ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಂತಾಮಣಿ | ಧಮ್ಕಿ ಪ್ರಕರಣ: ರಾಜೀವ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Anticipatory Bail: ‘ಕಲ್ಟ್‌’ ಸಿನಿಮಾ ಬ್ಯಾನರ್‌ ತೆರವುಗೊಳಿಸಿದ ಶಿಡ್ಲಘಟ್ಟದ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿಯಲ್ಲಿ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜ.22ಕ್ಕೆ ಮುಂದೂಡಲಾಗಿದೆ.
Last Updated 17 ಜನವರಿ 2026, 16:25 IST
ಚಿಂತಾಮಣಿ | ಧಮ್ಕಿ ಪ್ರಕರಣ: ರಾಜೀವ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪೌರಾಯುಕ್ತೆ ಅಮೃತಗೌಡ ಕಣ್ಣೀರು ನನಗೆ ಬಹಳ ನೋವು ತಂದಿದೆ; ಶಾಸಕ ಸುಬ್ಬಾರೆಡ್ಡಿ

Municipal Commissioner Amrutha Gowda– ಸಾರ್ವಜನಿಕ ಅಧಿಕಾರಿ, ಜನರಿಗೆ ಆಗಲಿ ನಾಯಕರು ಅವಹೇಳನವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದು ರಾಜಕೀಯ ನಾಯಕರಿಗೆ ಒಳ್ಳೆಯದಲ್ಲ’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
Last Updated 17 ಜನವರಿ 2026, 4:23 IST
ಪೌರಾಯುಕ್ತೆ ಅಮೃತಗೌಡ ಕಣ್ಣೀರು ನನಗೆ ಬಹಳ ನೋವು ತಂದಿದೆ; ಶಾಸಕ ಸುಬ್ಬಾರೆಡ್ಡಿ

ರಾಜೀವ್ ಗೌಡ ರಾದ್ಧಾಂತ: ಶಿಡ್ಲಘಟ್ಟದಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ಜೋರು

Banner removal operation in full swing in Shidlaghatta ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ಕಾರಣ ನಡೆದ ರಾದ್ಧಾಂತ ಬೆನ್ನಲ್ಲೆ ನಗರದಲ್ಲಿನ ಎಲ್ಲ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ತೆರವುಗೊಳಿಸುವ ಕಾರ್ಯ
Last Updated 17 ಜನವರಿ 2026, 3:27 IST
ರಾಜೀವ್ ಗೌಡ ರಾದ್ಧಾಂತ: ಶಿಡ್ಲಘಟ್ಟದಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ಜೋರು

ಚಿಂತಾಮಣಿ: 150 ಎಕರೆಯಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಸಿಟಿ ಸ್ಥಾಪನೆ

Chintamani lectrical Vehicle City ಚಿಂತಾಮಣಿ: ತಾಲ್ಲೂಕಿನಲ್ಲಿ 150 ಎಕರೆ ಪ್ರದೇಶದಲ್ಲಿ "ಎಲೆಕ್ಟ್ರಿಕಲ್ ವೆಹಿಕಲ್ ಸಿಟಿ' ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
Last Updated 17 ಜನವರಿ 2026, 3:25 IST
ಚಿಂತಾಮಣಿ: 150 ಎಕರೆಯಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಸಿಟಿ ಸ್ಥಾಪನೆ

ಪೌರಾಯುಕ್ತೆಗೆ ರಾಜೀವ್ ಗೌಡ ಧಮ್ಕಿ: ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಕಂಪನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಶಿಧರ್ ಮುನಿಯಪ್ಪ
Last Updated 17 ಜನವರಿ 2026, 3:24 IST
ಪೌರಾಯುಕ್ತೆಗೆ ರಾಜೀವ್ ಗೌಡ ಧಮ್ಕಿ: ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಕಂಪನ

ಚಿಕ್ಕಬಳ್ಳಾಪುರದ ಚಿಮುಲ್ ಚುನಾವಣೆ ವೇಳಾಪಟ್ಟಿ ಪ್ರಕಟ

Chikkaballapur District Milk Unionಚಿಂತಾಮಣಿ: ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಟ್ಟ ನಂತರ ನಡೆಯುತ್ತಿರುವ  ಪ್ರಥಮ ಚಿಮುಲ್ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದ್ದು ಆಕಾಂಕ್ಷಿಗಳು ಮೈಕೊಡವಿಕೊಂಡು ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದಾರೆ.ಫೆಬ್ರವರಿ 1 ರಂದು ಚುನಾವಣೆ...
Last Updated 17 ಜನವರಿ 2026, 3:20 IST
ಚಿಕ್ಕಬಳ್ಳಾಪುರದ ಚಿಮುಲ್ ಚುನಾವಣೆ ವೇಳಾಪಟ್ಟಿ ಪ್ರಕಟ

ಚಿಂತಾಮಣಿ: ಕೈವಾರದಲ್ಲಿ ಸಂಕ್ರಾಂತಿ ಸಂಭ್ರಮ

Temple Celebrations: ಕೈವಾರದಲ್ಲಿ ಮಕರ ಸಂಕ್ರಾಂತಿಯಂದು ಯೋಗಿನಾರೇಯಣ ಮಠ, ಅಮರನಾರೇಣ ಹಾಗೂ ಭೀಮಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಭಕ್ತರ ಭಾಗವಹಿಸುವಿಕೆ, ಮಾಲಾಧಾರಿಗಳ ಪಾದಯಾತ್ರೆ ಜರುಗಿತು.
Last Updated 16 ಜನವರಿ 2026, 6:50 IST
ಚಿಂತಾಮಣಿ: ಕೈವಾರದಲ್ಲಿ ಸಂಕ್ರಾಂತಿ ಸಂಭ್ರಮ
ADVERTISEMENT

ಗೌರಿಬಿದನೂರು: ಚಿನ್ನದ ಸರ ಕಸಿದು ಪರಾರಿ

Chain Theft Incident: ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯಲ್ಲಿ ಸಂಕ್ರಾಂತಿಯಂದು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಇಬ್ಬರು ಬೈಕ್‌ನಲ್ಲಿದ್ದ ಕಳ್ಳರು ಕಸಿದು ಪರಾರಿಯಾದ ಘಟನೆ ವರದಿಯಾಗಿದೆ.
Last Updated 16 ಜನವರಿ 2026, 6:49 IST
ಗೌರಿಬಿದನೂರು: ಚಿನ್ನದ ಸರ ಕಸಿದು ಪರಾರಿ

ಚಿಂತಾಮಣಿ: ಸಂಕ್ರಾಂತಿ ಸಂಭ್ರಮ

Community Festival: ಚಿಂತಾಮಣಿಯ ರಾಜೀವ್ ಬಡಾವಣೆಯಲ್ಲಿ ಸಿಟಿಜನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸಂಕ್ರಾಂತಿ ಹಬ್ಬವನ್ನು ರಂಗೋಲಿ, ಕ್ರೀಡೆ, ರಾಸು ಮೆರವಣಿಗೆ, ಕಿಚ್ಚು ಹಾಯಿಸುವಿಕೆ, ನೃತ್ಯ, ಆರ್ಕೆಸ್ಟ್ರಾ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
Last Updated 16 ಜನವರಿ 2026, 6:49 IST
ಚಿಂತಾಮಣಿ: ಸಂಕ್ರಾಂತಿ ಸಂಭ್ರಮ

ಚಿಂತಾಮಣಿ: ಸಡಗರ ಸಂಭ್ರಮದ ಸಂಕ್ರಾಂತಿ

Traditional Celebrations: ಚಿಂತಾಮಣಿಯಲ್ಲಿ ಸಂಕ್ರಾಂತಿಯನ್ನು ಎಳ್ಳು-ಬೆಲ್ಲ ವಿನಿಮಯ, ಗೋಪೂಜೆ, ದೀಪೋತ್ಸವ, ರಂಗೋಲಿ ಸ್ಪರ್ಧೆ, ರಾಸು ಮೆರವಣಿಗೆ, ಬೆಂಕಿ ಹಾಯಿಸುವಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
Last Updated 16 ಜನವರಿ 2026, 6:48 IST
ಚಿಂತಾಮಣಿ: ಸಡಗರ ಸಂಭ್ರಮದ  ಸಂಕ್ರಾಂತಿ
ADVERTISEMENT
ADVERTISEMENT
ADVERTISEMENT