ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆ ಇಂದಿನಿಂದ

ರವಿಕುಮಾರ ಹುಲಕುಂದ
Published : 10 ನವೆಂಬರ್ 2025, 2:16 IST
Last Updated : 10 ನವೆಂಬರ್ 2025, 2:16 IST
ಫಾಲೋ ಮಾಡಿ
Comments
ಮರಡಿ ಬಸವೇಶ್ವರ ಮಹಾದ್ವಾರ.
ಮರಡಿ ಬಸವೇಶ್ವರ ಮಹಾದ್ವಾರ.
ಮರಡಿ ಬಸವೇಶ್ವರ ಗದ್ದುಗೆ.
ಮರಡಿ ಬಸವೇಶ್ವರ ಗದ್ದುಗೆ.
ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕುಸ್ತಿ ಪಟುಗಳಿಂದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತದೆ. ಈ ವರ್ಷವೂ ಕುಸ್ತಿ ಆಯೋಜಿಸಲಾಗಿದೆ
ರಾಮಲಿಂಗ ಕುಡಸೋಮಣ್ಣವರ ಕುಸ್ತಿ ಸಂಯೋಜಕ
ಜಾತ್ರೆಯಲ್ಲಿ ಕೃಷಿಮೇಳ ಜಾನುವಾರ ಜಾತ್ರೆ ಆಯೋಜಿಸಲಾಗಿದೆ. ನಾಡಿನ ರೈತರು ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಿದ್ದು ಮಾದರಿ ಕೃಷಿಮೇಳ ಜಾನುವಾರ ಜಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಮಹೇಶ ಬೆಲ್ಲದ ಕೃಷಿಮೇಳ ಆಯೋಜಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT