ಬೆಳಗಾವಿಯ ಮಹಾದ್ವಾರ ರಸ್ತೆಯಲ್ಲಿ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ವಸಂತ ನಾಯ್ಕ
–ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ವಸಂತ ನಾಯ್ಕ
ನಾವು ಪೂಜಿಸಿದ ನಂತರ ವಿಸರ್ಜಿಸುವ ಮೂರ್ತಿ ನೀರಿನಲ್ಲಿ ಸಂಪೂರ್ಣ ಕರಗಬೇಕು. ಮಣ್ಣು ಮರುಬಳಕೆಯಾಗಬೇಕು. ಜತೆಗೆ ನೀರು ಕಲುಷಿತವಾಗಬಾರದು. ಅದಕ್ಕಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣಪನ ತಯಾರಿಕೆಗೆ ಒತ್ತು ನೀಡಬೇಕು