ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

ಧಾರವಾಡ (ಜಿಲ್ಲೆ)

ADVERTISEMENT

ಹುಬ್ಬಳ್ಳಿ | ಪ್ಯಾಲೆಸ್ತೀನ್‌ ಧ್ವಜ ಹಿಡಿದವರ ವಿರುದ್ಧ ಪ್ರಕರಣ

Flag Controversy Hubballi: ಈದ್‌ ಮಿಲಾದ್‌ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಧ್ವಜ ಹಿಡಿದು ಸಂಚರಿಸುತ್ತಿದ್ದ ನಾಲ್ವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿಗಳಾದ ಮುಬಾರಕ್‌ ಮಾಮಾಜಿ
Last Updated 8 ಸೆಪ್ಟೆಂಬರ್ 2025, 3:03 IST
ಹುಬ್ಬಳ್ಳಿ | ಪ್ಯಾಲೆಸ್ತೀನ್‌ ಧ್ವಜ ಹಿಡಿದವರ ವಿರುದ್ಧ ಪ್ರಕರಣ

ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಆಯ್ಕೆ: ಮುಖ್ಯಮಂತ್ರಿಗೆ ಲೀಗಲ್ ನೋಟಿಸ್

Banuh Mustaq Notice: ಹುಬ್ಬಳ್ಳಿ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ
Last Updated 8 ಸೆಪ್ಟೆಂಬರ್ 2025, 3:01 IST
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಆಯ್ಕೆ: ಮುಖ್ಯಮಂತ್ರಿಗೆ ಲೀಗಲ್ ನೋಟಿಸ್

ಹುಬ್ಬಳ್ಳಿ | ಗಣಪನ ವಿಸರ್ಜನೆ: 17 ತಾಸು ಮೆರವಣಿಗೆ, ಕಿಕ್ಕಿರಿದ ಜನತೆ

ಶನಿವಾರ ಮಧ್ಯಾಹ್ನ ಹೊರಟ ಗಣಪನ ವಿಸರ್ಜನೆ ಆಗಿದ್ದು ಭಾನುವಾರ ಬೆಳಿಗ್ಗೆ
Last Updated 8 ಸೆಪ್ಟೆಂಬರ್ 2025, 3:00 IST
ಹುಬ್ಬಳ್ಳಿ | ಗಣಪನ ವಿಸರ್ಜನೆ: 17 ತಾಸು ಮೆರವಣಿಗೆ, ಕಿಕ್ಕಿರಿದ ಜನತೆ

ಧಾರವಾಡ | ಅಡ್ಡಾದಿಡ್ಡಿ ವಾಹನ ನಿಲುಗಡೆ: ಸಂಚಾರ ಸಂಕಷ್ಟ

ನಿಯಮ ಉಲ್ಲಂಘನೆ ಅವ್ಯಾಹತ; ಲೆಕ್ಕಕ್ಕಿಲ್ಲದಂತಾದ ಸೂಚನಾ ಫಲಕಗಳು
Last Updated 8 ಸೆಪ್ಟೆಂಬರ್ 2025, 2:59 IST
ಧಾರವಾಡ | ಅಡ್ಡಾದಿಡ್ಡಿ ವಾಹನ ನಿಲುಗಡೆ: ಸಂಚಾರ ಸಂಕಷ್ಟ

ವಿಧಾನ ಪರಿಷತ್‌ಗೆ ಜಕ್ಕಪ್ಪನವರ: ದಲಿತ ಚಳವಳಿಯ ಮೂಂಚೂಣಿ ನಾಯಕನಿಗೆ ಒಲಿದ ಪದವಿ

Dalit Leader FH Jakkappanavar: ಹುಬ್ಬಳ್ಳಿ: ದಲಿತ ಚಳವಳಿಯ ಮೂಂಚೂಣಿ ನಾಯಕ, ಶಿಕ್ಷಣ ತಜ್ಞ, ಕಾಂಗ್ರೆಸ್ ಮುಖಂಡ ಎಫ್‌.ಎಚ್‌. ಜಕ್ಕಪ್ಪನವರಗೆ ವಿಧಾನ ಪರಿಷತ್‌ ಸ್ಥಾನ ಒಲಿದಿದೆ. ನಗರದ ಹೆಗ್ಗೇರಿ ನಿವಾಸಿಯಾದ ಅವರು, ಬಿ.ಎ. ಪದವೀಧರರು
Last Updated 8 ಸೆಪ್ಟೆಂಬರ್ 2025, 2:58 IST
ವಿಧಾನ ಪರಿಷತ್‌ಗೆ ಜಕ್ಕಪ್ಪನವರ: ದಲಿತ ಚಳವಳಿಯ ಮೂಂಚೂಣಿ ನಾಯಕನಿಗೆ ಒಲಿದ ಪದವಿ

ಹುಬ್ಬಳ್ಳಿ | ಭಕ್ಷ್ಯ ಭೋಜನ; ಆಹಾರಪ್ರಿಯರಿಗೆ ರಸದೌತಣ

ವಾಣಿಜ್ಯ ನಗರಿಯಲ್ಲಿ ಕರ್ನಾಟಕದ ವೈವಿಧ್ಯಮಯ ಆಹಾರ ಪದಾರ್ಥಗಳ ಘಮಲು
Last Updated 8 ಸೆಪ್ಟೆಂಬರ್ 2025, 2:58 IST
ಹುಬ್ಬಳ್ಳಿ | ಭಕ್ಷ್ಯ ಭೋಜನ; ಆಹಾರಪ್ರಿಯರಿಗೆ ರಸದೌತಣ

ಅಕ್ರಮ ಗಣಿಗಾರಿಕೆ: ವಸೂಲಾತಿ ಕಮಿಷನರ್‌ ನೇಮಕಕ್ಕೆ ಒತ್ತಾಯ

ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟ ವಸೂಲಾತಿಗೆ (ರಿಕವರಿ) ಕಮಿಷನರ್‌ ನೇಮಿಸಲು ತಕ್ಷಣ ಕ್ರಮ ವಹಿಸಬೇಕು‘ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಸರ್ಕಾರಕ್ಕೆ ಒತ್ತಾಯಿಸಿದರು.
Last Updated 7 ಸೆಪ್ಟೆಂಬರ್ 2025, 20:53 IST
ಅಕ್ರಮ ಗಣಿಗಾರಿಕೆ: ವಸೂಲಾತಿ ಕಮಿಷನರ್‌ ನೇಮಕಕ್ಕೆ ಒತ್ತಾಯ
ADVERTISEMENT

ಬಿಆರ್‌ಟಿಎಸ್ ಮಾರ್ಗ: ಲಘು ವಾಹನ ಸಂಚಾರಕ್ಕೆ ಮನವಿ

ಹೊಸೂರು ಕ್ರಾಸ್‌ ಬಿಆರ್‌ಟಿಎಸ್ ನಿಲ್ದಾಣದಿಂದ ಧಾರವಾಡದವರೆಗೆ ಚಿಗರಿ ಬಸ್‌ನಲ್ಲಿ ಸಂಚರಿಸಿದ ಸಚಿವ ಸಂತೋಷ ಲಾಡ್
Last Updated 7 ಸೆಪ್ಟೆಂಬರ್ 2025, 7:28 IST
ಬಿಆರ್‌ಟಿಎಸ್ ಮಾರ್ಗ: ಲಘು ವಾಹನ ಸಂಚಾರಕ್ಕೆ ಮನವಿ

1921ರ ಗೋಲಿಬಾರ್‌: ಅಸಹಕಾರ ಚಳವಳಿ; ಶತಮಾನದ ನೆನಪು

ಹುತಾತ್ಮರಾದ ಮೂವರು
Last Updated 7 ಸೆಪ್ಟೆಂಬರ್ 2025, 7:27 IST
1921ರ ಗೋಲಿಬಾರ್‌: ಅಸಹಕಾರ ಚಳವಳಿ; ಶತಮಾನದ ನೆನಪು

ಗಣೇಶ ಹಬ್ಬಕ್ಕೆ ಸಂಭ್ರಮದ ತೆರೆ: ಭಾವುಕ ಭಕ್ತಗಣ, ಗಣಪಗೆ ಅದ್ದೂರಿ ವಿದಾಯ

ಬೆಳಗಿನ ಜಾವದವರೆಗೂ ನಡೆದ ವಿಸರ್ಜನಾ ಮೆರವಣಿಗೆ, ರಾತ್ರಿ 10ಕ್ಕೆ ಡಿಜೆ ಬಂದ್‌
Last Updated 7 ಸೆಪ್ಟೆಂಬರ್ 2025, 7:27 IST
ಗಣೇಶ ಹಬ್ಬಕ್ಕೆ ಸಂಭ್ರಮದ ತೆರೆ: ಭಾವುಕ ಭಕ್ತಗಣ, ಗಣಪಗೆ ಅದ್ದೂರಿ ವಿದಾಯ
ADVERTISEMENT
ADVERTISEMENT
ADVERTISEMENT