ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಸ್ವಂತ ಟಿ.ವಿ ಚಾನೆಲ್, ಖಮೇನಿ ಹೆಸರಿನ ಆಸ್ಪತ್ರೆ.. ಗಮನ ಸೆಳೆಯುತ್ತಿರುವ ಅಲೀಪುರ

Baby Iran Alipur: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಅಲೀಪುರ ಪಟ್ಟಣ ರಾಜ್ಯದ ಗಮನ ಸೆಳೆದಿದೆ.
Last Updated 2 ಮಾರ್ಚ್ 2026, 6:29 IST
ಸ್ವಂತ ಟಿ.ವಿ ಚಾನೆಲ್, ಖಮೇನಿ ಹೆಸರಿನ  ಆಸ್ಪತ್ರೆ.. ಗಮನ ಸೆಳೆಯುತ್ತಿರುವ ಅಲೀಪುರ

ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಿ: ಡಿವೈಎಸ್ಪಿ ವಿ.ಮುರಳೀಧರ್

Chintamani Peace Meeting: ಹೋಳಿ, ಯುಗಾದಿ ಮತ್ತು ರಂಜಾನ್ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಲು ಡಿವೈಎಸ್ಪಿ ವಿ.ಮುರಳೀಧರ್ ಮನವಿ. ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಎಚ್ಚರಿಕೆ.
Last Updated 2 ಮಾರ್ಚ್ 2026, 5:56 IST
ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಿ:  ಡಿವೈಎಸ್ಪಿ ವಿ.ಮುರಳೀಧರ್

ಚಿಂತಾಮಣಿ: ಪಾಲಿಟೆಕ್ನಿಕ್‌ ಉನ್ನತೀಕರಣಕ್ಕೆ ಹಣ ಮಂಜೂರು

Government Polytechnic Funding: ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್‌ ಆಧುನೀಕರಣಕ್ಕೆ ₹75 ಕೋಟಿ ಮಂಜೂರು. ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮೂಲಕ ಮಾದರಿ ಸಂಸ್ಥೆಯಾಗಿ ರೂಪಿಸುವ ಗುರಿ ಘೋಷಣೆ.
Last Updated 2 ಮಾರ್ಚ್ 2026, 5:54 IST
ಚಿಂತಾಮಣಿ: ಪಾಲಿಟೆಕ್ನಿಕ್‌ ಉನ್ನತೀಕರಣಕ್ಕೆ ಹಣ ಮಂಜೂರು

ಚಿಂತಾಮಣಿ: ಯಗವಕೋಟೆಯಲ್ಲಿ ವಾಸವಿ ಬೆಳ್ಳಿಹಬ್ಬ

Yagavakote Temple Event: ವಾಸವಿ ಕನ್ನಿಕಾ ಪರಮೇಶ್ವರಿ ಪ್ರತಿಷ್ಠಾಪನೆಯ 25ನೇ ವರ್ಷದ ಅಂಗವಾಗಿ ಯಗವಕೋಟೆಯಲ್ಲಿ ಬೆಳ್ಳಿಹಬ್ಬ ಆಚರಣೆ, ಹೋಮಗಳು ಮತ್ತು ಮೆರವಣಿಗೆ ನೆರವೇರಿಸಲಾಯಿತು.
Last Updated 2 ಮಾರ್ಚ್ 2026, 5:53 IST
ಚಿಂತಾಮಣಿ: ಯಗವಕೋಟೆಯಲ್ಲಿ ವಾಸವಿ ಬೆಳ್ಳಿಹಬ್ಬ

ಚಿಕ್ಕಬಳ್ಳಾಪುರದ ಅಲೀಪುರಕ್ಕೂ ಇರಾನ್‌ಗೂ ಇದೆ ದಶಕದ ನಂಟು

Alipur Chikkaballapur: ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿ ದಕ್ಷಿಣ ಭಾರತದ ಅತಿ ಹೆಚ್ಚು ಶಿಯಾ ಮುಸ್ಲಿಮರು ವಾಸಿಸುತ್ತಿದ್ದಾರೆ. ಇರಾನ್ ಜೊತೆಗಿನ ಧಾರ್ಮಿಕ ಮತ್ತು ಸಾಮಾಜಿಕ ನಂಟಿನಿಂದ ಪಟ್ಟಣ ಗಮನ ಸೆಳೆದಿದೆ.
Last Updated 2 ಮಾರ್ಚ್ 2026, 5:53 IST
ಚಿಕ್ಕಬಳ್ಳಾಪುರದ ಅಲೀಪುರಕ್ಕೂ ಇರಾನ್‌ಗೂ ಇದೆ ದಶಕದ ನಂಟು

ಶಿಡ್ಲಘಟ್ಟ: ಮುಚ್ಚುವ ಹಂತದಲ್ಲಿದೆ ಎಚ್. ಕ್ರಾಸ್ ರೇಷ್ಮೆಗೂಡು ಮಾರುಕಟ್ಟೆ

Sidlaghatta Silk Market: ಎಚ್. ಕ್ರಾಸ್ ರೇಷ್ಮೆಗೂಡು ಮಾರುಕಟ್ಟೆ ರೈತರ ಆಗಮನ ಕಡಿಮೆಯಿಂದ ಮುಚ್ಚುವ ಸ್ಥಿತಿಗೆ ತಲುಪಿದೆ. ಹೈಟೆಕ್ ಮಾರುಕಟ್ಟೆ ನಿರ್ಮಾಣದ ನಡುವೆ ಹಳೆಯ ಮಾರುಕಟ್ಟೆ ಉಪಯೋಗವಿಲ್ಲದೆ ಉಳಿದಿದೆ.
Last Updated 2 ಮಾರ್ಚ್ 2026, 5:52 IST
ಶಿಡ್ಲಘಟ್ಟ: ಮುಚ್ಚುವ ಹಂತದಲ್ಲಿದೆ ಎಚ್. ಕ್ರಾಸ್ ರೇಷ್ಮೆಗೂಡು ಮಾರುಕಟ್ಟೆ

ಬಜೆಟ್: ಮಂಚೇನಹಳ್ಳಿ ಅಭಿವೃದ್ಧಿಗೆ ಗುಟುಕು ನೀರಿನ ನಿರೀಕ್ಷೆ

Manchenahalli Development Demand: ತಾಲ್ಲೂಕು ಕೇಂದ್ರವಾಗಿದ್ದರೂ ಮಂಚೇನಹಳ್ಳಿಯಲ್ಲಿ ಮೂಲಸೌಕರ್ಯ ಕೊರತೆ ಮುಂದುವರಿದಿದೆ. ಸರ್ಕಾರಿ ಕಟ್ಟಡ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಕೈಗಾರಿಕೆಗಳಿಗೆ ಬಜೆಟ್‌ನಲ್ಲಿ ಅನುದಾನ ನೀಡಲು ಜನರು ಆಗ್ರಹಿಸಿದ್ದಾರೆ.
Last Updated 2 ಮಾರ್ಚ್ 2026, 5:49 IST
ಬಜೆಟ್: ಮಂಚೇನಹಳ್ಳಿ ಅಭಿವೃದ್ಧಿಗೆ ಗುಟುಕು ನೀರಿನ ನಿರೀಕ್ಷೆ
ADVERTISEMENT

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ

Khamenei Death Protest: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಗೌರಿಬಿದನೂರಿನ ಅಲೀಪುದಲ್ಲಿ ಶಿಯಾ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಸೀದಿಯಿಂದ ಆರಂಭವಾದ ಮೆರವಣಿಗೆ ಸೈಯದ್ ಮುಸ್ತಫಾ ವೃತ್ತದವರೆಗೆ ಸಾಗಿತು.
Last Updated 1 ಮಾರ್ಚ್ 2026, 13:00 IST
ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ

ಎಚ್.ಎನ್., ಕೆ.ಸಿ ವ್ಯಾಲಿ ನೀರಾವರಿ ಕೃಷಿಗೆ ಅಲ್ಲ: ಡಾ.ಎಂ.ಸಿ. ಸುಧಾಕರ್

Chintamani Water Project: ಅಂತರ್ಜಲ ವೃದ್ಧಿಗಾಗಿ ಮಾತ್ರವೇ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿಯನ್ನು ಜಾರಿಗೊಳಿಸಲಾಗಿದೆ. ನೀರಾವರಿ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು
Last Updated 1 ಮಾರ್ಚ್ 2026, 6:37 IST
ಎಚ್.ಎನ್., ಕೆ.ಸಿ ವ್ಯಾಲಿ 
ನೀರಾವರಿ ಕೃಷಿಗೆ ಅಲ್ಲ: ಡಾ.ಎಂ.ಸಿ. ಸುಧಾಕರ್

ಖಮೇನಿ‌ ಹತ್ಯೆ; ಕಪ್ಪು ಬಟ್ಟೆ ತೊಟ್ಟು ಅಮೆರಿಕಕ್ಕೆ ಧಿಕ್ಕಾರ ಕೂಗಿದ ಅಲೀಪುರ ಜನರು

Khamenei Assassination Protest: ಇರಾನ್ ನಾಯಕ ಅಯಾತೊಲ್ಲಾ ಅಲಿ ಖಮೇನಿ‌ ಅವರ ಹತ್ಯೆ ಖಂಡಿಸಿ ಗೌರಿಬಿದನೂರು ತಾಲ್ಲೂಕಿನ ‌ಅಲೀಪುರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಮರು‌ ಅಮೆರಿಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Last Updated 1 ಮಾರ್ಚ್ 2026, 5:43 IST
ಖಮೇನಿ‌ ಹತ್ಯೆ; ಕಪ್ಪು ಬಟ್ಟೆ ತೊಟ್ಟು ಅಮೆರಿಕಕ್ಕೆ ಧಿಕ್ಕಾರ ಕೂಗಿದ ಅಲೀಪುರ ಜನರು
ADVERTISEMENT
ADVERTISEMENT
ADVERTISEMENT