ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿನ್ನಸಂದ್ರ: ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಷ್ ಸಾಕಾಣಿಕೆ

Illegal Fish Farming: ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸುತ್ತಮುತ್ತಲು ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಾಣಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಕಂಡೂಕಾಣದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ
Last Updated 21 ಡಿಸೆಂಬರ್ 2025, 5:54 IST
ಚಿನ್ನಸಂದ್ರ: ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಷ್ ಸಾಕಾಣಿಕೆ

ಸರ್ಕಾರಿ ನೌಕರರ ಸಮಾವೇಶ

Public Servants Gathering: ಸರ್ಕಾರಿ ನೌಕರರು ಬದ್ಧತೆಯಿಂದ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು, ಹೊಗಳಿಸಿಕೊಳ್ಳಲು ಕೆಲಸ ಮಾಡಬಾರದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.
Last Updated 21 ಡಿಸೆಂಬರ್ 2025, 5:53 IST
ಸರ್ಕಾರಿ ನೌಕರರ ಸಮಾವೇಶ

ಸಮುದಾಯ ಸಹಾಯಕರ ದಿನಾಚರಣೆ

Student Career Awarenessನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳು ಸಮುದಾಯ ಸಹಾಯಕರ ದಿನವನ್ನು ಆಚರಿಸಿದರು. ಪುಟ್ಟಪುಟ್ಟ ಮಕ್ಕಳು ತಾವು ಭವಿಷ್ಯದಲ್ಲಿ ಆಯ್ಕೆ ಮಾಡಲು ಉದ್ದೇಶವಿರುವ ವಿವಿಧ ವೃತ್ತಿಗಳಿಗೆ ತಕ್ಕಂತೆ ವೇಷ ಧರಿಸಿಕೊಂಡು ಬಂದು ಸಮುದಾಯಕ್ಕೆ ಆ ವೃತ್ತಿಯ ಮೂಲಕ
Last Updated 21 ಡಿಸೆಂಬರ್ 2025, 5:52 IST
ಸಮುದಾಯ ಸಹಾಯಕರ ದಿನಾಚರಣೆ

ಸಹಕಾರ ಸಂಘಕ್ಕೆ ಅಧ್ಯಕ್ಷ ಆಯ್ಕೆ

ಗುಡಿಬಂಡೆ:  ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಲಕ್ಷೀಸಾಗರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ  ಬಿಸ್ಮೀಲ್ಲಾ ಮಕ್ತರ್ ಬಾಷ ಹಾಗೂ...
Last Updated 21 ಡಿಸೆಂಬರ್ 2025, 5:50 IST
ಸಹಕಾರ ಸಂಘಕ್ಕೆ ಅಧ್ಯಕ್ಷ ಆಯ್ಕೆ

ನೋಂದಣಿ; ಭ್ರಷ್ಟಾಚಾರಕ್ಕೆ ಬೀಳಲಿದೆಯೇ ತಡೆ!

‘ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಫಲಕದ ಮೂಲಕ ಹೆಸರುಗಳಿಸಿರುವ ನಾರಾಯಣಪ್ಪ ಈಗ ಚಿಕ್ಕಬಳ್ಳಾಪುರ ಹಿರಿಯ ಉಪನೋಂದಣಾಧಿಕಾರಿ
Last Updated 20 ಡಿಸೆಂಬರ್ 2025, 7:37 IST
ನೋಂದಣಿ; ಭ್ರಷ್ಟಾಚಾರಕ್ಕೆ ಬೀಳಲಿದೆಯೇ ತಡೆ!

ಬಸ್‌ ಇಳಿದು ಏರುವಷ್ಟರಲ್ಲಿ ₹ 55 ಲಕ್ಷ ಕಳವು: ಪ್ರಯಾಣಿಕನಿಗೆ ಶಾಕ್!

ಬಸಸಿನಲ್ಲೇ ₹55 ಲಕ್ಷ ರೂ. ಹಣವಿದ್ದ ಬ್ಯಾಗ್‌ ಬಿಟ್ಟು ಊಟಕ್ಕೆ ಇಳಿದ ಪ್ರಯಾಣಿಕನಿಗೆ ಭಾರೀ ನಷ್ಟ. ಚಿಕ್ಕಬಳ್ಳಾಪುರದ ಅರೂರು ಹೋಟೆಲ್ ಬಳಿಯಲ್ಲಿ ನಕಲಿ ನಂಬರ್ ಪ್ಲೇಟ್‌ ಬಳಸಿ ವ್ಯಕ್ತಿ ಕಳ್ಳತನ ಮಾಡಿ ಪರಾರಿಯಾದ ಘಟನೆ.
Last Updated 20 ಡಿಸೆಂಬರ್ 2025, 7:35 IST
ಬಸ್‌ ಇಳಿದು ಏರುವಷ್ಟರಲ್ಲಿ ₹ 55 ಲಕ್ಷ ಕಳವು: ಪ್ರಯಾಣಿಕನಿಗೆ ಶಾಕ್!

ಗೌರಿಬಿದನೂರು: ವಿಜ್ಞಾನ ಆಸಕ್ತರನ್ನು ಸೆಳೆಯುತ್ತಿರುವ ಡಾ. ಎಚ್.ಎನ್ ಪಾರ್ಕ್

Science Education: ಡಾ. ಎಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ಹೊಸೂರಿನ ಸಮೀಪ ನಿರ್ಮಾಣವಾಗುತ್ತಿರುವ ವಿಜ್ಞಾನ ಪಾರ್ಕ್ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸೌಂಡ್ ಗಾರ್ಡನ್, ಪೈ ಉದ್ಯಾನ, ಲಿಪಿ ಮನೆ ಸೇರಿದಂತೆ ನವೀನ ತಂತ್ರಸೌಲಭ್ಯಗಳಿಂದ ಗಮನ ಸೆಳೆಯುತ್ತಿದೆ.
Last Updated 20 ಡಿಸೆಂಬರ್ 2025, 7:30 IST
ಗೌರಿಬಿದನೂರು: ವಿಜ್ಞಾನ ಆಸಕ್ತರನ್ನು ಸೆಳೆಯುತ್ತಿರುವ ಡಾ. ಎಚ್.ಎನ್ ಪಾರ್ಕ್
ADVERTISEMENT

ಚಿಕ್ಕಬಳ್ಳಾಪುರ: 1,11,212 ಮಕ್ಕಳಿಗೆ ಪೋಲಿಯೊ ಲಸಿಕೆ ಗುರಿ; ಡಿ.21ರಿಂದ ಅಭಿಯಾನ

Immunization Drive: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಿ.21 ರಿಂದ 24ರವರೆಗೆ 1,11,212 ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಗುರಿಯೊಂದಿಗೆ 646 ಬೂತ್‌ಗಳಲ್ಲಿ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ.
Last Updated 20 ಡಿಸೆಂಬರ್ 2025, 7:30 IST
ಚಿಕ್ಕಬಳ್ಳಾಪುರ: 1,11,212 ಮಕ್ಕಳಿಗೆ ಪೋಲಿಯೊ ಲಸಿಕೆ ಗುರಿ; ಡಿ.21ರಿಂದ ಅಭಿಯಾನ

ಚಿಂತಾಮಣಿ: ಪೊಲೀಸರ ಮದ್ಯಪ್ರವೇಶದಿಂದ ಪ್ರೇಮ ವಿವಾಹ ಸುಖಾಂತ್ಯ

Police Intervention: ಚಿಂತಾಮಣಿಯಲ್ಲಿ ಪ್ರೀತಿಸಿ ಮದುವೆಯಾಗಿದ ದಂಪತಿಗೆ ಕುಟುಂಬದ ವಿರೋಧದ ನಡುವೆ ಪೊಲೀಸರ ಮಧ್ಯಪ್ರವೇಶದಿಂದ ವಿವಾಹ ಸುಖಾಂತ್ಯವಾಗಿದೆ. ನಗರ ಠಾಣೆಯಲ್ಲಿ ಇನ್ನೊಮ್ಮೆ ಹಾರ ಬದಲಾಯಿಸಿಕೊಂಡು ಸಿಹಿ ತಿಂದರು.
Last Updated 20 ಡಿಸೆಂಬರ್ 2025, 7:29 IST
ಚಿಂತಾಮಣಿ: ಪೊಲೀಸರ ಮದ್ಯಪ್ರವೇಶದಿಂದ ಪ್ರೇಮ ವಿವಾಹ ಸುಖಾಂತ್ಯ

ಚೇಳೂರು: ಪಾದಚಾರಿಗಳಿಗೆ ಇಲ್ಲ ಫುಟ್‌ಪಾತ್‌

ಚೇಳೂರು ಮುಖ್ಯ ರಸ್ತೆಗಳಲ್ಲಿ ಅತಿಕ್ರಮಣ ಆರೋಪ
Last Updated 19 ಡಿಸೆಂಬರ್ 2025, 5:28 IST
ಚೇಳೂರು: ಪಾದಚಾರಿಗಳಿಗೆ ಇಲ್ಲ ಫುಟ್‌ಪಾತ್‌
ADVERTISEMENT
ADVERTISEMENT
ADVERTISEMENT