‘ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಕಟ್ಟಾ ಕಾಂಗ್ರೆಸ್ ಬೆಂಬಲಿಗರು. ಕಾರಣಾಂತರಗಳಿಂದ ಕೆಲವು ವರ್ಷ ಬಿಜೆಪಿ ಬೆಂಬಲಿಸಿರಬಹುದು. ಈಗ ಬಿಜೆಪಿಯ ಸುಳ್ಳು ಭರವಸೆಗಳು ಜನರಿಗೆ ಈಗ ಅರ್ಥವಾಗಿವೆ. ಮುಂದೆಯೂ ಅವರನ್ನು ಮೂರ್ಖರನ್ನಾಗಿಸಲು ಬಿಜೆಪಿಗೆ ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪುಟಿದೇಳಲಿದೆ’ ಎಂದರು.
ಬೀರದೇವರ ಮಂದಿರಕ್ಕೆ ತೆರಳಿ ಆಶೀರ್ವಾದ ಪಡೆದರು.
ಮಾರಿಹಾಳದಲ್ಲಿ ಸತೀಶ ಜಾಹರಕಿಹೊಳಿ ಹಾಗೂ ಶಾಸಕಿ ಬಸವೇಶ್ವರ ಮತ್ತು ವಾಲ್ಮೀಕಿ ಸಮಾಜದ ನಾಮಫಲಕಕ್ಕೆ ಗೌರವ ಸಲ್ಲಿಸಿದರು. ಮೋದಗಾ, ಪಂತ ಬಾಳೇಕುಂದ್ರಿ ಮತ್ತು ಕೆ.ಕೆ. ಕೊಪ್ಪ ಗ್ರಾಮದಲ್ಲಿ ಪ್ರಚಾರ ನಡೆಸಿದರು.