ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಗುಡಿಬಂಡೆ: ಮಳೆ ಕೊರತೆ - ಫಸಲು ಕುಸಿತ, ರಾಗಿ ಮಾರಾಟಕ್ಕೆ ರೈತರ ನಿರಾಸಕ್ತಿ

ಗುಡಿಬಂಡೆ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ರಾಗಿ ಫಸಲು ಕುಸಿದಿದ್ದು, ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿಗೆ ಕೇಂದ್ರದಲ್ಲಿ ರಾಗಿ ಮಾರಾಟಕ್ಕೆ ರೈತರು ನಿರಾಸಕ್ತಿ ತೋರುತ್ತಿದ್ದಾರೆ.
Last Updated 5 ಮೇ 2024, 6:24 IST
ಗುಡಿಬಂಡೆ: ಮಳೆ ಕೊರತೆ - ಫಸಲು ಕುಸಿತ, ರಾಗಿ ಮಾರಾಟಕ್ಕೆ ರೈತರ ನಿರಾಸಕ್ತಿ

ಬಾಗೇಪಲ್ಲಿ: ನೀರು, ಮೇವು ಇಲ್ಲದೆ ಬಳಲಿದ ಜಾನುವಾರು, ಕುಸಿದ ಹಾಲು ಉತ್ಪಾದನೆ

ಈ ಬಾರಿಯ ಬೇಸಿಗೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಬಿಸಲಿನ ತಾಪಮಾನ ಹೆಚ್ಚಾಗಿದ್ದು, ಹಸಿರು ಮೇವು ಮತ್ತು ಕುಡಿಯುವ ನೀರಿಲ್ಲದೆ ಜಾನುವಾರುಗಳು ಬಳಲಿವೆ.
Last Updated 5 ಮೇ 2024, 6:22 IST
ಬಾಗೇಪಲ್ಲಿ: ನೀರು, ಮೇವು ಇಲ್ಲದೆ ಬಳಲಿದ ಜಾನುವಾರು, ಕುಸಿದ ಹಾಲು ಉತ್ಪಾದನೆ

ಚಿಂತಾಮಣಿ: ಪದವೀಧರೆಯ ಕೃಷಿ ಯಶೋಗಾಥೆ, ವಾರ್ಷಿಕ ₹20–25 ಲಕ್ಷವರೆಗೂ ವಹಿವಾಟು

ಮೂಡ್ಲಚಿಂತಲಹಳ್ಳಿ: ತರಕಾರಿ ಬೆಳೆ ತಂದ ಲಾಭ
Last Updated 5 ಮೇ 2024, 6:18 IST
ಚಿಂತಾಮಣಿ: ಪದವೀಧರೆಯ ಕೃಷಿ ಯಶೋಗಾಥೆ, ವಾರ್ಷಿಕ ₹20–25 ಲಕ್ಷವರೆಗೂ ವಹಿವಾಟು

ಚಿಂತಾಮಣಿ | ಕಾರು ಪಲ್ಟಿ; ಇಬ್ಬರಿಗೆ ಗಾಯ

ಚಿಂತಾಮಣಿ ತಾಲ್ಲೂಕಿನ ಐಮರೆಡ್ಡಿಹಳ್ಳಿ ಸಮೀಪ ಚಿಂತಾಮಣಿ- ಕಡಪಾ ರಸ್ತೆಯಲ್ಲಿ ಶುಕ್ರವಾರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಮುಗುಚಿಬಿದ್ದು ಇಬ್ಬರು ಗಾಯಗೊಂಡಿದ್ದಾರೆ.
Last Updated 4 ಮೇ 2024, 16:23 IST
ಚಿಂತಾಮಣಿ | ಕಾರು ಪಲ್ಟಿ; ಇಬ್ಬರಿಗೆ ಗಾಯ

ಪುತ್ರನಿಗೆ ಈಜು ಕಲಿಸಲು ಹೋಗಿ ಕೃಷಿಹೊಂಡದಲ್ಲಿ ಮುಳಗಿ ಮೃತಪಟ್ಟ ತಂದೆ

ಚಿಂತಾಮಣಿ ತಾಲ್ಲೂಕಿನ ಎಸ್.ರಾಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನಪ್ಪಲ್ಲಿ ಗ್ರಾಮದಲ್ಲಿ ಶನಿವಾರ ವ್ಯಕ್ತಿಯೊಬ್ಬರು ತಮ್ಮ ಪುತ್ರನಿಗೆ ಈಜು ಕಲಿಸಲು ಹೋಗಿ ಕೃಷಿ ಹೊಂಡದಲ್ಲಿ ಮುಳಗಿ ಮೃತಪಟ್ಟಿದ್ದಾರೆ.
Last Updated 4 ಮೇ 2024, 16:22 IST
ಪುತ್ರನಿಗೆ ಈಜು ಕಲಿಸಲು ಹೋಗಿ ಕೃಷಿಹೊಂಡದಲ್ಲಿ ಮುಳಗಿ ಮೃತಪಟ್ಟ ತಂದೆ

ಬಾರದ ಬೆಳೆನಷ್ಟ ಪರಿಹಾರ, ಪ್ರತಿಭಟನೆ

ಪಿಡಿಒಗಳಿಂದ ಅವೈಜ್ಞಾನಿಕ ಬೆಳೆ ಸಮೀಕ್ಷೆ ಆರೋಪ
Last Updated 3 ಮೇ 2024, 13:47 IST
ಬಾರದ ಬೆಳೆನಷ್ಟ ಪರಿಹಾರ, ಪ್ರತಿಭಟನೆ

ಕೋವಿಶೀಲ್ಡ್: ಸಿದ್ದರಾಮಯ್ಯ ಲಾ ಕಾಲೇಜ್ ಪ್ರಾಂಶುಪಾಲರ ವಿವಾದಾತ್ಮಕ ಪ್ರಕಟಣೆ

ಚಿಕ್ಕಬಳ್ಳಾಪುರ ನಗರದ ಸಿದ್ದರಾಮಯ್ಯ ಕಾನೂನು ವಿದ್ಯಾಲಯದ ಪ್ರಾಂಶುಪಾಲರ ವಿವಾದಾತ್ಮಕ ಪ್ರಕಟಣೆ
Last Updated 3 ಮೇ 2024, 6:50 IST
ಕೋವಿಶೀಲ್ಡ್: ಸಿದ್ದರಾಮಯ್ಯ ಲಾ ಕಾಲೇಜ್ ಪ್ರಾಂಶುಪಾಲರ ವಿವಾದಾತ್ಮಕ ಪ್ರಕಟಣೆ
ADVERTISEMENT

ವಿಜಯನಗರ ಕಾಲದ ತಾಮ್ರಶಾಸನ ರಕ್ಷಣೆ

ಸಾದಲಿಯಲ್ಲಿ 2ನೇ ದೇವರಾಯರ ಕಾಲದ ತಾಮ್ರಶಾಸನ
Last Updated 3 ಮೇ 2024, 6:34 IST
ವಿಜಯನಗರ ಕಾಲದ ತಾಮ್ರಶಾಸನ ರಕ್ಷಣೆ

ಚಿಂತಾಮಣಿ: ಹೆಚ್ಚಾದ ಬಿಸಿಗಾಳಿ, ಜನ ತತ್ತರ

ಎಳನೀರು ಮತ್ತಿತರ ತಂಪು ಪಾನೀಯ ಮೊರೆ
Last Updated 3 ಮೇ 2024, 6:33 IST
ಚಿಂತಾಮಣಿ: ಹೆಚ್ಚಾದ ಬಿಸಿಗಾಳಿ, ಜನ ತತ್ತರ

ಚಿತ್ರಾವತಿ ಜಲಾಶಯದಲ್ಲಿ ತಗ್ಗಿದ ನೀರಿನ ಪ್ರಯಾಣ

ಮಳೆ ಬಾರದಿದ್ದರೆ ಇನ್ನೂ ಮೂರು ತಿಂಗಳಲ್ಲಿ ನೀರಿಗೆ ತಾತ್ವರ: ಜನರ ಆತಂಕ
Last Updated 3 ಮೇ 2024, 6:29 IST
ಚಿತ್ರಾವತಿ ಜಲಾಶಯದಲ್ಲಿ ತಗ್ಗಿದ ನೀರಿನ ಪ್ರಯಾಣ
ADVERTISEMENT