ಚಿಂತಾಮಣಿ| ವಿಬಿ ಜಿ ರಾಮ್ ಜಿ ಯೋಜನೆ ಬಡವರ್ಗಕ್ಕೆ ಮಾರಕ: ಡಾ.ಎಂ.ಸಿ.ಸುಧಾಕರ್
VBJ RAMJ Criticism: byline no author page goes here ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ಬಡವರಿಗೆ ಹಾನಿಕಾರಕವಾಗಿದ್ದು, ಗ್ರಾಮ ಪಂಚಾಯಿತಿಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದೆ ಎಂದು ಆರೋಪಿಸಿದರು.Last Updated 26 ಜನವರಿ 2026, 4:01 IST