ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಗುತ್ತಿಗೆದಾರರ ಬಾಕಿ ಬಿಲ್ ಪಾವತಿ; ಮಾರ್ಚ್‌ 6ರಂದು ಪ್ರತಿಭಟನೆ

ರಾಜ್ಯದ ಒಂದೂವರೆ ಲಕ್ಷ ಗುತ್ತಿಗೆದಾರರಿಗೆ ಬರಬೇಕಿದೆ ₹ 37 ಸಾವಿರ ಕೋಟಿ ಬಿಲ್
Last Updated 25 ಫೆಬ್ರುವರಿ 2026, 6:40 IST
ಗುತ್ತಿಗೆದಾರರ ಬಾಕಿ ಬಿಲ್ ಪಾವತಿ; ಮಾರ್ಚ್‌ 6ರಂದು ಪ್ರತಿಭಟನೆ

ಕೊಮ್ಮಸಂದ್ರ ಡೇರಿ ಹಾಲು ಕರೆಯುವ ಸ್ಪರ್ಧೆ

Dairy Farmers Event: ದೇವನಹಳ್ಳಿ ಸಮೀಪದ ಕೊಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ ಹಾಗೂ ಹಸು-ಕರುಗಳ ಪ್ರದರ್ಶನ ಆಯೋಜಿಸಿ ಹೈನುಗಾರಿಕೆಗೆ ಉತ್ತೇಜನ ನೀಡಲಾಯಿತು.
Last Updated 25 ಫೆಬ್ರುವರಿ 2026, 6:37 IST
ಕೊಮ್ಮಸಂದ್ರ ಡೇರಿ ಹಾಲು ಕರೆಯುವ ಸ್ಪರ್ಧೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರೇರಣಾ’

Education Initiative: ಚಿಂತಾಮಣಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ ಆಯೋಜಿಸಿ ಶಿಸ್ತು, ಪರಿಶ್ರಮ ಮತ್ತು ಉತ್ತಮ ಫಲಿತಾಂಶಕ್ಕಾಗಿ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.
Last Updated 25 ಫೆಬ್ರುವರಿ 2026, 6:36 IST
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರೇರಣಾ’

ಗೌಡನ ಕೆರೆ ಅಂಗಳದಲ್ಲಿ ಆಸ್ಪತ್ರೆ ತ್ಯಾಜ್ಯ

Medical Waste Issue: ಶಿಡ್ಲಘಟ್ಟದ ಇತಿಹಾಸ ಪ್ರಸಿದ್ಧ ಗೌಡನ ಕೆರೆಯಲ್ಲಿ ಆಸ್ಪತ್ರೆಯ ಜೈವಿಕ ತ್ಯಾಜ್ಯ ಸುರಿಯಲಾಗಿದ್ದು ಮಾಲಿನ್ಯ ಹೆಚ್ಚಾಗಿದೆ. ಸಿರಂಜ್, ಸೂಜಿಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Last Updated 25 ಫೆಬ್ರುವರಿ 2026, 6:34 IST
ಗೌಡನ ಕೆರೆ ಅಂಗಳದಲ್ಲಿ ಆಸ್ಪತ್ರೆ ತ್ಯಾಜ್ಯ

ಮಾವಿನ ಮರಗಳಲ್ಲಿ ಮೈತುಂಬಿದ ಹೂ; ಉತ್ತಮ ಫಸಲು ನಿರೀಕ್ಷೆ

ಚೇಳೂರು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಮಾವು
Last Updated 25 ಫೆಬ್ರುವರಿ 2026, 6:34 IST
ಮಾವಿನ ಮರಗಳಲ್ಲಿ ಮೈತುಂಬಿದ ಹೂ; ಉತ್ತಮ ಫಸಲು ನಿರೀಕ್ಷೆ

ಈಜುಕೊಳಕ್ಕೆ ಇಳಿದ ಎನ್‌ಜಿಒ ಸಿಬ್ಬಂದಿ ಸಾವು

Swimming Pool Incident: ಶಿಡ್ಲಘಟ್ಟದ ನೇಚರ್ ರೆಸಾರ್ಟ್‌ನಲ್ಲಿ ತರಬೇತಿಗೆ ಬಂದಿದ್ದ ಎನ್‌ಜಿಒ ಸಿಬ್ಬಂದಿ ರೇಖ ಈಜುಕೊಳದಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ರೆಸಾರ್ಟ್ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬದವರು ಆರೋಪಿಸಿದ್ದಾರೆ.
Last Updated 25 ಫೆಬ್ರುವರಿ 2026, 6:29 IST
ಈಜುಕೊಳಕ್ಕೆ ಇಳಿದ ಎನ್‌ಜಿಒ ಸಿಬ್ಬಂದಿ ಸಾವು

ಚಿಕ್ಕಬಳ್ಳಾಪುರ | ಅಪಘಾತ: ಕೂಲಿ ಕಾರ್ಮಿಕರಿಗೆ ಗಾಯ

Road Accident: ಚಿಕ್ಕಬಳ್ಳಾಪುರ ಜಿಲ್ಲೆಯ ನಾಯನಹಳ್ಳಿ ಬಳಿ ಆಲೂಗಡ್ಡೆ ಕ್ಯಾಂಟರ್ ಹಾಗೂ ಗೂಡ್ಸ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜಂಗಮಕೋಟೆ ಕಡೆಯಿಂದ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ 10 ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.
Last Updated 24 ಫೆಬ್ರುವರಿ 2026, 18:08 IST
ಚಿಕ್ಕಬಳ್ಳಾಪುರ | ಅಪಘಾತ: ಕೂಲಿ ಕಾರ್ಮಿಕರಿಗೆ ಗಾಯ
ADVERTISEMENT

ಚಿಕ್ಕಬಳ್ಳಾಪುರ | ದ್ವಿತೀಯ ಪಿಯುಸಿ: 12,986 ವಿದ್ಯಾರ್ಥಿಗಳ ನೋಂದಣಿ

Karnataka Board Exams: ಪರೀಕ್ಷಾ ಪಾವಿತ್ರ್ಯ ಕಾಪಾಡಿಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರ | ದ್ವಿತೀಯ ಪಿಯುಸಿ: 12,986 ವಿದ್ಯಾರ್ಥಿಗಳ ನೋಂದಣಿ

ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ

ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತಿ
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ

ಬಾಗೇಪಲ್ಲಿ | ಕೆಪಿಆರ್‌ಎಸ್‍: 25, 26ಕ್ಕೆ ರೈತ ಸಮ್ಮೇಳನ

KPRS Convention: ಬಾಗೇಪಲ್ಲಿ ಪಟ್ಟಣದಲ್ಲಿ ಫೆಬ್ರುವರಿ 25, 26 ರಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ 19ನೇ ಜಿಲ್ಲಾ ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ಹಾಗೂ ವಿವಿಧ ರೈತ ಸಮಸ್ಯೆಗಳ ಕುರಿತು ಇಲ್ಲಿ ಚರ್ಚಿಸಲಾಗುವುದು.
Last Updated 24 ಫೆಬ್ರುವರಿ 2026, 6:06 IST
ಬಾಗೇಪಲ್ಲಿ | ಕೆಪಿಆರ್‌ಎಸ್‍: 25, 26ಕ್ಕೆ ರೈತ ಸಮ್ಮೇಳನ
ADVERTISEMENT
ADVERTISEMENT
ADVERTISEMENT