ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಬ್ಯಾಂಕುಗಳ ನಿಷ್ಕ್ರಿಯ ಖಾತೆಗಳಲ್ಲಿ ₹46.79 ಕೋಟಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿವೆ 2,15,344 ನಿಷ್ಕ್ರಿಯ ಖಾತೆಗಳು; ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದ ಮೂಲಕ ಹಣ ಪಡೆಯಲು ಅವಕಾಶ
Last Updated 16 ಡಿಸೆಂಬರ್ 2025, 5:25 IST
ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಬ್ಯಾಂಕುಗಳ ನಿಷ್ಕ್ರಿಯ ಖಾತೆಗಳಲ್ಲಿ ₹46.79 ಕೋಟಿ

ಗೌರಿಬಿದನೂರು: ಕಲ್ಲೂಡಿಯಲ್ಲಿ ಸಾಮೂಹಿಕ ವಿವಾಹ

GOURIBIDANUR ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಸಮೂಹಿಕ ವಿವಾಹ 
Last Updated 16 ಡಿಸೆಂಬರ್ 2025, 5:23 IST
ಗೌರಿಬಿದನೂರು: ಕಲ್ಲೂಡಿಯಲ್ಲಿ ಸಾಮೂಹಿಕ ವಿವಾಹ

ಚಿಕ್ಕಬಳ್ಳಾಪುರ: ಮೂವರು ಅಂತರರಾಜ್ಯ ಕಳ್ಳರ ಬಂಧನ

Chikkaballapura ಹೊರವಲಯದ ಅಣಕನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಕಳ್ಳರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 16 ಡಿಸೆಂಬರ್ 2025, 5:22 IST
ಚಿಕ್ಕಬಳ್ಳಾಪುರ: ಮೂವರು ಅಂತರರಾಜ್ಯ ಕಳ್ಳರ ಬಂಧನ

ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ಮೂಲೆನಿವೇಶನ ಅಕ್ರಮ ಪರಭಾರೆ ಆರೋಪ

ದೂರು ಸಲ್ಲಿಸಿದ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾಧಿಕ್
Last Updated 16 ಡಿಸೆಂಬರ್ 2025, 5:18 IST
ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ಮೂಲೆನಿವೇಶನ ಅಕ್ರಮ ಪರಭಾರೆ ಆರೋಪ

ಗುಡಿಬಂಡೆ: ವೈನ್‌ಶಾಪ್‌ಗೆ ಕನ್ನ– 1 ಲಕ್ಷ ಮೌಲ್ಯದ ಮದ್ಯದ ಕಳವು

GUDIBANDE Wine shop ಗುಡಿಬಂಡೆ : ದೇವರಾಜ್ ವೈನ್ ಶಾಪ್‌ನಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಕಳ್ಳತನ;  ಭಾನುವಾರ ತಡರಾತ್ರಿ ಬಾಗಿಲು ಮುರಿದು ನಗದು ಹಣ ಸೇರಿದಂತೆ  ₹1.20 ಲಕ್ಷ ಮೌಲ್ಯದ...
Last Updated 16 ಡಿಸೆಂಬರ್ 2025, 5:17 IST
ಗುಡಿಬಂಡೆ: ವೈನ್‌ಶಾಪ್‌ಗೆ ಕನ್ನ– 1 ಲಕ್ಷ ಮೌಲ್ಯದ ಮದ್ಯದ ಕಳವು

ಶಿಡ್ಲಘಟ್ಟ | ಸಹಕಾರ ಸಪ್ತಾಹ ಚರ್ಚಾ ಸ್ಪರ್ಧೆ

Cooperative Awareness: ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ರಾಯಲ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿನಿ ವೈ.ಎಂ. ಗಾನವಿ ದ್ವಿತೀಯ ಬಹುಮಾನ ಪಡೆದರು.
Last Updated 15 ಡಿಸೆಂಬರ್ 2025, 7:22 IST
ಶಿಡ್ಲಘಟ್ಟ | ಸಹಕಾರ ಸಪ್ತಾಹ ಚರ್ಚಾ ಸ್ಪರ್ಧೆ

ಗೌರಿಬಿದನೂರು | ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ

Shivaji Maharaj Tribute: ತಾಲ್ಲೂಕಿನ ತೊಂಡೇಭಾವಿ ಹೋಬಳಿಯ ದ್ಯಾವಸಂದ್ರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.
Last Updated 15 ಡಿಸೆಂಬರ್ 2025, 7:21 IST
ಗೌರಿಬಿದನೂರು | ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ
ADVERTISEMENT

ಗೌರಿಬಿದನೂರು | ಕುಂಟುತ್ತ ಸಾಗಿದ ಜಲಜೀವನ ಯೋಜನೆ

ಹಲವು ಹಳ್ಳಿಗಳಲ್ಲಿ ನಿರೀಕ್ಷಿತ ಗುರಿ ಮುಟ್ಟದ ಯೋಜನೆ l ಪೈಪ್ ಹಾಕಲು ಅಗೆದು, ಮುಚ್ಚದ ಗುಂಡಿಗಳು
Last Updated 15 ಡಿಸೆಂಬರ್ 2025, 7:19 IST
ಗೌರಿಬಿದನೂರು | ಕುಂಟುತ್ತ ಸಾಗಿದ ಜಲಜೀವನ ಯೋಜನೆ

ಲೋಕ ಅದಾಲತ: ‘ಆಸ್ತಿ ಸಮಸ್ಯೆ; ಮೂಲದಲ್ಲೇ ಪರಿಹರಿಸಿಕೊಳ್ಳಿ’

ಟಿ.ಪಿ.ರಾಮಲಿಂಗೇಗೌಡ ಕಿವಿಮಾತು
Last Updated 14 ಡಿಸೆಂಬರ್ 2025, 6:54 IST
ಲೋಕ ಅದಾಲತ: ‘ಆಸ್ತಿ ಸಮಸ್ಯೆ; ಮೂಲದಲ್ಲೇ ಪರಿಹರಿಸಿಕೊಳ್ಳಿ’

ವಲಸೆ ಹಕ್ಕಿಗಳ ತಾಣವಾದ ಶಿಡ್ಲಘಟ್ಟಕ್ಕೆ ಚಳಿಗಾಲದ ಅತಿಥಿಗಳ ಆಗಮನ!

Winter Bird Migration: ಶಿಡ್ಲಘಟ್ಟದ ಕೆರೆಗಳಿಗೆ ಡಿಸೆಂಬರ್‌ನೊಂದಿಗೆ ವಲಸೆ ಹಕ್ಕಿಗಳ ಆಗಮನ ಆರಂಭವಾಗಿದೆ. ಬೆಳ್ಳಕ್ಕಿ, ಬಾತು, ಚಿಟ್ಟುಗೊರವ, ಟಿಟ್ಟಿಭ ಸೇರಿದಂತೆ ಹಲವಾರು ಹಕ್ಕಿಗಳು ಆಹಾರ ಮತ್ತು ಗೂಡು ನಿರ್ಮಾಣಕ್ಕಾಗಿ ಇಲ್ಲಿ ನೆಲೆಸುತ್ತಿವೆ.
Last Updated 14 ಡಿಸೆಂಬರ್ 2025, 6:54 IST
ವಲಸೆ ಹಕ್ಕಿಗಳ ತಾಣವಾದ ಶಿಡ್ಲಘಟ್ಟಕ್ಕೆ ಚಳಿಗಾಲದ ಅತಿಥಿಗಳ ಆಗಮನ!
ADVERTISEMENT
ADVERTISEMENT
ADVERTISEMENT