ಜಾಗೃತಿ ಕಾರ್ಯಕ್ರಮವನ್ನು ನಗರಸಭೆ ಸದಸ್ಯ ಪದ್ಮನಾಭ ಉದ್ಘಾಟಿಸಿದರು. ಕೆಪಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗುರುನಾಥ, ಟಿಎಲ್ಎಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ನಟರಾಜು, ಕೆಐಡಿಬಿ ನೋಡಲ್ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಚಿತ್ರಾಲಗುಣ, ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜೇಶ್,ಬೆಸ್ಕಾಂ ಸಹಾಯಕ ಎಂಜಿನಿಯರ್ ಉಮಾಶಂಕರ್,ಟಿಎಲ್ಎಂ ಶಾಖೆಯ ಪ್ರಭಾರ ಕಿರಿಯ ಎಂಜನೀಯರ್ ಮಲ್ಲಿಕಾರ್ಜುನ ಇದ್ದರು.