ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಂತಾಮಣಿ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಣೆ

Albendazole Tablet: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಮಂಗಳವಾರ ನಗರದ ಟ್ಯಾಂಕ್ ಬಂಡ್ ರಸ್ತೆಯ ವಾಣಿ ವಿದ್ಯಾ ಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಯು ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
Last Updated 11 ಫೆಬ್ರುವರಿ 2026, 8:37 IST
ಚಿಂತಾಮಣಿ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಣೆ

₹5 ಕೋಟಿ ವೆಚ್ಚದಲ್ಲಿ ಗ್ರಂಥಾಲಯ: ಸಚಿವ ಡಾ.ಎಂ.ಸಿ.ಸುಧಾಕರ್

Digital Library: ನಗರದಲ್ಲಿನ ಗ್ರಂಥಾಲಯದ ಕಟ್ಟಡವನ್ನು ₹5 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಿ, ಡಿಜಿಟಲ್ ಗ್ರಂಥಾಲಯವನ್ನಾಗಿ ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
Last Updated 11 ಫೆಬ್ರುವರಿ 2026, 8:37 IST
₹5 ಕೋಟಿ ವೆಚ್ಚದಲ್ಲಿ ಗ್ರಂಥಾಲಯ: ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ ಬಿಜೆಪಿಗೆ ಸುಧಾಕರ್ ಅನಿವಾರ್ಯ: ಗಜೇಂದ್ರ

Chikkaballapur BJP: ಚಿಕ್ಕಬಳ್ಳಾಪುರ ಬಿಜೆಪಿಗೆ ಡಾ.ಕೆ.ಸುಧಾಕರ್ ಅನಿವಾರ್ಯ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮುಖಂಡರು ಮತ್ತು ಸುಧಾಕರ್ ಬೆಂಬಲಿಗರು ಕೋರಿದರು.
Last Updated 11 ಫೆಬ್ರುವರಿ 2026, 8:36 IST
ಚಿಕ್ಕಬಳ್ಳಾಪುರ ಬಿಜೆಪಿಗೆ ಸುಧಾಕರ್ ಅನಿವಾರ್ಯ: ಗಜೇಂದ್ರ

ಪಂಚಾಯಿತಿ ಹಣ ದುರುಪಯೋಗ ಆರೋಪ: ಪ್ರತಿಭಟನೆ

Panchayat Scam: ಮಂಚೇನಹಳ್ಳಿ ತಾಲ್ಲೂಕಿನ ಮಿನಕನಗುರ್ಕಿ ಗ್ರಾಮ ಪಂಚಾಯಿತಿ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಪಂಚಾಯಿತಿ ಅಧ್ಯಕ್ಷ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿದರು.
Last Updated 11 ಫೆಬ್ರುವರಿ 2026, 8:36 IST
ಪಂಚಾಯಿತಿ ಹಣ ದುರುಪಯೋಗ ಆರೋಪ: ಪ್ರತಿಭಟನೆ

ಚಿಂತಾಮಣಿ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ

National Deworming Day: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಮಂಗಳವಾರ ನಗರದ ಟ್ಯಾಂಕ್ ಬಂಡ್ ರಸ್ತೆಯ ವಾಣಿ ವಿದ್ಯಾ ಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಯು ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
Last Updated 11 ಫೆಬ್ರುವರಿ 2026, 8:08 IST
ಚಿಂತಾಮಣಿ: ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ

ಚಿಂತಾಮಣಿ: ಚಿನ್ನದ ಅಂಗಡಿಗೆ ಕನ್ನ

ಕಳ್ಳರ ಕಾರ್ಯಾಚರಣೆಗೆ ವಿಶೇಷ ತಂಡ ರಚನೆ: ಎಸ್‌ಪಿ
Last Updated 11 ಫೆಬ್ರುವರಿ 2026, 8:06 IST
ಚಿಂತಾಮಣಿ: ಚಿನ್ನದ ಅಂಗಡಿಗೆ ಕನ್ನ

ಚಿಕ್ಕಬಳ್ಳಾಪುರ ಬಿಜೆಪಿಗೆ ಸುಧಾಕರ್ ಅನಿವಾರ್ಯ: ಬೆಂಬಲಿಗರಿಂದ ಮಾಧ್ಯಮಗೋಷ್ಠಿ

BJP Ticket Fight: ಚಿಕ್ಕಬಳ್ಳಾಪುರ ಬಿಜೆಪಿಗೆ ಡಾ.ಕೆ.ಸುಧಾಕರ್ ಅನಿವಾರ್ಯ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮುಖಂಡರು ಮತ್ತು ಸುಧಾಕರ್ ಬೆಂಬಲಿಗರು ಕೋರಿದರು.
Last Updated 11 ಫೆಬ್ರುವರಿ 2026, 8:06 IST
ಚಿಕ್ಕಬಳ್ಳಾಪುರ ಬಿಜೆಪಿಗೆ ಸುಧಾಕರ್ ಅನಿವಾರ್ಯ: ಬೆಂಬಲಿಗರಿಂದ ಮಾಧ್ಯಮಗೋಷ್ಠಿ
ADVERTISEMENT

ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆ: ಬಿಜೆಪಿಯಲ್ಲಿ ಈಗಲೇ ಅಭ್ಯರ್ಥಿಯ ಗುಲ್ಲು

ವಿಧಾನಸಭೆ ಚುನಾವಣೆಗಿದೆ ಎರಡು ವರ್ಷ; ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಚರ್ಚೆ
Last Updated 11 ಫೆಬ್ರುವರಿ 2026, 8:06 IST
ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆ: ಬಿಜೆಪಿಯಲ್ಲಿ ಈಗಲೇ ಅಭ್ಯರ್ಥಿಯ ಗುಲ್ಲು

ಸಹಕಾರ ಸಂಘಗಳಲ್ಲಿ ಅವ್ಯವಹಾರ ಆರೋಪ: ರೈತ ಸಂಘದಿಂದ ಪ್ರತಿಭಟನೆ

Cooperative Society Scam: ಚಿಂತಾಮಣಿ: ತಾಲ್ಲೂಕಿನ ಬೋಮ್ಮೇಪಲ್ಲಿ, ಯನಮಲಪಾಡಿ, ಅಂಕಾಲಮಡಗು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ
Last Updated 10 ಫೆಬ್ರುವರಿ 2026, 5:08 IST
ಸಹಕಾರ ಸಂಘಗಳಲ್ಲಿ ಅವ್ಯವಹಾರ ಆರೋಪ: ರೈತ ಸಂಘದಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ: ನಡೆಯದ ‘ಕನ್ನಡ ಜಾಗೃತ ಸಮಿತಿ’ ಸಭೆ

ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಸಮಿತಿಗೆ ಸದಸ್ಯರ ನೇಮಕ
Last Updated 10 ಫೆಬ್ರುವರಿ 2026, 4:47 IST
ಚಿಕ್ಕಬಳ್ಳಾಪುರ: ನಡೆಯದ ‘ಕನ್ನಡ ಜಾಗೃತ ಸಮಿತಿ’ ಸಭೆ
ADVERTISEMENT
ADVERTISEMENT
ADVERTISEMENT