ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಂತಾಮಣಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 12888 ಮಂದಿಯಲ್ಲಿ ಮಧುಮೇಹ ಪತ್ತೆ: ಆತಂಕ

ಚಿಂತಾಮಣಿ ಗ್ರಾಮೀಣ ಭಾಗದ ಜನರಿಗೆ ಗೃಹಭಾಗ್ಯ ಯೋಜನೆಯಡಿ ಚಿಕಿತ್ಸೆ
Last Updated 28 ಫೆಬ್ರುವರಿ 2026, 3:11 IST
ಚಿಂತಾಮಣಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 12888 ಮಂದಿಯಲ್ಲಿ ಮಧುಮೇಹ ಪತ್ತೆ: ಆತಂಕ

ಮಾರ್ಚ್ 8ರಂದು ಕೋಟಗಲ್ ದನಗಳ ಜಾತ್ರೆ

Kotagal Cattle Fair on March 8th ಚಿಂತಾಮಣಿ:ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಕೋಟಗಲ್  ಶಿಂಗರೇಪಲ್ಲಿ ಮಜರಾ ಕೆ.ರಾಗುಟ್ಟಹಳ್ಳಿಯ ಶ್ರೀ ಖಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ಮಾರ್ಚಿ 8 ರಂದು ಅದ್ದೂರಿಯಾಗಿ ನಡೆಯಲಿದೆ. ರಥೋತ್ಸವದಲ್ಲಿ...
Last Updated 28 ಫೆಬ್ರುವರಿ 2026, 3:09 IST
ಮಾರ್ಚ್ 8ರಂದು ಕೋಟಗಲ್ ದನಗಳ ಜಾತ್ರೆ

ಗೌರಿಬಿದನೂರು ತಾಲ್ಲೂಕಿಗೆ ಬಜೆಟ್ ನಿರೀಕ್ಷೆ ಅಪಾರ

ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗ
Last Updated 28 ಫೆಬ್ರುವರಿ 2026, 3:08 IST
ಗೌರಿಬಿದನೂರು ತಾಲ್ಲೂಕಿಗೆ ಬಜೆಟ್ ನಿರೀಕ್ಷೆ ಅಪಾರ

ಶಿಡ್ಲಘಟ್ಟ ವರದನಾಯಕನಹಳ್ಳಿ: ಎನ್‌ಎಸ್‌ಎಸ್‌ ಶಿಬಿರ

Shidlaghatta Varadanayakanahalli: ವರದನಾಯಕನಹಳ್ಳಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
Last Updated 28 ಫೆಬ್ರುವರಿ 2026, 3:06 IST
ಶಿಡ್ಲಘಟ್ಟ ವರದನಾಯಕನಹಳ್ಳಿ: ಎನ್‌ಎಸ್‌ಎಸ್‌ ಶಿಬಿರ

ಚಿಕ್ಕಬಳ್ಳಾಪುರ: ಜಿಎಸ್‌ಎಸ್ ಸಾಹಿತ್ಯ ಚಿಂತನೆ ಉಪನ್ಯಾಸ

Chikkaballapura ಕಾವ್ಯದಲ್ಲಿ ಪ್ರಕೃತಿ, ಮಾನವೀಯ ಅಂತಃಕರಣ, ಪ್ರೀತಿ, ಸ್ನೇಹ, ನೋವು, ನಲಿವು, ಸ್ವಾಸ್ಥ್ಯ ಸಮಾಜ ಮುಂತಾದ ವಿಚಾರಗಳಿವೆ ಎಂದು ಆಕಾಶ್ ಕಾಲೇಜ್ ಪ್ರಾಂಶುಪಾಲ ಕೆ. ಗಂಗರಾಜು ತಿಳಿಸಿದರು.
Last Updated 28 ಫೆಬ್ರುವರಿ 2026, 3:06 IST
ಚಿಕ್ಕಬಳ್ಳಾಪುರ: ಜಿಎಸ್‌ಎಸ್ ಸಾಹಿತ್ಯ ಚಿಂತನೆ ಉಪನ್ಯಾಸ

ಕಂದಾಯ ದಾಖಲೆ | ಬಜೆಟ್‌ ನಂತರ ಏಕೀಕೃತ ವ್ಯವಸ್ಥೆ: ಸಚಿವ ಕೃಷ್ಣಬೈರೇಗೌಡ

ಪಹಣಿಯಲ್ಲಿಯೇ ದೊರೆಯಲಿವೆ ಮ್ಯುಟೇಷನ್, ಇ.ಸಿ, ಆಕಾರ್ ಬಂದ್ ಮತ್ತು ಸರ್ವೆ ಸ್ಕೆಚ್‌
Last Updated 27 ಫೆಬ್ರುವರಿ 2026, 20:41 IST
ಕಂದಾಯ ದಾಖಲೆ | ಬಜೆಟ್‌ ನಂತರ ಏಕೀಕೃತ ವ್ಯವಸ್ಥೆ: ಸಚಿವ ಕೃಷ್ಣಬೈರೇಗೌಡ

ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ: 25 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

Chikkaballapur: ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ ಸಮರ್ಪಣಾ ಸಮಾವೇಶದಲ್ಲಿ 154 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಸಾವಿರ ಫಲಾನುಭವಿಗಳಿಗೆ ಪೌತಿ ಖಾತೆ ಸೇರಿದಂತೆ ವಿವಿಧ ಸೌಲಭ್ಯ ವಿತರಣೆ ನಡೆಯಿತು.
Last Updated 27 ಫೆಬ್ರುವರಿ 2026, 7:18 IST
ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ: 25 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ADVERTISEMENT

ಶಿಡ್ಲಘಟ್ಟಕ್ಕೆ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ: ರೇಷ್ಮೆ, ಹೈನು ಅಭಿವೃದ್ಧಿಯ ಕನಸು

Karnataka Budget 2026: ಶಿಡ್ಲಘಟ್ಟ ತಾಲ್ಲೂಕಿನ ಹೈಟೆಕ್ ರೇಷ್ಮೆ ಮಾರುಕಟ್ಟೆ, ಎಚ್.ಎನ್. ವ್ಯಾಲಿ 3ನೇ ಹಂತದ ಶುದ್ಧೀಕರಣ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷೆಯಿದೆ.
Last Updated 27 ಫೆಬ್ರುವರಿ 2026, 7:15 IST
ಶಿಡ್ಲಘಟ್ಟಕ್ಕೆ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ: ರೇಷ್ಮೆ, ಹೈನು ಅಭಿವೃದ್ಧಿಯ ಕನಸು

ಬಾಗೇಪಲ್ಲಿ | ಗಾಂಜಾ ಮಾರಾಟ: ಇಬ್ಬರ ಬಂಧನ

Bagepalli News: ರಾಷ್ಟ್ರೀಯ ಹೆದ್ದಾರಿ 44ರ ನಾರೇಪಲ್ಲಿ ಟೋಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. 22 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
Last Updated 27 ಫೆಬ್ರುವರಿ 2026, 7:14 IST
ಬಾಗೇಪಲ್ಲಿ | ಗಾಂಜಾ ಮಾರಾಟ: ಇಬ್ಬರ ಬಂಧನ

ಶಿಡ್ಲಘಟ್ಟ | ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ

Sidlaghatta News: ಶಿಡ್ಲಘಟ್ಟ ತಾಲ್ಲೂಕಿನ ವರದಹಳ್ಳಿ ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಎನ್.ಗಗನ ಸಿಂಧು ಭೇಟಿ ನೀಡಿ ಪರಿಶೀಲಿಸಿದರು. ಮಾರ್ಚ್ 26 ರಾಗಿ ಮಾರಾಟಕ್ಕೆ ಕೊನೆಯ ದಿನವಾಗಿದ್ದು, ರೈತರು ಶೀಘ್ರವೇ ನೋಂದಾಯಿತ ರಾಗಿ ಮಾರಾಟ ಮಾಡಲು ಮನವಿ ಮಾಡಿದರು.
Last Updated 27 ಫೆಬ್ರುವರಿ 2026, 7:14 IST
ಶಿಡ್ಲಘಟ್ಟ | ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ
ADVERTISEMENT
ADVERTISEMENT
ADVERTISEMENT