ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ: ಹಣ ಠೇವಣಿ ಇಟ್ಟರೆ ಮೋತಿ ಬ್ರಿಡ್ಜ್‌!

ಬಳ್ಳಾರಿ ನಗರದ ಬಹುಕಾಲದ ಬೇಡಿಕೆಯ ಕುರಿತು ರೈಲ್ವೆ ಇಲಾಖೆಯ ಉತ್ತರ
Published : 6 ಡಿಸೆಂಬರ್ 2025, 3:11 IST
Last Updated : 6 ಡಿಸೆಂಬರ್ 2025, 3:11 IST
ಫಾಲೋ ಮಾಡಿ
Comments
ಮೋತಿ ವೃತ್ತದ ಆರ್‌ಒಬಿ ಅಗಲೀಕರಣ ಅತ್ಯಗತ್ಯ. ಇದರ ಬಗ್ಗೆ ರೈಲ್ವೆ ಹೋರಾಟಗಾರರು ಹಲವುಬಾರಿ ಮನವಿ ಮಾಡಿದ್ದೇವೆ. ಸರ್ಕಾರ ಅಗತ್ಯವಿರುವ ಹಣ ಠೇವಣಿ ಇಟ್ಟು ಆದಷ್ಟು ಬೇಗ ಸೇತುವೆ ನಿರ್ಮಿಸಲು ಮುಂದಡಿ ಇಡಬೇಕು. 
– ಮಹೇಶ್ವರ ಸ್ವಾಮಿ, ಮುಖಂಡರು, ರೈಲ್ವೆ ಕ್ರಿಯಾ ಸಮಿತಿ, ಬಳ್ಳಾರಿ 
ಈ ಬಗ್ಗೆ ನಾನು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಕೆಎಂಇಆರ್‌ಸಿ ಅನುದಾನದಲ್ಲಿ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಶೀಘ್ರವೇ ಮೋತಿ ರೈಲ್ವೆ ಸೇತುವೆ ವಿಸ್ತರಣೆಯಾಗಲಿದೆ. 
ಇ. ತುಕಾರಾಂ, ಬಳ್ಳಾರಿ–ವಿಜಯನಗರ ಸಂಸದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT