ಗುರುವಾರ, 28 ಆಗಸ್ಟ್ 2025
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಕ್ಕಬಳ್ಳಾಪುರ | ನೀರಾವರಿ ಹೋರಾಟಗಾರ ಮಧು ಸೀತಪ್ಪ ನಿಧನ

Madhu Seetappa Passes Away: ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಡಾ.ಮಧು ಸೀತಪ್ಪ (65) ಚೇಳೂರು ತಾಲ್ಲೂಕಿನ ಶಿವಪುರ ಬಳಿಯ ತಮ್ಮ ತೋಟದಲ್ಲಿ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 28 ಆಗಸ್ಟ್ 2025, 4:22 IST
ಚಿಕ್ಕಬಳ್ಳಾಪುರ | ನೀರಾವರಿ ಹೋರಾಟಗಾರ ಮಧು ಸೀತಪ್ಪ ನಿಧನ

ಗೌರಿಬಿದನೂರಿನಲ್ಲಿ ಉದ್ಯೋಗ ಮೇಳ: 1,500 ಕ್ಕೂ ಹೆಚ್ಚು ಜನ ಭಾಗಿ

Employment Fair: ಗೌರಿಬಿದನೂರಿನ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಡಾ. ಎಚ್. ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಯಿತು. 65ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿದವು. 1,500 ಕ್ಕೂ ಹೆಚ್ಚು ಜನ ಭಾಗವಹಿಸಿದರು.
Last Updated 27 ಆಗಸ್ಟ್ 2025, 5:33 IST
ಗೌರಿಬಿದನೂರಿನಲ್ಲಿ ಉದ್ಯೋಗ ಮೇಳ: 1,500 ಕ್ಕೂ ಹೆಚ್ಚು ಜನ ಭಾಗಿ

ಚಿಕ್ಕಬಳ್ಳಾಪುರ| ಹಬ್ಬದ ಖರೀದಿ ಭರಾಟೆ: ಸಂಚಾರ ದಟ್ಟಣೆ

Festival Shopping: ಚಿಕ್ಕಬಳ್ಳಾಪುರ ನಗರದಲ್ಲಿ ಗಣೇಶ ಚತುರ್ಥಿ ಮುನ್ನ ದಿನ ಮಂಗಳವಾರ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದ್ದು, ಬಿ.ಬಿ.ರಸ್ತೆ, ಬಜಾರ್ ರಸ್ತೆ, ಎಂ.ಜಿ.ರಸ್ತೆ ಹಾಗೂ ಸಂತೆ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿತು.
Last Updated 27 ಆಗಸ್ಟ್ 2025, 5:33 IST
ಚಿಕ್ಕಬಳ್ಳಾಪುರ| ಹಬ್ಬದ ಖರೀದಿ ಭರಾಟೆ: ಸಂಚಾರ ದಟ್ಟಣೆ

ಚಿಕ್ಕಬಳ್ಳಾಪುರ: ಗೌರಿ ಹಬ್ಬದ ಸಂಭ್ರಮ

Gowri Festival: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಗಳವಾರ ಗೌರಿ ಹಬ್ಬ ಶ್ರದ್ಧಾಭಕ್ತಿಯಿಂದ ಜರುಗಿತು. ಮನೆ ಮನೆಗಳಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಮಹಿಳೆಯರು ಪೂಜೆ ಸಲ್ಲಿಸಿ, ಬಾಗಿನ ನೀಡಿದರು. ರಂಗೋಲಿ, ಮಾವಿನ ತೋರಣ, ಮೂರ್ತಿಪೂಜೆ, ಹಾಗೂ ದೇಗುಲಗಳಲ್ಲಿ ಪೂಜೆಗಳು ನಡೆಯಿತು.
Last Updated 27 ಆಗಸ್ಟ್ 2025, 5:31 IST
ಚಿಕ್ಕಬಳ್ಳಾಪುರ: ಗೌರಿ ಹಬ್ಬದ ಸಂಭ್ರಮ

‘ಒಳಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯ’: ಸಚಿವ ಕೆ.ಎಚ್. ಮುನಿಯಪ್ಪ

Dalit Reservation: ಶಿಡ್ಲಘಟ್ಟದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಜನರಿಗೆ ಒಳಮೀಸಲಾತಿ ಸೌಲಭ್ಯ ದೊರೆತಿದೆ ಎಂದು ಹೇಳಿದರು.
Last Updated 27 ಆಗಸ್ಟ್ 2025, 5:30 IST
‘ಒಳಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯ’: ಸಚಿವ ಕೆ.ಎಚ್. ಮುನಿಯಪ್ಪ

ಬಾಗೇಪಲ್ಲಿ: ಗಣೇಶ ಹಬ್ಬ ಆಚರಣೆಗೆ ಸಿದ್ಧತೆ

ಹಣ್ಣು, ಹೂವು ಸೇರಿ ಇತರ ವಸ್ತುಗಳ ಬೆಲೆ ಏರಿಕೆ ನಡುವೆ ಖರೀದಿ ಜೋರು
Last Updated 27 ಆಗಸ್ಟ್ 2025, 5:29 IST
ಬಾಗೇಪಲ್ಲಿ: ಗಣೇಶ ಹಬ್ಬ ಆಚರಣೆಗೆ ಸಿದ್ಧತೆ

ಚಿಕ್ಕಬಳ್ಳಾಪುರ: ಬೀಜದುಂಡೆ ಗಣಪತಿ ತಯಾರಿಸಿದ ಮಕ್ಕಳು

Seed Ganesha Making Event: ಚಿಕ್ಕಬಳ್ಳಾಪುರ: ನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಪರಿಸರ ಸ್ನೇಹಿ ಬೀಜದುಂಡೆ ಗಣಪತಿ ತಯಾರಿಕಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
Last Updated 26 ಆಗಸ್ಟ್ 2025, 5:46 IST
ಚಿಕ್ಕಬಳ್ಳಾಪುರ: ಬೀಜದುಂಡೆ ಗಣಪತಿ ತಯಾರಿಸಿದ ಮಕ್ಕಳು
ADVERTISEMENT

ಬಾಗೇಪಲ್ಲಿ | ಕೋಲ್ಕತ್ತದ ಕಲಾವಿದರಿಂದ ಮೂಡಿದ ಗಣೇಶ

ಸ್ಥಳೀಯವಾಗಿ ಜೇಡಿಮಣ್ಣು ಖರೀದಿ l ಗ್ರಾಹಕರು ಬಯಸಿದಂತೆ ಮೂರ್ತಿ ತಯಾರಿಕೆ
Last Updated 26 ಆಗಸ್ಟ್ 2025, 5:44 IST
ಬಾಗೇಪಲ್ಲಿ | ಕೋಲ್ಕತ್ತದ ಕಲಾವಿದರಿಂದ ಮೂಡಿದ ಗಣೇಶ

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಯ ಶಿಕ್ಷಕರ ವರ್ಗ ಖಂಡಿಸಿ ಮಕ್ಕಳ ಪ್ರತಿಭಟನೆ

ಐದು ಮಕ್ಕಳ ಕೊರತೆ ನೆಪವೊಡ್ಡಿ ವರ್ಗಾವಣೆ l ಬಿಇಒ ಕಾರಿಗೆ ದಿಗ್ಬಂಧನ ಹಾಕಿ ಆಕ್ರೋಶ
Last Updated 26 ಆಗಸ್ಟ್ 2025, 5:43 IST
ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಯ ಶಿಕ್ಷಕರ ವರ್ಗ ಖಂಡಿಸಿ ಮಕ್ಕಳ ಪ್ರತಿಭಟನೆ

ಗೂಳೂರು | ಶಾರ್ಟ್ ಸರ್ಕಿಟ್: 48 ಕುರಿ ಸಾವು

ತಾಲ್ಲೂಕಿನ ಕಮ್ಮರವಾರಿಪಲ್ಲಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡು 48 ಕುರಿಗಳು ಮೃತಪಟ್ಟಿವೆ.
Last Updated 25 ಆಗಸ್ಟ್ 2025, 7:47 IST
ಗೂಳೂರು | ಶಾರ್ಟ್ ಸರ್ಕಿಟ್: 48 ಕುರಿ ಸಾವು
ADVERTISEMENT
ADVERTISEMENT
ADVERTISEMENT