ಚಿಕ್ಕಬಳ್ಳಾಪುರ: ನಶಾಮುಕ್ತ ಭಾರತ್, ತಂಬಾಕು ಮುಕ್ತ ಯುವ ಅಭಿಯಾನದ ಬೈಕ್ ರ್ಯಾಲಿ
Awareness Campaign: ಚಿಕ್ಕಬಳ್ಳಾಪುರದಲ್ಲಿ ನಶಾಮುಕ್ತ ಭಾರತ್ ಮತ್ತು ತಂಬಾಕು ಮುಕ್ತ ಯುವ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ತಂಬಾಕು ಸೇವನೆ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಡಾ. ವೈ. ನವೀನ್ ಭಟ್ ತಿಳಿಸಿದರು.Last Updated 16 ನವೆಂಬರ್ 2025, 6:38 IST