ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಕೈವಾರ| ಆತ್ಮವಿಶ್ವಾಸ, ‌ನಂಬಿಕೆ ಯುವ ಜನರ ಮೂಲ ಮಂತ್ರ: ಶಿಕ್ಷಕ ಉಮೇಶ್‌

Youth Empowerment: ಕೈವಾರದ ಅಂಬೇಡ್ಕರ್ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಶಿಕ್ಷಕ ಉಮೇಶ್ ಧೈರ್ಯ, ನಂಬಿಕೆ ಹಾಗೂ ಸರ್ವಧರ್ಮ ಸಮ್ಮತಿಯ ಮೌಲ್ಯಗಳನ್ನು ಯುವಕರು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
Last Updated 13 ಜನವರಿ 2026, 4:37 IST
ಕೈವಾರ| ಆತ್ಮವಿಶ್ವಾಸ, ‌ನಂಬಿಕೆ ಯುವ ಜನರ ಮೂಲ ಮಂತ್ರ: ಶಿಕ್ಷಕ ಉಮೇಶ್‌

ಚಿಂತಾಮಣಿ| ದಾಖಲೆಗಳ ಗೊಂದಲ: ಕುಂಟುತ್ತಾ ಸಾಗಿದ ಇ-ಸ್ವತ್ತು ಅಭಿಯಾನ

Property Digitization: ಚಿಂತಾಮಣಿಯಲ್ಲಿ ಇ-ಸ್ವತ್ತು 2.1 ತಂತ್ರಾಂಶದ ದೋಷಗಳು ಮತ್ತು ದಾಖಲೆಗಳ ಗೊಂದಲದಿಂದಾಗಿ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಗಿತಗೊಂಡಿದೆ. ಜನರು ಪಂಚಾಯಿತಿಗೆ ಅಲೆದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
Last Updated 13 ಜನವರಿ 2026, 4:37 IST
ಚಿಂತಾಮಣಿ| ದಾಖಲೆಗಳ ಗೊಂದಲ: ಕುಂಟುತ್ತಾ ಸಾಗಿದ ಇ-ಸ್ವತ್ತು ಅಭಿಯಾನ

ಚಿಕ್ಕಬಳ್ಳಾಪುರ| ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘಟನೆ ಆಗ್ರಹ

Farmer Protest: ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಅಖಿಲ ಕರ್ನಾಟಕ ರೈತ ಸಂಘಟನೆ ಮೆಕ್ಕೆಜೋಳ ಖರೀದಿ ಕೇಂದ್ರಗಳ ಸ್ಥಾಪನೆ, ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಿತು.
Last Updated 13 ಜನವರಿ 2026, 4:31 IST
ಚಿಕ್ಕಬಳ್ಳಾಪುರ| ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘಟನೆ ಆಗ್ರಹ

ಶಿಡ್ಲಘಟ್ಟ| ರಾಷ್ಟ್ರದ ಪ್ರಗತಿಗೆ ವಿವೇಕಾನಂದ ಸ್ಫೂರ್ತಿ: ಆಂಜನೇಯ

Youth Inspiration: ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಶಾಲೆಯಲ್ಲಿ ನಡೆದ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಆಂಜನೇಯ ಅವರು ಯುವಶಕ್ತಿಯ ಮಹತ್ವ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಹೊಗಳಿದರು.
Last Updated 13 ಜನವರಿ 2026, 4:28 IST
ಶಿಡ್ಲಘಟ್ಟ| ರಾಷ್ಟ್ರದ ಪ್ರಗತಿಗೆ ವಿವೇಕಾನಂದ ಸ್ಫೂರ್ತಿ: ಆಂಜನೇಯ

ಗೌರಿಬಿದನೂರು| ಮೊಬೈಲ್ ಗೀಳು ಬಿಡಿ; ಓದಿನತ್ತ ಗಮನ ಹರಿಸಿ: ಗಂಗರೆಡ್ಡಿ

Student Life: ಗೌರಿಬಿದನೂರು: ನಗರದ ಸುಮಂಗಳಿ ಕಲ್ಯಾಣ ಮಂಟಪದಲ್ಲಿ ಎಂಎಸ್ಎಸ್ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ 33ನೇ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ ಉದ್ಘಾಟಿಸಿ ಮಾತನಾಡಿ ತಂದೆ ತಾಯಿ ಮಕ್ಕಳನ್ನು
Last Updated 13 ಜನವರಿ 2026, 4:26 IST
ಗೌರಿಬಿದನೂರು| ಮೊಬೈಲ್ ಗೀಳು ಬಿಡಿ;  ಓದಿನತ್ತ  ಗಮನ ಹರಿಸಿ: ಗಂಗರೆಡ್ಡಿ

ಶಿಡ್ಲಘಟ್ಟ: ಹಾಳು ಕೊಂಪೆಯಾದ ನಗರಸಭೆ ಉದ್ಯಾನ

ಗೌಡನಕೆರೆ ಅಂಚಿನಲ್ಲಿನ ಉದ್ಯಾನದ ದುಸ್ಥಿತಿ * ಸಾರ್ವಜನಿಕರ ಹಣ ಪೋಲು
Last Updated 12 ಜನವರಿ 2026, 5:08 IST
ಶಿಡ್ಲಘಟ್ಟ: ಹಾಳು ಕೊಂಪೆಯಾದ ನಗರಸಭೆ ಉದ್ಯಾನ

ಸುಳ್ಳು ಹೇಳುವವರ ಬಗ್ಗೆ ಎಚ್ಚರ ವಹಿಸಿ: ಮತದಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಲಹೆ

Voter Caution: Dr. M.C. Sudhakar advises voters to be cautious of those spreading false claims and emphasizes the importance of supporting leaders focused on real development during his visit to Chintamani for infrastructure projects.
Last Updated 12 ಜನವರಿ 2026, 5:08 IST
ಸುಳ್ಳು ಹೇಳುವವರ ಬಗ್ಗೆ ಎಚ್ಚರ ವಹಿಸಿ: ಮತದಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಲಹೆ
ADVERTISEMENT

ಸಿದ್ದರಾಮಯ್ಯ ಕಳಂಕರಹಿತ ನಾಯಕ: ಡಾ.ಎಂ.ಸಿ. ಸುಧಾಕರ್

Minister Dr. M.C. Sudhakar praises CM Siddaramaiah's unblemished leadership, highlighting his continuous efforts for the welfare of the underprivileged, during a historic victory celebration in Chintamani.
Last Updated 12 ಜನವರಿ 2026, 5:08 IST
ಸಿದ್ದರಾಮಯ್ಯ ಕಳಂಕರಹಿತ ನಾಯಕ: ಡಾ.ಎಂ.ಸಿ. ಸುಧಾಕರ್

ತನ್ನ ಹಿತದ ಶಿಕ್ಷಣ ವ್ಯವಸ್ಥೆ ರೂಪಿಸುವ ‘ಬಂಡವಾಳಶಾಹಿ’: ಡಾ. ಅನಿಲ್ ಕುಮಾರ್

‘ಅವಳಿಗೆ ಹೇಳಿ’ ಮತ್ತು ‘ಮಾತಾಡುವ ದೇವರು’ ಕೃತಿಗಳ ಲೋಕಾರ್ಪಣೆ
Last Updated 12 ಜನವರಿ 2026, 5:07 IST
ತನ್ನ ಹಿತದ ಶಿಕ್ಷಣ ವ್ಯವಸ್ಥೆ ರೂಪಿಸುವ ‘ಬಂಡವಾಳಶಾಹಿ’: ಡಾ. ಅನಿಲ್ ಕುಮಾರ್

24ಕ್ಕೆ ಹುಬ್ಬಳ್ಳಿಯಲ್ಲಿ 47,345 ಮನೆ ಹಂಚಿಕೆ: ಸಚಿವ ಜಮೀರ್ ಅಹ್ಮದ್

Housing Scheme Hubli: 47,345 houses will be distributed to the underprivileged in Hubli on the 24th, says Minister Jameer Ahmed Khan. He criticizes BJP leadership for failing to provide houses during their tenure.
Last Updated 12 ಜನವರಿ 2026, 5:07 IST
24ಕ್ಕೆ ಹುಬ್ಬಳ್ಳಿಯಲ್ಲಿ 47,345 ಮನೆ ಹಂಚಿಕೆ: ಸಚಿವ ಜಮೀರ್ ಅಹ್ಮದ್
ADVERTISEMENT
ADVERTISEMENT
ADVERTISEMENT