ಶನಿವಾರ, 20 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚೇಳೂರು: ಪಾದಚಾರಿಗಳಿಗೆ ಇಲ್ಲ ಫುಟ್‌ಪಾತ್‌

ಚೇಳೂರು ಮುಖ್ಯ ರಸ್ತೆಗಳಲ್ಲಿ ಅತಿಕ್ರಮಣ ಆರೋಪ
Last Updated 19 ಡಿಸೆಂಬರ್ 2025, 5:28 IST
ಚೇಳೂರು: ಪಾದಚಾರಿಗಳಿಗೆ ಇಲ್ಲ ಫುಟ್‌ಪಾತ್‌

ಫೆ.1ರಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಚುನಾವಣೆ: ಮತದಾರರ ಪಟ್ಟಿ ಪ್ರಕಟ

ಅರ್ಹ, ಅನರ್ಹ ಮತದಾರರ ಪಟ್ಟಿ ಪ್ರಕಟ
Last Updated 19 ಡಿಸೆಂಬರ್ 2025, 5:27 IST
ಫೆ.1ರಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಚುನಾವಣೆ: ಮತದಾರರ ಪಟ್ಟಿ ಪ್ರಕಟ

ಟಿಎಪಿಸಿಎಂಎಸ್; ಗಂಗಿರೆಡ್ಡಿ ಅಧ್ಯಕ್ಷ, ಭಾಗ್ಯಮ್ಮ ಉಪಾಧ್ಯಕ್ಷೆ

Chikkaballapur tapcms ಗುಡಿಬಂಡೆ : ತಾಲೂಕು ಟಿ ಎ ಪಿ ಎಂ ಎಸ್ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಗಂಗಿರೆಡ್ಡಿ ಉಪಾಧ್ಯಕ್ಷರಾಗಿ ಭಾಗ್ಯಮ್ಮ ರವರು ಚುನಾವಣೆಯ ಮೂಲಕ  ಆಯ್ಕೆಯಾಗಿದ್ದಾರೆ ಎಂದು ಚುನಾವಣಾ...
Last Updated 19 ಡಿಸೆಂಬರ್ 2025, 5:25 IST
ಟಿಎಪಿಸಿಎಂಎಸ್; ಗಂಗಿರೆಡ್ಡಿ ಅಧ್ಯಕ್ಷ, ಭಾಗ್ಯಮ್ಮ ಉಪಾಧ್ಯಕ್ಷೆ

SIDLAGHATTA: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ದಾಳಿ

SIDLAGHATTA ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ
Last Updated 19 ಡಿಸೆಂಬರ್ 2025, 5:25 IST
SIDLAGHATTA: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ದಾಳಿ

ಅಕ್ರಮ ಸೇಂದಿ ಸಾಗಾಟ: ಇಬ್ಬರ ಬಂಧನ

GOURIBIDANUR ಹಾಲಗಾನಹಳ್ಳಿ ಮತ್ತು ದೊಡ್ಡ ಕುರುಗೋಡು ಗ್ರಾಮದ ಬಳಿ ಆಂಧ್ರಪ್ರದೇಶದಿಂದ ಅಕ್ರಮವಾಗಿ ಸೇಂದಿ ಸಾಗಿತುತ್ದಿದ್ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿದ್ದಾರೆ.
Last Updated 19 ಡಿಸೆಂಬರ್ 2025, 5:24 IST
ಅಕ್ರಮ ಸೇಂದಿ ಸಾಗಾಟ: ಇಬ್ಬರ ಬಂಧನ

ಕಳ್ಳತನ; ಮೂವರು ಅಂತರರಾಜ್ಯ ಕಳ್ಳರ ಬಂಧನ

Theft Arrests: ಚಿಕ್ಕಬಳ್ಳಾಪುರದ ಅಣಕನೂರು ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್, ನಲ್ಲೂರು ಮತ್ತು ಶಿಡ್ಲಘಟ್ಟದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದು ವಶಕ್ಕೆ ಪಡೆದಿದ್ದಾರೆ.
Last Updated 18 ಡಿಸೆಂಬರ್ 2025, 7:06 IST
ಕಳ್ಳತನ; ಮೂವರು ಅಂತರರಾಜ್ಯ ಕಳ್ಳರ ಬಂಧನ

ಹೈಮಾಸ್ಟ್ ದೀಪ, ಉದ್ಯಾನ ಲೋಕಾರ್ಪಣೆ

Rural Development: ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರಿನಲ್ಲಿ ಹೈಮಾಸ್ಟ್ ದೀಪಗಳು, ಉದ್ಯಾನ ಮತ್ತು ಎನ್ಎಆರ್‌ಎಲ್ಎಂ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆ ಪವಿತ್ರ ದೇವರಾಜ್ ಉಪಸ್ಥಿತರಿದ್ದರು.
Last Updated 18 ಡಿಸೆಂಬರ್ 2025, 7:05 IST
ಹೈಮಾಸ್ಟ್ ದೀಪ, ಉದ್ಯಾನ ಲೋಕಾರ್ಪಣೆ
ADVERTISEMENT

ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ

ಮಾಜಿ ಪ್ರಿಯಕರನ ಮನೆ ಮುಂದೆ ನವ ವಿವಾಹಿತೆ ಪ್ರತಿಭಟನೆ
Last Updated 18 ಡಿಸೆಂಬರ್ 2025, 7:03 IST
ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ

ಗೆಜ್ಜೆಗಾನಹಳ್ಳಿ: ಹಕ್ಕ–ಬುಕ್ಕರ ಕಾಲದ ಶಾಸನ ಪತ್ತೆ

Historical Discovery: ತಾಳಕಾಡಿನ ಸಮೀಪದ ಗೆಜ್ಜೆಗಾನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಹಕ್ಕ–ಬುಕ್ಕರ ಕಾಲದ ಶಾಸನ ಪತ್ತೆಯಾಗಿದ್ದು, ಇದು ಪ್ರಾಚೀನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕಂಡುಬರುತ್ತದೆ.
Last Updated 18 ಡಿಸೆಂಬರ್ 2025, 7:00 IST
ಗೆಜ್ಜೆಗಾನಹಳ್ಳಿ: ಹಕ್ಕ–ಬುಕ್ಕರ ಕಾಲದ ಶಾಸನ ಪತ್ತೆ

ಶಿಡ್ಲಘಟ್ಟ: ಬಾಡಿಗೆ ಕಟ್ಚದ ಅಂಗಡಿಗಳಿಗೆ ಬೀಗ

Municipal Action: ಶಿಡ್ಲಘಟ್ಟದಲ್ಲಿ ಬಾಡಿಗೆ ಬಾಕಿ ಇಟ್ಟುಕೊಂಡ ಅಂಗಡಿಗಳಿಗೆ ಪೌರಾಯುಕ್ತೆ ಜಿ. ಅಮೃತಾ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಬೀಗ ಹಾಕಿದ್ದು, ಮಾಲೀಕರಿಗೆ ಬಾಕಿ ಪಾವತಿ ಸೂಚನೆ ನೀಡಲಾಯಿತು.
Last Updated 18 ಡಿಸೆಂಬರ್ 2025, 6:59 IST

ಶಿಡ್ಲಘಟ್ಟ: ಬಾಡಿಗೆ ಕಟ್ಚದ ಅಂಗಡಿಗಳಿಗೆ ಬೀಗ
ADVERTISEMENT
ADVERTISEMENT
ADVERTISEMENT