ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಅರಕೇರಿ, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ವಿಜಯಕುಮಾರ ವನಕಿಹಾಳ, ಮಂಜುನಾಥ ದೇವರಡ್ಡಿ, ಸೋಮಶೇಖರ ಹಿರೇಸೋಮನ್ನವರ, ರಮೇಶ ರಕ್ಕಸಗೇರಿ, ಚನ್ನಮ್ಮ ಕೊಪ್ಪದ, ರಾಜೇಶ್ವರ ಮೆಕ್ಕೇದ, ಭಾರತಿ ಬದ್ನೂರ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.