ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಜ್ಯದಾದ್ಯಂತ 1,918 ಕೃಷಿ ಹೊಂಡ ನಿರ್ಮಾಣ: ₹ 50 ಕೋಟಿ ಅನುದಾನ ಬಾಕಿ

2024–25ನೇ ಸಾಲಿನಲ್ಲಿ ತುಮಕೂರು, ಮಂಡ್ಯ, ಕೋಲಾರ ಮುಂಚೂಣಿ; ಬೀದರ್‌, ಉತ್ತರ ಕನ್ನಡ, ಉಡುಪಿ ನಿರಾಸಕ್ತಿ
Published : 3 ಜನವರಿ 2025, 7:29 IST
Last Updated : 3 ಜನವರಿ 2025, 7:29 IST
ಫಾಲೋ ಮಾಡಿ
Comments
ಕೃಷಿ ಹೊಂಡ ಪ್ಯಾಕೇಜ್ ಮಾದರಿಯ ಕಾರ್ಯಕ್ರಮ. ವಿವಿಧ ಹಂತಗಳಲ್ಲಿ ಅನುದಾನ ಬಿಡುಗಡೆಯಾಗುತ್ತದೆ. ಹೊಂಡಕ್ಕೆ ತಂತಿ ಬೇಲಿ ಆದ ಬಳಿಕವೇ ಅದು ಪರಿಪೂರ್ಣ. ನಂತರವಷ್ಟೇ ಪೂರ್ಣ ಅನುದಾನ ಸಿಗುತ್ತದೆ.
–ಡಾ ಸೋಮಸುಂದರ್‌, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT