ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಅಧಿವೇಶನ ಬಂದ್ರ ತಲಿಬ್ಯಾನಿ ಬರ್ತೈತ್ರಿ’

Published : 23 ನವೆಂಬರ್ 2023, 3:32 IST
Last Updated : 23 ನವೆಂಬರ್ 2023, 3:32 IST
ಫಾಲೋ ಮಾಡಿ
Comments
ಎರಡು ಎಕರೆಯಲ್ಲಿ ಬೆಳೆದ ಭತ್ತ ಕಟಾವುಗೊಳಿಸಿದ್ದೇನೆ. ಮತ್ತೆ ಚನ್ನಂಗಿ ಬಿತ್ತನೆ ಮಾಡಲಿದ್ದೇನೆ. ಅಧಿವೇಶನದಲ್ಲಿ ಬೆಳೆಹಾನಿಯಾದರೆ ನಮಗೂ ಪರಿಹಾರ ಕೊಡಬೇಕು.
ಬಾಬು ದೇಸಾಯಿ, ರೈತ ಹಲಗಾ
ಈ ಹಿಂದೆ ಪ್ರತಿಭಟನೆಗೆ ಭೂಮಿ ಕೊಟ್ಟಾಗ ಬೆಳೆಹಾನಿ ಪರಿಹಾರಕ್ಕೆ 8 ತಿಂಗಳು ಕಾಯ್ದೆವು. ಕಚೇರಿಗಳಿಗೆ ಅಲೆದಾಡಿ ಸಾಕಾಯಿತು. ಈ ಬಾರಿ ತ್ವರಿತ ಪರಿಹಾರ ಕೊಡಬೇಕು.
ಮಹಾವೀರ ಪಾಟೀಲ, ರೈತ ಹಲಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT