ಗುರುವಾರ, 18 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಕಳ್ಳತನ; ಮೂವರು ಅಂತರರಾಜ್ಯ ಕಳ್ಳರ ಬಂಧನ

Theft Arrests: ಚಿಕ್ಕಬಳ್ಳಾಪುರದ ಅಣಕನೂರು ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್, ನಲ್ಲೂರು ಮತ್ತು ಶಿಡ್ಲಘಟ್ಟದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದು ವಶಕ್ಕೆ ಪಡೆದಿದ್ದಾರೆ.
Last Updated 18 ಡಿಸೆಂಬರ್ 2025, 7:06 IST
ಕಳ್ಳತನ; ಮೂವರು ಅಂತರರಾಜ್ಯ ಕಳ್ಳರ ಬಂಧನ

ಹೈಮಾಸ್ಟ್ ದೀಪ, ಉದ್ಯಾನ ಲೋಕಾರ್ಪಣೆ

Rural Development: ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರಿನಲ್ಲಿ ಹೈಮಾಸ್ಟ್ ದೀಪಗಳು, ಉದ್ಯಾನ ಮತ್ತು ಎನ್ಎಆರ್‌ಎಲ್ಎಂ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆ ಪವಿತ್ರ ದೇವರಾಜ್ ಉಪಸ್ಥಿತರಿದ್ದರು.
Last Updated 18 ಡಿಸೆಂಬರ್ 2025, 7:05 IST
ಹೈಮಾಸ್ಟ್ ದೀಪ, ಉದ್ಯಾನ ಲೋಕಾರ್ಪಣೆ

ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ

ಮಾಜಿ ಪ್ರಿಯಕರನ ಮನೆ ಮುಂದೆ ನವ ವಿವಾಹಿತೆ ಪ್ರತಿಭಟನೆ
Last Updated 18 ಡಿಸೆಂಬರ್ 2025, 7:03 IST
ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ

ಗೆಜ್ಜೆಗಾನಹಳ್ಳಿ: ಹಕ್ಕ–ಬುಕ್ಕರ ಕಾಲದ ಶಾಸನ ಪತ್ತೆ

Historical Discovery: ತಾಳಕಾಡಿನ ಸಮೀಪದ ಗೆಜ್ಜೆಗಾನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಹಕ್ಕ–ಬುಕ್ಕರ ಕಾಲದ ಶಾಸನ ಪತ್ತೆಯಾಗಿದ್ದು, ಇದು ಪ್ರಾಚೀನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕಂಡುಬರುತ್ತದೆ.
Last Updated 18 ಡಿಸೆಂಬರ್ 2025, 7:00 IST
ಗೆಜ್ಜೆಗಾನಹಳ್ಳಿ: ಹಕ್ಕ–ಬುಕ್ಕರ ಕಾಲದ ಶಾಸನ ಪತ್ತೆ

ಶಿಡ್ಲಘಟ್ಟ: ಬಾಡಿಗೆ ಕಟ್ಚದ ಅಂಗಡಿಗಳಿಗೆ ಬೀಗ

Municipal Action: ಶಿಡ್ಲಘಟ್ಟದಲ್ಲಿ ಬಾಡಿಗೆ ಬಾಕಿ ಇಟ್ಟುಕೊಂಡ ಅಂಗಡಿಗಳಿಗೆ ಪೌರಾಯುಕ್ತೆ ಜಿ. ಅಮೃತಾ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಬೀಗ ಹಾಕಿದ್ದು, ಮಾಲೀಕರಿಗೆ ಬಾಕಿ ಪಾವತಿ ಸೂಚನೆ ನೀಡಲಾಯಿತು.
Last Updated 18 ಡಿಸೆಂಬರ್ 2025, 6:59 IST

ಶಿಡ್ಲಘಟ್ಟ: ಬಾಡಿಗೆ ಕಟ್ಚದ ಅಂಗಡಿಗಳಿಗೆ ಬೀಗ

helmet-awareness-bike-rally-chikballapur

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೈಕ್ ರ‍್ಯಾಲಿ
Last Updated 18 ಡಿಸೆಂಬರ್ 2025, 6:58 IST
helmet-awareness-bike-rally-chikballapur

ಆಧುನಿಕ ತಂತ್ರಜ್ಞಾನ; ಉಚಿತ ಹೃದಯ ಶಸ್ತ್ರಚಿಕಿತ್ಸೆ

ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆಯಿಂದ ಸಾಧನೆ 
Last Updated 18 ಡಿಸೆಂಬರ್ 2025, 6:54 IST
ಆಧುನಿಕ ತಂತ್ರಜ್ಞಾನ; ಉಚಿತ ಹೃದಯ ಶಸ್ತ್ರಚಿಕಿತ್ಸೆ
ADVERTISEMENT

ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

Chikkaballapur Road Accidents: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಿತ್ಯವೂ ಒಂದಲ್ಲಾ ಒಂದು ಕಡೆಯಲ್ಲಿ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Last Updated 17 ಡಿಸೆಂಬರ್ 2025, 5:19 IST
ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ:ಮಾಜಿ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

Relationship Dispute: ಶಿಡ್ಲಘಟ್ಟದ ಪಲಿಚೇರ್ಲು ಗ್ರಾಮದಲ್ಲಿ ಖಾಸಗಿ ಫೋಟೊ ಹಂಚಿಕೆಯಿಂದ ಸಂಸಾರ ಹಾಳಾದ ಮಹಿಳೆ, ಮಾಜಿ ಪ್ರಿಯಕರ ಅಂಬರೀಷ್ ಮನೆ ಮುಂದೆ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 5:18 IST
ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ:ಮಾಜಿ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

ಗೌರಿಬಿದನೂರು: ಇ–ಪೌತಿ ಖಾತೆ ಆಂದೋಲನ ರೈತರಿಗೆ ವರ, ತಪ್ಪಿದ ಅಲೆದಾಟ

Land Record Reform: ಇ–ಪೌತಿ ಖಾತೆ ಆಂದೋಲನದಿಂದ ರೈತರು ತಾಲ್ಲೂಕು ಕಚೇರಿಗೆ ಅಲೆದಾಡದೆ ಆಸ್ತಿ ದಾಖಲೆಗಳನ್ನು ನವೀಕರಿಸಬಹುದಾಗಿದ್ದು, ಮರಣೋತ್ತರ ವಾರಸುದಾರರಿಗೆ ಸುಲಭವಾಗಿ ಖಾತೆ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ.
Last Updated 17 ಡಿಸೆಂಬರ್ 2025, 5:17 IST
ಗೌರಿಬಿದನೂರು: ಇ–ಪೌತಿ ಖಾತೆ ಆಂದೋಲನ ರೈತರಿಗೆ ವರ, ತಪ್ಪಿದ ಅಲೆದಾಟ
ADVERTISEMENT
ADVERTISEMENT
ADVERTISEMENT