದ ದೊಡ್ಡ ಸಂಪಿಗೆ ವನದಲ್ಲಿ ಶಿವರಾತ್ರಿ ಆಚರಣೆ ಹೆಸರಿನಲ್ಲಿ ಅರಣ್ಯ ಕಾನೂನು ಉಲ್ಲಂಘಿಸಲಾಗಿದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 17 ಫೆಬ್ರುವರಿ 2026, 2:28 IST
ಹುಲಿ ಕಾನನದಲ್ಲಿ ಅಬ್ಬರ, ವಿದ್ಯುತ್ ದೀಪಾಲಂಕಾರ: ಅರಣ್ಯ ಕಾನೂನುಗಳ ಉಲ್ಲಂಘನೆ ಆರೋಪ

ಯಳಂದೂರು: ಗಂಗಾಧರೇಶ್ವರ ರಥೋತ್ಸವಕ್ಕೆ ಭಕ್ತರ ದಂಡು

Biligiriranganatha Hills: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಶೀತ ಗಿರಿವಾಸ ಗಂಗಾಧರೇಶ್ವರಸ್ವಾಮಿ ಶಿವರಾತ್ರಿ ರಥೋತ್ಸವ ಸೋಮವಾರ ಭಕ್ತರ ಜಯಘೋಷಗಳ ನಡುವೆ ಅದ್ಧೂರಿಯಾಗಿ ಜರುಗಿತು. ಮುಂಜಾನೆಯಿಂದಲೇ ದೇಗುಲದ ಸುತ್ತ ಬಣ್ಣದ ರಂಗೂಲಿ ಇಡಲಾಗಿತ್ತು.
Last Updated 17 ಫೆಬ್ರುವರಿ 2026, 2:28 IST
ಯಳಂದೂರು: ಗಂಗಾಧರೇಶ್ವರ ರಥೋತ್ಸವಕ್ಕೆ ಭಕ್ತರ ದಂಡು

ಗುಂಡ್ಲುಪೇಟೆ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶೇಷ ಪೂಜೆ

Mahadeshwara Temple: ಮಹಾಶಿವರಾತ್ರಿ ಅಂಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾವರಗಟ್ಟೆ ಮಹದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವಿಶೇಷ ಪೂಜೆ ನಡೆಯಿತು. ವರ್ಷಕೊಮ್ಮೆ ನಡೆಯುವ ಈ ವಿಶೇಷ ಪೂಜೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
Last Updated 17 ಫೆಬ್ರುವರಿ 2026, 2:26 IST
ಗುಂಡ್ಲುಪೇಟೆ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶೇಷ ಪೂಜೆ
ADVERTISEMENT

ಸಂತೇಮರಹಳ್ಳಿ: ಕಾವುದವಾಡಿಯಲ್ಲಿ ಬೀರೇಶ್ವರ ಜಾತ್ರಾ ಮಹೋತ್ಸವ

Beereshwara Jatra: ಸಮೀಪದ ಕಾವುದವಾಡಿ ಗ್ರಾಮದಲ್ಲಿ ಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಪ್ರತಿವರ್ಷ ಶಿವರಾತ್ರಿ ಹಬ್ಬದ ಮಾರನೆಯ ದಿವಸ ಜಾತ್ರಾ ಮಹೋತ್ಸವ ನಡೆಯಲಿದ್ದು, ಹಿಂದಿನ ದಿನ ಶಿವರಾತ್ರಿ ಹಬ್ಬದಂದು ಪೂಜೆ ಸಲ್ಲಿಸಲಾಯಿತು.
Last Updated 17 ಫೆಬ್ರುವರಿ 2026, 2:25 IST
ಸಂತೇಮರಹಳ್ಳಿ: ಕಾವುದವಾಡಿಯಲ್ಲಿ ಬೀರೇಶ್ವರ ಜಾತ್ರಾ ಮಹೋತ್ಸವ

ಸಂತೇಮರಹಳ್ಳಿ ಉಪವಿಭಾಗ ವಿವಿಧೆಡೆ ಫೆ.18ರಂದು ವಿದ್ಯುತ್ ವ್ಯತ್ಯಯ

Electricity Update: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯುವುದರಿಂದ ಫೆ.18ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 17 ಫೆಬ್ರುವರಿ 2026, 2:24 IST
ಸಂತೇಮರಹಳ್ಳಿ ಉಪವಿಭಾಗ ವಿವಿಧೆಡೆ ಫೆ.18ರಂದು ವಿದ್ಯುತ್ ವ್ಯತ್ಯಯ

ಕೊಳ್ಳೇಗಾಲ: ಶಿವರಾವಳೇಶ್ವರಸ್ವಾಮಿ, ರಾಕಾಸಮ್ಮ ದೇವಿ ತಂಪು ಉತ್ಸವ

Kollegala Temple Festival: ಮಹಾ ಶಿವರಾತ್ರಿ ನಿಮಿತ್ತ ಇಲ್ಲಿನ ಮುಳ್ಳೂರು ರಸ್ತೆಯ ಶಿವರಾವಳೇಶ್ವರಸ್ವಾಮಿ ಮತ್ತು ರಾಕಾಸಮ್ಮ ದೇವಸ್ಥಾನದಲ್ಲಿ ಸೋಮವಾರ ವಿಜೃಂಭಣೆಯಿಂದ ತಂಪು ಉತ್ಸವ ನೆರವೇರಿತು. ಭೀಮನಗರ ಬಡಾವಣೆಯ ನೂರಾರು ಭಕ್ತರು ಮೆರವಣಿಗೆ ಸಾಗಿದರು.
Last Updated 17 ಫೆಬ್ರುವರಿ 2026, 2:24 IST
ಕೊಳ್ಳೇಗಾಲ: ಶಿವರಾವಳೇಶ್ವರಸ್ವಾಮಿ, ರಾಕಾಸಮ್ಮ ದೇವಿ ತಂಪು ಉತ್ಸವ
ADVERTISEMENT
ADVERTISEMENT
ADVERTISEMENT