ಚಿಕ್ಕೋಡಿ: ಕೆರೆಗಳನ್ನು ನಿರ್ಮಿಸಿ ರೈತರಿಗೆ ಆಸರೆಯಾದ ಕಮತೆ
ಚಂದ್ರಶೇಖರ ಎಸ್.ಚಿನಕೇಕರ
Published : 15 ಸೆಪ್ಟೆಂಬರ್ 2025, 2:43 IST
Last Updated : 15 ಸೆಪ್ಟೆಂಬರ್ 2025, 2:43 IST
ಫಾಲೋ ಮಾಡಿ
Comments
ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟದಲ್ಲಿ ಎಸ್.ಸಿ.ಕಮತೆ ಎರಡು ಕೆರೆ ನಿರ್ಮಿಸಿದ್ದರಿಂದ ನೂರಾರು ಎಕರೆ ಜಮೀನು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವುದು
ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟದಲ್ಲಿ ನಿರ್ಮಿಸಿದ ಕೆರೆಯನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತಿರುವುದು
ಎಸ್.ಸಿ.ಕಮತೆ
ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನೇ ಪ್ರೇರಣೆಯಾಗಿ ಇಟ್ಟುಕೊಂಡು ನಾನು ಸ್ವಂತ ಹಣದಲ್ಲಿ ಕೆರೆಗಳನ್ನು ನಿರ್ಮಿಸಿದ್ದೇನೆ. ಇದರಿಂದ ನೂರಾರು ಎಕರೆ ಜಮೀನು ಹಸಿರಾಗಿದ್ದು ಖುಷಿ ತಂದಿದೆ
ಎಸ್.ಸಿ.ಕಮತೆ ಎಂಜಿನಿಯರ್
ತ್ಯಾಗರಾಜ ಕದಂ
ಕೆರೆಗಳ ನಿರ್ಮಾಣದ ಮೂಲಕ ಬಂಜರು ಭೂಮಿ ಹಸಿರಾಗಿಸಿದ ಕಮತೆ ಅವರ ಕಾರ್ಯ ಶ್ಲಾಘನೀಯ