ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ವೈ. ಮಂಜುನಾಥ ಹಾಗೂ ದಕ್ಷಿಣ ಅಬಕಾರಿ ಉಪ ಆಯುಕ್ತ ಜಯರಾಮೇಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಇನ್ಸ್ಪೆಕ್ಟರ್ ಆರ್.ಬಿ. ಹೊಸಳ್ಳಿ ಪ್ರಕರಣ ದಾಖಲಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ಗಳಾದ ಸಿ.ಎಸ್. ಪಾಟೀಲ, ಎಂ.ಸಿ. ಗಲಗಲಿ, ಶ್ರೀಕಾಂತ ಅಸೂದೆ, ರಾಜು ಹೊಸಮನಿ, ಸಿಬ್ಬಂದಿ ಸುನೀಲ ಪಾಟೀಲ, ಕೆ.ಬಿ. ಕುರಹಟ್ಟಿ, ಬಿ.ಎಸ್. ಅಟಿಗಲ್, ವಿಠ್ಠಲ ಕೌರಿ, ಮಂಜು ಮಾಸ್ತಮರಡಿ, ಗುಂಡು ಪೂಜಾರಿ ಪಾಲ್ಗೊಂಡಿದ್ದರು.