ಸೋಮವಾರ, 24 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ನಗರಸಭೆ ಆಡಳಿತಕ್ಕೆ ‘ಬಿಸಿ’ ಮುಟ್ಟಿಸಿದ ಆಡಳಿತಾಧಿಕಾರಿ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಅಸ್ತ್ರ ಪ್ರಯೋಗ: ಪರವಾನಗಿ ರದ್ದು ಎಚ್ಚರಿಕೆ ನೀಡಿದ ಡಿಸಿ
Last Updated 24 ನವೆಂಬರ್ 2025, 2:06 IST
ಚಾಮರಾಜನಗರ: ನಗರಸಭೆ ಆಡಳಿತಕ್ಕೆ ‘ಬಿಸಿ’ ಮುಟ್ಟಿಸಿದ ಆಡಳಿತಾಧಿಕಾರಿ

ಗುಂಡ್ಲುಪೇಟೆ | ಸಫಾರಿ ಆರಂಭವಾದರೆ ಮುತ್ತಿಗೆ ಎಚ್ಚರಿಕೆ: ಕರ್ನಾಟಕ ರಾಜ್ಯ ರೈತ ಸಂಘ

Forest Rights Protest: ‘ಬಂಡೀಪುರ ಸಫಾರಿ ಪುನರ್ ಆರಂಭಿಸಿದರೆ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಸಫಾರಿ ಕೇಂದ್ರಕ್ಕೆ ಮುತ್ತಿಗೆ ಹಾಕುವುದಾಗಿ’ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
Last Updated 24 ನವೆಂಬರ್ 2025, 2:04 IST
ಗುಂಡ್ಲುಪೇಟೆ | ಸಫಾರಿ ಆರಂಭವಾದರೆ ಮುತ್ತಿಗೆ ಎಚ್ಚರಿಕೆ: ಕರ್ನಾಟಕ ರಾಜ್ಯ ರೈತ ಸಂಘ

ಹನೂರು | ಕಾಡಾನೆ ದಾಳಿ: ಜೋಳದ ಫಸಲು ನಾಶ

Elephant Crop Damage: ತಾಲ್ಲೂಕಿನ ಕೆವಿಎನ್ ದೊಡ್ಡಿಯ ರೈತ ಕದರಯ್ಯ ಅವರ ಜಮೀನಿನಲ್ಲಿ ಶನಿವಾರ ಕಾಡಾನೆ ಲಗ್ಗೆ ಇಟ್ಟು ಅರ್ಧ ಎಕರೆಯಷ್ಟು ಜೋಳದ ಫಸಲು ಸೇರಿದಂತೆ ವಿವಿಧ ಕೃಷಿ ಪರಿಕರ ನಾಶಗೊಳಿಸಿದೆ.
Last Updated 24 ನವೆಂಬರ್ 2025, 2:03 IST
ಹನೂರು | ಕಾಡಾನೆ ದಾಳಿ: ಜೋಳದ ಫಸಲು ನಾಶ

ಗುಂಡ್ಲುಪೇಟೆ: ಬೋನಿಗೆ ಚಿರತೆ ಸೆರೆ

Wildlife Conflict: ರೈತರಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಬಫರ್ ಜೋನ್ ವಲಯ ವ್ಯಾಪ್ತಿಯ ತಗ್ಗಲೂರಿನಲ್ಲಿ ನಡೆದಿದೆ.
Last Updated 24 ನವೆಂಬರ್ 2025, 2:01 IST
ಗುಂಡ್ಲುಪೇಟೆ: ಬೋನಿಗೆ ಚಿರತೆ ಸೆರೆ

ನಾಗಣ್ಣ ನಗರ: ಮೂಲಸೌಕರ್ಯಕ್ಕೆ ಕ್ರಮ: ಶಾಸಕ ಎಂ.ಆರ್.ಮಂಜುನಾಥ್ ಭರವಸೆ

Public Services: ‘ನಾಗಣ್ಣ ನಗರ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
Last Updated 24 ನವೆಂಬರ್ 2025, 2:00 IST
ನಾಗಣ್ಣ ನಗರ: ಮೂಲಸೌಕರ್ಯಕ್ಕೆ ಕ್ರಮ: ಶಾಸಕ ಎಂ.ಆರ್.ಮಂಜುನಾಥ್ ಭರವಸೆ

ಬಿಳಿಗಿರಿರಂಗನಬೆಟ್ಟ: ವಿಶೇಷ ಸೇವೆ, ಉತ್ಸವ

Temple Celebrations: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ವಿವಿಧ ವಿಶೇಷ ಉತ್ಸವಗಳು ಜರುಗಿದವು.
Last Updated 24 ನವೆಂಬರ್ 2025, 1:58 IST
ಬಿಳಿಗಿರಿರಂಗನಬೆಟ್ಟ: ವಿಶೇಷ ಸೇವೆ, ಉತ್ಸವ

ಹನೂರು | ರಾಜ್ಯ ಹೆದ್ದಾರಿ; ಮೃತ್ಯುವಿಗೆ ದಾರಿ; ಹೆಚ್ಚುತ್ತಿವೆ ಅಪಘಾತ ಪ್ರಮಾಣ

ಸುರಕ್ಷತಾ ಕ್ರಮಗಳ ಅನುಷ್ಠಾನದಲ್ಲಿ ಲೋಪ; ಹೆಚ್ಚುತ್ತಿವೆ ಅಪಘಾತ ಪ್ರಮಾಣ
Last Updated 24 ನವೆಂಬರ್ 2025, 1:55 IST
ಹನೂರು | ರಾಜ್ಯ ಹೆದ್ದಾರಿ; ಮೃತ್ಯುವಿಗೆ ದಾರಿ; ಹೆಚ್ಚುತ್ತಿವೆ ಅಪಘಾತ ಪ್ರಮಾಣ
ADVERTISEMENT

ಬೆಳೆಗಳಿಗೆ ಜೀವಸೆಲೆ, ಭತ್ತಕ್ಕೆ ಕುತ್ತು

ಜಿಲ್ಲೆಯ ಹಲವೆಡೆ ಬಿರುಸು, ಕೆಲವೆಡೆ ಸಾಧಾರಣ ಮಳೆ
Last Updated 23 ನವೆಂಬರ್ 2025, 4:31 IST
ಬೆಳೆಗಳಿಗೆ ಜೀವಸೆಲೆ, ಭತ್ತಕ್ಕೆ ಕುತ್ತು

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ 24ರಂದು

ಕಬ್ಬಿಗೆ ಏಕರೂಪ ದರ, ಮೆಕ್ಕೆಜೋಳ ಕ್ವಿಂಟಲ್‌ಗೆ ₹ 3,000 ದರ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯ
Last Updated 23 ನವೆಂಬರ್ 2025, 4:30 IST
fallback

‘ವಾಲ್ಮೀಕಿ ಸಮುದಾಯ ಸಂಘಟಿತರಾಗಿ’

ಜಯಂತ್ಯುತ್ಸವದಲ್ಲಿ ಪ್ರಸನ್ನನಂದಾಪುರಿ ಸ್ವಾಮೀಜಿ ಸಲಹೆ
Last Updated 23 ನವೆಂಬರ್ 2025, 4:30 IST
‘ವಾಲ್ಮೀಕಿ ಸಮುದಾಯ ಸಂಘಟಿತರಾಗಿ’
ADVERTISEMENT
ADVERTISEMENT
ADVERTISEMENT