ಗುರುವಾರ, 25 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಕ್ಕಬಳ್ಳಾಪುರದ ಅಜ್ಜವಾರ ಗೇಟ್ ಬಳಿ ಅಪಘಾತ: ನಾಲ್ಕು ಮಂದಿ ಸಾವು

Fatal Bike Crash: byline no author page goes here ಅಜ್ಜವಾರ ಗೇಟ್ ಬಳಿ ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಮನೋಜ್, ನರಸಿಂಹ ಮೂರ್ತಿ, ಅರುಣ್ ಮತ್ತು ನಂದೀಶ್ ಎಂಬ ನಾಲ್ಕು ಕೃಷಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 17:03 IST
ಚಿಕ್ಕಬಳ್ಳಾಪುರದ ಅಜ್ಜವಾರ ಗೇಟ್ ಬಳಿ ಅಪಘಾತ: ನಾಲ್ಕು ಮಂದಿ ಸಾವು

ವರ್ಷದ ಹಿನ್ನೋಟ: ಶಿಡ್ಲಘಟ್ಟ ಅಭಿವೃದ್ಧಿ ಪರ್ವಕ್ಕೆ ನಾಂದಿ 2025

Sidlaghatta Progress: ‘2025’ ಶಿಡ್ಲಘಟ್ಟಕ್ಕೆ ಅಭಿವೃದ್ಧಿ ಅಡಿಗಲ್ಲು ಹಾಕಿದ ವರ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಇಲಾಖೆ ಸಚಿವರು ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
Last Updated 25 ಡಿಸೆಂಬರ್ 2025, 7:22 IST
ವರ್ಷದ ಹಿನ್ನೋಟ: ಶಿಡ್ಲಘಟ್ಟ ಅಭಿವೃದ್ಧಿ ಪರ್ವಕ್ಕೆ ನಾಂದಿ 2025

ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ಡಿ. 30ರಂದು: ಆರ್. ವೆಂಕಟಕೃಷ್ಣ

ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿ ಮತ್ತು ವಿಮಾ ಕಂತುಗಳನ್ನು ಖಾತೆದಾರರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವು ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್. ವೆಂಕಟಕೃಷ್ಣ ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 7:15 IST
ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ಡಿ. 30ರಂದು: ಆರ್. ವೆಂಕಟಕೃಷ್ಣ

ಚಿಕ್ಕಬಳ್ಳಾಪುರ|ಅತಿಥಿ ಶಿಕ್ಷಕರಿಗೆ ‘ಪೊಲೀಸ್ ಪರಿಶೀಲನೆ’ ಕಡ್ಡಾಯ: ಶಶಿಧರ್ ಕೋಸಂಬೆ

Guest Teacher Verification: ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ನೇಮಕವಾಗುವವರು ಪೊಲೀಸ್ ಇಲಾಖೆಯ ಪರಿಶೀಲನಾ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಸಕರಿಗೆ ಸೂಚಿಸಿದರು.
Last Updated 25 ಡಿಸೆಂಬರ್ 2025, 7:13 IST
ಚಿಕ್ಕಬಳ್ಳಾಪುರ|ಅತಿಥಿ ಶಿಕ್ಷಕರಿಗೆ ‘ಪೊಲೀಸ್ ಪರಿಶೀಲನೆ’ ಕಡ್ಡಾಯ: ಶಶಿಧರ್ ಕೋಸಂಬೆ

ಬಾಗೇಪಲ್ಲಿ | ಕ್ರಿಸ್ಮಸ್ ಸಂಭ್ರಮ: ಚರ್ಚ್‌ಗಳ ಶೃಂಗಾರ

ಕ್ರೈಸ್ತರ ಮನೆಗಳ ಮುಂದೆ ಗೋದಲಿ, ಕ್ರಿಸ್ಮಸ್ ಗಿಡ ನಿರ್ಮಿಸಿ ಅಲಂಕಾರ
Last Updated 25 ಡಿಸೆಂಬರ್ 2025, 7:11 IST
ಬಾಗೇಪಲ್ಲಿ | ಕ್ರಿಸ್ಮಸ್ ಸಂಭ್ರಮ: ಚರ್ಚ್‌ಗಳ ಶೃಂಗಾರ

150 ವರ್ಷದ ದಾಖಲೆ ಶೀಘ್ರ ಆನ್‌ಲೈನ್‌ಗೆ: ಸಚಿವ ಕೃಷ್ಣಬೈರೇಗೌಡ

Bhoosuraksha Scheme: ಭೂಸುರಕ್ಷಾ ಯೋಜನೆಯಡಿ ರೈತರು ಮತ್ತು ಸಾರ್ವಜನಿಕರಿಗೆ ಸುಮಾರು 150 ವರ್ಷದ ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
Last Updated 25 ಡಿಸೆಂಬರ್ 2025, 7:10 IST
150 ವರ್ಷದ ದಾಖಲೆ ಶೀಘ್ರ ಆನ್‌ಲೈನ್‌ಗೆ: ಸಚಿವ ಕೃಷ್ಣಬೈರೇಗೌಡ

ಚಿಕ್ಕಬಳ್ಳಾಪುರ | ಮಗು ಸಾವು: ಅಜ್ಜಿ ವಿರುದ್ಧ ಬಾಲಕಿ ದೂರು

Chikkaballapur Crime: ‘ನನ್ನ ಹಸುಳೆಯನ್ನು ಅಜ್ಜಿಯೇ ಕೊಲೆ ಮಾಡಿದ್ದಾಳೆ’ ಎಂದು ಹದಿನೇಳು ವರ್ಷದ ಬಾಲಕಿಯೊಬ್ಬಳು ದೂರು ನೀಡಿದ್ದಾಳೆ. ದೂರಿನ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ನಡೆದಿದ್ದ ಮಗುವಿನ ಶವವನ್ನು ಅಪರಾಧ ವಿಭಾಗದ ತನಿಖಾ ತಂಡವು ಸಮಾಧಿಯಿಂದ ಹೊರತೆಗೆಯಿತು.
Last Updated 24 ಡಿಸೆಂಬರ್ 2025, 22:33 IST
ಚಿಕ್ಕಬಳ್ಳಾಪುರ |  ಮಗು ಸಾವು: ಅಜ್ಜಿ ವಿರುದ್ಧ ಬಾಲಕಿ ದೂರು
ADVERTISEMENT

ಹಿನ್ನೋಟ | ಬಾಗೇ‍ಪಲ್ಲಿ: ವ್ಯಾಲಿ ನೀರು ಬಂತು, ‘ಪಲ್ಲಿ’ಯ ಹೆಸರು ಭಾಗ್ಯವಾಯಿತು

ಬಾಗೇಪಲ್ಲಿ ತಾಲ್ಲೂಕಿನಲ್ಲಿ ರಲ್ಲಿ ಜರುಗಿನ ಪ್ರಮುಖ ವಿದ್ಯಮಾನಗಳು
Last Updated 24 ಡಿಸೆಂಬರ್ 2025, 7:27 IST
ಹಿನ್ನೋಟ | ಬಾಗೇ‍ಪಲ್ಲಿ: ವ್ಯಾಲಿ ನೀರು ಬಂತು, ‘ಪಲ್ಲಿ’ಯ ಹೆಸರು ಭಾಗ್ಯವಾಯಿತು

ಚಿಕ್ಕಬಳ್ಳಾಪುರ ಬೆಚ್ಚಿ ಬೀಳಿಸಿದ ಬೆಳ್ಳಿ ಕಳ್ಳತನ

ಸಾಧ್ಯವಾಗದ ಚಿನ್ನ ಕಳ್ಳತನ; ಪೊಲೀಸರ ಪರಿಶೀಲನೆ
Last Updated 24 ಡಿಸೆಂಬರ್ 2025, 7:25 IST
ಚಿಕ್ಕಬಳ್ಳಾಪುರ ಬೆಚ್ಚಿ ಬೀಳಿಸಿದ ಬೆಳ್ಳಿ ಕಳ್ಳತನ

ಕ್ರಿಸ್‌ಮಸ್‌ ಸಂಭ್ರಮ: ಆಚರಣೆಗೆ ಸಕಲ ಸಿದ್ಧತೆ

Christmas 2025: ಶಾಂತಿ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತನ ಜನ್ಮದಿನದ ಅಂಗವಾಗಿ ಚಿಂತಾಮಣಿ ನಗರದ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ನಾಳೆ ಸಡಗರದ ಆಚರಣೆ.
Last Updated 24 ಡಿಸೆಂಬರ್ 2025, 7:24 IST
ಕ್ರಿಸ್‌ಮಸ್‌ ಸಂಭ್ರಮ: ಆಚರಣೆಗೆ ಸಕಲ ಸಿದ್ಧತೆ
ADVERTISEMENT
ADVERTISEMENT
ADVERTISEMENT