ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ: ಬರಡು ಭೂಮಿಗೆ ಮರುಜೀವದ ಯತ್ನ

ರಾಜ್ಯದಲ್ಲಿ ಮೊದಲ ಬಾರಿಗೆ ಮನರೇಗಾ ಯೋಜನೆಯಡಿ ಪ್ರಯೋಗ
ಬಸವರಾಜ ಹವಾಲ್ದಾರ‌
Published : 27 ಜೂನ್ 2025, 23:49 IST
Last Updated : 27 ಜೂನ್ 2025, 23:49 IST
ಫಾಲೋ ಮಾಡಿ
Comments
ಭೂಮಿ ಸವಳು ಜವಳಾಗಿರುವುದರಿಂದ ರೈತರು ಸಂಕಷ್ಟ. ಈ ಯೋಜನೆಯಿಂದ ಬರಡಾಗಿದ್ದ ಭೂಮಿಯಲ್ಲಿ ಹಸಿರು ನಳನಳಿಸಲಿದೆ. ರೈತರಿಗೂ ಆರ್ಥಿಕ ಬಲ ಬರಲಿದೆ.
–ಶಶಿಧರ ಕುರೇರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯ ಹೊಲವೊಂದರಲ್ಲಿ ಸವುಳು ಜವಳಾಗಿರುವ ಭೂಮಿಯಲ್ಲಿ ಸವುಳು ತೆಗೆಯಲು ಬಸಿಗಾಲುವೆ ನಿರ್ಮಿಸುತ್ತಿರುವುದು
ಬಾಗಲಕೋಟೆ ಜಿಲ್ಲೆಯ ಹೊಲವೊಂದರಲ್ಲಿ ಸವುಳು ಜವಳಾಗಿರುವ ಭೂಮಿಯಲ್ಲಿ ಸವುಳು ತೆಗೆಯಲು ಬಸಿಗಾಲುವೆ ನಿರ್ಮಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT