ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ, ಯಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಜೆಡಿಎಸ್ ಮುಖಂಡರಾದ ಪಂಚನಗೌಡ ದ್ಯಾಮನಗೌಡ್ರ, ಸೌರಭ ಚೋಪ್ರಾ, ಮೋಹನ್ ಗುರುಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಬಸನಗೌಡ ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಚಂದರಗಿ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೌಡಪ್ಪ ಸವದತ್ತಿ, ಉಪಾಧ್ಯಕ್ಷ ಗುರು ವಾಲಿ, ಜಗದೀಶ ಮೆಟಗುಡ್ಡ, ಈರಣ್ಣ ಹೊಸಮನಿ, ಮಹಾದೇವ ಯಂಡ್ರಾವಿ, ಚಂದ್ರಶೇಖರ ಸವದತ್ತಿ, ಆನಂದ ಬಾಗೋಡಿ, ನವೀನ ನಿಶಾನಮಠ, ಚೇತನ ಜಕಾತಿ, ರಾಜು ಸಾಲಿಮಠ ಸೇರಿದಂತೆ ಅನೇಕ ಇದ್ದರು.