<p><strong>ತೆಕ್ಕಲಕೋಟೆ</strong>: ಸಮೀಪದ ಎಂ.ಸೂಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 39ನೇ ಮಹಾಸಭೆ ಶನಿವಾರ ನಡೆಯಿತು.</p>.<p>2024-25ನೇ ಸಾಲಿಗೆ ₹ 2.48 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಅಧ್ಯಕ್ಷ ಎಸ್.ಎಂ. ಬಸವ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಘದ ಸಿಇಒ ಕೆ.ಎಂ ಮಹಾಬಲೇಶ್ವರ ಸ್ವಾಮಿ ಲೆಕ್ಕಪತ್ರ ಮಂಡಿಸಿ ಸಂಘವು 582 ಸದಸ್ಯರನ್ನು ಹೊಂದಿದೆ.</p>.<p>ಷೇರುಬಂಡವಾಳ 58.23 ಲಕ್ಷ, ಸಂಘದ ಉಳಿತಾಯ ₹4.85 ಲಕ್ಷ, 582 ಜನರಿಗೆ ₹4.32 ಕೋಟಿ ನೀಡಿದೆ.<br /> ಸಂಘವನ್ನು 2024-25ನೇ ಸಾಲಿನಿಂದ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಲ್ಲಿ ಇ-ಫ್ಯಾಕ್ಸ್ ಎಂದು ಘೋಷಣೆ ಮಾಡಿದೆ ಎಂದು ತಿಳಿಸಿದರು.<br /> ಗ್ರಾಮಸ್ಥ ಬಿ.ಮಲ್ಲಿಕಾರ್ಜುನ ಮಾತನಾಡಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಅಡುಗೆಎಣ್ಣೆ, ಉಪ್ಪು ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.</p>.<p>ಉಪಾಧ್ಯಕ್ಷೆ ಕೆ.ಈರಮ್ಮ ನಿರ್ದೇಶಕರಾದ ಡಿ.ಕೆ ಪದ್ಮನಾಭರಾವು, ಕೆ.ನಾಗರಾಜಪ್ಪ, ಎಂ. ಮಾರೆಣ್ಣ, ಬಾಗೋಡಿ ಶರಣಪ್ಪ, ಎಲ್.ಪಂಪನಗೌಡ, ಜಿ.ಫಕ್ಕೀರಪ್ಪ, ಎನ್.ಹಂಪಮ್ಮ, ಹುಲುಗಪ್ಪ ಮಣ್ಣೂರು, ತಿಮ್ಮಪ್ಪ ದಮ್ಮೂರು, ಹುಲುಗಪ್ಪ, ಎನ್ ಬಾಲಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಸಮೀಪದ ಎಂ.ಸೂಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 39ನೇ ಮಹಾಸಭೆ ಶನಿವಾರ ನಡೆಯಿತು.</p>.<p>2024-25ನೇ ಸಾಲಿಗೆ ₹ 2.48 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಅಧ್ಯಕ್ಷ ಎಸ್.ಎಂ. ಬಸವ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಘದ ಸಿಇಒ ಕೆ.ಎಂ ಮಹಾಬಲೇಶ್ವರ ಸ್ವಾಮಿ ಲೆಕ್ಕಪತ್ರ ಮಂಡಿಸಿ ಸಂಘವು 582 ಸದಸ್ಯರನ್ನು ಹೊಂದಿದೆ.</p>.<p>ಷೇರುಬಂಡವಾಳ 58.23 ಲಕ್ಷ, ಸಂಘದ ಉಳಿತಾಯ ₹4.85 ಲಕ್ಷ, 582 ಜನರಿಗೆ ₹4.32 ಕೋಟಿ ನೀಡಿದೆ.<br /> ಸಂಘವನ್ನು 2024-25ನೇ ಸಾಲಿನಿಂದ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಲ್ಲಿ ಇ-ಫ್ಯಾಕ್ಸ್ ಎಂದು ಘೋಷಣೆ ಮಾಡಿದೆ ಎಂದು ತಿಳಿಸಿದರು.<br /> ಗ್ರಾಮಸ್ಥ ಬಿ.ಮಲ್ಲಿಕಾರ್ಜುನ ಮಾತನಾಡಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಅಡುಗೆಎಣ್ಣೆ, ಉಪ್ಪು ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.</p>.<p>ಉಪಾಧ್ಯಕ್ಷೆ ಕೆ.ಈರಮ್ಮ ನಿರ್ದೇಶಕರಾದ ಡಿ.ಕೆ ಪದ್ಮನಾಭರಾವು, ಕೆ.ನಾಗರಾಜಪ್ಪ, ಎಂ. ಮಾರೆಣ್ಣ, ಬಾಗೋಡಿ ಶರಣಪ್ಪ, ಎಲ್.ಪಂಪನಗೌಡ, ಜಿ.ಫಕ್ಕೀರಪ್ಪ, ಎನ್.ಹಂಪಮ್ಮ, ಹುಲುಗಪ್ಪ ಮಣ್ಣೂರು, ತಿಮ್ಮಪ್ಪ ದಮ್ಮೂರು, ಹುಲುಗಪ್ಪ, ಎನ್ ಬಾಲಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>