ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಕ್ಕಬಳ್ಳಾಪುರ | ಶಿಕ್ಷಣದಿಂದ ಸಮುದಾಯ ಅಭಿವೃದ್ಧಿ: ಡಿ.ಎಚ್. ಅಶ್ವಿನ್

Education for Growth: ಸಮುದಾಯಗಳು ಆರ್ಥಿಕ, ಸಾಮಾಜಿಕವಾಗಿ ಏಳಿಗೆ ಆಗಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಚಿಕ್ಕಬಳ್ಳಾಪುರದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:17 IST
ಚಿಕ್ಕಬಳ್ಳಾಪುರ | ಶಿಕ್ಷಣದಿಂದ ಸಮುದಾಯ ಅಭಿವೃದ್ಧಿ: ಡಿ.ಎಚ್. ಅಶ್ವಿನ್

ಚಿಕ್ಕಬಳ್ಳಾಪುರ | ಮೆನು ಪ್ರಕಾರ ವಿತರಣೆಯಾಗದ ಆಹಾರ

ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿಗೆ ಭೇಟಿ
Last Updated 18 ಸೆಪ್ಟೆಂಬರ್ 2025, 5:11 IST
ಚಿಕ್ಕಬಳ್ಳಾಪುರ | ಮೆನು ಪ್ರಕಾರ ವಿತರಣೆಯಾಗದ ಆಹಾರ

ಶಿಡ್ಲಘಟ್ಟ | ಅವ್ಯವಸ್ಥೆಗೆ ಅಧ್ಯಕ್ಷ ಅಸಮಾಧಾನ

ಆಸ್ಪತ್ರೆ, ಅಂಗನವಾಡಿ ಕೇಂದ್ರಕ್ಕೆ ಆಹಾರ ಆಯೋಗದ ಅಧ್ಯಕ್ಷರ ತಂಡ ಭೇಟಿ
Last Updated 18 ಸೆಪ್ಟೆಂಬರ್ 2025, 5:07 IST
ಶಿಡ್ಲಘಟ್ಟ | ಅವ್ಯವಸ್ಥೆಗೆ ಅಧ್ಯಕ್ಷ ಅಸಮಾಧಾನ

ಗೌರಿಬಿದನೂರು | ಸುಳ್ಳು ಪ್ರಮಾಣ ಪತ್ರ; ಇಡಗೂರು ಪಿಡಿಒ ಅಮಾನತು

ವರ್ಗಾವಣೆಗಾಗಿ ಮಾರ್ಗಸೂಚಿಗಳ ಉಲ್ಲಂಘನೆ; ಜಿ.ಪಂ ಸಿಇಒ ಆದೇಶ
Last Updated 18 ಸೆಪ್ಟೆಂಬರ್ 2025, 5:04 IST
ಗೌರಿಬಿದನೂರು | ಸುಳ್ಳು ಪ್ರಮಾಣ ಪತ್ರ; ಇಡಗೂರು ಪಿಡಿಒ ಅಮಾನತು

ಬಾಗೇಪಲ್ಲಿ | ನೀರು, ರಸ್ತೆ ಕಲ್ಪಿಸುವಂತೆ ಪ್ರತಿಭಟನೆ

ಶ್ರೀರಾಮರೆಡ್ಡಿ ಬಡಾವಣೆ ನಿವಾಸಿಗಳಿಂದ ತಾಲ್ಲೂಕು ಕಚೇರಿ ಮುಂದೆ ಆಗ್ರಹ
Last Updated 18 ಸೆಪ್ಟೆಂಬರ್ 2025, 4:59 IST
ಬಾಗೇಪಲ್ಲಿ | ನೀರು, ರಸ್ತೆ ಕಲ್ಪಿಸುವಂತೆ ಪ್ರತಿಭಟನೆ

ಗೌರಿಬಿದನೂರು | ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ

ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ: ಸಂಬಂಧಿಕರ ಆರೋಪ
Last Updated 18 ಸೆಪ್ಟೆಂಬರ್ 2025, 4:54 IST
ಗೌರಿಬಿದನೂರು | ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ

ಬಾಣಂತಿ ಸಾವು: ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ

ಗೌರಿಬಿದನೂರಿನಲ್ಲಿ ಭಾಗ್ಯಮ್ಮ ಎಂಬ ಬಾಣಂತಿ ಮಹಿಳೆಯ ಸಾವು ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆ ಮುಂದೆ ಶವ ಇಟ್ಟು ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ರಕ್ತದ ಮಾದರಿ ಗೊಂದಲವೇ ಸಾವಿಗೆ ಕಾರಣ ಎಂದು ಆರೋಪ.
Last Updated 17 ಸೆಪ್ಟೆಂಬರ್ 2025, 20:35 IST
ಬಾಣಂತಿ ಸಾವು: ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ
ADVERTISEMENT

‘ಕಾಂಗ್ರೆಸ್‌ನಿಂದ ಸಮಾಜ ಒಡೆಯುವ ಯತ್ನ’; ಸಂಸದ ಡಾ.ಕೆ.ಸುಧಾಕರ್

Congress Politics: ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ.ಸುಧಾಕರ್ ಆರೋಪಿಸಿ, ರಾಜ್ಯ ಸರ್ಕಾರ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತಿದೆ ಎಂದು ಹೇಳಿದರು. ಕಾಂಗ್ರೆಸ್‌ನ ನೀತಿಗಳು ದ್ರೋಹಕಾರಿ ಎಂದರು.
Last Updated 17 ಸೆಪ್ಟೆಂಬರ್ 2025, 6:07 IST
‘ಕಾಂಗ್ರೆಸ್‌ನಿಂದ ಸಮಾಜ ಒಡೆಯುವ ಯತ್ನ’; ಸಂಸದ ಡಾ.ಕೆ.ಸುಧಾಕರ್

ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳು ಮರೀಚಿಕೆ: ಸ್ಥಳೀಯರ ಆರೋಪ

Basic Facilities Issue: ಬಾಗೇಪಳ್ಳಿಯ ಜಿ.ವಿ. ಶ್ರೀರಾಮರೆಡ್ಡಿ ಬಡಾವಣೆಯಲ್ಲಿ ಶುದ್ಧ ನೀರು, ಸಿಸಿ ರಸ್ತೆ, ಚರಂಡಿ, ಬೀದಿದೀಪಗಳ ಕೊರತೆಯಿಂದ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
Last Updated 17 ಸೆಪ್ಟೆಂಬರ್ 2025, 6:07 IST
ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳು ಮರೀಚಿಕೆ: ಸ್ಥಳೀಯರ ಆರೋಪ

ಚಿಕ್ಕಬಳ್ಳಾಪುರ | ಕೆಂಪು, ನೀಲಿ, ನೇರಳೆ, ಕಪ್ಪು ಬಣ್ಣದ ಜೋಳ ಬೆಳೆದ ರೈತ

ಬಣ್ಣದ ಜೋಳಗಳು – ಅಪರೂಪದ ಜೋಳದ ಪ್ರಭೇದಗಳನ್ನು ಬೆಳೆದಿರುವ ರೈತ ; ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದಕ್ಷಿಣ ಅಮೆರಿಕದ ಜೋಳದ ತಳಿಗಳು
Last Updated 17 ಸೆಪ್ಟೆಂಬರ್ 2025, 6:02 IST
ಚಿಕ್ಕಬಳ್ಳಾಪುರ | ಕೆಂಪು, ನೀಲಿ, ನೇರಳೆ, ಕಪ್ಪು ಬಣ್ಣದ ಜೋಳ ಬೆಳೆದ ರೈತ
ADVERTISEMENT
ADVERTISEMENT
ADVERTISEMENT