ಈ ಸಂದರ್ಭದಲ್ಲಿ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ, ಮೆಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಡಿಡಿಕೆಹಳ್ಳಿ ಆಂಜಿನಪ್ಪ, ಗೂಳ್ಯ ಮುಖಂಡರಾದ ಗೋಪಾಲರೆಡ್ಡಿ, ನಾರಾಯಣಸ್ವಾಮಿ, ಹನುಮಣ್ಣ, ಬಸವೇಗೌಡ, ಹನುಮಂತೇಗೌಡ, ಗಂಗರಾಜು, ಮಾಚಗೊಂಡನಹಳ್ಳಿ ಮುಖಂಡರಾದ ಕೃಷ್ಣಪ್ಪ, ಮಂಜುನಾಥ್, ಶ್ರೀನಿವಾಸ್, ಮುನೇಗೌಡ, ಊದನಹಳ್ಳಿ ಮುಖಂಡರಾದ ಶಾಮಣ್ಣ, ಅಪ್ಪಯಣ್ಣ, ಶಶಿಧರ್ ಮುಕ್ಕೇನಹಳ್ಳಿ ಮುಖಂಡರಾದ ಕುಮಾರ್, ನಾರಾಯಣಪ್ಪ, ಕೃಷ್ಣಪ್ಪ, ಮುನಿಆಂಜಿನಪ್ಪ, ಓಬಳಪ್ಪ, ಚನ್ನಪ್ಪ ಇದ್ದರು.