ತಾಲ್ಲೂಕಿನ ಎಂಟು ಸಾಧಕ ರೈತರು ಮತ್ತು ರೈತ ಮಹಿಳೆಯನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ಮಂಗಳಾ ಬಿರಾದಾರ, ಸಹಾಯಕ ತೋಟಗಾರಿಕಾ ಅಧಿಕಾರಿ ಪಟ್ಟಣಶೆಟ್ಟಿ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಎಂ.ಸಿ. ಮಠದ, ಸಹಾಯಕ ತಾಂತ್ರಿಕ ವ್ಯವಸ್ಧಾಪಕ ಮಂಜುನಾಥ ಹಕ್ಕಲದವರ, ರೈತರಾದ ಬಸವರಾಜ ಡೊಂಗರಗಾವಿ, ಪಿರಾಜಿ ಮಾಹುತ, ರಮೇಶ ವಾಲಿ, ಸಂಜೀವ ಡೊಂಗರಗಾವಿ ಪಾಲ್ಗೊಂಡಿದ್ದರು.