ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್

MLA Road Inspection: ಶಿಡ್ಲಘಟ್ಟ-ಚೀಮಂಗಲ ಮುಖ್ಯರಸ್ತೆಯಿಂದ ನಾರಾಯಣದಾಸರಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹70 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
Last Updated 10 ಜನವರಿ 2026, 5:38 IST
ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್

ಗುಡಿಬಂಡೆ: ಸ್ಕ್ಯಾನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ!

ಬಡಜನರಿಗೆ ಸಂಕಷ್ಟ; ಸಿಬ್ಬಂದಿ ನೇಮಕಕ್ಕೆ ಒತ್ತಾಯ
Last Updated 10 ಜನವರಿ 2026, 5:38 IST
ಗುಡಿಬಂಡೆ: ಸ್ಕ್ಯಾನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ!

ಚಿಕ್ಕಬಳ್ಳಾಪುರ: ಯುಗಾದಿ ವೇಳೆ ಇಂದಿರಾ ಕಿಟ್ ವಿತರಣೆ

Indira Kit Distribution: ಇಂದಿರಾ ಕಿಟ್ ಸೌಲಭ್ಯ ಯುಗಾದಿ ಹಬ್ಬದ ವೇಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 10 ಜನವರಿ 2026, 5:38 IST
ಚಿಕ್ಕಬಳ್ಳಾಪುರ: ಯುಗಾದಿ ವೇಳೆ ಇಂದಿರಾ ಕಿಟ್ ವಿತರಣೆ

ನಂದಿ ಗಿರಿಧಾಮ ಪಾರ್ಕಿಂಗ್‌ ಸ್ಥಳ: ಸಾಕು ನಾಯಿಗಳ ಬಿಟ್ಟು ಮಾಲೀಕರು ಪರಾರಿ

Dog Abandonment Issue: ನಂದಿ ಗಿರಿಧಾಮದಲ್ಲಿ ಸಾಕು ನಾಯಿಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಮಾಲೀಕರು ಪರಾರಿ ಆಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಮಾರ್ಪಟ್ಟಿದ್ದು, ಬೀದಿ ನಾಯಿಗಳ ಜೊತೆ ಘರ್ಷಣೆ ಸೃಷ್ಟಿಯ ಸಾಧ್ಯತೆಯಿದೆ.
Last Updated 10 ಜನವರಿ 2026, 5:38 IST
ನಂದಿ ಗಿರಿಧಾಮ ಪಾರ್ಕಿಂಗ್‌ ಸ್ಥಳ: ಸಾಕು ನಾಯಿಗಳ ಬಿಟ್ಟು ಮಾಲೀಕರು ಪರಾರಿ

ಬಾಂಗ್ಲಾದವರು ನೆಲೆಸಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯ: ಜಮೀರ್ ಅಹಮದ್ ಖಾನ್

Illegal Immigration in India: ಬಾಂಗ್ಲಾ ಸೇರಿದಂತೆ ಇತರೆ ದೇಶಗಳಿಂದ ಬಂದು ದೇಶದಲ್ಲಿ ನೆಲೆಸಿದ್ದರೆ ಅದು ಕೇಂದ್ರದ ವೈಫಲ್ಯ ಎಂದರು ಸಚಿವ ಜಮೀರ್ ಅಹಮದ್ ಖಾನ್. ವೀಸಾ ನಿಯಂತ್ರಣದ ಜವಾಬ್ದಾರಿ ಕೇಂದ್ರ ಸರ್ಕಾರದದ್ದೆಂದು ಹೇಳಿದರು.
Last Updated 10 ಜನವರಿ 2026, 5:38 IST
ಬಾಂಗ್ಲಾದವರು ನೆಲೆಸಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯ: ಜಮೀರ್ ಅಹಮದ್ ಖಾನ್

ಚಿಂತಾಮಣಿ: ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹ

Mining Permission Protest: ಚಿಂತಾಮಣಿ ತಾಲ್ಲೂಕಿನ ಪೊಟಾರ್ಲಹಳ್ಳಿ ಬೂದುಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪರಿಸರ ಹಾನಿ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.
Last Updated 10 ಜನವರಿ 2026, 5:38 IST
ಚಿಂತಾಮಣಿ: ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹ

ಜ.24ರಂದು 47,345 ಮನೆಗಳ ಹಂಚಿಕೆ–ಸಚಿವ ಜಮೀರ್

ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ ಮಾಹಿತಿ
Last Updated 9 ಜನವರಿ 2026, 21:13 IST
ಜ.24ರಂದು 47,345 ಮನೆಗಳ ಹಂಚಿಕೆ–ಸಚಿವ ಜಮೀರ್
ADVERTISEMENT

ಗೌರಿಬಿದನೂರು| ಸಿರಿಧಾನ್ಯ ಮೇಳಕ್ಕೆ ರಂಗೋಲಿ ಮೆರುಗು

ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮೇಳ l ಜನರ ಸೆಳೆದ ವಿವಿಧ ತಳಿಯ ಎತ್ತು, ಕುರಿ, ಫಲ ಪುಷ್ಪಗಳು, ಖಾದ್ಯಗಳು
Last Updated 9 ಜನವರಿ 2026, 6:22 IST
ಗೌರಿಬಿದನೂರು| ಸಿರಿಧಾನ್ಯ ಮೇಳಕ್ಕೆ ರಂಗೋಲಿ ಮೆರುಗು

ನಂದಿ ಬೆಟ್ಟದತ್ತ ವಿದೇಶಿಯರ ಚಿತ್ತ: 25 ಸಾವಿರ ವಿದೇಶಿ ಪ್ರವಾಸಿಗರ ಭೇಟಿ

Tourism Growth: ನಂದಿ ಬೆಟ್ಟದ ತಣ್ಣನೆಯ ಹವಾಮಾನ, ಪಕ್ಷಿ ವೀಕ್ಷಣೆ ಮತ್ತು ಐತಿಹಾಸಿಕ ಬ್ರಿಟಿಷ್‌ ನೆಲೆಗಳು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಐದು ವರ್ಷಗಳಲ್ಲಿ 25 ಸಾವಿರ ವಿದೇಶಿಗಳು ಇಲ್ಲಿ ಭೇಟಿ ನೀಡಿದ್ದಾರೆ.
Last Updated 9 ಜನವರಿ 2026, 6:22 IST
ನಂದಿ ಬೆಟ್ಟದತ್ತ ವಿದೇಶಿಯರ ಚಿತ್ತ: 25 ಸಾವಿರ ವಿದೇಶಿ ಪ್ರವಾಸಿಗರ ಭೇಟಿ

ಸಂದರ್ಶನ: ಕಚೇರಿಯಲ್ಲೇ ಕೂರಲ್ಲ, ಕ್ಷೇತ್ರ ಭೇಟಿ ಮರೆಯಲ್ಲ; ಚಿಕ್ಕಬಳ್ಳಾಪುರ ಡಿ.ಸಿ

District Development Plans: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ವಿವಿಧ ಇಲಾಖೆಗಳ ಪ್ರಗತಿ, ಬಗರ್‌ಹುಕುಂ ಜಮೀನು ಹಕ್ಕು, ಭೂ ಸುರಕ್ಷಾ ಯೋಜನೆ, ಪೌತಿ ಖಾತೆ ಆಂದೋಲನ ಸೇರಿದಂತೆ ಜನಪರ ಆಡಳಿತಕ್ಕೆ ಮಹತ್ವ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
Last Updated 9 ಜನವರಿ 2026, 6:22 IST
ಸಂದರ್ಶನ: ಕಚೇರಿಯಲ್ಲೇ ಕೂರಲ್ಲ, ಕ್ಷೇತ್ರ ಭೇಟಿ ಮರೆಯಲ್ಲ; ಚಿಕ್ಕಬಳ್ಳಾಪುರ ಡಿ.ಸಿ
ADVERTISEMENT
ADVERTISEMENT
ADVERTISEMENT