ಗೌರಿಬಿದನೂರು: ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ
Hindu Samajotsava: ಗೌರಿಬಿದನೂರಿನ ಆಚಾರ್ಯ ಕೃಷಿ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಮತ್ತು ಭವ್ಯ ಶೋಭಾಯಾತ್ರೆ ನಡೆಯಿತು. ಸನಾತನ ಧರ್ಮದ ರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯದ ಕುರಿತು ಪ್ರಮುಖರು ಸಂದೇಶ ನೀಡಿದರು.Last Updated 10 ಫೆಬ್ರುವರಿ 2026, 4:47 IST