ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಕೆ.ಡಿ. ಕುಂಭಾರ, ಸುನೀಲ ಸಂಕಪಾಳ, ಸೃಷ್ಟಿ ಕುಂಭಾರ ಮಾತನಾಡಿದರು.
ಸಿಡಿಪಿಒ ರಾಮಮೂರ್ತಿ ಕೆ.ವಿ., ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಪಿಡಿಒ ಅಶ್ಫಾಖ್ ಶೇಖ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಗರ ದೇಸಾಯಿ, ಉಪಾಧ್ಯಕ್ಷೆ ಅರ್ಚನಾ ಚವಾಣ, ಕಾರ್ಖಾನೆಯ ಸಂಚಾಲಕ ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ನಾಸೀರಖಾನ ಇನಾಮದಾರ, ರಾಜು ಸುತಾರ, ಪಿಂಟು ಪವಾರ, ಮುಖ್ಯ ಶಿಕ್ಷಕ ಅರವಿಂದ ಕಾಂಬಳೆ ಇದ್ದರು.