ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಬಾಗೇಪಲ್ಲಿ: ಜೂಲಪಾಳ್ಯದಲ್ಲಿ ಪಶು ಆಸ್ಪತ್ರೆಗೆ ಚಾಲನೆ

Bagepalli ಜೂಲಪಾಳ್ಯ ಗ್ರಾಮದಲ್ಲಿ ಗೋವಿನ ಪೂಜೆ ಮಾಡುವ ಮೂಲಕ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಬುಧವಾರ ಪಶುವೈದ್ಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿದರು. ಇದೇ ವೇಳೆ ಆರೋಗ್ಯ ಸೇತು ವಾಹನಕ್ಕೂ ಚಾಲನೆ ನೀಡಲಾಯಿತು.
Last Updated 12 ಫೆಬ್ರುವರಿ 2026, 3:16 IST
ಬಾಗೇಪಲ್ಲಿ: ಜೂಲಪಾಳ್ಯದಲ್ಲಿ ಪಶು ಆಸ್ಪತ್ರೆಗೆ ಚಾಲನೆ

ಗೌರಿಬಿದನೂರು: ನಾರಾಯಣಪ್ಪ ಕೆರೆ ಪುನಶ್ಚೇತನಕ್ಕೆ ಚಾಲನೆ

Gauribidanur ಗೌರಿಬಿದನೂರು ಸೇವಾ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ವೆಂಕಟಾಪುರ ಗ್ರಾಮದ ನಾರಾಯಣಪ್ಪ ಕೆರೆ ಪುನಶ್ಚೇತನ ಕಾರ್ಯಕ್ಕೆ ಗಂಗಾ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
Last Updated 12 ಫೆಬ್ರುವರಿ 2026, 3:15 IST
ಗೌರಿಬಿದನೂರು: ನಾರಾಯಣಪ್ಪ ಕೆರೆ ಪುನಶ್ಚೇತನಕ್ಕೆ ಚಾಲನೆ

ಚಿಂತಾಮಣಿ ಎಆರ್‌ಟಿಒಗೆ ಪ್ರಶಸ್ತಿ

Chintamani ARTO ಚಿಂತಾಮಣಿ: ತಾಲ್ಲೂಕಿನ ತಾಲ್ಲೂಕು ಕಾನೂನು ಸೇವಾ ಸಮಿತಿ,ಆರೋಗ್ಯ ಇಲಾಖೆ,ಶಿಕ್ಷಣ ಇಲಾಖೆ,ಸಾರಿಗೆ ಇಲಾಖೆ,ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿ ತಿಂಗಳಿನಲ್ಲಿ ಒಂದು ತಿಂಗಳ ಕಾಲ ಚಿಂತಾಮಣಿ ನಗರ...
Last Updated 12 ಫೆಬ್ರುವರಿ 2026, 3:15 IST
ಚಿಂತಾಮಣಿ ಎಆರ್‌ಟಿಒಗೆ ಪ್ರಶಸ್ತಿ

ಚಿಂತಾಮಣಿ: ಲಾರಿ ಚಾಲಕರಿಂದ ಸಿಮೆಂಟ್ ಕಳವು ಶಂಕೆ

ಚಿಂತಾಮಣಿ:ಆಂಧ್ರದಿಂದ ಪ್ರತಿನಿತ್ಯ ಬೆಂಗಳೂರಿಗೆ ಬರುವ ಸಿಮೆಂಟ್ ಲಾರಿ ಡ್ರೈವರ್ ಗಳು ನಡು ರಸ್ತೆಯಲ್ಲಿ ಕದ್ದು ಅರ್ಧ ರೇಟ್ ಗೆ ಮಾರಾಟ ಮಾಡುವ ದೃಶ್ಯಗಳು ಕಡಪ ಹೈವೇ ರಸ್ತೆಯ...
Last Updated 12 ಫೆಬ್ರುವರಿ 2026, 3:14 IST
ಚಿಂತಾಮಣಿ: ಲಾರಿ ಚಾಲಕರಿಂದ ಸಿಮೆಂಟ್ ಕಳವು ಶಂಕೆ

ಕೊಳವೆ ಬಾವಿ ಕೇಬಲ್ ಕಳವು: ಮೂವರ ಬಂಧನ

CHINTAMANI ಚಿಂತಾಮಣಿ: ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸರ ತಂಡ ಮೂರು ಜನ ಕಳ್ಳರನ್ನು ಬಂಧಿಸಿ ಅವರಿಂದ ಕೊಳವೆಬಾವಿಗೆ ಅಳವಡಿಸುವ ಕೇಬಲ್ ನ್ನು ವಶಪಡಿಸಿಕೊಳ್ಳಲಾಗಿದೆ
Last Updated 12 ಫೆಬ್ರುವರಿ 2026, 3:13 IST
ಕೊಳವೆ ಬಾವಿ ಕೇಬಲ್ ಕಳವು: ಮೂವರ ಬಂಧನ

ಚೇಳೂರು: ಎರಡೇ ದಿನಕ್ಕೆ ಕಿತ್ತು ಬಂದ ತೇಪೆ ಕಾಮಗಾರಿ

ಚಾಕವೇಲು ಗ್ರಾಮದಿಂದ ಬಿಳ್ಳೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆ
Last Updated 12 ಫೆಬ್ರುವರಿ 2026, 3:13 IST
ಚೇಳೂರು: ಎರಡೇ ದಿನಕ್ಕೆ ಕಿತ್ತು ಬಂದ ತೇಪೆ ಕಾಮಗಾರಿ

ಗೌರಿಬಿದನೂರು: ವಿದ್ಯಾರ್ಥಿಗೆ ಥಳಿಸಿದ ವಸತಿ ಶಾಲೆಯ ಅಡುಗೆ ಸಿಬ್ಬಂದಿ ಪತಿ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ; ಪತ್ರಕರ್ತರ ಸೋಗಿನಲ್ಲಿ ಬಂದವರ ವಿರುದ್ಧ ದೂರು ನೀಡಲು ಸೂಚನೆ
Last Updated 12 ಫೆಬ್ರುವರಿ 2026, 3:12 IST
ಗೌರಿಬಿದನೂರು: ವಿದ್ಯಾರ್ಥಿಗೆ ಥಳಿಸಿದ ವಸತಿ ಶಾಲೆಯ ಅಡುಗೆ ಸಿಬ್ಬಂದಿ ಪತಿ
ADVERTISEMENT

ಚಿಂತಾಮಣಿ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಣೆ

Albendazole Tablet: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಮಂಗಳವಾರ ನಗರದ ಟ್ಯಾಂಕ್ ಬಂಡ್ ರಸ್ತೆಯ ವಾಣಿ ವಿದ್ಯಾ ಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಯು ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
Last Updated 11 ಫೆಬ್ರುವರಿ 2026, 8:37 IST
ಚಿಂತಾಮಣಿ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಣೆ

₹5 ಕೋಟಿ ವೆಚ್ಚದಲ್ಲಿ ಗ್ರಂಥಾಲಯ: ಸಚಿವ ಡಾ.ಎಂ.ಸಿ.ಸುಧಾಕರ್

Digital Library: ನಗರದಲ್ಲಿನ ಗ್ರಂಥಾಲಯದ ಕಟ್ಟಡವನ್ನು ₹5 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಿ, ಡಿಜಿಟಲ್ ಗ್ರಂಥಾಲಯವನ್ನಾಗಿ ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
Last Updated 11 ಫೆಬ್ರುವರಿ 2026, 8:37 IST
₹5 ಕೋಟಿ ವೆಚ್ಚದಲ್ಲಿ ಗ್ರಂಥಾಲಯ: ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ ಬಿಜೆಪಿಗೆ ಸುಧಾಕರ್ ಅನಿವಾರ್ಯ: ಗಜೇಂದ್ರ

Chikkaballapur BJP: ಚಿಕ್ಕಬಳ್ಳಾಪುರ ಬಿಜೆಪಿಗೆ ಡಾ.ಕೆ.ಸುಧಾಕರ್ ಅನಿವಾರ್ಯ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮುಖಂಡರು ಮತ್ತು ಸುಧಾಕರ್ ಬೆಂಬಲಿಗರು ಕೋರಿದರು.
Last Updated 11 ಫೆಬ್ರುವರಿ 2026, 8:36 IST
ಚಿಕ್ಕಬಳ್ಳಾಪುರ ಬಿಜೆಪಿಗೆ ಸುಧಾಕರ್ ಅನಿವಾರ್ಯ: ಗಜೇಂದ್ರ
ADVERTISEMENT
ADVERTISEMENT
ADVERTISEMENT