ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದಾರಿ ಗಣಿಗಾರಿಕೆ ವಿರೋಧಿಸಿದ್ದ ಅರಣ್ಯ ಇಲಾಖೆ

Published : 15 ಜೂನ್ 2024, 23:56 IST
Last Updated : 15 ಜೂನ್ 2024, 23:56 IST
ಫಾಲೋ ಮಾಡಿ
Comments
ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಯೋಜನಾ ವಿವರ 
ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಯೋಜನಾ ವಿವರ 
ಕೆಐಒಸಿಎಲ್‌ ಗಣಿಗಾರಿಕೆಗೆ ಅನುಮತಿ ನೀಡದಂತೆ ಅರಣ್ಯ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಿದ್ದೂ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ಹೇಗೆ ಸಾಧ್ಯ?
ಶ್ರೀಶೈಲ ಆಲದಹಳ್ಳಿ ಜನಸಂಗ್ರಾಮ ಪರಿಷತ್‌
ತೀರ್ಮಾನ ಕೈಗೊಳ್ಳುವ ಅಧಿಕಾರ ಅಧಿಕಾರಿಗಳಿಗೆ ಇರುವುದಿಲ್ಲ. ಅದೇನಿದ್ದರೂ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ನಿರ್ಧಾರಗಳ ಬಗ್ಗೆ ಸರ್ಕಾರದ ಹಂತದಲ್ಲೇ ಪರಿಶೀಲಿಸಬೇಕು.
– ಚಂದ್ರಶೇಖರ ನಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವೃತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT