ಇಂಥ ಜ್ಞಾನದ ಬೆಳಕಿನೊಂದಿಗೆ ಬುದ್ಧ, ಬಸವಣ್ಣನವರು, ಶಂಕರರು, ರಾಮಾನುಜಚಾರ್ಯರು, ಮಧ್ವಾಚಾರ್ಯರು, ಸರ್ವಜ್ಞ, ಕನಕ, ಪುರಂದರರಂತಹ ದಾಸವರೇಣ್ಯರು, ಸಂತ ಕಬೀರ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ರವೀಂದ್ರನಾಥ ಟ್ಯಾಗೋರ್ ಅವರಂತಹ ದಾರ್ಶನಿಕರು, ಅರಿಸ್ಟಾಟಲ್ನಂತಹ ತತ್ವಜ್ಞಾನಿಗಳು, ಜನಪದರು, ತತ್ವಪದಕಾರರು ಜಗತ್ತನ್ನು ಬೆಳಗಿದ್ದಾರೆ.