ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

ಬೆಳಗಾವಿ | ಗುಣಮಟ್ಟದ ನೆಪ: ಹೆಸರುಕಾಳು ಖರೀದಿಗೆ ಹಿಂದೇಟು

Published : 4 ಡಿಸೆಂಬರ್ 2025, 3:07 IST
Last Updated : 4 ಡಿಸೆಂಬರ್ 2025, 3:09 IST
ಫಾಲೋ ಮಾಡಿ
Comments
ಬೈಲಹೊಂಗಲ ತಾಲ್ಲೂಕಿನ ದೊಡವಾಡದಲ್ಲಿ ಹೆಸರು ಖರೀದಿಗಾಗಿ ತೆರೆದಿರುವ ಕೇಂದ್ರ ಬಂದ್‌ ಆಗಿರುವುದು  ಪ್ರಜಾವಾಣಿ ಚಿತ್ರ
ಬೈಲಹೊಂಗಲ ತಾಲ್ಲೂಕಿನ ದೊಡವಾಡದಲ್ಲಿ ಹೆಸರು ಖರೀದಿಗಾಗಿ ತೆರೆದಿರುವ ಕೇಂದ್ರ ಬಂದ್‌ ಆಗಿರುವುದು  ಪ್ರಜಾವಾಣಿ ಚಿತ್ರ
ನಾಲ್ಕು ಎಕರೆಯಲ್ಲಿ ಹೆಸರು ಕೃಷಿ ಮಾಡಿದ್ದು ನಿರೀಕ್ಷಿತ ಫಸಲು ಬಂದಿಲ್ಲ. ಬಂದದ್ದನ್ನು ಕೇಂದ್ರಗಳಲ್ಲಿ ಖರೀದಿಸುತ್ತಿಲ್ಲ. ಖಾಸಗಿಯವರಿಗೆ ಕ್ವಿಂಟಲ್‌ಗೆ ₹5500 ದರಕ್ಕೆ ಮಾರುತ್ತಿರುವೆ.
–ಈರಪ್ಪ ಹಳ್ಳದ, ರೈತ ಚಿಕ್ಕ ಉಳ್ಳಿಗೇರಿ
ಮಳೆಯಿಂದಾಗಿ ಈ ಸಲ ಉತ್ತಮ ಫಸಲು ಬಂದಿಲ್ಲ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಹಾಗಿದ್ದರೂ ಕೇಂದ್ರ ತೆರೆದಿದೆ. ಈಗ ಖರೀದಿಗೆ ನೆಪವೊಡ್ಡಿ ರೈತರನ್ನು ಸತಾಯಿಸುತ್ತಿರುವುದು ಸರಿಯಲ್ಲ.
–ರುದ್ರೇಶ ಸಂಪಗಾವಿ, ರೈತ ಮುಖಂಡ ಸವದತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT