ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಸಮಯಕ್ಕೆ ಬರಲಿ ಬಸ್‌, ಅರ್ಧದಲ್ಲೇ ನಿಲ್ಲದೇ ಇರಲಿ

ಈ ಶೈಕ್ಷಣಿಕ ಸಾಲಿನಲ್ಲಾದರೂ ಸಮಸ್ಯೆ ಬಗೆಹರಿಯಲಿ; ವಿದ್ಯಾರ್ಥಿಗಳ ಕೂಗು
Published : 10 ಜೂನ್ 2024, 4:33 IST
Last Updated : 10 ಜೂನ್ 2024, 4:33 IST
ಫಾಲೋ ಮಾಡಿ
Comments
ಬಸ್ ಹತ್ತಲು ವಿದ್ಯಾರ್ಥಿಗಳ ನೂಕು ನುಗ್ಗಲು (ಸಂಗ್ರಹ ಚಿತ್ರ)
ಬಸ್ ಹತ್ತಲು ವಿದ್ಯಾರ್ಥಿಗಳ ನೂಕು ನುಗ್ಗಲು (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಮಯಕ್ಕೆ ಬಾರದ ಹಾಗೂ ಹೆಚ್ಚುವರಿ ಬಸ್‌ಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)  
ದೊಡ್ಡಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಮಯಕ್ಕೆ ಬಾರದ ಹಾಗೂ ಹೆಚ್ಚುವರಿ ಬಸ್‌ಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)  
ಇಲ್ಲಿ ಬಸ್‌ ಜರೂರಾಗಿಬೇಕು
ಶಾಲಾ–ಕಾಲೇಜು ಸಮಯಕ್ಕೆ ಹೋದಾಣಿಕೆ ಆಗುವಂತೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್‌ ಸೌಲಭ್ಯ ಅತ್ಯಗತ್ಯ ಇರುವ ಮಾರ್ಗಳೆಂದರೆ ತಾಲ್ಲೂಕು ಕೇಂದ್ರದ ಗಡಿ ಭಾಗದ ಸಾಸಲು ಹೋಬಳಿಯ ಮಂಚೇನಹಳ್ಳಿಶ್ರೀರಾಮನಹಳ್ಳಿಆರೂಢಿ ಅಮಲಗುಂಟೆ ಹೊಸಕೋಟೆ ಗುಂಡಮಗೆರೆ ತೂಬಗೆರೆ ಹೋಬಳಿಯ ಲಗುಮೇನಹಳ್ಳಿ ಸಾಧುಮಠ ಎಸ್‌.ನಾಗೇನಹಳ್ಳಿ ಮೇಳೆಕೋಟೆ ದೊಡ್ಡಬೆಳವಂಗಲ ಹೋಬಳಿಯ ಕನಕೇನಹಳ್ಳಿ ಕಾಡತಿಪ್ಪೂರು ಭಕ್ತರಹಳ್ಳಿ ಕಾಮನ ಅಗ್ರಹಾರ ಮಧುರೆ ಹೋಬಳಿ ಹೊನ್ನಾವಾರ ಪುರುಷನಹಳ್ಳಿ ರಾಮದೇವನಹಳ್ಳಿ ಕುಕ್ಕನಹಳ್ಳಿ ಕಾಡನೂರು.
ರಶ್ಮಿತಾ
ರಶ್ಮಿತಾ
ಎನ್.ಅರುಣ್ ಕುಮಾರ್‌
ಎನ್.ಅರುಣ್ ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT