‘ಹಿಂದಿನ ತಮ್ಮ ಐದು ವರ್ಷದ ಆಡಳಿತದಲ್ಲಿ 20 ಜನ ಆಪ್ತ ಸಹಾಯಕರನ್ನು ಇಟ್ಟು ಭ್ರಷ್ಟಾಚಾರ ಮಾಡಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಎಷ್ಟು ಹಿಂಸೆ ನೀಡಿದ್ದಿರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆದೆ ಇಲ್ಲ, ತಮ್ಮ ಸಕ್ಕರೆ ಕಾರ್ಖಾನೆ ತೂಕದಲ್ಲಿ ರೈತರಿಗೆ ಮೋಸ ಮಾಡಿಲ್ಲ ಎಂದು ನಿರೂಪಿಸಲಿ ಅಥವಾ ಬಹಿರಂಗ ಚರ್ಚೆಗೆ ಬರಲಿ ನಾನು ಅದಕ್ಕೂ ಸಿದ್ಧನಿದ್ದೆನೆ’ ಎಂದರು.