ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಂತಾಮಣಿ: ಪ್ರತಿಭಾ ಕಾರಂಜಿಗೆ ಚಾಲನೆ

Cultural Event Launch: ಚಿಂತಾಮಣಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ತಮ್ಮ ಪ್ರತಿಭೆಯನ್ನು ಹೊರಹಾಕಲು ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಇಸಿಒ ನಾಗೇಶ್ ಹೇಳಿದರು.
Last Updated 1 ಡಿಸೆಂಬರ್ 2025, 8:02 IST
ಚಿಂತಾಮಣಿ: ಪ್ರತಿಭಾ ಕಾರಂಜಿಗೆ ಚಾಲನೆ

ಚಿಕ್ಕಬಳ್ಳಾಪುರ: ಚಂಡಮಾರುತ ಪರಿಣಾಮ ಜನ ಗಡಗಡ

ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆ; ವ್ಯಾಪಕವಾದ ಚಳಿ
Last Updated 1 ಡಿಸೆಂಬರ್ 2025, 8:00 IST
ಚಿಕ್ಕಬಳ್ಳಾಪುರ: ಚಂಡಮಾರುತ ಪರಿಣಾಮ ಜನ ಗಡಗಡ

ಗೌರಿಬಿದನೂರು: ರಾಜ್ಯ ಹೆದ್ದಾರಿಯಲ್ಲಿ ಹಲವು ಗುಂಡಿ

Road Safety Concern: ಗೌರಿಬಿದನೂರು: ಬೆಂಗಳೂರಿನಿಂದ ಹೈದರಾಬಾದ್‌ಗೆ ನಗರದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 1 ಡಿಸೆಂಬರ್ 2025, 7:57 IST
ಗೌರಿಬಿದನೂರು: ರಾಜ್ಯ ಹೆದ್ದಾರಿಯಲ್ಲಿ ಹಲವು ಗುಂಡಿ

ಚಿಂತಾಮಣಿ | ಕುಡಿವ ನೀರಿನ ಸಂಗ್ರಹ ಟ್ಯಾಂಕ್ ಅವ್ಯವಸ್ಥೆ

ಟ್ಯಾಂಕ್ ಸುತ್ತಲೂ ಗಿಡಗಂಟಿ, ತುಕ್ಕು ಹಿಡಿದ ಪೈಪ್‌
Last Updated 1 ಡಿಸೆಂಬರ್ 2025, 7:54 IST
ಚಿಂತಾಮಣಿ | ಕುಡಿವ ನೀರಿನ ಸಂಗ್ರಹ ಟ್ಯಾಂಕ್ ಅವ್ಯವಸ್ಥೆ

ಶಿಡ್ಲಘಟ್ಟ | ಆರೋಗ್ಯ ತಪಾಸಣಾ ಶಿಬಿರ

ವಿಶೇಷಚೇತನ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ, ಮೌಲ್ಯಾಂಕನ ಶಿಬಿರ
Last Updated 30 ನವೆಂಬರ್ 2025, 6:51 IST
ಶಿಡ್ಲಘಟ್ಟ | ಆರೋಗ್ಯ ತಪಾಸಣಾ ಶಿಬಿರ

ಚಿಂತಾಮಣಿ | ಜೂಜಾಟ: 8 ಜನರ ಬಂಧನ

ಚಿಂತಾಮಣಿ: ತಾಲ್ಲೂಕಿನ ಜಿ.ಭತ್ತಲಹಳ್ಳಿ ಗ್ರಾಮದ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ನಿರತವಾಗಿದ್ದ ಗುಂಪಿನ ಮೇಲೆ ಬಟ್ಲಹಳ್ಳಿ ಪೊಲೀಸರು ಶುಕ್ರವಾರ ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.   
Last Updated 30 ನವೆಂಬರ್ 2025, 6:47 IST
ಚಿಂತಾಮಣಿ | ಜೂಜಾಟ: 8 ಜನರ ಬಂಧನ

ಶಿಡ್ಲಘಟ್ಟ: ಗುಣಿ ಪದ್ಧತಿಯಲ್ಲಿ ರಾಗಿ; ಉತ್ಕೃಷ್ಟ ಫಸಲು..

40 ಕ್ವಿಂಟಲ್‌ಗೂ ಹೆಚ್ಚಿನ ಇಳುವರಿ ನಿರೀಕ್ಷೆ
Last Updated 30 ನವೆಂಬರ್ 2025, 6:44 IST
ಶಿಡ್ಲಘಟ್ಟ: ಗುಣಿ ಪದ್ಧತಿಯಲ್ಲಿ ರಾಗಿ; ಉತ್ಕೃಷ್ಟ ಫಸಲು..
ADVERTISEMENT

ಬಾಗೇಪಲ್ಲಿ: ಡ್ಯಾಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Water Project: ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಲಪಲ್ಲಿ ಮತ್ತು ಮಾಕಿರೆಡ್ಡಿಪಲ್ಲಿ ಗ್ರಾಮಗಳ ನಡುವಿನ ಕೋಮಟೊಳ್ಳ ಕುಂಟೆಗೆ ಡ್ಯಾಂ ನಿರ್ಮಾಣಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸ್ಥಳ ಪರಿಶೀಲನೆ ಮಾಡಿದರು.
Last Updated 30 ನವೆಂಬರ್ 2025, 6:43 IST
ಬಾಗೇಪಲ್ಲಿ: ಡ್ಯಾಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಚೇಳೂರು ಬೆಸ್ಕಾಂ ಕಚೇರಿ ಆವರಣ ಅಧ್ವಾನ

ವಾಹನಗಳ ನಿಲುಗಡೆ, ಸಾರ್ವಜನಿಕ ಶೌಚಾಲಯವಾದ ಸ್ಥಳ
Last Updated 30 ನವೆಂಬರ್ 2025, 6:41 IST
ಚೇಳೂರು ಬೆಸ್ಕಾಂ ಕಚೇರಿ ಆವರಣ ಅಧ್ವಾನ

ಚಿಕ್ಕಬಳ್ಳಾಪುರ-ಪ್ರಶಾಂತಿನಿಲಯ ರೈಲ್ವೆ ಯೋಜನೆ ಆರಂಭಿಸಲು ಒತ್ತಾಯ

Connectivity Appeal: ಬಾಗೇಪಲ್ಲಿಯಿಂದ ಆಂಧ್ರದ ಸತ್ಯಸಾಯಿ ಪ್ರಶಾಂತಿನಿಲಯಕ್ಕೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಅನುದಾನದ ಕೊರತೆಯಿಂದ ಬಿಕ್ಕಟ್ಟಿನಲ್ಲಿದ್ದು, ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಎಂ.ಪಿ. ಮುನಿವೆಂಕಟಪ್ಪ ಒತ್ತಾಯಿಸಿದ್ದಾರೆ.
Last Updated 29 ನವೆಂಬರ್ 2025, 7:31 IST
ಚಿಕ್ಕಬಳ್ಳಾಪುರ-ಪ್ರಶಾಂತಿನಿಲಯ ರೈಲ್ವೆ ಯೋಜನೆ ಆರಂಭಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT