ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಕ್ಕಬಳ್ಳಾಪುರ| ತಿಂಗಳಾಂತ್ಯಕ್ಕೆ ‌ಶಾಲೆಗಳಲ್ಲಿ ‘ಕಾಮ್ಸ್‌’ ಪೂರ್ಣ

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿಗೆ ಹೆಜ್ಜೆ
Last Updated 11 ಜನವರಿ 2026, 6:46 IST
ಚಿಕ್ಕಬಳ್ಳಾಪುರ| ತಿಂಗಳಾಂತ್ಯಕ್ಕೆ ‌ಶಾಲೆಗಳಲ್ಲಿ ‘ಕಾಮ್ಸ್‌’ ಪೂರ್ಣ

ಶಿಡ್ಲಘಟ್ಟ | ʼ13ರಂದು ಕಲ್ಟ್ ಚಲನಚಿತ್ರ ಪ್ರಚಾರ ಕಾರ್ಯʼ

ಜ.13ರಂದು ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ 'ಕಲ್ಟ್' ಕನ್ನಡ ಚಲನಚಿತ್ರದ ಭರ್ಜರಿ ಪ್ರಚಾರ ಕಾರ್ಯಕ್ರಮ ನಡೆಯಲಿದೆ. ನಾಯಕ ಝುನೈದ್ ಖಾನ್ ಅಭಿನಯದ ಚಿತ್ರ ಜ.23 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
Last Updated 11 ಜನವರಿ 2026, 6:42 IST
ಶಿಡ್ಲಘಟ್ಟ | ʼ13ರಂದು ಕಲ್ಟ್ ಚಲನಚಿತ್ರ ಪ್ರಚಾರ ಕಾರ್ಯʼ

ಸಿಂಗಪ್ಪಗಾರಿಪಲ್ಲಿ: 6 ಮಂದಿಗೆ ಹುಚ್ಚುನಾಯಿ ಕಡಿತ

ಬಾಗೇಪಲ್ಲಿ ತಾಲ್ಲೂಕಿನ ಸಿಂಗಪ್ಪಗಾರಿಪಲ್ಲಿಯಲ್ಲಿ ಬೀದಿನಾಯಿ ಕಚ್ಚಿದ ಪರಿಣಾಮ 6 ಮಂದಿ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಸ್ಥರು ಆಡಳಿತದಿಂದ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 11 ಜನವರಿ 2026, 6:42 IST
ಸಿಂಗಪ್ಪಗಾರಿಪಲ್ಲಿ: 6 ಮಂದಿಗೆ ಹುಚ್ಚುನಾಯಿ ಕಡಿತ

ಯುಪಿಎ ಯೋಜನೆ; ಹೆಸರು ಬದಲಿಸುತ್ತಿರುವ ಬಿಜೆಪಿ: ಸಚಿವ ಡಾ.ಎಂ.ಸಿ.ಸುಧಾಕರ್

ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಉಸ್ತುವಾರಿ ವಾಗ್ದಾಳಿ
Last Updated 11 ಜನವರಿ 2026, 6:42 IST
ಯುಪಿಎ ಯೋಜನೆ; ಹೆಸರು ಬದಲಿಸುತ್ತಿರುವ ಬಿಜೆಪಿ: ಸಚಿವ ಡಾ.ಎಂ.ಸಿ.ಸುಧಾಕರ್

ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್

MLA Road Inspection: ಶಿಡ್ಲಘಟ್ಟ-ಚೀಮಂಗಲ ಮುಖ್ಯರಸ್ತೆಯಿಂದ ನಾರಾಯಣದಾಸರಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹70 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
Last Updated 10 ಜನವರಿ 2026, 5:38 IST
ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್

ಗುಡಿಬಂಡೆ: ಸ್ಕ್ಯಾನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ!

ಬಡಜನರಿಗೆ ಸಂಕಷ್ಟ; ಸಿಬ್ಬಂದಿ ನೇಮಕಕ್ಕೆ ಒತ್ತಾಯ
Last Updated 10 ಜನವರಿ 2026, 5:38 IST
ಗುಡಿಬಂಡೆ: ಸ್ಕ್ಯಾನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ!

ಚಿಕ್ಕಬಳ್ಳಾಪುರ: ಯುಗಾದಿ ವೇಳೆ ಇಂದಿರಾ ಕಿಟ್ ವಿತರಣೆ

Indira Kit Distribution: ಇಂದಿರಾ ಕಿಟ್ ಸೌಲಭ್ಯ ಯುಗಾದಿ ಹಬ್ಬದ ವೇಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 10 ಜನವರಿ 2026, 5:38 IST
ಚಿಕ್ಕಬಳ್ಳಾಪುರ: ಯುಗಾದಿ ವೇಳೆ ಇಂದಿರಾ ಕಿಟ್ ವಿತರಣೆ
ADVERTISEMENT

ನಂದಿ ಗಿರಿಧಾಮ ಪಾರ್ಕಿಂಗ್‌ ಸ್ಥಳ: ಸಾಕು ನಾಯಿಗಳ ಬಿಟ್ಟು ಮಾಲೀಕರು ಪರಾರಿ

Dog Abandonment Issue: ನಂದಿ ಗಿರಿಧಾಮದಲ್ಲಿ ಸಾಕು ನಾಯಿಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಮಾಲೀಕರು ಪರಾರಿ ಆಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಮಾರ್ಪಟ್ಟಿದ್ದು, ಬೀದಿ ನಾಯಿಗಳ ಜೊತೆ ಘರ್ಷಣೆ ಸೃಷ್ಟಿಯ ಸಾಧ್ಯತೆಯಿದೆ.
Last Updated 10 ಜನವರಿ 2026, 5:38 IST
ನಂದಿ ಗಿರಿಧಾಮ ಪಾರ್ಕಿಂಗ್‌ ಸ್ಥಳ: ಸಾಕು ನಾಯಿಗಳ ಬಿಟ್ಟು ಮಾಲೀಕರು ಪರಾರಿ

ಬಾಂಗ್ಲಾದವರು ನೆಲೆಸಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯ: ಜಮೀರ್ ಅಹಮದ್ ಖಾನ್

Illegal Immigration in India: ಬಾಂಗ್ಲಾ ಸೇರಿದಂತೆ ಇತರೆ ದೇಶಗಳಿಂದ ಬಂದು ದೇಶದಲ್ಲಿ ನೆಲೆಸಿದ್ದರೆ ಅದು ಕೇಂದ್ರದ ವೈಫಲ್ಯ ಎಂದರು ಸಚಿವ ಜಮೀರ್ ಅಹಮದ್ ಖಾನ್. ವೀಸಾ ನಿಯಂತ್ರಣದ ಜವಾಬ್ದಾರಿ ಕೇಂದ್ರ ಸರ್ಕಾರದದ್ದೆಂದು ಹೇಳಿದರು.
Last Updated 10 ಜನವರಿ 2026, 5:38 IST
ಬಾಂಗ್ಲಾದವರು ನೆಲೆಸಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯ: ಜಮೀರ್ ಅಹಮದ್ ಖಾನ್

ಚಿಂತಾಮಣಿ: ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹ

Mining Permission Protest: ಚಿಂತಾಮಣಿ ತಾಲ್ಲೂಕಿನ ಪೊಟಾರ್ಲಹಳ್ಳಿ ಬೂದುಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪರಿಸರ ಹಾನಿ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.
Last Updated 10 ಜನವರಿ 2026, 5:38 IST
ಚಿಂತಾಮಣಿ: ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹ
ADVERTISEMENT
ADVERTISEMENT
ADVERTISEMENT