ಕಾರ್ಖಾನೆಗಳಿಂದ 2 ಸಾವಿರ ಟನ್ ಅದಿರು ಜಪ್ತಿ | ಪ್ರಮುಖ ಆರೋಪಿಗಾಗಿ ಮುಂದುವರಿದ ಶೋಧ | ನಿಗಾ ವ್ಯವಸ್ಥೆಯಿದ್ದರೂ ಸಾಗಣೆ ಬಗ್ಗೆಯೇ ಅನುಮಾನ
ಅದಿರು ಸಾಗಣೆಯಲ್ಲಿ ಅಕ್ರಮ ಸಾಧ್ಯತೆ ಇದೆ. ಸದ್ಯ ಭಾರೀ ಪ್ರಮಾಣದ ಅದಿರು ವಶಕ್ಕೆ ಪಡೆಯಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಸುಮನ್ ಡಿ.ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳ್ಳಾರಿ
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಷಿ ವರದಿ ಅನುಷ್ಠಾನದಿಂದ ತಪ್ಪಿಸಿಕೊಳ್ಳಲು ಎನ್ಎಂಡಿಸಿ ಗಣಿಯಲ್ಲಿ ಎಲ್ಲ ಕೆಲಸಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ಅಕ್ರಮಗಳನ್ನು ನಡೆಸಿದೆ.