ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಗುಡಿಬಂಡೆ | ಬೆಸ್ಕಾಂ ಸಿಬ್ಬಂದಿ ಕಡತ ಪರಿಶೀಲಿಸುತ್ತ ಮದ್ಯ ಸೇವನೆ; ವಿಡಿಯೊ ವೈರಲ್

Gudibande Incident: ಗುಡಿಬಂಡೆಯಲ್ಲಿ ಬೆಸ್ಕಾಂ ಸಿಬ್ಬಂದಿ ಡಾಬಾದಲ್ಲಿ ಮದ್ಯಪಾನ ಮಾಡುತ್ತ ಕಡತ ಪರಿಶೀಲಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ..
Last Updated 14 ಫೆಬ್ರುವರಿ 2026, 15:46 IST
ಗುಡಿಬಂಡೆ | ಬೆಸ್ಕಾಂ ಸಿಬ್ಬಂದಿ ಕಡತ ಪರಿಶೀಲಿಸುತ್ತ ಮದ್ಯ ಸೇವನೆ; ವಿಡಿಯೊ ವೈರಲ್

PHOTOS | ಮಬ್ಬುಗತ್ತಲಿನ, ಇಬ್ಬನಿ ತುಂಬಿದ ನಂದಿ ಬೆಟ್ಟ...

Valentine Day Nandi Hills: ಈ ಬಾರಿ ನಂದಿ ಗಿರಿಧಾಮಕ್ಕೆ ಫೆ.14ರ ಪ್ರೇಮಿಗಳ ದಿನ ಪ್ರವೇಶ ನಿರ್ಬಂಧಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದಾರೆ.
Last Updated 14 ಫೆಬ್ರುವರಿ 2026, 7:11 IST
PHOTOS | ಮಬ್ಬುಗತ್ತಲಿನ, ಇಬ್ಬನಿ ತುಂಬಿದ ನಂದಿ ಬೆಟ್ಟ...
err

ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್‌ಗೆ ಪುಡಿ; ಪ್ರಯೋಗಕ್ಕೆ 30 ಪಂಚಾಯಿತಿ

ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಹೆಜ್ಜೆ; ಡಾಂಬರ್‌ಗೆ ಮಿಶ್ರಣಕ್ಕೆ ಬಳಕೆ
Last Updated 14 ಫೆಬ್ರುವರಿ 2026, 5:57 IST

ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್‌ಗೆ ಪುಡಿ; ಪ್ರಯೋಗಕ್ಕೆ 30 ಪಂಚಾಯಿತಿ

ವಿದ್ಯಾರ್ಥಿನಿಗೆ ಶಿಕ್ಷಕನ ಬ್ಯಾಡ್ ಟಚ್: ಮಕ್ಕಳ ಸಹಾಯವಾಣಿಗೆ ದೂರು

Crime News: ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ. 9 ವಿದ್ಯಾರ್ಥಿನಿಯರಿಂದ ದೂರು ಪೆಟ್ಟಿಗೆಯಲ್ಲಿ ಪತ್ರ. ಬಿಇಒ ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ತನಿಖೆ.
Last Updated 14 ಫೆಬ್ರುವರಿ 2026, 5:55 IST
ವಿದ್ಯಾರ್ಥಿನಿಗೆ ಶಿಕ್ಷಕನ ಬ್ಯಾಡ್ ಟಚ್: ಮಕ್ಕಳ ಸಹಾಯವಾಣಿಗೆ ದೂರು

ಮತ ಕಿತ್ತುಕೊಳ್ಳುವ ಎಸ್‌ಐಆರ್: ಚಿಂತಕ ಶಿವಸುಂದರ್ ಆತಂಕ

ಮತಪಟ್ಟಿ ವಿಶೇಷ ಪರಿಷ್ಕರಣೆ ಪ್ರಜಾಪ್ರಭುತ್ವದ ಹುನ್ನಾರಗಳು ವಿಚಾರ ಸಂಕಿರಣ
Last Updated 14 ಫೆಬ್ರುವರಿ 2026, 5:52 IST
ಮತ ಕಿತ್ತುಕೊಳ್ಳುವ ಎಸ್‌ಐಆರ್: ಚಿಂತಕ ಶಿವಸುಂದರ್ ಆತಂಕ

16ರಂದು ನಂದಿ ಗ್ರಾಮದಲ್ಲಿ ರಥೋತ್ಸವ: ವೃದ್ಧರು, ಅಂಗವಿಕಲರಿಗೆ ನೇರ ದರ್ಶನ

Chikkaballapur News: ನಂದಿ ಗ್ರಾಮದ ಪುರಾತನ ಭೋಗ ನಂದೀಶ್ವರ ದೇವಾಲಯದಲ್ಲಿ ಫೆಬ್ರವರಿ 16ರಂದು ಅದ್ಧೂರಿ ರಥೋತ್ಸವ ನಡೆಯಲಿದೆ. ವೃದ್ಧರು ಮತ್ತು ಅಂಗವಿಕಲರಿಗೆ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
Last Updated 14 ಫೆಬ್ರುವರಿ 2026, 5:47 IST
16ರಂದು ನಂದಿ ಗ್ರಾಮದಲ್ಲಿ ರಥೋತ್ಸವ: ವೃದ್ಧರು, ಅಂಗವಿಕಲರಿಗೆ ನೇರ ದರ್ಶನ

ಚಿಕ್ಕಬಳ್ಳಾಪುರ: ಈಶಾ ಶಿವರಾತ್ರಿ; 3 ಲಕ್ಷ ಭಕ್ತರ ನಿರೀಕ್ಷೆ

Chikkaballapur News: ಈಶಾ ಯೋಗ ಕೇಂದ್ರದ ಸನ್ನಿಧಿಯಲ್ಲಿ 4ನೇ ವರ್ಷದ ಮಹಾಶಿವರಾತ್ರಿ ಆಚರಣೆ ನಡೆಯಲಿದ್ದು, ಸದ್ಗುರು ನೇತೃತ್ವದ ಕೊಯಮತ್ತೂರು ಕಾರ್ಯಕ್ರಮದ ನೇರ ಪ್ರಸಾರ ಹಾಗೂ ರುದ್ರಾಕ್ಷಿ ವಿತರಣೆ ಇರಲಿದೆ.
Last Updated 14 ಫೆಬ್ರುವರಿ 2026, 5:45 IST
ಚಿಕ್ಕಬಳ್ಳಾಪುರ: ಈಶಾ ಶಿವರಾತ್ರಿ; 3 ಲಕ್ಷ ಭಕ್ತರ ನಿರೀಕ್ಷೆ
ADVERTISEMENT

ಈಶಾ ಕೇಂದ್ರದಲ್ಲಿ ಶಿವರಾತ್ರಿ; 3 ಲಕ್ಷ ಭಕ್ತರ ನಿರೀಕ್ಷೆ

Chikkaballapur Isha Yoga: ತಮಿಳುನಾಡಿನ ಕೋಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮದ ನೇರ ಪ್ರಸಾರವು ಚಿಕ್ಕಬಳ್ಳಾಪುರದ ಈಶಾ ಯೋಗ ಕೇಂದ್ರದಲ್ಲಿ ಇರಲಿದೆ ಎಂದು ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರದ ಸ್ವಾಮಿ ವಿಮೋಹ ತಿಳಿಸಿದರು.
Last Updated 13 ಫೆಬ್ರುವರಿ 2026, 23:26 IST
ಈಶಾ ಕೇಂದ್ರದಲ್ಲಿ ಶಿವರಾತ್ರಿ; 3 ಲಕ್ಷ ಭಕ್ತರ ನಿರೀಕ್ಷೆ

‘ಕನಸಿನ ಮನೆ’ ತೆರವಿಗೆ ಸಜ್ಜು: ತಹಶೀಲ್ದಾರ್ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಯತ್ನ

Illegal House Demolition: ಮಂಚೇನಹಳ್ಳಿಯಲ್ಲಿ ಸರ್ಕಾರಿ ಜಾಗದ ಮನೆ ತೆರವು ಕ್ರಮದಿಂದ ಬೇಸರಗೊಂಡ ರಾಧಾಕೃಷ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಹಶೀಲ್ದಾರ್ ವಿರುದ್ಧ ಪತ್ರ ಬರೆದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 13 ಫೆಬ್ರುವರಿ 2026, 14:25 IST
‘ಕನಸಿನ ಮನೆ’ ತೆರವಿಗೆ ಸಜ್ಜು: ತಹಶೀಲ್ದಾರ್ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಯತ್ನ

ಶಿಡ್ಲಘಟ್ಟ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಆಗ್ರಹ

Shidlaghatta Protest: ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಿ ಟ್ರೇಡ್ ಯೂನಿಯನ್ ಹಕ್ಕುಗಳನ್ನು ಉಳಿಸಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Last Updated 13 ಫೆಬ್ರುವರಿ 2026, 6:46 IST
ಶಿಡ್ಲಘಟ್ಟ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT