ಶನಿವಾರ, 19 ಜುಲೈ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?

Money Laundering Case: ಸಮಾಜದ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಜಾಲದ ವಿರುದ್ಧ ಜಾರಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಜಮಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾನ ಬಂಧನವಾಗಿದೆ.
Last Updated 18 ಜುಲೈ 2025, 11:13 IST
ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?

ಆಳ-ಅಗಲ| ಅಮೆರಿಕದ ನೆರವು ಸ್ಥಗಿತ; ಏಡ್ಸ್‌ ನಿಯಂತ್ರಣಕ್ಕೆ ಹೊಡೆತ

ಭಾರತದಲ್ಲಿ ಮೂಲಸೌಕರ್ಯ, ಮಾನವ ಸಂಪನ್ಮೂಲದ ಕೊರತೆ
Last Updated 18 ಜುಲೈ 2025, 0:30 IST
ಆಳ-ಅಗಲ| ಅಮೆರಿಕದ ನೆರವು ಸ್ಥಗಿತ; ಏಡ್ಸ್‌ ನಿಯಂತ್ರಣಕ್ಕೆ ಹೊಡೆತ

ಆಳ-ಅಗಲ| ಅವನತಿಯತ್ತ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌

ಒಂದು ಕಾಲದ ‘ಕ್ರಿಕೆಟ್‌ ದೈತ್ಯ’ ಇಂದು ಟೆಸ್ಟ್‌, ಏಕದಿನದಲ್ಲಿ ದುರ್ಬಲ
Last Updated 17 ಜುಲೈ 2025, 0:30 IST
ಆಳ-ಅಗಲ| ಅವನತಿಯತ್ತ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌

ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

Indian Nurse Execution: ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರಿಗೆ ಷರಿಯಾ ಕಾನೂನು ಹಲವು ಬಾರಿ ಬದಕು ನೀಡಿದ ಉದಾಹರಣೆಗಳಿಗೆ ಇದೆ. ಹೀಗೆ ‘ದಿಯಾ’ ಎಂಬ ಬ್ಲಡ್‌ಮನಿ ನೀಡಿ ಬದುಕಿ, ಮರಳಿದವರ ಕಥೆ ಇಲ್ಲಿದೆ
Last Updated 16 ಜುಲೈ 2025, 11:35 IST
ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

ಆಳ-ಅಗಲ| ಮನೆ ಮಾಲಿನ್ಯ ಮಹಿಳೆಗೆ ಆಪತ್ತು

ಘನ ಇಂಧನ, ಮಣ್ಣಿನ ಒಲೆ, ಕಳಪೆ ಅಡುಗೆ ಎಣ್ಣೆ ಬಳಕೆ
Last Updated 16 ಜುಲೈ 2025, 0:30 IST
ಆಳ-ಅಗಲ| ಮನೆ ಮಾಲಿನ್ಯ ಮಹಿಳೆಗೆ ಆಪತ್ತು

Explainer | ಏರ್ ಇಂಡಿಯಾ ವಿಮಾನ ಪತನ: ಇಂಧನ ನಿಯಂತ್ರಣ ಗುಂಡಿಯತ್ತಲೇ ಚರ್ಚೆ ಏಕೆ?

Aircraft Engine Failure: ದುರಂತಕ್ಕೀಡಾದ ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು ಹೇಗೆ? ಎಂಬುದರತ್ತಲೇ ಚರ್ಚೆ ನಡೆಯುತ್ತಿದೆ. ಇದು ತಾಂತ್ರಿಕ ದೋಷವೋ ಅಥವಾ ಪೈಲೆಟ್‌ಗಳ ತಪ್ಪೋ..?
Last Updated 14 ಜುಲೈ 2025, 10:47 IST
Explainer | ಏರ್ ಇಂಡಿಯಾ ವಿಮಾನ ಪತನ: ಇಂಧನ ನಿಯಂತ್ರಣ ಗುಂಡಿಯತ್ತಲೇ ಚರ್ಚೆ ಏಕೆ?

ಆಳ-ಅಗಲ | ಚಿತ್ರಹಿಂಸೆ: ಇಲ್ಲಿ ವ್ಯವಸ್ಥೆಯ ಭಾಗ

ಜಾಗತಿಕ ಚಿತ್ರಹಿಂಸೆ ಸೂಚ್ಯಂಕ; ‘ಹೆಚ್ಚು ಅಪಾಯಕಾರಿ’ ಪಟ್ಟಿಯಲ್ಲಿ ಭಾರತ
Last Updated 14 ಜುಲೈ 2025, 0:30 IST
ಆಳ-ಅಗಲ | ಚಿತ್ರಹಿಂಸೆ: ಇಲ್ಲಿ ವ್ಯವಸ್ಥೆಯ ಭಾಗ
ADVERTISEMENT

ಒಳನೋಟ: ವ್ಯಾಮೋಹದ ಜಿಮ್‌, ಸ್ಟೆರಾಯ್ಡ್‌

ಕಲಬೆರಕೆ ಆಹಾರೌಷಧಿಗಳಿಂದ ಅಪಾಯ, ಹೃದಯ ಸ್ತಂಭನ, ಮೂತ್ರಪಿಂಡ ವೈಫಲ್ಯಕ್ಕೂ ಕಾರಣ
Last Updated 12 ಜುಲೈ 2025, 23:35 IST
ಒಳನೋಟ: ವ್ಯಾಮೋಹದ ಜಿಮ್‌, ಸ್ಟೆರಾಯ್ಡ್‌

ಆಳ ಅಗಲ| ಸಾವಿನ ಕುಣಿಕೆಯಿಂದ ಪಾರಾಗುವರೇ ‘ನಿಮಿಷ’?

Escape from death's dance: ಕೇರಳದ ಪಾಲಕ್ಕಾಡ್ ಬಳಿಯ ಕೊಲ್ಲಂಗೋಡು ಪಟ್ಟಣದವರಾದ ನಿಮಿಷ ಪ್ರಿಯಾ ಅವರು ಯೆಮನ್‌ಗೆ ಹೋಗಿದ್ದು (2008) ಉತ್ತಮವಾದ ಬದುಕು ಅರಸಿ. ಅವರೊಬ್ಬ ನರ್ಸ್ ಆಗಿ ಯೆಮನ್‌ನಲ್ಲಿ ಕೆಲಸ ಮಾಡಿದ ನಂತರದ ನೋವುಗಳು ಮತ್ತು ಅವರನ್ನು ಎದುರಿಸಿದ ಪ್ರಕರಣ.
Last Updated 10 ಜುಲೈ 2025, 23:33 IST
ಆಳ ಅಗಲ| ಸಾವಿನ ಕುಣಿಕೆಯಿಂದ ಪಾರಾಗುವರೇ ‘ನಿಮಿಷ’?

ಆಳ ಅಗಲ| ಕಲಿಕಾ ಸಾಮರ್ಥ್ಯ: ಕರ್ನಾಟಕದ ಮಕ್ಕಳು ಹಿಂದೆ

Learning ability: ‘ಪರಖ್‌’ (PARAKH) ರಾಷ್ಟ್ರೀಯ ಸಮೀಕ್ಷೆ 2024 ವರದಿಯ ಭಾಗವಾಗಿ ಕರ್ನಾಟಕದ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗಿದೆ. ಸಮೀಕ್ಷೆಯಲ್ಲಿ ಕರ್ನಾಟಕದ ಮಕ್ಕಳ ಕಲಿಕಾ ಸಾಮರ್ಥ್ಯದ ಸರಾಸರಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು...
Last Updated 10 ಜುಲೈ 2025, 0:29 IST
ಆಳ ಅಗಲ| ಕಲಿಕಾ ಸಾಮರ್ಥ್ಯ: ಕರ್ನಾಟಕದ ಮಕ್ಕಳು ಹಿಂದೆ
ADVERTISEMENT
ADVERTISEMENT
ADVERTISEMENT