ಭಾನುವಾರ, 16 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿ | ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಖಡಿತ

ಸಂತೇಮರಹಳ್ಳಿ ಸೆಸ್ಕ್ ಉಪ ವಿಭಾಗದಲ್ಲಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ಸಂಪರ್ಕವನ್ನು 'ವಸೂಲಾತಿ ಅಭಿಯಾನ'ದಡಿ ಕಡಿತಗೊಳಿಸಲಾಗಿದೆ. ₹93 ಲಕ್ಷ ಬಾಕಿ ಇರುವ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Last Updated 16 ನವೆಂಬರ್ 2025, 5:26 IST
ಸಂತೇಮರಹಳ್ಳಿ | ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಖಡಿತ

ಐತಿಹಾಸಿಕ ಕೋಟೆ, ಪಾರಂಪರಿಕ ತಾಣಗಳ ಮಾದರಿ ಪ್ರದರ್ಶನ: ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ ಮಹಿಳಾ ಕಾಲೇಜಿನಲ್ಲಿ ಆಯೋಜನೆಗೊಂಡ ಐತಿಹಾಸಿಕ ಕೋಟೆ ಹಾಗೂ ಜಾಗತಿಕ ಅದ್ಭುತ ತಾಣಗಳ ಮಾದರಿ ವಸ್ತು ಪ್ರದರ್ಶನವನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಈಜಿಪ್ಟ್ ಪಿರಮಿಡ್, ತಾಜ್ ಮಹಲ್, ಮೈಸೂರು ಅರಮನೆ ಸೇರಿದಂತೆ ಹಲವು ಮಾದರಿಗಳು ಆಕರ್ಷಣೆಯ ಕೇಂದ್ರಬಿಂದು.
Last Updated 16 ನವೆಂಬರ್ 2025, 5:25 IST
ಐತಿಹಾಸಿಕ ಕೋಟೆ, ಪಾರಂಪರಿಕ ತಾಣಗಳ ಮಾದರಿ ಪ್ರದರ್ಶನ: ಶಾಸಕ ಸಿ.ಪುಟ್ಟರಂಗಶೆಟ್ಟಿ

ಆರ್‌ಟಿಐ ದುರ್ಬಳಕೆ ಸಲ್ಲ; ನಿಯಮ ಮೀರಿ ವರ್ತಿಸುವಂತಿಲ್ಲ‌

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬದ್ರುದ್ದೀನ್, ಹರೀಶ್ ಕುಮಾರ್ ಎಚ್ಚರಿಕೆ
Last Updated 16 ನವೆಂಬರ್ 2025, 5:22 IST
ಆರ್‌ಟಿಐ ದುರ್ಬಳಕೆ ಸಲ್ಲ; ನಿಯಮ ಮೀರಿ ವರ್ತಿಸುವಂತಿಲ್ಲ‌

ಗುಂಡ್ಲುಪೇಟೆ: ಸೂರ್ಯಕಾಂತಿ ಬೆಳೆಗಾರರ ಸಂಕಷ್ಟ

ಕರ್ನಾಟಕ ಆಯಿಲ್ ಫೆಡರೇಶನ್ ಖರೀದಿ ವಿಳಂಬ, ತೂಕ ವ್ಯತ್ಯಾಸ: ಆರೋಪ
Last Updated 16 ನವೆಂಬರ್ 2025, 4:56 IST
ಗುಂಡ್ಲುಪೇಟೆ: ಸೂರ್ಯಕಾಂತಿ ಬೆಳೆಗಾರರ ಸಂಕಷ್ಟ

ಅಂಬೇಡ್ಕರ್, ಬುದ್ಧನಿಗೆ ಅಪಮಾನ: ನೈಜ ಆರೋಪಿಗಳನ್ನು ಬಂಧಿಸಿ: ಬೃಹತ್ ಪ್ರತಿಭಟನೆ

ನಾಯಕ ಸಮುದಾಯ ಹಾಗೂ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ
Last Updated 16 ನವೆಂಬರ್ 2025, 4:55 IST
ಅಂಬೇಡ್ಕರ್, ಬುದ್ಧನಿಗೆ ಅಪಮಾನ: ನೈಜ ಆರೋಪಿಗಳನ್ನು ಬಂಧಿಸಿ: ಬೃಹತ್ ಪ್ರತಿಭಟನೆ

ದೈಹಿಕ ಚಟುವಟಿಕೆ ಇರಲಿ; ಸತ್ವಭರಿತ ಆಹಾರ ಸೇವಿಸಿ

ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಧುಮೇಹ ದಿನಾಚರಣೆ
Last Updated 15 ನವೆಂಬರ್ 2025, 4:51 IST
ದೈಹಿಕ ಚಟುವಟಿಕೆ ಇರಲಿ; ಸತ್ವಭರಿತ ಆಹಾರ ಸೇವಿಸಿ

ಆರೋಪಿಯ ಜಾಮೀನು ರದ್ದು ಪಡಿಸಲು ಆಗ್ರಹ

ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಸಂತ್ರಸ್ತ ಕುಟುಂಬ, ಗ್ರಾಮಸ್ಥರ ಪ್ರತಿಭಟನೆ
Last Updated 15 ನವೆಂಬರ್ 2025, 4:50 IST
ಆರೋಪಿಯ ಜಾಮೀನು ರದ್ದು ಪಡಿಸಲು ಆಗ್ರಹ
ADVERTISEMENT

ಬಿಹಾರ ಚುನಾವಣೆಯಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

NDA Election Win: byline no author page goes here ಚಾಮರಾಜನಗರ: ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಜಯ ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಆಚರಿಸಿದರು.
Last Updated 15 ನವೆಂಬರ್ 2025, 4:49 IST
ಬಿಹಾರ ಚುನಾವಣೆಯಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

ಮಕ್ಕಳ ಕಡಗೆ ಹೆತ್ತವರ ಲಕ್ಷ್ಯ ಹೆಚ್ಚಲಿ: ಸ್ವಾಮಿ

ಯಳಂದೂರು ತಾಲ್ಲೂಕಿನ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ
Last Updated 15 ನವೆಂಬರ್ 2025, 4:48 IST
ಮಕ್ಕಳ ಕಡಗೆ ಹೆತ್ತವರ ಲಕ್ಷ್ಯ ಹೆಚ್ಚಲಿ: ಸ್ವಾಮಿ

ಮಕ್ಕಳ ಮೇಲೆ ನಿಗಾ ಇರಲಿ

ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸಲಹೆ
Last Updated 15 ನವೆಂಬರ್ 2025, 4:47 IST
ಮಕ್ಕಳ  ಮೇಲೆ ನಿಗಾ ಇರಲಿ
ADVERTISEMENT
ADVERTISEMENT
ADVERTISEMENT