ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಲಾಲ್‌ಬಾಗ್‌ ಕೆಳಗೆ ದಶಪಥ: 50 ಅಡಿಯಿಂದ 100 ಅಡಿ ಕೆಳಗೆ ಸುರಂಗ ರಸ್ತೆ

ಬಂಡೆಯ ಕೆಳಗೂ ಮಾರ್ಗ
Last Updated 14 ಅಕ್ಟೋಬರ್ 2025, 23:36 IST
ಲಾಲ್‌ಬಾಗ್‌ ಕೆಳಗೆ ದಶಪಥ: 50 ಅಡಿಯಿಂದ 100 ಅಡಿ ಕೆಳಗೆ ಸುರಂಗ ರಸ್ತೆ

ಬೆಂಗಳೂರು | ಐದು ನಗರ ಪಾಲಿಕೆಗಳ ವಾರ್ಡ್‌ ವಿಂಗಡಣೆ: ದೂರುಗಳ ಮಹಾಪೂರ

ಐದು ನಗರ ಪಾಲಿಕೆಗಳ 368 ವಾರ್ಡ್‌ ಮರುವಿಂಗಡಣೆ: ಆಕ್ಷೇಪಣೆ ಸಲ್ಲಿಸಲು ಇಂದೇ ಕೊನೆ ದಿನ
Last Updated 14 ಅಕ್ಟೋಬರ್ 2025, 23:26 IST
ಬೆಂಗಳೂರು | ಐದು ನಗರ ಪಾಲಿಕೆಗಳ ವಾರ್ಡ್‌ ವಿಂಗಡಣೆ: ದೂರುಗಳ ಮಹಾಪೂರ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 14 ಅಕ್ಟೋಬರ್ 2025, 22:33 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಡಿಜಿಟಲ್ ಅರೆಸ್ಟ್‌ | ಅಮೆರಿಕ, ಕೆನಡಾ ಪ್ರಜೆಗಳಿಗೆ ವಂಚನೆ: 16 ಮಂದಿ ಬಂಧನ

International Fraud Bust: ಬೆಂಗಳೂರು ಕಾಲ್ ಸೆಂಟರ್‌ನಿಂದ ಅಮೆರಿಕ, ಕೆನಡಾ ಪ್ರಜೆಗಳಿಗೆ 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ 16 ಮಂದಿಯನ್ನು ಬಂಧಿಸಿದ್ದಾರೆ.
Last Updated 14 ಅಕ್ಟೋಬರ್ 2025, 22:26 IST
ಡಿಜಿಟಲ್ ಅರೆಸ್ಟ್‌ | ಅಮೆರಿಕ, ಕೆನಡಾ ಪ್ರಜೆಗಳಿಗೆ ವಂಚನೆ: 16 ಮಂದಿ ಬಂಧನ

ಜಿಬಿಎ ವ್ಯಾಪ್ತಿಯಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

OC Rule Update: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 1200 ಚದರಡಿ ವಸತಿ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಲು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಸಚಿವ ಸಂಪುಟ ನಿರ್ಧಾರಕ್ಕೆ ಅನುಗುಣವಾಗಿದೆ.
Last Updated 14 ಅಕ್ಟೋಬರ್ 2025, 20:12 IST
ಜಿಬಿಎ ವ್ಯಾಪ್ತಿಯಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

ಪ್ರೆಸಿಡೆನ್ಸಿ ವಿವಿ: ‘ಚಿಪ್ ಟು ಕ್ರಾಪ್’ ಹ್ಯಾಕಥಾನ್

Agri-Tech Innovation: ಪ್ರೆಸಿಡೆನ್ಸಿ ವಿವಿಯಲ್ಲಿ ಐಸಿಎಆರ್ ಮತ್ತು ಐಐಎಚ್‌ಆರ್ ಸಹಯೋಗದಲ್ಲಿ ‘ಚಿಪ್ ಟು ಕ್ರಾಪ್’ ಹೆಸರಿನಲ್ಲಿ 24 ಗಂಟೆಗಳ ಹ್ಯಾಕಥಾನ್ ನಡೆಯಿತು. 30 ತಂಡಗಳು ಕೃಷಿ ಸಮಸ್ಯೆಗಳ ತಂತ್ರಜ್ಞಾನ ಪರಿಹಾರ ಆವಿಷ್ಕರಿಸಿದವು.
Last Updated 14 ಅಕ್ಟೋಬರ್ 2025, 20:02 IST
ಪ್ರೆಸಿಡೆನ್ಸಿ ವಿವಿ: ‘ಚಿಪ್ ಟು ಕ್ರಾಪ್’ ಹ್ಯಾಕಥಾನ್

ಬೆಂಗಳೂರು | ಕೆಟ್ಟು ನಿಂತ ಬಿಎಂಟಿಸಿ ಬಸ್‌; ಸಂಚಾರ ವ್ಯತ್ಯಯ

Traffic Disruption: ಇಕೋ ಸ್ಪೇಸ್ ಜಂಕ್ಷನ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆಟ್ಟು ನಿಂತ ಪರಿಣಾಮ ಮಾರತ್‌ಹಳ್ಳಿ-ಬೆಳ್ಳಂದೂರು ರಸ್ತೆಯಲ್ಲಿ ಭಾರೀ ದಟ್ಟಣೆ ಉಂಟಾಗಿ ವಾಹನ ಸವಾರರು ಗಂಟೆಗಳ ಕಾಲ ಪರದಾಡಿದರು.
Last Updated 14 ಅಕ್ಟೋಬರ್ 2025, 20:00 IST
ಬೆಂಗಳೂರು | ಕೆಟ್ಟು ನಿಂತ ಬಿಎಂಟಿಸಿ ಬಸ್‌; ಸಂಚಾರ ವ್ಯತ್ಯಯ
ADVERTISEMENT

ತೇಜಸ್ವಿ ಸೂರ್ಯ, ಪೈ ಚಿಂತನೆ ಆಘಾತಕಾರಿ: ರಾಮಲಿಂಗಾ ರೆಡ್ಡಿ

‘ಬಿಎಂಟಿಸಿ ಬೇಕಿಲ್ಲ, ಏಕಸ್ವಾಮ್ಯವೂ ಬೇಕಿಲ್ಲ’ ಮಾತಿಗೆ ರಾಮಲಿಂಗಾ ರೆಡ್ಡಿ ಆಕ್ಷೇಪ
Last Updated 14 ಅಕ್ಟೋಬರ್ 2025, 19:57 IST
ತೇಜಸ್ವಿ ಸೂರ್ಯ, ಪೈ ಚಿಂತನೆ ಆಘಾತಕಾರಿ: ರಾಮಲಿಂಗಾ ರೆಡ್ಡಿ

ಪೂಜೆ ನೆಪದಲ್ಲಿ ವಂಚನೆ: 485 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿ ಸೆರೆ

Spiritual Scam Arrest: ಮಾಟ ನಿವಾರಣೆ ಮತ್ತು ನಿಧಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ವೆಂಕಟರಮಣ ಅಲಿಯಾಸ್ ಲಕ್ಷ್ಮೀ ನಾರಾಯಣ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿ ₹53 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
Last Updated 14 ಅಕ್ಟೋಬರ್ 2025, 19:55 IST
ಪೂಜೆ ನೆಪದಲ್ಲಿ ವಂಚನೆ: 485 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿ ಸೆರೆ

ಸಮೀಕ್ಷೆಗೆ ಗೈರಾದರೆ ಶಿಸ್ತು ಕ್ರಮ; ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಹಾಜರಾಗದವರರ ವಿರುದ್ಧ ಕ್ರಮ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌
Last Updated 14 ಅಕ್ಟೋಬರ್ 2025, 19:51 IST
ಸಮೀಕ್ಷೆಗೆ ಗೈರಾದರೆ ಶಿಸ್ತು ಕ್ರಮ; ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌
ADVERTISEMENT
ADVERTISEMENT
ADVERTISEMENT