ಬುಧವಾರ, 31 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಕೈವಾರ ಬೆಟ್ಟದಲ್ಲಿ ದೀಪೋತ್ಸವ ನಾಳೆ

ಚಿಂತಾಮಣಿ: ತಾಲ್ಲೂಕಿನ ಶ್ರೀ ಕ್ಷೇತ್ರ ಕೈವಾರದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ 27ನೆಯ ವಾರ್ಷಿಕ ದೀಪೋತ್ಸವ ಹೊಸ ವರ್ಷದ ಮೊದಲು ದಿನ ಗುರುವಾರ ನಡೆಯಲಿದೆ...
Last Updated 31 ಡಿಸೆಂಬರ್ 2025, 19:59 IST
fallback

ಚಿಕ್ಕಬಳ್ಳಾಪುರ: ಕುವೆಂಪು ನಾಟಕೋತ್ಸವಕ್ಕೆ ತೆರೆ

Kuvempu Plays: ನಗರದ ಕನ್ನಡ ಭವನದಲ್ಲಿ ರಂಗ ಕಹಳೆ ಸಂಸ್ಥೆಯು ಹಮ್ಮಿಕೊಂಡಿದ್ದ ಕುವೆಂಪು ನಾಟಕೋತ್ಸದ ಸಮಾರೋಪ ಸೋಮವಾರ ನಡೆಯಿತು. ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನದೊಂದಿಗೆ ನಾಟಕೋತ್ಸವಕ್ಕೆ ತೆರೆ ಬಿದ್ದಿತು. ಸಮಾರೋಪದಲ್ಲಿ ಮಾತನಾಡಿದ ಜಾನಪದ ಅಕಾಡೆಮಿ ಅಧ್ಯಕ್ಷ
Last Updated 31 ಡಿಸೆಂಬರ್ 2025, 3:59 IST
ಚಿಕ್ಕಬಳ್ಳಾಪುರ: ಕುವೆಂಪು ನಾಟಕೋತ್ಸವಕ್ಕೆ ತೆರೆ

ಮಾವು ಬೆಳೆಗಾರರಿಗೆ ತರಬೇತಿ

ಸುಸಜ್ಜಿತವಾಗಿ ಹಣ್ಣು ಮಾಗಿಸುವ ಘಟಕ, ತರಬೇತಿ ಕೇಂದ್ರ ಆರಂಭ
Last Updated 31 ಡಿಸೆಂಬರ್ 2025, 3:57 IST
ಮಾವು ಬೆಳೆಗಾರರಿಗೆ ತರಬೇತಿ

‘ಸಿರಿಧಾನ್ಯ; ರೈತರಿಗೆ ವರ’

ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ
Last Updated 31 ಡಿಸೆಂಬರ್ 2025, 3:54 IST
‘ಸಿರಿಧಾನ್ಯ; ರೈತರಿಗೆ ವರ’

ಚಿಕ್ಕಬಳ್ಳಾಪುರ | ಗಾಂಜಾ ಘಾಟು; 5 ವರ್ಷದಲ್ಲಿ 192 ಪ್ರಕರಣ

Ganja Smuggling: ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಗಾಂಜಾ ಘಾಟು ಜೋರಾಗಿಯೇ ಇದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಗಾಂಜಾಗೆ ಸಂಬಂಧಿಸಿದಂತೆ 192 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಪೊಲೀಸ್ ಇಲಾಖೆ ₹2.16 ಕೋಟಿ
Last Updated 31 ಡಿಸೆಂಬರ್ 2025, 3:49 IST
ಚಿಕ್ಕಬಳ್ಳಾಪುರ | ಗಾಂಜಾ ಘಾಟು; 5 ವರ್ಷದಲ್ಲಿ 192 ಪ್ರಕರಣ

ಕಳ್ಳತನ; ಶೇ 55ರಷ್ಟು ಪ್ರಕರಣ ಪತ್ತೆ

2025ರಲ್ಲಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯ ಬಗ್ಗೆ ವಿವರದ ನೀಡಿದ ಎಸ್‌ಪಿ ಕುಶಾಲ್ ಚೌಕ್ಸೆ
Last Updated 31 ಡಿಸೆಂಬರ್ 2025, 3:09 IST
ಕಳ್ಳತನ; ಶೇ 55ರಷ್ಟು ಪ್ರಕರಣ ಪತ್ತೆ

ಚಿಕ್ಕಬಳ್ಳಾಪುರ | ಅಂಬೇಡ್ಕರ್, ಬಾಬೂಜಿ ಭವನ ನಿರ್ಮಾಣಕ್ಕೆ ಸೂಚನೆ

ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಮೂರ್ತಿ ಸೂಚನೆ
Last Updated 30 ಡಿಸೆಂಬರ್ 2025, 4:40 IST
ಚಿಕ್ಕಬಳ್ಳಾಪುರ | ಅಂಬೇಡ್ಕರ್, ಬಾಬೂಜಿ ಭವನ ನಿರ್ಮಾಣಕ್ಕೆ ಸೂಚನೆ
ADVERTISEMENT

ಚಿಕ್ಕಬಳ್ಳಾಪುರಕ್ಕೆ 2033ರೊಳಗೆ ಮೆಟ್ರೊ: ಶಾಸಕ ಪ್ರದೀಪ್ ಈಶ್ವರ್

ಪೆರೇಸಂದ್ರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪ್ರದೀಪ್ ಈಶ್ವರ್
Last Updated 30 ಡಿಸೆಂಬರ್ 2025, 4:39 IST
ಚಿಕ್ಕಬಳ್ಳಾಪುರಕ್ಕೆ 2033ರೊಳಗೆ ಮೆಟ್ರೊ: ಶಾಸಕ ಪ್ರದೀಪ್ ಈಶ್ವರ್

ಚೇಳೂರು | ತಾಲ್ಲೂಕು ಕಚೇರಿ ವಿವಾದ; ಅಪಘಾತ, ಸಾವು

2025ನೇ ಸಾಲಿನಲ್ಲಿ ಚೇಳೂರಿಗೆ ಸಿಹಿಗಿಂತ ಕಹಿ ಘಟನೆಗಳೇ ಹೆಚ್ಚು
Last Updated 30 ಡಿಸೆಂಬರ್ 2025, 4:38 IST
ಚೇಳೂರು | ತಾಲ್ಲೂಕು ಕಚೇರಿ ವಿವಾದ; ಅಪಘಾತ, ಸಾವು

ಕೈವಾರದಲ್ಲಿ ಆರೋಗ್ಯ ತಪಾಸಣೆ ಶಿಬಿರ

Free Medical Camp: ಚಿಂತಾಮಣಿಯ ಕೈವಾರದಲ್ಲಿ ಯೋಗಿನಾರೇಯಣ ಮಠ ಹಾಗೂ ಎಂ.ಎಸ್. ರಾಮಯ್ಯ ಆಸ್ಪತ್ರೆ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆಗೊಂಡು, 150ಕ್ಕೂ ಹೆಚ್ಚು ಗ್ರಾಮಸ್ಥರು ಸದುಪಯೋಗ ಪಡೆದುಕೊಂಡರು.
Last Updated 30 ಡಿಸೆಂಬರ್ 2025, 4:34 IST
ಕೈವಾರದಲ್ಲಿ ಆರೋಗ್ಯ ತಪಾಸಣೆ ಶಿಬಿರ
ADVERTISEMENT
ADVERTISEMENT
ADVERTISEMENT