ಭಾನುವಾರ, 15 ಮಾರ್ಚ್ 2026
×
ADVERTISEMENT

ಬಳ್ಳಾರಿ | ಎನ್‌ಎಂಡಿಸಿ: ಸಾವಿರಾರು ಟನ್‌ ಅದಿರು ಕಳ್ಳತನ; ಮಹತ್ವದ ಸಂಗತಿಗಳು ಬಯಲು

20 ಟನ್‌ ಅಕ್ರಮ ಸಾಗಣೆ ತನಿಖೆ ವೇಳೆ ಮಹತ್ವದ ಸಂಗತಿಗಳು ಬಯಲು
Published : 9 ಫೆಬ್ರುವರಿ 2026, 0:30 IST
Last Updated : 9 ಫೆಬ್ರುವರಿ 2026, 0:30 IST
ADVERTISEMENT
ಫಾಲೋ ಮಾಡಿ
Comments
ಕಾರ್ಖಾನೆಗಳಿಂದ 2 ಸಾವಿರ ಟನ್ ಅದಿರು ಜಪ್ತಿ | ಪ್ರಮುಖ ಆರೋಪಿಗಾಗಿ ಮುಂದುವರಿದ ಶೋಧ | ನಿಗಾ ವ್ಯವಸ್ಥೆಯಿದ್ದರೂ ಸಾಗಣೆ ಬಗ್ಗೆಯೇ ಅನುಮಾನ
ಅದಿರು ಸಾಗಣೆಯಲ್ಲಿ ಅಕ್ರಮ ಸಾಧ್ಯತೆ ಇದೆ. ಸದ್ಯ ಭಾರೀ ಪ್ರಮಾಣದ ಅದಿರು ವಶಕ್ಕೆ ಪಡೆಯಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಸುಮನ್‌ ಡಿ.ಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳ್ಳಾರಿ 
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಷಿ ವರದಿ ಅನುಷ್ಠಾನದಿಂದ ತಪ್ಪಿಸಿಕೊಳ್ಳಲು ಎನ್‌ಎಂಡಿಸಿ ಗಣಿಯಲ್ಲಿ ಎಲ್ಲ ಕೆಲಸಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ಅಕ್ರಮಗಳನ್ನು ನಡೆಸಿದೆ.
ಇ.ತುಕಾರಾಂ ಬಳ್ಳಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT