ಭಾನುವಾರ, 25 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಧರ್ಮ ಪ್ರಚಾರದ ಕರಪತ್ರ ಹಂಚಲು ಸರ್ಕಾರಿ ವಾಹನ ಬಳಕೆ: ಜನರ ಆಕ್ರೋಶ

Religious Controversy Kolar: ಗುಲ್ಲಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ವಾಹನ ಬಳಸಿಕೊಂಡು ಕ್ರಿಶ್ಚಿಯನ್ ಧರ್ಮ ಸಭೆಯ ಕರಪತ್ರ ಹಂಚಿದ Panchayat ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 25 ಜನವರಿ 2026, 5:40 IST
ಧರ್ಮ ಪ್ರಚಾರದ ಕರಪತ್ರ ಹಂಚಲು ಸರ್ಕಾರಿ ವಾಹನ 
ಬಳಕೆ: ಜನರ ಆಕ್ರೋಶ

ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ

ಚಿಮುಲ್ ಚುನಾವಣೆ; ಬಂಕ್ ಮುನಿಯಪ್ಪ, ಬೆಳ್ಳೂಟಿ ಚೊಕ್ಕೇಗೌಡ ನಡುವೆ ಪೈಪೋಟಿ
Last Updated 25 ಜನವರಿ 2026, 5:38 IST
ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

Jowar MSP Karnataka: ಬಾಗೇಪಲ್ಲಿ ಕ್ಷೇತ್ರದಲ್ಲಿ ರೈತರಿಂದ ಜೋಳ ಖರೀದಿಸಲು ಸರಕಾರದಿಂದ ಖರೀದಿ ಕೇಂದ್ರ ಆರಂಭವಾಗಿದ್ದು, ಎಪಿಎಂಸಿ ಕೇಂದ್ರದಲ್ಲಿ ನೋಂದಾಯಿತ ರೈತರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
Last Updated 25 ಜನವರಿ 2026, 5:35 IST

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

ಚಿಮುಲ್; ಕಣದಲ್ಲಿ 28 ಅಭ್ಯರ್ಥಿಗಳು

14 ಅಭ್ಯರ್ಥಿಗಳ ನಾಮಪತ್ರ ವಾಪಸ್; ಜೋರಾದ ಪೈಪೋಟಿ
Last Updated 25 ಜನವರಿ 2026, 5:34 IST
ಚಿಮುಲ್; ಕಣದಲ್ಲಿ 28 ಅಭ್ಯರ್ಥಿಗಳು

ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣ
Last Updated 25 ಜನವರಿ 2026, 5:32 IST
ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ: ರಾಜೀವ್‌ ಗೌಡ ಜಾಮೀನು ಅರ್ಜಿ ವಜಾ

Threat to Official: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
Last Updated 24 ಜನವರಿ 2026, 23:30 IST
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ: ರಾಜೀವ್‌ ಗೌಡ ಜಾಮೀನು ಅರ್ಜಿ ವಜಾ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು

14 ಅಭ್ಯರ್ಥಿಗಳ ನಾಮಪತ್ರ ವಾಪಸ್; ಜೋರಾದ ಪೈಪೋಟಿ
Last Updated 24 ಜನವರಿ 2026, 14:42 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು
ADVERTISEMENT

ಚಿಕ್ಕಬಳ್ಳಾಪುರ: ಸುಬ್ರಹ್ಮಣ್ಯೇಶ್ವರ ರಥೋತ್ಸವ ಇಂದು

Chitravathi Jathre: ನಗರದ ಹೊರವಲಯದ ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಾತ್ರೆಯ ಅಂಗಳದಲ್ಲಿ ಸಿದ್ಧತೆಗಳು ಜೋರಾಗಿದ್ದವು.
Last Updated 24 ಜನವರಿ 2026, 7:13 IST
ಚಿಕ್ಕಬಳ್ಳಾಪುರ: ಸುಬ್ರಹ್ಮಣ್ಯೇಶ್ವರ ರಥೋತ್ಸವ ಇಂದು

ಚೇಳೂರು | ಖಾಸಗಿ ಬಸ್‌ಗಳ ಅಬ್ಬರ: ಚಾಲಕರಿಗೆ ಪರವಾನಗಿ ಇಲ್ಲ; ವೇಗಕ್ಕೂ ಮಿತಿಯಿಲ್ಲ

Road Safety: ತಾಲ್ಲೂಕಿನಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ವೇಗದ ದೈತ್ಯರಂತೆ ಸಾಗುತ್ತಿವೆ. ಅತಿವೇಗದಿಂದ ಪ್ರಯಾಣಿಕರು ಮತ್ತು ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.
Last Updated 24 ಜನವರಿ 2026, 7:13 IST
ಚೇಳೂರು | ಖಾಸಗಿ ಬಸ್‌ಗಳ ಅಬ್ಬರ: ಚಾಲಕರಿಗೆ ಪರವಾನಗಿ ಇಲ್ಲ; ವೇಗಕ್ಕೂ ಮಿತಿಯಿಲ್ಲ

ಬಡವರಿಗೆ ನೀರು, ಗಾಳಿ ಖರೀದಿ ಸಾಧ್ಯವೇ: ನಟ ಕಿಶೋರ್ ಕಳವಳ

Environmental Issues: ಆಹಾರ, ನೀರು ಮತ್ತು ಗಾಳಿಯನ್ನು ಖರೀದಿಸುತ್ತಿದ್ದೇವೆ. ಬಲಾಢ್ಯರಿಗೆ ಇವುಗಳ ಖರೀದಿ ಸುಲಭ. ಆದರೆ ಬಡವರಿಗೆ ಖರೀದಿ ದುಸ್ತರ ಎಂದು ನಟ ಕಿಶೋರ್ ಕಳವಳ ವ್ಯಕ್ತಪಡಿಸಿದರು.
Last Updated 24 ಜನವರಿ 2026, 7:10 IST
ಬಡವರಿಗೆ ನೀರು, ಗಾಳಿ ಖರೀದಿ ಸಾಧ್ಯವೇ: ನಟ ಕಿಶೋರ್ ಕಳವಳ
ADVERTISEMENT
ADVERTISEMENT
ADVERTISEMENT