ವಂಕಿ ಬೇಡ: ಎಲ್ಲೆಲ್ಲಿ ಲೈನ್ ಹಾದಿದೆಯೊ ಅದರ ಮೇಲೆ ವಂಕಿ (ಜಂಪ್) ಹಾಕುವ ಮಾಹಿತಿ ತಮಗೆ ಬಂದಿದ್ದು, ರೈತರು ಹಾಗೆ ಮಾಡುವುದರಿಂದ ಟಿಸಿ ಸುಟ್ಟು ಹೋಗಿ ತೊಂದರೆಯಾಗುವುದು. ಅನಧಿಕೃತ ಸಂಪರ್ಕ ಅಧಿಕೃತ ಮಾಡಿಕೊಳ್ಳಿ ಎಂದರು. ಸಂಘದ ನಿರ್ದೇಶಕರು, ರೆಸಿಡೆಂಟ್ ಎಂಜಿನಿಯರ್ ನೇಮಿನಾಥ ಖೆಮಲಾಪುರೆ, ಮ್ಯಾನೇಜರ್ ದುರದುಂಡಿ ನಾಯಿಕ ಇದ್ದರು.