ಮಂಗಳವಾರ, 20 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಸಂತೇಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನೆ

ಚಿಂತಾಮಣಿ:ಕಷ್ಟ ಬಂದಾಗ ಕೈ ಹಿಡಿಯುವ, ದುಃಖದಲ್ಲಿದ್ದಾಗ ಧೈರ್ಯವನ್ನು ತುಂಬುವ ವ್ಯಕ್ತಿಯನ್ನು ಸಂಪಾದನೆ ಮಾಡಿದರೆ  ಹಣಕ್ಕಿಂತ ದೊಡ್ಡ ಸಂಪಾದನೆ ಎಂದು ಶಿಕ್ಷಕ ಮಂಜುನಾಥ್  ಅಭಿಪ್ರಾಯಪಟ್ಟರು.  
Last Updated 20 ಜನವರಿ 2026, 7:12 IST
ಸಂತೇಕಲ್ಲಹಳ್ಳಿ ಸರ್ಕಾರಿ 
ಪ್ರೌಢಶಾಲೆಯಲ್ಲಿ ಗುರುವಂದನೆ

ಕೆರೆ ಮಣ್ಣಿಗೆ ಕನ್ನ; ಕಣ್ಮುಚ್ಚಿಕುಳಿತ ಆಡಳಿತ

ಲೇಔಟ್‌ಗಳ ನಿರ್ಮಾಣ, ತೋಟಗಳಿಗೆ ಮಣ್ಣು ಸಾಗಾಣಿಕೆ; ‘ಲೂಟಿ’ಗೆ ‍ಪ್ರಭಾವಿಗಳ ಸಾಥ್!
Last Updated 20 ಜನವರಿ 2026, 5:22 IST
ಕೆರೆ ಮಣ್ಣಿಗೆ ಕನ್ನ; ಕಣ್ಮುಚ್ಚಿಕುಳಿತ ಆಡಳಿತ

‘ಹಾಲು ಒಕ್ಕೂಟಕ್ಕೆ ಆಲ್ಕೊಹಾಲ್ ಅಭ್ಯರ್ಥಿಗಳು’

ಶಾಸಕ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಬೆಂಬಲಿತ ಅಭ್ಯರ್ಥಿಗಳ ಬಗ್ಗೆ ಶಿವಶಂಕರ ರೆಡ್ಡಿ ಲೇವಡಿ
Last Updated 20 ಜನವರಿ 2026, 5:21 IST
‘ಹಾಲು ಒಕ್ಕೂಟಕ್ಕೆ ಆಲ್ಕೊಹಾಲ್ ಅಭ್ಯರ್ಥಿಗಳು’

‘ಕ್ರೀಡೆ; ಸೌಲಭ್ಯ, ಅಂಕಣಗಳ ಕೊರತೆ’

ಕ್ರೀಡಾ ಸಂಸ್ಥೆಗಳು, ತರಬೇತುದಾರರು, ಕ್ರೀಡಾಪಟುಗಳ ಜೊತೆ ಸಭೆ; ಜಿಲ್ಲಾಧಿಕಾರಿ ಅಸಮಾಧಾನ
Last Updated 20 ಜನವರಿ 2026, 5:20 IST
‘ಕ್ರೀಡೆ; ಸೌಲಭ್ಯ, ಅಂಕಣಗಳ ಕೊರತೆ’

ಬಾಗೇಪಲ್ಲಿಯಲ್ಲಿ ಬ್ಲೂಮ್ಸ್ ಉತ್ಸವ

Bagepalli Youth Health: ಬಾಗೇಪಲ್ಲಿ ನಗರದಲ್ಲಿ ‘ಬ್ಲೂಮ್ಸ್ ಉತ್ಸವ’ವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಮಾನಸಿಕ ತಜ್ಞ ಡಾ.ಸಿ.ಆರ್. ಚಂದ್ರಶೇಖರ್ ಮಾತನಾಡಿ, ಇಂದಿನ ಯುವಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದೆ ಎಂದು ಹೇಳಿದರು.
Last Updated 20 ಜನವರಿ 2026, 5:19 IST
ಬಾಗೇಪಲ್ಲಿಯಲ್ಲಿ ಬ್ಲೂಮ್ಸ್ ಉತ್ಸವ

ಜಮೀನುಗಳಲ್ಲಿನ ಪಂಪ್‌ಸೆಟ್‌ ಕೇಬಲ್ ಕಳವು

Borewell Cable Theft: ತಾಲ್ಲೂಕಿನ ಚಿನ್ನಹಳ್ಳಿ, ಬ್ರಾಹ್ಮಣರಹಳ್ಳಿ, ಇಡ್ರಹಳ್ಳಿ, ಲಗುಮೇನಹಳ್ಳಿ ಗ್ರಾಮಗಳ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಭಾನುವಾರ ರಾತ್ರಿ ಪಂಪ್‌ಸೆಟ್‌ಗಳ ವಿದ್ಯುತ್ ಕೇಬಲ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
Last Updated 20 ಜನವರಿ 2026, 5:08 IST
ಜಮೀನುಗಳಲ್ಲಿನ ಪಂಪ್‌ಸೆಟ್‌ ಕೇಬಲ್ ಕಳವು

ಮಕ್ಕಳ ಬಿಡುಗಡೆಗೆ ₹50 ಸಾವಿರ ಲಂಚ

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಸದಸ್ಯರ ಸದಸ್ಯತ್ವ ಅಮಾನತು
Last Updated 20 ಜನವರಿ 2026, 5:07 IST
fallback
ADVERTISEMENT

ಚಿಕ್ಕಬಳ್ಳಾಪುರ: ಮೂರ್ತಿ ಹೊರಲು ದಲಿತರಿಗೆ ಅಡ್ಡಿ

ಗ್ರಾಮದ ಬೀದಿಯಲ್ಲಿ ಉಳಿದ ಗ್ರಾಮ ದೇವತೆಗಳ ಮೂರ್ತಿ
Last Updated 19 ಜನವರಿ 2026, 23:00 IST
ಚಿಕ್ಕಬಳ್ಳಾಪುರ: ಮೂರ್ತಿ ಹೊರಲು ದಲಿತರಿಗೆ ಅಡ್ಡಿ

ಮಕ್ಕಳ ಬಿಡುಗಡೆಗೆ ₹ 50 ಸಾವಿರ ಲಂಚ: ಜಿಲ್ಲಾ ಕಲ್ಯಾಣ ಸಮಿತಿ ಅಧ್ಯಕ್ಷ ಅಮಾನತು

Child Rights Violation: ಚಿಕ್ಕಬಳ್ಳಾಪುರ: ಮಕ್ಕಳ ಹಿತಾಸಕ್ತಿ ಕಾಪಾಡಬೇಕಾದ ಮತ್ತು ಕಾನೂನ ಬಲ ಒದಗಿಸಬೇಕಾದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ತನ್ನ ಮೂಲ ಉದ್ದೇಶ ಮರೆತು ಮಕ್ಕಳ ಪೋಷಕರನ್ನೇ ಶೋಷಿಸಿದೆ. ಮಕ್ಕಳಲ್ಲಿ ತಾರತಮ್ಯ ಮಾಡಿ
Last Updated 19 ಜನವರಿ 2026, 16:09 IST
ಮಕ್ಕಳ ಬಿಡುಗಡೆಗೆ ₹ 50 ಸಾವಿರ ಲಂಚ: ಜಿಲ್ಲಾ ಕಲ್ಯಾಣ ಸಮಿತಿ ಅಧ್ಯಕ್ಷ ಅಮಾನತು

ಗೌರಿಬಿದನೂರು | ಕುಡಿತಕ್ಕೆ ಆಕ್ಷೇಪ: ಪತ್ನಿ ಕೊಲೆ

Gauribidanur Crime News: ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಗ್ರಾಮದಲ್ಲಿ ದಾರುಣ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಗಂಡ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
Last Updated 19 ಜನವರಿ 2026, 6:08 IST
ಗೌರಿಬಿದನೂರು | ಕುಡಿತಕ್ಕೆ ಆಕ್ಷೇಪ: ಪತ್ನಿ ಕೊಲೆ
ADVERTISEMENT
ADVERTISEMENT
ADVERTISEMENT