ಬುಧವಾರ, 11 ಮಾರ್ಚ್ 2026
×
ADVERTISEMENT

ಬೆಳಗಾವಿ: ನಿಲ್ಲದ ಪಿಒಪಿ ಮೂರ್ತಿಗಳ ಆಡಂಬರ

ಬೆಳಗಾವಿ ಮಾರುಕಟ್ಟೆ ಪ್ರವೇಶಿಸಿದ ಮಹಾರಾಷ್ಟ್ರದ ಪಿಒಪಿ ಮೂರ್ತಿಗಳು; ಕಣ್ಣು ಮುಚ್ಚಿ ಕುಳಿತ ಪರಿಸರ ಅಧಿಕಾರಿಗಳು
Published : 24 ಜುಲೈ 2025, 2:15 IST
Last Updated : 24 ಜುಲೈ 2025, 2:15 IST
ADVERTISEMENT
ಫಾಲೋ ಮಾಡಿ
Comments
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಪಿಒಪಿ ಗಣೇಶನ ಮೂರ್ತಿಗಳು
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಪಿಒಪಿ ಗಣೇಶನ ಮೂರ್ತಿಗಳು
ಪಿಒಪಿ ಮೂರ್ತಿಗಳ ಹಾವಳಿ ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಗಣೇಶೋತ್ಸವ ಮಂಡಳಗಳ ಜತೆ ಸಭೆ ನಡೆಸಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಕೋರುತ್ತೇವೆ
ಎಚ್.ಹನುಮಂತಪ್ಪ ಉಪ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ
ಕೆಲ ಗ್ರಾಹಕರು ಒಂದು ವರ್ಷ ಮೊದಲೇ ಮೂರ್ತಿಗೆ ಬೇಡಿಕೆ ಸಲ್ಲಿಸಿರುತ್ತಾರೆ. ಮೂರ್ತಿಕಾರರು ಆಗಿನಿಂದಲೇ ಸಿದ್ಧಪಡಿಸಲು ಆರಂಭಿಸಿರುತ್ತಾರೆ. ಹಾಗಾಗಿ ಪಿಒಪಿ ಮೂರ್ತಿಗೆ ಕಡಿವಾಣ ಹಾಕಲಾಗಿಲ್ಲ. ಮುಂದಿನ ವರ್ಷ ಕಟ್ಟುನಿಟ್ಟಾಗಿ ನಿಯಮ ಅನುಷ್ಠಾನಗೊಳಿಸಲಾಗುವುದು
ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ
ಗ್ರಾಹಕರು ಬೇಡಿಕೆ ಸಲ್ಲಿಸಿದ ಮೂರ್ತಿ ಸಿದ್ಧಪಡಿಸಿಕೊಡುತ್ತೇವೆ. ಆದರೆ ಗ್ರಾಹಕರು ಪಿಒ‍‍ಪಿ ಮೂರ್ತಿಗಳನ್ನೇ ಕೇಳುತ್ತಿದ್ದಾರೆ. ಅವುಗಳಲ್ಲೂ ತುಸು ಮಣ್ಣು ಬಳಸುತ್ತಿದ್ದೇವೆ
ವಿನಾಯಕ ಪಾಟೀಲ ಮೂರ್ತಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT