ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಕೃಷ್ಣಾ ನದಿಯಲ್ಲಿ ಗಂಡನನ್ನು ಮುಳುಗಿಸಿ ಕೊಂದ ಹೆಂಡತಿ! ವರ್ಷದ ಬಳಿಕ ಬಂಧನ

ಅಥಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿಯಲ್ಲಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣ ಭೇದಿಸುವಲ್ಲಿ ಹಾರೂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
Published : 4 ಡಿಸೆಂಬರ್ 2024, 11:40 IST
Last Updated : 4 ಡಿಸೆಂಬರ್ 2024, 11:40 IST
ಫಾಲೋ ಮಾಡಿ
Comments
ADVERTISEMENT
ADVERTISEMENT