ಚಿಕ್ಕಬಳ್ಳಾಪುರ-ಪ್ರಶಾಂತಿನಿಲಯ ರೈಲ್ವೆ ಯೋಜನೆ ಆರಂಭಿಸಲು ಒತ್ತಾಯ
Connectivity Appeal: ಬಾಗೇಪಲ್ಲಿಯಿಂದ ಆಂಧ್ರದ ಸತ್ಯಸಾಯಿ ಪ್ರಶಾಂತಿನಿಲಯಕ್ಕೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಅನುದಾನದ ಕೊರತೆಯಿಂದ ಬಿಕ್ಕಟ್ಟಿನಲ್ಲಿದ್ದು, ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಎಂ.ಪಿ. ಮುನಿವೆಂಕಟಪ್ಪ ಒತ್ತಾಯಿಸಿದ್ದಾರೆ.Last Updated 29 ನವೆಂಬರ್ 2025, 7:31 IST