ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಭತ್ತಕ್ಕೆ ಬೆಂಬಿಡದ ಬಳ್ಳಾರಿ ನಾಲೆ ‘ಭೂತ’

1,200 ಎಕರೆ ಜವುಗು, ಎರಡು ಬಾರಿ ಬಿತ್ತಿದರೂ ನಾಶವಾದ ಬೆಳೆ, ಹಿಂಗಾರಿಗೂ ಸಿಗುವುದಿಲ್ಲ ಪರಿಹಾರ
Published : 8 ಸೆಪ್ಟೆಂಬರ್ 2025, 1:47 IST
Last Updated : 8 ಸೆಪ್ಟೆಂಬರ್ 2025, 1:47 IST
ಫಾಲೋ ಮಾಡಿ
Comments
ಬೆಳಗಾವಿ ಹೊರವಲಯದ ಭತ್ತದ ಗದ್ದೆಯಲ್ಲಿ ಪಾಚಿ ಬೆಳೆದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರು
ಬೆಳಗಾವಿ ಹೊರವಲಯದ ಭತ್ತದ ಗದ್ದೆಯಲ್ಲಿ ಪಾಚಿ ಬೆಳೆದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರು
ಬಳ್ಳಾರಿ ನಾಲೆ ಹೂಳು ತೆಗೆದರೆ ನೀರು ಸರಾಗವಾಗಿ ಹರಿಯುತ್ತದೆ. ನಮಗೆ ನಷ್ಟದ ಪರಿಹಾರ ಬೇಕಿಲ್ಲ. ಹೂಳು ತೆಗೆಯುವುದು ಬೇಕಿದೆ. ಪರಿಹಾರ ಕೊಟ್ಟು ಮೊಸಳೆ ಕಣ್ಣೀರು ಸುರಿಸಿದರೆ ಪ್ರಯೋಜನವಿಲ್ಲ
–ರಾಜು ಮರವೆ ರೈತ ಮುಖಂಡ
ಬಳ್ಳಾರಿ ನಾಲೆ ಹೂಳು ತೆಗೆದರೆ ನೀರು ಸರಾಗವಾಗಿ ಹರಿಯುತ್ತದೆ. ನಮಗೆ ನಷ್ಟದ ಪರಿಹಾರ ಬೇಕಿಲ್ಲ. ಹೂಳು ತೆಗೆಯುವುದು ಬೇಕಿದೆ. ಪರಿಹಾರ ಕೊಟ್ಟು ಮೊಸಳೆ ಕಣ್ಣೀರು ಸುರಿಸಿದರೆ ಪ್ರಯೋಜನವಿಲ್ಲ
–ರಾಜು ಮರವೆ ರೈತ ಮುಖಂಡ
ಬಳ್ಳಾರಿ ನಾಲೆಯ ಸುತ್ತಲಿನ ಜಮೀನುಗಳನ್ನು ಬಂಜರು ಮಾಡುವ ಹುನ್ನಾರ ನಡೆದಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ತೋರುತ್ತಿರುವ ಅಸಡ್ಡೆ ಕಂಡರೆ ಇದು ಸಂಶಯ ಬರುತ್ತದೆ. ಇದು ಕೃಷಿ ಯೋಗ್ಯವಾಗಿಲ್ಲ ಎಂದು ಸಾಬೀತು ಮಾಡಲು ಹೊರಟಿದ್ದಾರೆ.
–ಗೋಪಾಲ ಸೋಮನಾಚೆ ರೈತ ಅನಗೋಳ
ಈ ಬಾರಿ ಎರಡು ಬಾರಿ ಬೆಳೆದಿದ್ದರಿಂದ ₹60 ಸಾವಿರ ಪ್ರತಿ ಎಕರೆಗೆ ನಷ್ಟವಾಗಿದೆ. ಆದರೆ ಜಿಲ್ಲಾಡಳಿತ ಕೊಡುವ ಪರಿಹಾರ ಬಿಡಿಗಾಸು. ಇದರಿಂದ ನಾವು ಕೃಷಿಯಿಂದ ವಿಮುಖರಾಗುವ ಸ್ಥಿತಿಗೆ ಬಂದಿದ್ದೇವೆ.
–ದೇವಿದಾಸ ಚವಾಣ ಪಾಟೀಲ ರೈತ ವಡಗಾವಿ
ಈ ಭಾಗದ ರೈತರಿಗೆ ಈ ವರ್ಷ ಬಿಡಿಗಾಸು ಕೈಗೆ ಬಂದಿಲ್ಲ. ಬದಲಾಗಿ ದೊಡ್ಡ ಮೊತ್ತದ ಸಾಲವಾಗಿದೆ. ಅದನ್ನು ತೀರಿಸಲು ನಗರದಲ್ಲಿ ಗೌಂಡಿ ಕೆಲಸಕ್ಕೆ ರಸ್ತೆ ನಿರ್ಮಾಣ ಕಾಮಗಾರಿಗೆ ಹೊರಟಿದ್ದೇವೆ.
–ಶಾಂತಾರಾಮ ಹೊಸೂರಕರ ರೈತ ಜುನೇಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT