ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಥ್ವಿ ಕತ್ತಿ (ರಮೇಶ ಕತ್ತಿ ಪುತ್ರ) ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು