<p><strong>ಭಾಗ್ಯಗಳ ಹರಿಕಾರ</strong></p><p>ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಅನುಕೂಲವಾಗಲಿದೆ. ಎಷ್ಟೋ ಬಡ ಕಾರ್ಮಿಕರು ಕೆಲಸಕ್ಕಾಗಿ ಬೇರೆ ಊರುಗಳಿಗೆ ಹೋಗುತ್ತಿದ್ದರು. ಅವರ ದುಡಿಮೆಯ ಕೆಲ ಭಾಗ ಬಸ್ ಚಾರ್ಜ್ಗೆ ಹೋಗುತ್ತಿತ್ತು. ಈಗ ಅದು ಉಳಿತಾಯವಾಗಲಿದೆ. ಗೃಹಲಕ್ಷ್ಮಿಯಡಿ ₹ 2ಸಾವಿರದಿಂದ ಅನುಕೂಲವಾಗಲಿದೆ. ಭಾಗ್ಯಗಳ ಹರಿಕಾರ ಎನ್ನುವುದನ್ನು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ.</p>.<p><strong>– ರೇಣುಕಾ ಮಡ್ಡಿಮನಿ, ಮಹಾಲಿಂಗಪುರ</strong></p><p>ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ</p><p>ದುಡಿಯಲಿಕ್ಕೆ ಆಗದ ವಯಸ್ಸಿನಲ್ಲಿರುವವರಿಗೆ ಬಹಳ ಅನುಕೂಲ ಆಗಲಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಲಿದ್ದಾರೆ. ಕುಟುಂಬ ನಿರ್ವಹಣೆ ಸರಳವಾಗಲಿದೆ. ಬಸ್ ಪ್ರಯಾಣ ಉಚಿತ ಮಾಡಿರುವುದರಿಂದಲೂ ಅನುಕೂಲವಾಗಲಿದೆ.</p><p><strong>– ಗೌರವ ತುಂಬರಮಟ್ಟಿ, ನವನಗರ</strong></p><p><strong>ನುಡಿದಂತೆ ನಡೆದ ಸರ್ಕಾರ</strong></p><p>ಬಡ, ಮಧ್ಯಮ ವರ್ಗಗಳ ಜನರಿಗೆ ಬಹಳ ಅನುಕೂಲವಾಗಲಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಇದನ್ನು ಸಹಿಸದ ಕೆಲವರು ಬಿಟ್ಟಿ ಭಾಗ್ಯಗಳೆಂದು ಟೀಕೆ ಮಾಡುತ್ತಿದ್ದಾರೆ. ಅವರೊಮ್ಮೆ ಬಡವರ ಜೀವನವನ್ನು ನೋಡಬೇಕು. ಆಗ ಅವರಿಗೆ ಬಡವರ ಸಂಕಷ್ಟ ಅರ್ಥವಾಗುತ್ತದೆ</p><p><strong>-ರಕ್ಷಿತಾ ಈಟಿ ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಗ್ಯಗಳ ಹರಿಕಾರ</strong></p><p>ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಅನುಕೂಲವಾಗಲಿದೆ. ಎಷ್ಟೋ ಬಡ ಕಾರ್ಮಿಕರು ಕೆಲಸಕ್ಕಾಗಿ ಬೇರೆ ಊರುಗಳಿಗೆ ಹೋಗುತ್ತಿದ್ದರು. ಅವರ ದುಡಿಮೆಯ ಕೆಲ ಭಾಗ ಬಸ್ ಚಾರ್ಜ್ಗೆ ಹೋಗುತ್ತಿತ್ತು. ಈಗ ಅದು ಉಳಿತಾಯವಾಗಲಿದೆ. ಗೃಹಲಕ್ಷ್ಮಿಯಡಿ ₹ 2ಸಾವಿರದಿಂದ ಅನುಕೂಲವಾಗಲಿದೆ. ಭಾಗ್ಯಗಳ ಹರಿಕಾರ ಎನ್ನುವುದನ್ನು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ.</p>.<p><strong>– ರೇಣುಕಾ ಮಡ್ಡಿಮನಿ, ಮಹಾಲಿಂಗಪುರ</strong></p><p>ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ</p><p>ದುಡಿಯಲಿಕ್ಕೆ ಆಗದ ವಯಸ್ಸಿನಲ್ಲಿರುವವರಿಗೆ ಬಹಳ ಅನುಕೂಲ ಆಗಲಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಲಿದ್ದಾರೆ. ಕುಟುಂಬ ನಿರ್ವಹಣೆ ಸರಳವಾಗಲಿದೆ. ಬಸ್ ಪ್ರಯಾಣ ಉಚಿತ ಮಾಡಿರುವುದರಿಂದಲೂ ಅನುಕೂಲವಾಗಲಿದೆ.</p><p><strong>– ಗೌರವ ತುಂಬರಮಟ್ಟಿ, ನವನಗರ</strong></p><p><strong>ನುಡಿದಂತೆ ನಡೆದ ಸರ್ಕಾರ</strong></p><p>ಬಡ, ಮಧ್ಯಮ ವರ್ಗಗಳ ಜನರಿಗೆ ಬಹಳ ಅನುಕೂಲವಾಗಲಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಇದನ್ನು ಸಹಿಸದ ಕೆಲವರು ಬಿಟ್ಟಿ ಭಾಗ್ಯಗಳೆಂದು ಟೀಕೆ ಮಾಡುತ್ತಿದ್ದಾರೆ. ಅವರೊಮ್ಮೆ ಬಡವರ ಜೀವನವನ್ನು ನೋಡಬೇಕು. ಆಗ ಅವರಿಗೆ ಬಡವರ ಸಂಕಷ್ಟ ಅರ್ಥವಾಗುತ್ತದೆ</p><p><strong>-ರಕ್ಷಿತಾ ಈಟಿ ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>