ಬಸ್ ಹತ್ತಲು ವಿದ್ಯಾರ್ಥಿಗಳ ನೂಕು ನುಗ್ಗಲು (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಬಾರದ ಹಾಗೂ ಹೆಚ್ಚುವರಿ ಬಸ್ಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)
ಇಲ್ಲಿ ಬಸ್ ಜರೂರಾಗಿಬೇಕು
ಶಾಲಾ–ಕಾಲೇಜು ಸಮಯಕ್ಕೆ ಹೋದಾಣಿಕೆ ಆಗುವಂತೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್ ಸೌಲಭ್ಯ ಅತ್ಯಗತ್ಯ ಇರುವ ಮಾರ್ಗಳೆಂದರೆ ತಾಲ್ಲೂಕು ಕೇಂದ್ರದ ಗಡಿ ಭಾಗದ ಸಾಸಲು ಹೋಬಳಿಯ ಮಂಚೇನಹಳ್ಳಿಶ್ರೀರಾಮನಹಳ್ಳಿಆರೂಢಿ ಅಮಲಗುಂಟೆ ಹೊಸಕೋಟೆ ಗುಂಡಮಗೆರೆ ತೂಬಗೆರೆ ಹೋಬಳಿಯ ಲಗುಮೇನಹಳ್ಳಿ ಸಾಧುಮಠ ಎಸ್.ನಾಗೇನಹಳ್ಳಿ ಮೇಳೆಕೋಟೆ ದೊಡ್ಡಬೆಳವಂಗಲ ಹೋಬಳಿಯ ಕನಕೇನಹಳ್ಳಿ ಕಾಡತಿಪ್ಪೂರು ಭಕ್ತರಹಳ್ಳಿ ಕಾಮನ ಅಗ್ರಹಾರ ಮಧುರೆ ಹೋಬಳಿ ಹೊನ್ನಾವಾರ ಪುರುಷನಹಳ್ಳಿ ರಾಮದೇವನಹಳ್ಳಿ ಕುಕ್ಕನಹಳ್ಳಿ ಕಾಡನೂರು.