ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಲಿ: ಚಿಂತಕ ಜಿ.ರಾಮಕೃಷ್ಣ

ಹಿರಿಯ–ಯುವ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ
Published : 11 ನವೆಂಬರ್ 2025, 13:21 IST
Last Updated : 11 ನವೆಂಬರ್ 2025, 13:21 IST
ಫಾಲೋ ಮಾಡಿ
Comments
ಇದು ಸಂವಿಧಾನದ ಕಾಲ. ಇಂದು ಸಂವಿಧಾನವೇ ನಮ್ಮ ಸಾಂಸ್ಕೃತಿಕ  ಭಾಷೆಯಾಗಬೇಕು.  ಆಗ ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲ ಸಮಸ್ಯೆಗಳಿಗೂ ತ್ವರಿತ ಪರಿಹಾರ ಸಿಗುತ್ತದೆ
ಆರಿಫ್‌ ರಾಜಾ, ಕವಿ
ಇಂದು ವಿಚಾರವಾದದ ಬಗ್ಗೆ ಮಾತನಾಡುವುದು, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು, ಅನುಷ್ಠಾನಗೊಳಿಸುವುದು ಕಷ್ಟ. ಸಮಾಜವನ್ನು ಸೌಹಾರ್ದದತ್ತ ಕೊಂಡೊಯ್ಯುವಂತೆ ಎಲ್ಲರೂ ಬರೆಯಬೇಕು
ಯಲ್ಲಪ್ಪ ಹಿಮ್ಮಡಿ, ಅಧ್ಯಕ್ಷ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT