ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಬಾಗೇಪಲ್ಲಿ: ಕಸ ಹಾಕಿದ ಜಾಗದಲ್ಲಿ ರಂಗೋಲಿ

Rangoli Awareness: ಬಾಗೇಪಲ್ಲಿಯ ಡಿವಿಜಿ ಮುಖ್ಯರಸ್ತೆ, ಡಾ.ಜಚನಿ ರಸ್ತೆ, ನ್ಯಾಷನಲ್ ಕಾಲೇಜು ರಸ್ತೆ ಪಕ್ಕದ ಕಸದ ಸ್ಥಳಗಳಲ್ಲಿ ರಂಗೋಲಿ ಹಾಕಿ 'ಕಸ ಸುರಿಯಬಾರದು' ಎಂಬ ನಾಮಫಲಕ ಅಳವಡಿಸಿ ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು.
Last Updated 7 ಫೆಬ್ರುವರಿ 2026, 5:55 IST
ಬಾಗೇಪಲ್ಲಿ: ಕಸ ಹಾಕಿದ ಜಾಗದಲ್ಲಿ ರಂಗೋಲಿ

ಚಿಂತಾಮಣಿ | 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ: ಸ್ವಯಂಪ್ರೇರಿತ ದೂರು

Child Protection Action: ಮಾಧ್ಯಮ ವರದಿಯ ಆಧಾರದ ಮೇಲೆ 10ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಕುರಿತು ಚಿಂತಾಮಣಿಯ ವಸತಿ ಶಾಲೆಗೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
Last Updated 7 ಫೆಬ್ರುವರಿ 2026, 5:54 IST
ಚಿಂತಾಮಣಿ | 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ: ಸ್ವಯಂಪ್ರೇರಿತ ದೂರು

ಚಿಂತಾಮಣಿ: ಯೂರಿಯಾ ಅಕ್ರಮ ಮಾರಾಟ ದೂರು

Conditional Urea Supply: ಚಿಂತಾಮಣಿಯ ಚೇಳೂರು ರಸ್ತೆಯ ಅಂಗಡಿಯೊಂದರಲ್ಲಿ ಸಲ್ಫರ್ ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ನೀಡಲಾಗುತ್ತಿದೆ ಎಂಬ ಆರೋಪವನ್ನು ರೈತ ಸುಧಾಕರರೆಡ್ಡಿ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.
Last Updated 7 ಫೆಬ್ರುವರಿ 2026, 5:51 IST
ಚಿಂತಾಮಣಿ: ಯೂರಿಯಾ ಅಕ್ರಮ ಮಾರಾಟ ದೂರು

ಗೌರಿಬಿದನೂರು | ಶಿಕ್ಷಕರಿಂದ ವಿದ್ಯಾರ್ಥಿಗೆ ಪ್ರಜ್ಞೆ ತಪ್ಪುವಂತೆ ಥಳಿತ: ಆರೋಪ

School Violence Case: ಗೌರಿಬಿದನೂರಿನ ವಿದ್ಯಾನಿಧಿ ಶಾಲೆಯಲ್ಲಿ ಶಿಕ್ಷಕರು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಪ್ರಜ್ಞೆ ತಪ್ಪುವಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
Last Updated 7 ಫೆಬ್ರುವರಿ 2026, 5:49 IST
ಗೌರಿಬಿದನೂರು | ಶಿಕ್ಷಕರಿಂದ ವಿದ್ಯಾರ್ಥಿಗೆ ಪ್ರಜ್ಞೆ ತಪ್ಪುವಂತೆ ಥಳಿತ: ಆರೋಪ

ಚಿಮುಲ್ ಚುನಾವಣೆ: ಸಚಿವ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಗೆಲುವು

Chimul Election Result: ಚಿಂತಾಮಣಿಯ ಚಿಮುಲ್ ಚುನಾವಣೆಯಲ್ಲಿ ಕೈವಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ಮೈತ್ರಿ ಬೆಂಬಲಿತ ಅಭ್ಯರ್ಥಿ ಗೆದ್ದಿರುವುದು ಪಕ್ಷದೊಳಗೆ ಅಸಮಾಧಾನ ಹಾಗೂ ದಿಗ್ಭ್ರಮೆ ಉಂಟುಮಾಡಿದೆ.
Last Updated 7 ಫೆಬ್ರುವರಿ 2026, 5:46 IST
ಚಿಮುಲ್ ಚುನಾವಣೆ: ಸಚಿವ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಗೆಲುವು

ಗೋಣಿಚೀಲಕ್ಕೆ ಬರ; ರಾಜ್ಯದಲ್ಲಿ ರಾಗಿ ಖರೀದಿಗೆ ಗ್ರಹಣ

Procurement Postponed: ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿದ ರೈತರು ಎರಡು ತಿಂಗಳು ಕಾಯುತ್ತಿದ್ದು, ಗೋಣಿಚೀಲಗಳ ಕೊರತೆಯಿಂದ ರಾಗಿ ಖರೀದಿ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ.
Last Updated 7 ಫೆಬ್ರುವರಿ 2026, 5:38 IST
ಗೋಣಿಚೀಲಕ್ಕೆ ಬರ; ರಾಜ್ಯದಲ್ಲಿ ರಾಗಿ ಖರೀದಿಗೆ ಗ್ರಹಣ

ಕೈವಾರಕ್ಕೆ ದಟ್ಟ ಮಂಜಿನ ಹೊದಿಕೆ

ಭಾರಿ ಚಳಿಗೆ ಜನಸಾಮಾನ್ಯರ ತತ್ತರ l ಸ್ವೆಟರ್, ಟೋಪಿ ಮೊರೆಹೋದ ಜನ
Last Updated 6 ಫೆಬ್ರುವರಿ 2026, 7:32 IST
ಕೈವಾರಕ್ಕೆ ದಟ್ಟ ಮಂಜಿನ ಹೊದಿಕೆ
ADVERTISEMENT

ಎಚ್‌.ಎಸ್‌.ಗಾರ್ಡನ್‌ ದಾರಿಯಲ್ಲಿ ಕತ್ತಲು

Civic Problem ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆಗೆ ಮಹಿಳೆಯರು ಮತ್ತು ವಾಯು ವಿಹಾರಿಗಳು ಅಡಚಣೆಗೆ ಒಳಗಾಗುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 6 ಫೆಬ್ರುವರಿ 2026, 7:31 IST
ಎಚ್‌.ಎಸ್‌.ಗಾರ್ಡನ್‌ ದಾರಿಯಲ್ಲಿ ಕತ್ತಲು

ಬಕೆಟ್ ಹಿಡಿದು ಎತ್ತಿನಹೊಳೆಗೆ ಕಾಯುತ್ತಿದ್ದೇವೆ: ಶಾಸಕ ಎಸ್‌.ಆರ್.ವಿಶ್ವನಾಥ್

ರಾಜ್ಯ ಸರ್ಕಾರದ ವಿರುದ್ಧ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ವಾಗ್ದಾಳಿ
Last Updated 6 ಫೆಬ್ರುವರಿ 2026, 7:31 IST
ಬಕೆಟ್ ಹಿಡಿದು ಎತ್ತಿನಹೊಳೆಗೆ ಕಾಯುತ್ತಿದ್ದೇವೆ: ಶಾಸಕ ಎಸ್‌.ಆರ್.ವಿಶ್ವನಾಥ್

ಬಾಗೇಪಲ್ಲಿ: ಅಕ್ಷರ ದಾಸೋಹ ಅನುದಾನ ದುರ್ಬಳಕೆ

ತನಿಖೆಗೆ ಆಗ್ರಹಿಸಿ ಎಸ್ಎಫ್ಐ, ಕರವೇ ಪ್ರತಿಭಟನೆ
Last Updated 6 ಫೆಬ್ರುವರಿ 2026, 7:28 IST
ಬಾಗೇಪಲ್ಲಿ: ಅಕ್ಷರ ದಾಸೋಹ ಅನುದಾನ ದುರ್ಬಳಕೆ
ADVERTISEMENT
ADVERTISEMENT
ADVERTISEMENT