ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

‘ಕೈ’ ಕಲಹಕ್ಕೆ ತೇಪೆ ಹಾಕಲಿದೆಯೇ ಸಮಾವೇಶ?

Congress Convention: ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೆಚ್ಚಿರುವ ನಡುವೆ 23ರಂದು ನಡೆಯುವ ಸಮಾವೇಶ ಆಂತರಿಕ ಕಲಹಗಳಿಗೆ ತೆರೆ ಎಳೆಯಬಹುದೇ ಎಂಬ ಚರ್ಚೆ ಜೋರಾಗಿದೆ.
Last Updated 21 ಫೆಬ್ರುವರಿ 2026, 7:09 IST
‘ಕೈ’ ಕಲಹಕ್ಕೆ ತೇಪೆ ಹಾಕಲಿದೆಯೇ ಸಮಾವೇಶ?

ಮಂಚೇನಹಳ್ಳಿ: ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

Manchenahalli Bribery Case: ಜಮೀನು ಕ್ರಯಕ್ಕೆ ₹10 ಸಾವಿರ ಲಂಚ ಬೇಡಿದ್ದ ಗ್ರಾಮ ಲೆಕ್ಕಾಧಿಕಾರಿ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದರು.
Last Updated 21 ಫೆಬ್ರುವರಿ 2026, 7:08 IST
ಮಂಚೇನಹಳ್ಳಿ: ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

ಚಿಂತಾಮಣಿ | ಆಟೊಗೆ ಕಾರು ಡಿಕ್ಕಿ: ನಾಲ್ವರಿಗೆ ಗಾಯ

Chintamani Accident: ಗೋಪಸಂದ್ರ ಬಳಿ ಕಾರು ಆಟೊಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ನಾಲ್ವರು ಗಾಯಗೊಂಡರು. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 21 ಫೆಬ್ರುವರಿ 2026, 7:02 IST
ಚಿಂತಾಮಣಿ | ಆಟೊಗೆ ಕಾರು ಡಿಕ್ಕಿ: ನಾಲ್ವರಿಗೆ ಗಾಯ

ಚಿಂತಾಮಣಿ: ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಮೊತ್ತ

2006–07ರಲ್ಲಿ ನೋಂದಣಿಯಾಗಿದ್ದ 1,314 ಮಂದಿ ಪೈಕಿ 1,160 ಮೊತ್ತ ಪಾವತಿ
Last Updated 21 ಫೆಬ್ರುವರಿ 2026, 7:00 IST
ಚಿಂತಾಮಣಿ: ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಮೊತ್ತ

ಮಂಚೇನಹಳ್ಳಿ ಶಾಲೆಯಲ್ಲಿ ಬಾಲ್ಯ ವಿವಾಹ ಅರಿವು

Gauribidanur Program: ಮಂಚೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ನಿರ್ಮೂಲನೆ ಕುರಿತು ಕಾನೂನು ಸೇವಾ ಸಮಿತಿ ಮತ್ತು ನ್ಯಾಯಾಧೀಶರು ಅರಿವು ಮೂಡಿಸಿದರು.
Last Updated 21 ಫೆಬ್ರುವರಿ 2026, 6:53 IST
ಮಂಚೇನಹಳ್ಳಿ ಶಾಲೆಯಲ್ಲಿ ಬಾಲ್ಯ ವಿವಾಹ ಅರಿವು

ಚಿಂತಾಮಣಿ: ಚಿನ್ನ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

Chintamani Crime News: ಆಜಾದ್‌ಚೌಕದ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.
Last Updated 21 ಫೆಬ್ರುವರಿ 2026, 6:52 IST
ಚಿಂತಾಮಣಿ: ಚಿನ್ನ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

ಹಿಂದೂ ಧರ್ಮಕ್ಕೆ ಪ್ರಾಣಕೊಟ್ಟ ಶಿವಾಜಿ: ಅರುಂಧತಿ

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಜಯಂತಿ
Last Updated 20 ಫೆಬ್ರುವರಿ 2026, 7:41 IST
ಹಿಂದೂ ಧರ್ಮಕ್ಕೆ ಪ್ರಾಣಕೊಟ್ಟ ಶಿವಾಜಿ: ಅರುಂಧತಿ
ADVERTISEMENT

ಚಿಕ್ಕಬಳ್ಳಾಪುರ ಅಭಿವೃದ್ಧಿ; ಹಿರಿಯರಿಗೆ ಋಣಿ: ಜಿ.ಎಚ್. ನಾಗರಾಜ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಕಾರ್ಯಕ್ರಮದಲ್ಲಿ
Last Updated 20 ಫೆಬ್ರುವರಿ 2026, 7:40 IST
ಚಿಕ್ಕಬಳ್ಳಾಪುರ ಅಭಿವೃದ್ಧಿ; ಹಿರಿಯರಿಗೆ ಋಣಿ: ಜಿ.ಎಚ್. ನಾಗರಾಜ್

ಚಿಂತಾಮಣಿ: ಅಂಬೇಡ್ಕರ್ ಹೋರಾಟ ತೆರೆದಿಡುವ ‘ನಮ್ಮ ಹಟ್ಟಿ’

ಅವಳಿ ಜಿಲ್ಲೆಗಳ ದಲಿತ ಚಳವಳಿ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ
Last Updated 20 ಫೆಬ್ರುವರಿ 2026, 7:40 IST
ಚಿಂತಾಮಣಿ: ಅಂಬೇಡ್ಕರ್ ಹೋರಾಟ ತೆರೆದಿಡುವ ‘ನಮ್ಮ ಹಟ್ಟಿ’

ಅಂಗನವಾಡಿ ನೌಕರಿ; ಹೆಚ್ಚಿದ ಬೇಡಿಕೆ: ಎಂ.ಸಿ.ಸುಧಾಕರ್

31 ಅಂಗನವಾಡಿ ಕಾರ್ಯಕರ್ತೆಯರು, 163 ಸಹಾಯಕಿಯರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ನೇಮಕಾತಿ ಆದೇಶ ಪತ್ರ ವಿತರಣೆ
Last Updated 20 ಫೆಬ್ರುವರಿ 2026, 7:39 IST
ಅಂಗನವಾಡಿ ನೌಕರಿ; ಹೆಚ್ಚಿದ ಬೇಡಿಕೆ: ಎಂ.ಸಿ.ಸುಧಾಕರ್
ADVERTISEMENT
ADVERTISEMENT
ADVERTISEMENT