ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಒಕ್ಕಲೆಬ್ಬಿಸಲು ಬಂದ ಅರಣ್ಯಾಧಿಕಾರಿಗಳು: ವಿಷದ ಬಾಟಲಿ ಹಿಡಿದು ಕುಳಿತ ಮಹಿಳೆಯರು

Published : 20 ಆಗಸ್ಟ್ 2024, 15:39 IST
Last Updated : 20 ಆಗಸ್ಟ್ 2024, 15:39 IST
ಫಾಲೋ ಮಾಡಿ
Comments
ಅರಣ್ಯ ಇಲಾಖೆ ಭೂಮಿ ಅತಿಕ್ರಮಣ ಮಾಡಿ ಕೆಲವು ರೈತರು ಸಾಗುವಳಿ ಮಾಡಿದ್ದಾರೆ. ಕೋರ್ಟ್ ಆದೇಶದಂತೆ ಅವರನ್ನು ತೆರವುಗೊಳಿಸಲಾಗುತ್ತದೆ
ಶಿವಾನಂದ ಮಗದುಮ್ ಉಪ ಸಂರಕ್ಷಣಾಧಿಕಾರಿ ಗೋಲಿಹಳ್ಳಿ
36 ಎಕರೆಯಲ್ಲಿ ಮುತ್ತಜ್ಜನ ಕಾಲದಿಂದಲೂ ಸಾಗುವಳಿ ಮಾಡುತ್ತ ಬಂದಿದ್ದೇವೆ. ಅರಣ್ಯ ಇಲಾಖೆಯವರು ನಮ್ಮದೆಂದು ಬಂದಿದ್ದಾರೆ. ಯಾರದೇ ಆಗಿರಲಿ ನಮಗೆ ಭೂಮಿ ಹಕ್ಕು ನೀಡಬೇಕು
ರಮೇಶ ಉಗರಖೋಡ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT