ಎಚ್.ಎನ್.ವ್ಯಾಲಿ | ವಿಷ ಉಣಸದಿರಿ, 3ನೇ ಹಂತದಲ್ಲಿ ಶುದ್ಧೀಕರಿಸಿ: ಸಂದೀಪ್ ರೆಡ್ಡಿ
Water Purification Demand: ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಲಾಗುತ್ತಿದೆ. ಈ ಮೂಲಕ ಚಿಕ್ಕಬಳ್ಳಾಪುರದ ಜನರು, ಜಾನುವಾರು ಮತ್ತು ಭೂಮಿಗೆ ವಿಷ ಉಣಿಸಲಾಗುತ್ತಿದೆ. ಬಜೆಟ್ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಹಣ ಮೀಸಲಿಡಬೇಕು.Last Updated 3 ಮಾರ್ಚ್ 2026, 5:40 IST