‘ಕನಸಿನ ಮನೆ’ ತೆರವಿಗೆ ಸಜ್ಜು: ತಹಶೀಲ್ದಾರ್ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಯತ್ನ
Illegal House Demolition: ಮಂಚೇನಹಳ್ಳಿಯಲ್ಲಿ ಸರ್ಕಾರಿ ಜಾಗದ ಮನೆ ತೆರವು ಕ್ರಮದಿಂದ ಬೇಸರಗೊಂಡ ರಾಧಾಕೃಷ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಹಶೀಲ್ದಾರ್ ವಿರುದ್ಧ ಪತ್ರ ಬರೆದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.Last Updated 13 ಫೆಬ್ರುವರಿ 2026, 14:25 IST