ಸೋಮವಾರ, 26 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಗೌರಿಬಿದನೂರು: ವಡ್ಡರಬಂಡೆಗೆ ಇನ್ನೂ ತಲುಪದ ಮೂಲಸೌಕರ್ಯ

Neglected Village: byline no author page goes here ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ ವಡ್ಡರಬಂಡೆ ಗ್ರಾಮ ಬತ್ತಿದ ಕುಡಿಯುವ ನೀರು, ಕೆಸರು ರಸ್ತೆಗಳು, ವಿದ್ಯುತ್ ಸೌಲಭ್ಯಗಳ ಕೊರತೆಗಳಿಂದ ಅಭಿವೃದ್ಧಿಗೆ ದೂರವಾಗಿದೆ.
Last Updated 26 ಜನವರಿ 2026, 4:01 IST
ಗೌರಿಬಿದನೂರು: ವಡ್ಡರಬಂಡೆಗೆ ಇನ್ನೂ ತಲುಪದ ಮೂಲಸೌಕರ್ಯ

ಚಿಂತಾಮಣಿ| ವಿಬಿ ಜಿ ರಾಮ್ ಜಿ ಯೋಜನೆ ಬಡವರ್ಗಕ್ಕೆ ಮಾರಕ: ಡಾ.ಎಂ.ಸಿ.ಸುಧಾಕರ್

VBJ RAMJ Criticism: byline no author page goes here ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ಬಡವರಿಗೆ ಹಾನಿಕಾರಕವಾಗಿದ್ದು, ಗ್ರಾಮ ಪಂಚಾಯಿತಿಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದೆ ಎಂದು ಆರೋಪಿಸಿದರು.
Last Updated 26 ಜನವರಿ 2026, 4:01 IST
ಚಿಂತಾಮಣಿ| ವಿಬಿ ಜಿ ರಾಮ್ ಜಿ ಯೋಜನೆ ಬಡವರ್ಗಕ್ಕೆ ಮಾರಕ: ಡಾ.ಎಂ.ಸಿ.ಸುಧಾಕರ್

ಚಿಮುಲ್: ಯಾರಿಗೆ ಒಲಿಯುವುದು ಜಂಗಮಕೋಟೆ ಕ್ಷೇತ್ರ

Director Battle: byline no author page goes here ಚಿಮುಲ್ ನಿರ್ದೇಶಕ ಸ್ಥಾನಕ್ಕಾಗಿ ಜಂಗಮಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆರ್.ಶ್ರೀನಿವಾಸ್ ಮತ್ತು ಎನ್‌ಡಿಎ ಬೆಂಬಲಿತ ಹುಜಗೂರು ಎಂ.ರಾಮಯ್ಯ ನಡುವಿನ ಚುನಾವಣಾ ಕಾದಾಟ ತೀವ್ರತೆ ಪಡೆದಿದೆ.
Last Updated 26 ಜನವರಿ 2026, 4:01 IST
ಚಿಮುಲ್: ಯಾರಿಗೆ ಒಲಿಯುವುದು ಜಂಗಮಕೋಟೆ ಕ್ಷೇತ್ರ

ಚಿಮುಲ್ ಚುನಾವಣೆ ಕಣ: ಕೈವಾರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಬೆಂಬಲಿತರ ಕದನ

Cooperative Polls: byline no author page goes here ಚಿಂತಾಮಣಿಯ ಕೈವಾರ ಕ್ಷೇತ್ರದಲ್ಲಿ ಚಿಮುಲ್ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಚಿನ್ನಪ್ಪ ಹಾಗೂ ಜೆಡಿಎಸ್ ಬೆಂಬಲಿತ ಆವುಲಪ್ಪ ನಡುವೆ ನೇರ ಕಾದಾಟ ನಡೆಯುತ್ತಿದೆ. ರಾಜಕೀಯ ಬೆಂಬಲ ನಿರ್ಣಾಯಕವಾಗಲಿದೆ.
Last Updated 26 ಜನವರಿ 2026, 3:59 IST
ಚಿಮುಲ್ ಚುನಾವಣೆ ಕಣ: ಕೈವಾರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಬೆಂಬಲಿತರ ಕದನ

ಕೈವಾರದಲ್ಲಿ ಕುಮಾರ ಷಷ್ಠಿ ಆಚರಣೆ

Religious Observance: byline no author page goes here ಚಿಂತಾಮಣಿಯ ಕೈವಾರದಲ್ಲಿ ಮಹಿಳೆಯರು ಯೋಗಿ ನಾರೇಣ ಮಠದ ಆವರಣದಲ್ಲಿರುವ ಹುತ್ತ ಮತ್ತು ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ ಕುಮಾರ ಷಷ್ಠಿಯನ್ನು ಭಕ್ತಿಯಿಂದ ಆಚರಿಸಿದರು.
Last Updated 26 ಜನವರಿ 2026, 3:59 IST
ಕೈವಾರದಲ್ಲಿ ಕುಮಾರ ಷಷ್ಠಿ ಆಚರಣೆ

ಧರ್ಮ ಪ್ರಚಾರದ ಕರಪತ್ರ ಹಂಚಲು ಸರ್ಕಾರಿ ವಾಹನ ಬಳಕೆ: ಜನರ ಆಕ್ರೋಶ

Religious Controversy Kolar: ಗುಲ್ಲಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ವಾಹನ ಬಳಸಿಕೊಂಡು ಕ್ರಿಶ್ಚಿಯನ್ ಧರ್ಮ ಸಭೆಯ ಕರಪತ್ರ ಹಂಚಿದ Panchayat ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 25 ಜನವರಿ 2026, 5:40 IST
ಧರ್ಮ ಪ್ರಚಾರದ ಕರಪತ್ರ ಹಂಚಲು ಸರ್ಕಾರಿ ವಾಹನ 
ಬಳಕೆ: ಜನರ ಆಕ್ರೋಶ

ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ

ಚಿಮುಲ್ ಚುನಾವಣೆ; ಬಂಕ್ ಮುನಿಯಪ್ಪ, ಬೆಳ್ಳೂಟಿ ಚೊಕ್ಕೇಗೌಡ ನಡುವೆ ಪೈಪೋಟಿ
Last Updated 25 ಜನವರಿ 2026, 5:38 IST
ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ
ADVERTISEMENT

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

Jowar MSP Karnataka: ಬಾಗೇಪಲ್ಲಿ ಕ್ಷೇತ್ರದಲ್ಲಿ ರೈತರಿಂದ ಜೋಳ ಖರೀದಿಸಲು ಸರಕಾರದಿಂದ ಖರೀದಿ ಕೇಂದ್ರ ಆರಂಭವಾಗಿದ್ದು, ಎಪಿಎಂಸಿ ಕೇಂದ್ರದಲ್ಲಿ ನೋಂದಾಯಿತ ರೈತರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
Last Updated 25 ಜನವರಿ 2026, 5:35 IST

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

ಚಿಮುಲ್; ಕಣದಲ್ಲಿ 28 ಅಭ್ಯರ್ಥಿಗಳು

14 ಅಭ್ಯರ್ಥಿಗಳ ನಾಮಪತ್ರ ವಾಪಸ್; ಜೋರಾದ ಪೈಪೋಟಿ
Last Updated 25 ಜನವರಿ 2026, 5:34 IST
ಚಿಮುಲ್; ಕಣದಲ್ಲಿ 28 ಅಭ್ಯರ್ಥಿಗಳು

ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣ
Last Updated 25 ಜನವರಿ 2026, 5:32 IST
ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ
ADVERTISEMENT
ADVERTISEMENT
ADVERTISEMENT