ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಬಿ.ಎಂ.ಶಿರಸಂಗಿ
Published : 24 ಮೇ 2024, 4:40 IST
Last Updated : 24 ಮೇ 2024, 4:40 IST
ADVERTISEMENT
ಫಾಲೋ ಮಾಡಿ
Comments
ಚಿಕ್ಕುಂಬಿ ಕೆರೆಯ ಅಂಗಳದಲ್ಲಿ ಹಳೆ ಕಟ್ಟಡಗಳ ತ್ಯಾಜ್ಯ ಹಾಗೂ ಕಸದ ರಾಶಿ
ತ್ಯಾಜ್ಯ ನೀರು ಕೆರೆ ಸೇರದ ಹಾಗೆ ನಡೆಸುವ ಲೋಕೋಪಯೋಗಿ ಇಲಾಖೆ ಕಾಮಗಾರಿ ಇನ್ನೂ ಬಾಕಿ ಇದೆ. ರಸ್ತೆ ಬದಿ ಚೆಲ್ಲಿದ ಕಸವನ್ನು ಸ್ವಚ್ಛಗೊಳಿಸಲಾಗುವುದು. ಕಸ ಹಾಕಿದ ಕೆಲವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ.
–ಆನಂದ ಸುತಗಟ್ಟಿ, ಪಿಡಿಒ ಚುಳಕಿ.
ಕೆರೆ ಅಭಿವೃದ್ಧಿಗೆ ನಡೆದ ಕಾಮಗಾರಿ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಇಲ್ಲದೇ ಹಾಳಾಗಿರುವ ಕೆರೆಯನ್ನು ಅಭಿವೃದ್ಧಿ ಮಾಡಿ ನೀರು ಸಂಗ್ರಹವಾದಲ್ಲಿ ಜನ ಜಾನುವಾರುಗೆ ಅನುಕೂಲವಾಗಲಿದೆ.