‘ಪ್ರಕೃತಿಯು ನಮಗೆ ನೀರು, ಆಮ್ಲಜನಕ, ಆಹಾರ ಮೊದಲಾದವುಗಳನ್ನು ನೀಡಿದೆ. ಆದರೆ, ಮಾನವನ ಅತಿಯಾಸೆಯು ಅಮೂಲ್ಯ ವರಗಳನ್ನು ಹಾಳು ಮಾಡುತ್ತಿದೆ. ದೀರ್ಘಾಯುಷ್ಯದ ಎಷ್ಟೋ ಅಂಶಗಳು ಪ್ರಕೃತಿಯಲ್ಲೇ ಇವೆ. ನಮ್ಮ ಆಡಂಬರದ ಜೀವನಕ್ಕೆ ಆ ಎಲ್ಲ ಅಂಶಗಳೂ ಬಲಿಯಾಗುತ್ತಿವೆ. ಸರಳ ಜೀವನ ಹಾಗೂ ನಿಸರ್ಗಕ್ಕೆ ಹೊಂದಿಕೊಂಡರೆ ನಾವೂ ಒಳ್ಳೆಯ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ಕಂಡುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.